Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ತಕ್ಷಣ ಹಣದ ಅವಶ್ಯಕತೆ ಇದ್ರೆ 21 ಅಕ್ಕಿಕಾಳಿನಿಂದ ಈ ರೀತಿ ಮಾಡಿ.!

Posted on April 13, 2024 By Kannada Trend News No Comments on ತಕ್ಷಣ ಹಣದ ಅವಶ್ಯಕತೆ ಇದ್ರೆ 21 ಅಕ್ಕಿಕಾಳಿನಿಂದ ಈ ರೀತಿ ಮಾಡಿ.!

 

ಜೀವನ ಎಂದರೆ ಒಂದೇ ಸಮನಾಗಿ ಇರುವುದಿಲ್ಲ ಏರಿಳಿತ ಇದ್ದೇ ಇರುತ್ತದೆ. ಒಂದು ದಿನ ಇದ್ದಂತೆ ಮತ್ತೊಂದು ದಿನ ಇರುವುದಿಲ್ಲ. ಒಂದು ದಿನ ಹಣ ಇದ್ದಂತೆ ಮತ್ತೊಂದು ದಿನ ಒಂದು ರೂಪಾಯಿ ಹಣಕಾಸು ಕೈಯಲ್ಲಿ ಇಲ್ಲದೆ ಇರುವ ಪರಿಸ್ಥಿತಿ ಬರುತ್ತದೆ. ಹಣಕಾಸು ಹೊಂದಾಣಿಕೆ ಮಾಡುವುದಕ್ಕೆ ಏನು ಮಾಡಬೇಕು ಎಂದು ದಾರಿ ಕಾಣದೆ ತಲೆಯ ಮೇಲೆ ಕೈ ಹಾಕಿ ಕೂರುವ ಪರಿಸ್ಥಿತಿ ಬಂದಾಗ ಚಿಂತೆ ಮಾಡುವುದು ಬೇಡ.

ಅದಕ್ಕಾಗಿಯೇ ಅದಕ್ಕೆ ಪರಿಹಾರ ಮಾರ್ಗ ಏನು ಮಾಡಿಕೊಳ್ಳಬೇಕು ಎನ್ನುವಂತಹ ಮಾಹಿತಿಯನ್ನು ನಾವು ಈ ದಿನ ತಿಳಿಯೋಣ. ಹಾಗಾದರೆ ಪ್ರತಿಯೊಬ್ಬರಿಗೂ ಕೂಡ ಯಾವುದೇ ರೀತಿಯ ಹಣಕಾಸಿನ ಸಮಸ್ಯೆ ಇದ್ದರೂ ಅದನ್ನು ಕೇವಲ ಅಕ್ಕಿ ಕಾಳಿನಿಂದ ಹೇಗೆ ಸರಿಪಡಿಸಿಕೊಳ್ಳ ಬಹುದು ಎಂದು ನೋಡೋಣ.

ಅಕ್ಕಿ ಇದು ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಅಕ್ಕಿ ಇಲ್ಲದ ಜೀವನವನ್ನು ನಾವು ಕಲ್ಪನೆ ಮಾಡಿಕೊಳ್ಳುವುದಕ್ಕೂ ಕೂಡ ಅಸಾಧ್ಯ. ಅನ್ನ ಪರಬ್ರಹ್ಮ ಸ್ವರೂಪo ಅಂತ ಹೇಳುತ್ತಾರೆ. ಅಕ್ಕಿ ನಮ್ಮ ಜೀವಕ್ಕೆ ಜೀವನಕ್ಕೆ ಚೈತನ್ಯವನ್ನು ನೀಡುವಂತಹ ವಸ್ತುವು ಕೂಡ ಹೌದು. ಇನ್ನು ಪೂಜೆ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಅಕ್ಕಿಗಂತೂ ತುಂಬಾ ಮಹತ್ವದ ಸ್ಥಾನ ಇದೆ.

ಈ ಸುದ್ದಿ ಓದಿ:- ಹಳೆ ಪ್ಯಾಂಟ್ ನಿಂದ ಕುಶನ್ ರೋಲ್ ಮಾಡುವ ಸುಲಭ ವಿಧಾನ.!

ಅಕ್ಕಿಯನ್ನು ಅಕ್ಷತೆ ಎಂದು ಸಹ ಕರೆಯಲಾಗು ತ್ತದೆ. ಅಕ್ಷತೆ ಎಂದರೆ ಎಂದಿಗೂ ಮುಗಿಯದ ವಸ್ತು ಪೂಜೆಗೆ ಅಕ್ಷತೆಯನ್ನು ಬಳಸುವುದರಿಂದ ಮನೆಯಲ್ಲಿ ಆಹಾರ ಪದಾರ್ಥಗಳಿಗೆ ಹಣಕಾಸಿಗೆ ಎಂದಿಗೂ ಕೊರತೆಯಾಗುವುದಿಲ್ಲ. ಅಕ್ಷತೆಯಿಲ್ಲದೆ ಯಾವುದೇ ಪೂಜೆಯೂ ಸಹ ಪೂರ್ಣಗೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಪೂಜೆಯ ಸಮಯದಲ್ಲಿ ಅಕ್ಷತೆಯನ್ನು ತಪ್ಪಾಗಿ ಬಳಸುವುದರಿಂದ ಜೀವನದಲ್ಲಿ ನೆಗಿಟಿವ್ ಎನರ್ಜಿ ನಿಮ್ಮತ್ತ ಹರಿದು ಬರುತ್ತದೆ. ಮತ್ತು ಹಣಕಾಸಿನ ಸಮಸ್ಯೆ ಹೆಚ್ಚಾಗುತ್ತದೆ ಎಂದರೆ ನಿಮಗೆ ಅಚ್ಚರಿಯಾಗ ಬಹುದು ಹೌದು ಪೂಜೆಯ ಸಮಯದಲ್ಲಿ ಪರಿಪೂರ್ಣವಾದ ಅಕ್ಕಿ ಕಾಳನ್ನು ಅಕ್ಷತೆ ಮಾಡಿ ಬಳಸಬೇಕು.

ತುಂಡಾಗಿರುವಂತಹ ಅಕ್ಕಿ ಕಾಳನ್ನು ಅಕ್ಷತೆಯಾಗಿ ಬಳಸಬಾರದು ಇದರಿಂದ ದೇವರ ಅವ ಕೃಪೆಗೆ ಪಾತ್ರರಾಗಬೇಕಾಗುತ್ತದೆ. ಇದು ಹಣಕಾಸಿನ ತೊಂದರೆಗೂ ಕೂಡ ದಾರಿ ಮಾಡಿಕೊಡುತ್ತದೆ. ಹಾಗಾಗಿ ಪೂಜೆಯ ಸಂದರ್ಭದಲ್ಲಿ ಮುರಿದ ಅಥವಾ ತುಂಡಾದ ಅಕ್ಷತೆಯನ್ನು ಬಳಕೆ ಮಾಡಬೇಡಿ.

ಈ ಸುದ್ದಿ ಓದಿ:- ಮುರಿದು ಹೋಗಿರುವ ಮೂಳೆಗಳನ್ನು ವೇಗವಾಗಿ ಜೋಡಿಸುತ್ತೆ ಇದರ ಎಲೆ. ಕೈಕಾಲು ಸೊಂಟ ಮಂಡಿ ಜಾಯಿಂಟ್ ಪೈನ್ ಗೂ ಇದು ರಾಮಬಾಣ.!

ಪೂಜೆಯಲ್ಲಿ ಬಳಸುವ ಎಲ್ಲಾ ಅಕ್ಷತೆಗಳು ಅಖಂಡವಾಗಿರಬೇಕು ಅನ್ನುವುದನ್ನು ನೆನಪಿನಲ್ಲಿಡಿ. 6 ಅಕ್ಕಿಯ ಕಾಳನ್ನು ಶುಕ್ರವಾರ ಕುಂಕುಮದೊಂದಿಗೆ ಹಣೆಗೆ ಹಚ್ಚುವುದರಿಂದ ಆ ವ್ಯಕ್ತಿಯಲ್ಲಿನ ನಕಾರಾತ್ಮಕ ಶಕ್ತಿ ತೊಲಗಿ ಧನಾತ್ಮಕ ಶಕ್ತಿ ಎನ್ನುವುದು ಹೆಚ್ಚಾಗುತ್ತದೆ ಧನ ಆಕರ್ಷಣೆಯಾಗುತ್ತದೆ ಸಂಕಷ್ಟಗಳು ದೂರವಾಗಿ ಅವನ ಅದೃಷ್ಟವೇ ಬದಲಾಗುತ್ತದೆ.

ಅಕ್ಕಿ ಕಾಳುಗಳನ್ನು ನಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳುವುದರಿಂದ ನಮಗೆ ಇರುವಂತಹ ಆರ್ಥಿಕ ಸಂಕಷ್ಟಗಳು ದೂರವಾಗುತ್ತದೆ ಪದೇಪದೇ ಹಣದ ನಷ್ಟ ಉಂಟಾಗುತ್ತಿದ್ದರೆ ಅಕ್ಷತೆಗಳು ಇದನ್ನು ತಡೆದು ನಿಲ್ಲಿಸುತ್ತದೆ. ಹಣ ಕೈಯಲ್ಲಿ ಉಳಿಯುವಂತೆ ಮಾಡುತ್ತದೆ. ಜೊತೆಗೆ ಅಕ್ಕಿಯನ್ನು ವಿಶೇಷವಾಗಿ ಪವಾಡದ ಧಾನ್ಯ ಎಂದೇ ಹೇಳುತ್ತೇವೆ ಶುಕ್ರವಾರ ಅಕ್ಕಿಯನ್ನು ಕೆಲವೊಂದು ವಿಶೇಷ ಉಪಾಯಗಳಿಗೆ ಬಳಸುವುದರಿಂದ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುತ್ತೇವೆ.

ಹಾಗೂ ನೀವು ಯಾವುದಾದರು ನಿಮ್ಮ ಜೀವನದಲ್ಲಿ ಬಹು ಮುಖ್ಯವಾದ ನಿರ್ಣಯಗಳನ್ನು ತೆಗೆದುಕೊಳ್ಳುವಂತಹ ಸಂದರ್ಭದಲ್ಲಿ ತುಂಬಾ ಗೊಂದಲಕ್ಕೆ ಈಡಾಗಿದ್ದರೆ ಈ ಉಪಾಯ ಮಾಡಿ. ಕೇವಲ ಚಿಟಿಕೆಯಷ್ಟು ಅಕ್ಷತೆಯನ್ನು ಮಾತೆ ಮಹಾಲಕ್ಷ್ಮಿ ಪಾದಕ್ಕೆ ಸಮರ್ಪಣೆ ಮಾಡಿ ಗೊಂದಲ ನಿವಾರಣೆ ಮಾಡುವಂತೆ ಭಕ್ತಿಯಿಂದ ಪ್ರಾರ್ಥನೆ ಮಾಡಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Useful Information
WhatsApp Group Join Now
Telegram Group Join Now

Post navigation

Previous Post: ಹಳೆ ಪ್ಯಾಂಟ್ ನಿಂದ ಕುಶನ್ ರೋಲ್ ಮಾಡುವ ಸುಲಭ ವಿಧಾನ.!
Next Post: ಒಂದು ನಿಂಬೆಹಣ್ಣು ಮತ್ತೆ ಕೇವಲ 3 ಸಾಮಗ್ರಿಯಲ್ಲಿ ಸುಲಭವಾಗಿ ಐಸ್ ಕ್ಯಾಂಡಿ ಮಾಡಿ.! ಈ ಬೇಸಿಗೆಗೆ ಮನೆಯಲ್ಲೇ ಮಾಡಿ ಆರೋಗ್ಯಕರ ಐಸ್ ಕ್ರೀಮ್

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore