Home Blog Page 144

ಬಲಮುರಿ ಹಾಗೂ ಎಡಮುರಿ ಗಣೇಶನಿಗೆ ಇರುವ ವ್ಯತ್ಯಾಸವೇನು? ಇದರ ವಿಶೇಷವೇನು ಮತ್ತು ಯಾವುದು ಶ್ರೇಷ್ಠ ನೋಡಿ.!

ನಮ್ಮ ಹಿಂದು ಸಂಪ್ರದಾಯದ ಪ್ರಕಾರ ಗಣಪತಿಯನ್ನು ಪ್ರಥಮ ಪೂಜೆ ವಂದಿತ ಎನ್ನುತ್ತೇವೆ. ಯಾಕೆಂದರೆ ಯಾವುದೇ ಪೂಜೆ, ವ್ರತಾಚರಣೆ ಆಗಿದ್ದರು, ಯಜ್ಞ ಯಾಗ ಆಗಿದ್ದರು ಮೊದಲು ಗಣಪತಿಗೆ ಪೂಜೆ ಸಲ್ಲಿಸಿ ನಂತರ ಆರಂಭ ಮಾಡಬೇಕು. ಯಾಕೆಂದರೆ ವಿಘ್ನ ವಿನಾಶಕ ಸಂಕಷ್ಟಹರ ಗಣಪತಿಯನ್ನು ನೆನೆದು ಈ ರೀತಿ ಪೂಜೆ ಶುರು ಮಾಡುವುದರಿಂದ ನಿರ್ವಿಘ್ನವಾಗಿ ಕಾರ್ಯ ಸಾಗುತ್ತದೆ ಎನ್ನುವ ನಂಬಿಕೆ.

ಹಾಗಾಗಿ ಈ ಆಚರಣೆ ರೂಢಿಯಲ್ಲಿ ಇದೆ. ನಮ್ಮಲ್ಲಿ ಪ್ರತಿಯೊಂದು ಮನೆಗಳಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಹೀಗೆ ಎಲ್ಲಾ ಕಡೆ ಕೂಡ ಗಣಪತಿಯ ವಿಗ್ರಹ ಹಾಗೂ ಫೋಟೋಗಳನ್ನು ಇಟ್ಟು ಪೂಜೆ ಮಾಡುತ್ತೇವೆ. ಗಣೇಶ ಎಂದರೆ ನಮ್ಮಲ್ಲಿ ಎಲ್ಲರಿಗೂ ಕೂಡ ಒಂದು ವಿಶೇಷ ಒಲವು. ತಮ್ಮ ಪರ್ಸ್ ಇಂದ ಹಿಡಿದು ಮಲಗುವ ಕೋಣೆ ಹೀಗೆ ಎಲ್ಲಾ ಕಡೆ ಗಣೇಶನ ಫೋಟೋವನ್ನು ಇಟ್ಟುಕೊಳ್ಳುತ್ತಾರೆ.

ಮಹಿಳೆಯರಿಗೆ ಈ ಲಕ್ಷಣಗಳು ಇದ್ದರೆ ಮನೆಯಲ್ಲಿ ದಾರಿದ್ರ್ಯ ಉಂಟಾಗುತ್ತದೆ.!

ಆದರೆ ನಾವು ಎಲ್ಲಿಯೂ ಕೂಡ ಗಣಪತಿಯ ಫೋಟೋದಲ್ಲಿರುವ ಸೂಕ್ಷ್ಮ ವಿಷಯಗಳನ್ನು ಗಮನವಿಟ್ಟು ನೋಡುವುದಕ್ಕೆ ಹೋಗಿರುವುದಿಲ್ಲ. ಅಂತಹದಲ್ಲಿ ಒಂದು ಪ್ರಮುಖ ವಿಷಯದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಏನೆಂದರೆ ನೀವು ಗಣಪತಿ ಫೋಟೋ ಅಥವಾ ವಿಗ್ರಹ ನೋಡುವಾಗ ಸೊಂಡಿಲನ್ನು ಗಮನಿಸಿ. ಒಂದೊಂದರಲ್ಲಿ ಅದು ಬಲಗಡೆಗೆ ಇರುತ್ತದೆ, ಒಂದೊಂದು ಕಡೆ ಅದು ಎಡಗಡೆ ಇರುತ್ತದೆ.

ಬಲಗಡೆಗೆ ಗಣೇಶನ ಸೊಂಡಿಲು ಇದ್ದರೆ ಅದನ್ನು ಬಲಮುರಿ ಗಣೇಶ ಎನ್ನುತ್ತಾರೆ ಎಡಗಡೆಗೆ ಗಣಪತಿ ಸೊಂಡಿಲು ಇದ್ದರೆ ಅದನ್ನು ಎಡಮುರಿ ಗಣೇಶ ಎನ್ನುತ್ತಾರೆ. ಅದರಿಂದ ಏನೆಲ್ಲಾ ಫಲಾನುಫಲಗಳು ಎಂದು ತಿಳಿದುಕೊಳ್ಳುವ ಉತ್ಸಾಹ ಇದ್ದರೆ ಈ ಅಂಕಣವನ್ನು ಕೊನೆಯವರೆಗೂ ಓದಿ. ಬಲಮುರಿ ಗಣೇಶನನ್ನು ಹೆಚ್ಚಾಗಿ ನಾವು ದೇವಸ್ಥಾನಗಳಲ್ಲಿ ಮಾತ್ರ ಕಾಣುತ್ತೇವೆ, ಈ ಗಣಪನನ್ನು ಜಾಗೃತ ಗಣಪತಿ ಎಂದು ಸಹ ಹೇಳಲಾಗುತ್ತದೆ.

ಹುಟ್ಟಿದ ವಾರದ ಆಧಾರದ ಮೇಲೆ ನಿಮ್ಮ ಗುಣಲಕ್ಷಣಗಳು ಹೇಗಿರುತ್ತದೆ ನೋಡಿ..!

ಸಿದ್ದಿ ಗಣಪತಿಯ ಸೊಂಡಿಲು ಬಲಗಡೆ ಇರುವುದರಿಂದ ಬಲಗಡೆ ದಕ್ಷಿಣ ದಿಕ್ಕನ್ನು ತೋರಿಸುತ್ತದೆ. ಇದು ಭೂಮಿಯಿಂದ ಋಣ ಮುಕ್ತವಾಗಿ ಯುಮಲೋಕದ ಕಡೆಗೆ ಹೋಗುವ ದಿಕ್ಕನ್ನು ಹೇಳುವುದರಿಂದ ಯಾರು ಕೂಡ ಮನೆಗಳಲ್ಲಿ ಬಲಮುರಿ ಗಣೇಶನ ವಿಗ್ರಹ ಅಥವಾ ಫೋಟೋ ಇಟ್ಟು ಪೂಜೆ ಮಾಡುವುದಿಲ್ಲ. ಸಾಂಸಾರಿಕ ಜವಾಬ್ದಾರಿಗಳು ಮತ್ತು ಆಸಕ್ತಿಯನ್ನು ಹೊಂದಿರುವವರು ಹೀಗೆ ಮಾಡಲು ಹೋಗುವುದಿಲ್ಲ.

ಅಲ್ಲದೆ ಬಲಮುರಿ ಗಣೇಶನನ್ನು ಮನೆಯಲ್ಲಿ ಪೂಜೆ ಮಾಡಬೇಕು ಎಂದರೆ ಗಣೇಶನ ಪೂಜಾ ಪದ್ಧತಿಯಲ್ಲಿ ಒಂದು ಚೂರು ಲೋಪ ಆಗದಂತೆ ಮಾಡಬೇಕು. ಇಲ್ಲವಾದಲ್ಲಿ ಕಷ್ಟ ಎದುರಿಸಬೇಕಾಗುತ್ತದೆ, ದೋಷ ಉಂಟಾಗುತ್ತದೆ. ಹಾಗಾಗಿ ಎಲ್ಲರೂ ಎಡಮುರಿ ಗಣಪತಿಯನ್ನು ಮನೆಗಳಲ್ಲಿ ಪೂಜಿಸುತ್ತಾರೆ. ಎಡಮುರಿ ಗಣಪನ ಸೊಂಡಿಲು ಎಡಭಾಗ ಎಂದರೆ ಉತ್ತರ ದಿಕ್ಕನ್ನು ತೋರಿಸುವುದರಿಂದ ಇದು ಆಧ್ಯಾತ್ಮವನ್ನು ಜಾಗೃತಗೊಳಿಸುತ್ತದೆ.

ಉತ್ತಮ ಆರೋಗ್ಯ ಪಡೆಯಲು ನಿಮ್ಮ ಜೀವನದಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಿ.!

ಜೊತೆಗೆ ಸುಖ, ಶಾಂತಿ, ನೆಮ್ಮದಿಯನ್ನು ಕೂಡ ಸೂಚಿಸುವುದಾಗಿದೆ. ಹಾಗಾಗಿ ಎಡಗಡೆ ಸೊಂಡಿಲು ಇರುವ ಎಡಮುರಿ ಗಣಪತಿಯನ್ನು ತಮ್ಮ ಶಕ್ತಿಯನುಸಾರ ಮನೆಗಳಲ್ಲಿ ಪೂಜಿಸುತ್ತಾರೆ. ಎಡಮುರಿ ಗಣಪತಿಗೆ ಪೂಜೆ ಮಾಡುವಾಗ ಭಕ್ತಿಯಿಂದ ಗರಿಕೆ ಹಾಗೂ ಕಡಲೆಕಾಳು ಅರ್ಪಿಸಿದರು ಸಾಕು, ಗಣಪತಿ ತೃಪ್ತನಾಗುತ್ತಾರೆ ಮತ್ತು ಆಶೀರ್ವದಿಸುತ್ತಾರೆ.

ಎಡಮುರಿ ಗಣಪತಿಯನ್ನು ಮನೆಯಲ್ಲಿ ಪೂಜೆ ಮಾಡುವುದರಿಂದ ವಾಸ್ತುದೋಷಗಳು ನಿವಾರಣೆ ಆಗುತ್ತದೆ. ಮನೆಯ ವಾತಾವರಣ ಸಕಾರಾತ್ಮಕವಾಗುತ್ತದೆ ಮತ್ತೊಂದು ಕಥೆ ಏನು ಹೇಳುತ್ತದೆ ಎಂದರೆ ಗಣೇಶನ ಎಡ ಹಾಗೂ ಬಲ ಭಾಗದಲ್ಲಿ ಅವರ ಪತ್ನಿಯರು ಇರುತ್ತಾರೆ. ಬಲ ಭಾಗದಲ್ಲಿ ಸಿದ್ದಿ ಇರುವುದರಿಂದ ಬಲಮುರಿ ಗಣಪನನ್ನು ಸಿದ್ಧಿ ವಿನಾಯಕ ಎಂದು ಸಹಾ ಕರೆಯುತ್ತಾರೆ. ಎಡಭಾಗದಲ್ಲಿ ಗಣೇಶನ ಮತ್ತೊಬ್ಬ ಪತ್ನಿ ಬುದ್ದಿ ಇರುತ್ತಾರೆ ಎಂದು ಹೇಳುತ್ತಾರೆ.

ಮಹಿಳೆಯರಿಗೆ ಈ ಲಕ್ಷಣಗಳು ಇದ್ದರೆ ಮನೆಯಲ್ಲಿ ದಾರಿದ್ರ್ಯ ಉಂಟಾಗುತ್ತದೆ.!

 

ಹೆಣ್ಣು ಮಕ್ಕಳು ಮಕ್ಕಳನ್ನು ಮನೆ ಬೆಳಗುವ ಮಹಾಲಕ್ಷ್ಮಿ ಎನ್ನುತ್ತಾರೆ. ಒಂದು ಹೆಣ್ಣು ಮನೆ ನೋಡಿಕೊಳ್ಳುವ ಹಾಗೂ ಮನೆಯನ್ನು ಇಟ್ಟುಕೊಳ್ಳುವ ಲಕ್ಷಣದಿಂದಲೇ ಆಕೆಯ ಗುಣ ಸ್ವಭಾವವನ್ನು ಅರಿಯಬಹುದು. ಅದರಲ್ಲೂ ಮದುವೆ ಆಗಿರುವ ಮಹಿಳೆಗೆ ಜವಾಬ್ದಾರಿಗಳು ಹೆಚ್ಚಿರುತ್ತವೆ. ಹಾಗಾಗಿ ಆಕೆ ಅನೇಕ ಕಟ್ಟುಪಾಡುಗಳ ಒಳಗೆ ಜೀವಿಸಬೇಕು. ಒಂದು ವೇಳೆ ಆಕೆ ತನ್ನ ಸ್ಥಿತಿಗತಿಗಳನ್ನು ಸ್ಥಾನಮಾನಗಳು ಮತ್ತು ಜವಾಬ್ದಾರಿಗಳನ್ನು ಮರೆತರೆ ಆ ಮನೆಗೆ ದಟ್ಟ ದಾರಿದ್ರ್ಯಗಳು ತಟ್ಟುವುದರಲ್ಲಿ ಅನುಮಾನವೇ ಇಲ್ಲ. ಅಂತಹ ಕೆಲವು ಅಭ್ಯಾಸಗಳು ಹಾಗೂ ಲಕ್ಷಣಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತೇವೆ. ನೀವು ಕೂಡ ಹೀಗಿದ್ದರೆ ನಿಮ್ಮ ತಪ್ಪುಗಳನ್ನು ತಿದ್ದುಕೊಂಡು ಬದಲಾಗಿ

● ಬೆಳಗ್ಗೆ ಬೇಗ ಏಳುವುದು ಆರೋಗ್ಯದ ವಿಷಯದಲ್ಲಿ ಕೂಡ ಬಹಳ ಒಳ್ಳೆಯದು ಇದು ಮನಸ್ಸಿಗೆ ಉಲ್ಲಾಸವನ್ನುಂಟು ಮಾಡುತ್ತದೆ ಮತ್ತು ನಾವು ಹೆಚ್ಚು ಚಟುವಟಿಕೆಯಿಂದ ಕೂಡಿರುವಂತೆ ಜೀವನದ ಬಗ್ಗೆ ಆಸಕ್ತಿ ಬರುವಂತೆ ಮಾಡುತ್ತದೆ. ಆದರೆ ಗೃಹಣಿ ಆದವಳು ಸೂರ್ಯೋದಯ ಆದ ಬಹಳ ಸಮಯದವರೆಗೂ ಕೂಡ ಮಲಗಿದ್ದರೆ ಆ ಮನೆಯ ಯಾವ ಕೆಲಸ ಕಾರ್ಯಗಳು ಸರಿಯಾದ ಸಮಯಕ್ಕೆ ಆಗುವುದಿಲ್ಲ. ಇದರಿಂದ ಮನಸ್ತಾಪ, ಜಗಳಗಳು ಬರುತ್ತದೆ, ಇದು ಮನೆಯ ಆರೋಗ್ಯಕರ ವಾತಾವರಣಕ್ಕೆ ಮಾರಕ.

ಹುಟ್ಟಿದ ವಾರದ ಆಧಾರದ ಮೇಲೆ ನಿಮ್ಮ ಗುಣಲಕ್ಷಣಗಳು ಹೇಗಿರುತ್ತದೆ ನೋಡಿ..!

● ಕೆಲವು ಹೆಣ್ಣು ಮಕ್ಕಳಿಗೆ ಇನ್ನೊಬ್ಬರಿಗೆ ಕಂಪೇರ್ ಮಾಡಿಕೊಳ್ಳುವ ಗುಣ ಇರುತ್ತದೆ. ಅಕ್ಕ ಪಕ್ಕದವರು ಅಥವಾ ನೆಂಟಸ್ಥರು, ಸ್ನೇಹಿತೆಯರಿಗೆ ಕಂಪೇರ್ ಮಾಡಿಕೊಂಡು ಎಷ್ಟು ಇದ್ದರೂ ಕೂಡ ನನಗೆ ಏನು ಇಲ್ಲ ಎಂದು ಕೊರಗುತ್ತಿರುತ್ತಾರೆ ಈ ರೀತಿ ನೆಗೆಟಿವ್ ಥಿಂಕಿಂಗ್ ಮನಸ್ಸಿನಲ್ಲಿ ಇದ್ದರೆ ಅದರ ಪರಿಣಾಮ ನಿಮ್ಮ ಮನೆಯ ವಾತಾವರಣವನ್ನು ನಕಾತ್ಮಕವಾಗಿಸುತ್ತದೆ. ನೀವು ಇರುವ ಪರಿಸ್ಥಿತಿಗಿಂತ ಆರ್ಥಿಕವಾಗಿ ಹಿನ್ನಡೆ ಹೊಂದುತ್ತಿದ್ದೀರಿ ಹಾಗಾಗಿ ಇರುವುದರ ಸಂತೋಷ ಪಟ್ಟು ನಗುನಗುತ್ತ ಇರುವುದನ್ನು ಕಲಿಯಬೇಕು

● ಮನೆಯನ್ನು ನಾವು ಎಷ್ಟು ಸ್ವಚ್ಛವಾಗಿ ಇಟ್ಟುಕೊಂಡು ಇರುತ್ತೇವೋ ಅಷ್ಟೇ ಮನೆಗೆ ಒಳ್ಳೆಯದು, ಮನೆಯ ವಾತಾವರಣ ಸಕಾರಾತ್ಮಕವಾಗುತ್ತದೆ. ಇದರ ಮೂಲಕ ಎಲ್ಲಾ ದನಾಕರ್ಷಣೆ ಹಾಗೂ ಅದೃಷ್ಟಗಳು ಹುಢುಕಿ ಬರುತ್ತವೆ. ಆದರೆ ಕೆಲವು ಹೆಣ್ಣು ಮಕ್ಕಳು ಮನೆ ಸ್ವಚ್ಛವಾಗಿ ಇಟ್ಟುಕೊಳ್ಳುವುದಿಲ್ಲ. ಎಷ್ಟೇ ಬಿಡುವು ಇದ್ದರೆ ಕೂಡ ಸಮಯ ವ್ಯರ್ಥ ಮಾಡುತ್ತಾರೆ ಹೊರತು ಮನೆಯ ಕಡೆ ಗಮನ ಕೊಡುವುದಿಲ್ಲ. ಈ ರೀತಿ ದುರಭ್ಯಾಸಗಳು ಇದ್ದರೆ ಅವರ ಕಾರಣದಿಂದಲೇ ಮನೆಗೆ ದರಿದ್ರ ಬರುತ್ತದೆ.

ಮನೆ ಸ್ವಚ್ಛಗೊಳಿಸುವ ಸುಲಭ ವಿಧಾನ.!

● ಕೆಲವು ಮಹಿಳೆಯರು ಮನೆಯಲ್ಲಿ ಸಣ್ಣಪುಟ್ಟ ಮಾತು ಬಂದರೂ ಕೂಡ ಅದನ್ನು ದೊಡ್ಡದು ಮಾಡಿ ಹಲವು ದಿನಗಳ ತನಕ ಅದನ್ನು ಎಳೆದಾಡುತ್ತ ಜಗಳ ಮಾಡುತ್ತಾರೆ, ಈ ರೀತಿ ಗುಣ ಇದ್ದರೆ ಬಿಟ್ಟುಬಿಡಬೇಕು. ಮನೆ ಎಂದ ಮೇಲೆ ಒಂದು ಮಾತು ಬರುತ್ತದೆ, ಹೋಗುತ್ತದೆ. ಬೇರೆಯವರು ಆಡಿದ ಮಾತು, ನಡೆದುಕೊಂಡ ರೀತಿ ತಪ್ಪಾಗಿದ್ದರೆ ಅದನ್ನು ಸಮಾಧಾನವಾಗಿ ಒಳ್ಳೆಯ ಮಾತಿನಿಂದ ತಿಳಿಸಬೇಕು ಹೊರತು ಎಲ್ಲದಕ್ಕೂ ರಂಪ ಮಾಡುವ ಬುದ್ದಿ ಇರಬಾರದು.

● ಗಂಡನಿಗೆ ಗೌರವ ಕೊಡದ, ಗಂಡನನ್ನು ಇಷ್ಟ ಬಂದ ಹಾಗೆ ಆಡಿಸುವ ಹೆಣ್ಣು ಕೂಡ ಮನೆಗೆ ಅದೃಷ್ಟ ತರುವುದಿಲ್ಲ. ಜೊತೆಗೆ ಮೂರು ಹೊತ್ತು ಅಳುತ್ತಾ ಕೂರುವ ಹೆಣ್ಣು ಕೂಡ ದರಿದ್ರಕ್ಕೆ ಕಾರಣವಾಗುತ್ತಾಳೆ ಹಾಗಾಗಿ ಇಂತಹ ಅಭ್ಯಾಸಗಳಿದ್ದರೆ ಬಿಟ್ಟುಬಿಡಿ.

ಉತ್ತಮ ಆರೋಗ್ಯ ಪಡೆಯಲು ನಿಮ್ಮ ಜೀವನದಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಿ.!

● ಇನ್ನೊಬ್ಬರ ಬಗ್ಗೆ ಚಾಡಿ ಹೇಳುವುದು, ಸದಾ ಯಾರನ್ನಾದರೂ ದೂರುತ್ತಲೇ ಇರುವುದು, ಕೆಟ್ಟ ಕೆಟ್ಟ ಮಾತುಗಳನ್ನು ಮನೆಯಲ್ಲಿ ಆಡುವುದು ಇದು ಕೂಡ ಮನೆ ಹೆಣ್ಣು ಮಕ್ಕಳಿಗೆ ಸೂಕ್ತವಲ್ಲ. ಹೆಣ್ಣು ಮಕ್ಕಳು ಆದಷ್ಟು ಸೌಮ್ಯ ಸ್ವಭಾವದಿಂದ ಇರಬೇಕು ಮತ್ತು ನಡೆನುಡಿ ಸ್ವಚ್ಛವಾಗಿಟ್ಟುಕೊಂಡು ಸಹೃದಯವಂತರಾಗಿ, ಗುಣವಂತರಾಗಿ ಪ್ರಾಮಾಣಿಕರಾಗಿ ಇರಬೇಕು. ಆಗ ಅವರಿಗೆ ಲಕ್ಷ್ಮಿ ಕಳೆ ಬರುತ್ತದೆ.

ಹುಟ್ಟಿದ ವಾರದ ಆಧಾರದ ಮೇಲೆ ನಿಮ್ಮ ಗುಣಲಕ್ಷಣಗಳು ಹೇಗಿರುತ್ತದೆ ನೋಡಿ..!

 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹುಟ್ಟಿದ ದಿನಾಂಕ, ಗಳಿಗೆ, ರಾಶಿ ನಕ್ಷತ್ರಗಳು ಮಾತ್ರ ಅಲ್ಲದೇ ಅವರ ಹುಟ್ಟಿದ ವಾರದ ಆಧಾರದ ಮೇಲೂ ಕೂಡ ಅವರ ಗುಣಲಕ್ಷಣಗಳನ್ನು ಅಳೆಯಬಹುದು. ಅಲ್ಲದೆ ಅವರ ಭವಿಷ್ಯವನ್ನು ಕೂಡ ನಿರ್ಧರಿಸಬಹುದು. ಹಾಗಾಗಿ ಹುಟ್ಟಿದ ವಾರವು ಕೂಡ ಒಬ್ಬ ವ್ಯಕ್ತಿಗೆ ಆತನ ಬದುಕು ಮತ್ತು ಭವಿಷ್ಯಕ್ಕೆ ಬಹಳ ಮುಖ್ಯವಾದ ವಿಷಯ ಆಗಿರುತ್ತದೆ. ಇಂದು ನಾವು ಸಹ ಈ ಅಂಕಣದಲ್ಲಿ ಯಾವ ವಾರ ಹುಟ್ಟಿದವರು ಯಾವ ರೀತಿಯ ಸ್ವಭಾವವನ್ನು ಹೊಂದಿರುತ್ತಾರೆ ಎನ್ನುವುದರ ಬಗ್ಗೆ ಕೆಲ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ.

● ಸೋಮವಾರ ಹುಟ್ಟಿದವರು ಅಂದುಕೊಂಡಿದ್ದನ್ನು ಸಾಧಿಸುತ್ತಾರೆ. ಇವರ ಸೌಮ್ಯ ಸ್ವಭಾವದವರಾಗಿದ್ದು, ಎಲ್ಲರ ಮೇಲೆಯೂ ಕೂಡ ತಾಯಿಯಂತೆ ಕಾಳಜಿ ಹೊಂದಿರುತ್ತಾರೆ. ಸದಾ ನಗುನಗುತ್ತ ಇರುವವರು ತಮ್ಮಂತೆ ಇತರರು ಚೆನ್ನಾಗಿರಬೇಕು ಎಂದು ಅಂದುಕೊಳ್ಳುತ್ತಾರೆ. ಇವರ ಮನಸ್ಸು ಬಹಳ ಸ್ವಚ್ಛವಾಗಿರುತ್ತದೆ, ಬಹಳ ಪ್ರಾಮಾಣಿಕವಾದ ಭಾವನೆಗಳನ್ನು ಹೊಂದಿದ್ದು ಮುಚ್ಚು ಮರೆ ಮಾಡದೆ ತಮ್ಮ ಕೋಪ ಅಸಹನೆ ಪ್ರೀತಿ ಕಾಳಜಿಯನ್ನು ವ್ಯಕ್ತಪಡಿಸುತ್ತಾರೆ.

ಮನೆ ಸ್ವಚ್ಛಗೊಳಿಸುವ ಸುಲಭ ವಿಧಾನ.!

● ಮಂಗಳವಾರ ಹುಟ್ಟಿದವರು ಬಹಳ ಚುರುಕಾಗಿರುತ್ತಾರೆ. ಇವರು ಸ್ವಲ್ಪ ಕೋಪಿಷ್ಟರು, ಇವರು ಬಹಳ ನೀತಿ ನಿಯತ್ತಿನಿಂದ ಇರುವುದರಿಂದ ಬೇರೆಯವರು ಹಾಗೆ ಇರಬೇಕು ಎಂದು ಬಯಸುತ್ತಾರೆ. ಇವರ ಎದುರು ಸುಳ್ಳು ಹೇಳಿ ಸಿಕ್ಕಿಬಿದ್ದರೆ ಆವೇಶದಲ್ಲಿ ಏನನ್ನು ಬೇಕಾದರೂ ಮಾಡುತ್ತಾರೆ ಹಾಗಾಗಿ ಇವರಿಗೆ ಸುಳ್ಳು ಹೇಳುವವರು ಮೋಸ ಮಾಡುವವರು ಇಷ್ಟ ಆಗುವುದಿಲ್ಲ.

● ಬುಧವಾರ ಹುಟ್ಟಿದವರು ಬಹಳ ಸೂಕ್ಷ್ಮ ಸ್ವಭಾವದವರು. ಇವರಿಗೆ ದೇವರ ಮೇಲೆ ನಂಬಿಕೆ ಹೆಚ್ಚು ಆಧ್ಯಾತ್ಮದ ಕಡೆ ಹೆಚ್ಚು ಆಕರ್ಷಿತರಾಗಿರುತ್ತಾರೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ನೂರು ಬಾರಿ ಯೋಚಿಸುವ ಸ್ವಭಾವ ಇವರದ್ದು. ಎಲ್ಲರ ಜೊತೆ ಗೌರವದಿಂದ ನಡೆದುಕೊಳ್ಳುತ್ತಾರೆ. ಬಹಳ ತಾಳ್ಮೆಯನ್ನು ಹೊಂದಿರುತ್ತಾರೆ ಯಾವುದನ್ನು ಅತಿಯಾಗಿ ಮನಸ್ಸಲ್ಲಿ ಹಚ್ಚಿಕೊಳ್ಳದ ತಾವಾಯಿತು ತಮ್ಮ ಪಾಡಾಯಿತು ಎಂದು ಇರುವ ಮನಸ್ಥಿತಿಯವರಾಗಿರುತ್ತಾರೆ.

ಉತ್ತಮ ಆರೋಗ್ಯ ಪಡೆಯಲು ನಿಮ್ಮ ಜೀವನದಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಿ.!

● ಗುರುವಾರ ಹುಟ್ಟಿದವರು ಪ್ರಯಾಣದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಇವರಿಗೆ ವಿದೇಶ ಪ್ರಯಾಣ ಮಾಡುವುದು ಎಂದರೆ ಬಹಳ ಇಷ್ಟ. ಅದಕ್ಕೆ ತಕ್ಕ ಹಾಗೆ ಬದುಕನ್ನು ರೂಪಿಸಿಕೊಳ್ಳುತ್ತಾರೆ. ಇವರು ಬಹಳ ಬೇಗ ನಿರ್ಧಾರ ತೆಗೆದುಕೊಳ್ಳುತ್ತಾರೆ ಹಾಗೆ ಒಮ್ಮೆ ನಿರ್ಧಾರ ತೆಗೆದುಕೊಂಡ ಮೇಲೆ ಕಷ್ಟಪಟ್ಟು ತಾವು ಅಂದುಕೊಂಡದ್ದನ್ನು ಸಾಧಿಸಿ ಬಿಡುತ್ತಾರೆ. ಸಾಹಸ ಪ್ರವೃತ್ತಿಯವರಾಗಿದ್ದು, ಇವನಿಗೆ ಧೈರ್ಯ ಬಹಳ ಜಾಸ್ತಿ ಇರುತ್ತದೆ.

● ಶುಕ್ರವಾರ ಹುಟ್ಟುವುದೇ ಒಂದು ಪುಣ್ಯ ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಇವರಿಗೆ ಹೆಚ್ಚಾಗಿ ಕಷ್ಟಗಳು ಇರುವುದಿಲ್ಲ, ಕಷ್ಟಗಳು ಬಂದರೆ ಕೂಡ ಅದನ್ನು ಪರಿಹರಿಸಿಕೊಳ್ಳುವ ದಾರಿ ಮತ್ತು ಬುದ್ಧಿವಂತಿಕೆ ಇವರಿಗೆ ಗೊತ್ತಿರುತ್ತದೆ. ಬಹಳ ಸಂತೋಷದಿಂದ ಇವರು ಜೀವನವನ್ನು ನಡೆಸುತ್ತಾರೆ. ಎಲ್ಲರೂ ಹೀಗೆ ಇರಲಿ ಆಸೆಪಡುವ ಒಳ್ಳೆಯ ಮನಸ್ಸು ಇವರಿಗೆ ಇರುತ್ತದೆ.

ಈ ಐದು ನಕ್ಷತ್ರಗಳಲ್ಲಿ ಹುಟ್ಟಿದವರು ಬಹಳ ಪುಣ್ಯವಂತರು.!

● ಶನಿವಾರ ಹುಟ್ಟಿದವರಿಗೆ ಜೀವನದಲ್ಲಿ ಸಮಸ್ಯೆಗಳು ಹೆಚ್ಚು ಆದರೂ ಕೂಡ ಇವರ ಮೌಲ್ಯ ಎಂದಿಗೂ ಕಡಿಮೆ ಆಗುವುದಿಲ್ಲ. ವ್ಯವಸಾಯ ಮಾಡುವುದಕ್ಕೆ ಮತ್ತು ವ್ಯಾಪಾರ ಮಾಡುವುದಕ್ಕೆ ಇವರಿಗೆ ಹೆಚ್ಚು ಆಸಕ್ತಿ ಇರುತ್ತದೆ. ಒಳ್ಳೆಯವರಾಗಿ ಧರ್ಮ ಮಾರ್ಗದಿಂದ ಬದುಕುತ್ತಾರೆ, ಅದೇ ಇವರನ್ನು ಕಾಯುತ್ತದೆ.

● ಭಾನುವಾರ ಹುಟ್ಟಿದವರಲ್ಲಿ ಆಡಳಿತದ ಗುಣ ಹುಟ್ಟಿದಾಗಲಿಂದಲೂ ಇರುತ್ತದೆ. ಜವಾಬ್ದಾರಿಗಳನ್ನು ತೆಗೆದುಕೊಂಡು ಅದನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಸ್ವಭಾವ ಹೊಂದಿರುತ್ತಾರೆ. ಸೂರ್ಯನಂತೆ ಹೊಳೆಯುವ ರೀತಿ ವ್ಯಕ್ತಿತ್ವ ಹೊಂದಿರುವ ಇವರು ಅದರಿಂದಲೇ ಎಲ್ಲರನ್ನು ಸೆಳೆಯುತ್ತಾರೆ.

ಮನೆ ಸ್ವಚ್ಛಗೊಳಿಸುವ ಸುಲಭ ವಿಧಾನ.!

 

ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕಾದದ್ದು ಗೃಹಿಣಿಯರ ಕರ್ತವ್ಯ ಅದು ನಿಜ, ಆದರೆ ಈಗ ಹೆಣ್ಣುಮಕ್ಕಳು ಕೂಡ ಹೊರಗೆ ಹೋಗಿ ದುಡಿಯುತ್ತಿದ್ದಾರೆ. ಇದರಿಂದ ಅವರಿಗೆ ಹೆಚ್ಚು ಸಮಯ ಇರುವುದಿಲ್ಲ ಜೊತೆಗೆ ಮನೆಯಲ್ಲಿ ಮಕ್ಕಳು ಇದ್ದರಂತೂ ಎಷ್ಟು ನೀಟಾಗಿ ಇಟ್ಟುಕೊಂಡರೂ ಪದೇ ಪದೇ ಏನಾದರೂ ಗಲೀಜು ಮಾಡುತ್ತಲೇ ಇರುತ್ತಾರೆ.

ಹಾಗಾಗಿ ಕೆಲವೊಮ್ಮೆ ಕ್ಲೀನ್ ಮಾಡುವುದೇ ಬೇಡ ಎನ್ನುವಷ್ಟು ರೋಸಿ ಹೋಗಿರುತ್ತದೆ, ನಿಮಗೂ ಹೀಗಾಗಿದ್ದರೆ ಬೇಸರ ಮಾಡಿಕೊಳ್ಳಬೇಡಿ. ಈಗ ನಾವು ಹೇಳುವ ಈ ಉಪಾಯಗಳನ್ನು ನೀವು ಮಾಡಿದರೆ ಕಡಿಮೆ ಖರ್ಚಿನಲ್ಲಿ, ಕಡಿಮೆ ಸಮಯದಲ್ಲಿ ನಿಮ್ಮ ಮನೆಯನ್ನು ಫಳಫಳ ಹೊಳೆಯುವಂತೆ ಮಾಡಬಹುದು ಅಂತಹ 10 ಉಪಯುಕ್ತ ಟಿಪ್ಸ್ ಗಳನ್ನು ತಿಳಿಸುತ್ತೇವೆ.

ಉತ್ತಮ ಆರೋಗ್ಯ ಪಡೆಯಲು ನಿಮ್ಮ ಜೀವನದಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಿ.!

● ಮನೆಯಲ್ಲಿ ಚಿಕ್ಕ ಮಕ್ಕಳು ಗೋಡೆ ಮೇಲೆ ಪೆನ್ಸಿಲ್ ನಿಂದ ಗೀಚುವುದು ಸರ್ವೆ ಸಾಮಾನ್ಯ. ಆದರೆ ಆ ಪೆನ್ಸಿಲ್ ಕಲೆ ಗೋಡೆಗಳ ಮೇಲೆ ಎದ್ದು ಕಾಣುತ್ತಿರುತ್ತದೆ. ಇದನ್ನು ಹೋಗಿಸಲು ಪೈಂಟ್ ಮಾಡಲೇಬೇಕಾದ ಅವಶ್ಯಕತೆ ಇಲ್ಲ, ನೀವು ಸೋಡಾಪುಡಿಯಿಂದ ಉಜ್ಜಿದರೆ ಅಥವಾ ಬಿಳಿ ಟೂತ್ ಪೇಸ್ಟ್ ನಿಂದ ಇದರ ಮೇಲೆ ಇದರ ಉಜ್ಜಿದರೆ ಪೆನ್ಸಿಲ್ ಕಲೆ ಹೊರಟುಹೋಗುತ್ತದೆ.

● ಮನೆಯಲ್ಲಿರುವ ಕನ್ನಡಿ ಬಹಳ ಬೇಗ ಡಿಮ್ ಆಗುತ್ತದೆ. ಅದರಲ್ಲೂ ವಾಶ್ರೂಮ್ ಗಳಲ್ಲಿ ಇರುವ ಕನ್ನಡಿಗಳಂತೂ ನೀರು ಬಿದ್ದು ಕಲೆ ಆಗಿರುತ್ತದೆ. ಅದು ಮೊದಲಿನಂತೆ ಶೈನ್ ಆಗಲು ಒಂದು ನ್ಯೂಸ್ ಪೇಪರ್ ಗೆ ಟೂಥ್ ಪೇಸ್ಟ್ ಹಚ್ಚಿ ಉಜ್ಜಿ, ಆಗ ಹೊಸ ಕನ್ನಡಿ ರೀತಿ ಕಾಣುತ್ತದೆ.

ಈ ಐದು ನಕ್ಷತ್ರಗಳಲ್ಲಿ ಹುಟ್ಟಿದವರು ಬಹಳ ಪುಣ್ಯವಂತರು.!

● ಧೂಮಪಾನ ಆರೋಗ್ಯಕ್ಕೆ ಹಾನಿಕರ, ಆದರೆ ಮನೆಯಲ್ಲಿ ವೃದ್ಧರು ಹಾಗೂ ಗಂಡಸರು ಈ ಮಾತನ್ನು ಎಷ್ಟು ಹೇಳಿದರು ಕೇಳುವುದಿಲ್ಲ. ಕೆಲವರು ಈ ವಾಸನೆಯ ಆಗುವುದಿಲ್ಲ, ಮನೆಯೊಳಕ್ಕೆ ಸ್ಮೋಕ್ ಮಾಡುವವರು ಇದ್ದಾಗ ಅದರಿಂದ ಬಹಳ ಕಷ್ಟಪಡುತ್ತಾರೆ. ಆ ವಾಸನೆಯನ್ನು ತಕ್ಷಣವೇ ಹೋಗಿಸಲು ಕ್ಯಾಂಡಲ್ ಹಚ್ಚಿಡಿ, ಆಗ ಈ ಸಮಸ್ಯೆ ಇರುವುದಿಲ್ಲ.

● ಕಿಟಕಿ ಹಾಗೂ ಬಾಗಿಲುಗಳನ್ನು ಸರಿಯಾಗಿ ಮುಚ್ಚಲು ಆಗುತ್ತಿಲ್ಲ ಎಂದರೆ ಸ್ವಲ್ಪ ಸಾಬೂನು ನೊರೆ ಹಚ್ಚಿ ಪ್ರಯತ್ನಿಸಿ. ಈಗ ಸುಲಭವಾಗಿ ಅವುಗಳನ್ನು ಕ್ಲೋಸ್ ಮಾಡಬಹುದು. ಹೆಣ್ಣು ಮಕ್ಕಳು ಕೈಗೆ ಕೈ ಬಳೆ ಹಾಕಲು ಕಷ್ಟವಾದಾಗ ಬಳೆಗಳು ಬಹಳ ಟೈಟ್ ಇದ್ದಾಗ ಕೂಡ ಈ ಉಪಾಯವನ್ನು ಮಾಡಬಹುದು.

ಸಾಮಾಜಿಕ ಭದ್ರತೆ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಎಲ್ಲರಿಗೂ ಮಹತ್ವದ ಸೂಚನೆ.! ಈ ಕೆಲಸ ಮಾಡಿಲ್ಲ ಎಂದರೆ ಪಿಂಚಣಿ ಬರುವುದಿಲ್ಲ.!

● ಬಲ್ಪ್ ಕೆಳಗಡೆ ರೂಮ್ ಸ್ಪ್ರೇ ಹಾಕುವುದರಿಂದ ಬಲ್ಬ್ ಆನ್ ಮಾಡಿದಾಗ ಅದು ಗಮಗಮ ಎಂದು ಪರಿಮಳ ಬರುತ್ತದೆ.
● ಬಟ್ಟೆ ಮೇಲೆ ಚುಯಿಂಗ್ ಗಮ್ ಬಿದ್ದರೆ ಅದನ್ನು ಸುಲಭವಾಗಿ ತೆಗೆಯಲು ಬಹಳ ಕಷ್ಟ, ಈಝಿಯಾಗಿ ಕ್ಲೀನ್ ಮಾಡಬೇಕು ಎಂದರೆ ಒಂದು ಗಂಟೆ ಮುಂಚೆ ಆ ಬಟ್ಟೆಯನ್ನು ಫ್ರೀಜರ್ ನಲ್ಲಿ ಇಡಿ ಆಗ ಸುಲಭವಾಗುತ್ತದೆ.

● ಕರ್ಪೂರದ ಡಬ್ಬಿಗೆ ಗಾಳಿ ಸೇರಿಕೊಂಡಾಗ ಅದು ಅಲ್ಲಿಯೇ ಕರಗಳು ಆರಂಭಿಸುತ್ತದೆ. ಈ ರೀತಿ ಆಗಬಾರದು ಎಂದರೆ ಆ ಡಬ್ಬದ ಒಳಗೆ ನಾಲ್ಕರಿಂದ ಐದು ಕಾಳು ಮೆಣಸು ಹಾಕಿಡಿ.
● ಬಟ್ಟೆಗಳ ಮೇಲೆ ಇಂಕ್ ಕಲೆ ಬಿದ್ದಿದ್ದರೆ ಇದನ್ನು ಕ್ಲೀನ್ ಮಾಡಲು ಬಟ್ಟೆ ವಾಶ್ ಮಾಡುವ ಒಂದು ಗಂಟೆಗೂ ಮುನ್ನ ಅದರ ಮೇಲೆ ಟೂತ್ಪೇಸ್ಟ್ ಹಚ್ಚಿ ಒಣಗಲು ಬಿಡಿ, ಆ ಬಳಿಕ ನೀವು ಕ್ಲೀನ್ ಮಾಡಿದರೆ ಕಲೆ ಹೊರಟು ಹೋಗುತ್ತದೆ.

ಕೈ ಕಾಲು ಜೋಮು ಹಿಡಿಯುತ್ತಿದ್ದರೆ ಈ ಮನೆ ಮದ್ದನ್ನು ಟ್ರೈ ಮಾಡಿ.!

● ಬಟ್ಟೆಗಳನ್ನು ನೆನೆಸುವಾಗಲೇ ಅರ್ಧ ಹೋಳು ನಿಂಬೆರಸ ಹಾಕಿ ಅದರಲ್ಲಿ ಬಟ್ಟೆಗಳನ್ನು ನೆನೆಸಿ ವಾಶ್ ಮಾಡಿದರೆ ಬಟ್ಟೆಗಳು ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತದೆ. ಬಿಳಿ ಬಟ್ಟೆಗಳಾಗಿದ್ದರೆ ಬಹಳ ಸ್ವಚ್ಛವಾಗಿ ಕಾಣುತ್ತದೆ
● ಬೆಂಕಿ ಪಟ್ಟಣ ಕೂಡ ಬಹಳ ಬೇಗ ಮೆತ್ತಗಾಗುತ್ತದೆ ಮತ್ತು ಮೆತ್ತಾಗಾದಾಗ ಹಚ್ಚಲು ಆಗುವುದಿಲ್ಲ. ಈ ರೀತಿ ಆಗಬಾರದು ಎಂದರೆ ಒಂದು ಪ್ಲಾಸ್ಟಿಕ್ ಕವರ್ ಒಳಗಡೆ ಹಾಕಿ ಟೈಟ್ ಆಗಿ ರಬ್ಬರ್ ಹಾಕಿಡಿ.

ಉತ್ತಮ ಆರೋಗ್ಯ ಪಡೆಯಲು ನಿಮ್ಮ ಜೀವನದಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಿ.!

 

● ರಾತ್ರಿ ವೇಳೆಯಲ್ಲಿ ಎಣ್ಣೆಯಲ್ಲಿ ಕರಿದಿರುವ ಹೆಚ್ಚು ಮಸಾಲೆ ಇರುವ ಮತ್ತು ಹೆಚ್ಚು ಕೊಬ್ಬಿನಂಶದಿಂದ ಕೂಡಿರುವ ಆಹಾರ ಪದಾರ್ಥಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ.
● ನಾವು ಸೇವಿಸುವ ಆಹಾರದಲ್ಲಿ ಪ್ರೋಟೀನ್ ಅಂಶ ಹೆಚ್ಚಾಗಿರಬೇಕು ದ್ವಿದಳ ಧಾನ್ಯಗಳು ಹಾಗೂ ಬೆಳೆ ಕಾಳುಗಳಲ್ಲಿ ಪ್ರೊಟೀನ್ ಯಥೇಚ್ಛವಾಗಿರುವುದರಿಂದ ಆಹಾರದಲ್ಲಿ ಅವುಗಳು ಇರಬೇಕು.

● ತಂಪು ಪಾನೀಯಗಳಿಂದ ದೇಹಕ್ಕೆ ಯಾವ ರೀತಿಯ ಪೋಷಕಾಂಶಗಳು ಹಾಗೂ ಕ್ಯಾಲೋರಿ ಕೂಡ ಸಿಗುವುದಿಲ್ಲ ದೇಹದ ತೂಕ ಹೆಚ್ಚಾಗಲು ಅದು ಕಾರಣವಾಗುತ್ತದೆ ಅಷ್ಟೇ. ಆರೋಗ್ಯದ ದೃಷ್ಟಿಯಿಂದ ರಾಸಾಯನಿಕಯುಕ್ತ ತಂಪು ಪಾನೀಯಗಳ ಸೇವನೆ ಬಿಟ್ಟರೆ ಒಳ್ಳೆಯದು.
● ಆಹಾರ ಸೇವಿಸುವಾಗ ಮನಸ್ಸು ಬಹಳ ಪ್ರಶಾಂತವಾಗಿರಬೇಕು. ಆಗಿದ್ದಾಗ ಮಾತ್ರ ನಾವು ತಿಂದ ಆಹಾರದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮಗೊಳ್ಳುವುದು.

ಈ ಐದು ನಕ್ಷತ್ರಗಳಲ್ಲಿ ಹುಟ್ಟಿದವರು ಬಹಳ ಪುಣ್ಯವಂತರು.!

● ಆಲ್ಕೋಹಾಲ್ ಅಭ್ಯಾಸ ಒಳ್ಳೆಯದಲ್ಲ. ಯಾಕೆಂದರೆ ಇದು ನೇರವಾಗಿ ದೇಹದ ಜೀರ್ಣಾಂಗ ಕ್ರಿಯೆ ಮೇಲೆ ದುಷ್ಪರಿಣಾಮ ಬೀರುತ್ತದೆ ಅದರ ಮೂಲಕ ದೇಹದ ಎಲ್ಲಾ ಅಂಗಗಳು ಕೂಡ ಡ್ಯಾಮೇಜ್ ಆಗುತ್ತದೆ.
● ಹುಳಿ ರುಚಿ ಹೊಂದಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಬಾರದು.
● ಆಹಾರದಲ್ಲಿ ಹಸಿರು ತರಕಾರಿ, ಸೊಪ್ಪು, ಹಣ್ಣುಗಳು ಸಹ ಇರಬೇಕು.

● ಮಾನಸಿಕ ಒತ್ತಡ ಕಡಿಮೆ ಮಾಡುವ ಹಾಗೂ ನಿದ್ರಾಹೀನತೆ ಸಲುವಾಗಿ ಔಷಧಿಗಳನ್ನು ಸೇವಿಸುತ್ತಿದ್ದರೆ ಅದನ್ನು ನಿಲ್ಲಿಸಿ ನೈಸರ್ಗಿಕವಾಗಿ ಇದಕ್ಕೆ ಪರಿಹಾರ ಮಾರ್ಗ ಹುಡುಕಿಕೊಳ್ಳಿ.
● ಮಲಗುವ ಕೋಣೆಯಲ್ಲಿ ಯಥೇಚ್ಛವಾಗಿ ಗಾಳಿ ಬೆಳಕು ಬರುವಂತಿರಬೇಕು
● ಕೋಪ ತಾಪಗಳನ್ನು ದೂರ ಮಾಡಿ ಯಾವಾಗಲೂ ಮನಸ್ಸನ್ನು ಶಾಂತಿಯಾಗಿ ಇಟ್ಟುಕೊಳ್ಳಬೇಕು ಮತ್ತು ಎಲ್ಲರ ಜೊತೆ ನಗುನಗುತ್ತ ಸಮಯ ಕಳೆಯಬೇಕು.

ಸಾಮಾಜಿಕ ಭದ್ರತೆ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಎಲ್ಲರಿಗೂ ಮಹತ್ವದ ಸೂಚನೆ.! ಈ ಕೆಲಸ ಮಾಡಿಲ್ಲ ಎಂದರೆ ಪಿಂಚಣಿ ಬರುವುದಿಲ್ಲ.!

● ಪ್ರತಿನಿತ್ಯ ಕೂಡ ಹಲ್ಲು, ವಸಡು, ನಾಲಿಗೆ ಇವುಗಳನ್ನು ಸರಿಯಾದ ವಿಧಾನದಲ್ಲಿ ಸ್ವಚ್ಛ ಮಾಡಿಕೊಳ್ಳಬೇಕು.
● ಉಸಿರನ್ನು ದೀರ್ಘವಾಗಿ ಎಳೆದು ಕೆಲವು ಸೆಕೆಂಡ್ ಗಳ ಕಾಲ ಅದನ್ನು ಹಾಗೆ ಹಿಡಿದುಕೊಂಡು ನಂತರ ನಿಧಾನವಾಗಿ ಉಸಿರನ್ನು ಬಿಡುವುದರಿಂದ ಆಗುತ್ತದೆ ಅನೇಕ ದೈಹಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
● ನಮ್ಮಿಂದ ಎಷ್ಟು ಸಾಧ್ಯ ಅಷ್ಟು ಮಾತ್ರ ಕೆಲಸವನ್ನು ಒಪ್ಪಿಕೊಳ್ಳಬೇಕು ಎಲ್ಲವನ್ನು ಮಾಡಲು ಹೊರಟರೆ ದೈಹಿಕ ಆಲಸ್ಯದ ಜೊತೆಗೆ ಮಾನಸಿಕ ಒತ್ತಡ ಕೂಡ ಹೆಚ್ಚಾಗಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಹಾಗಾಗಿ ಒಪ್ಪಿಕೊಳ್ಳುವ ಮುನ್ನ ಎರಡೆರಡು ಬಾರಿ ಯೋಚಿಸಿ.

● ದಿನವೂ ಕನಿಷ್ಠ ಆರರಿಂದ ಎಂಟು ಗಂಟೆ ನಿದ್ದೆ ಮಾಡಲೇಬೇಕು
● ದೇಹ ವಿಶ್ರಾಂತಿ ಕೇಳಿದಾಗ ಬಹಳ ಆಯಾಸವಾಗಿದ್ದಾಗ ರೆಸ್ಟ್ ಮಾಡುವುದು ಬಹಳ ಮುಖ್ಯ.
● ಬೆನ್ನಿನ ಮೂಳೆಯಲ್ಲಿರುವ ಸ್ಪೈನಲ್ ಕಾರ್ಡ್ ಯಾವಾಗಲೂ ನೇರ ಬಂಗಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ನಡೆಯುವಾಗ ಕುಳಿತುಕೊಳ್ಳುವಾಗ ಓಡಾಡುವಾಗ ಕೂಡ ಇದು ನೇರವಾಗಿರಬೇಕು.
● ಆಹಾರವನ್ನು ಚೆನ್ನಾಗಿ ಆಗಿದ್ದು ನುಂಗಬೇಕು, ಯಾವುದೇ ಆಹಾರವನ್ನು ಅತಿಯಾಗಿ ಸೇವನೆ ಮಾಡಬಾರದು.

ಕೈ ಕಾಲು ಜೋಮು ಹಿಡಿಯುತ್ತಿದ್ದರೆ ಈ ಮನೆ ಮದ್ದನ್ನು ಟ್ರೈ ಮಾಡಿ.!

● ಪ್ರತಿ ದಿನವೂ ಕ್ರಮವಾಗಿ ಮಲವಿಸರ್ಜನೆ ಆಗುವಂತೆ ನೋಡಿಕೊಳ್ಳಬೇಕು
● ದಿನದಲ್ಲಿ ಯಾವುದೇ ಒಂದು ಹೊತ್ತಾದರೂ ಕೆಲ ಸಮಯ ಹೊರಗಡೆ ಹೋಗಿ ಶುದ್ಧವಾದ ಗಾಳಿಯಲ್ಲಿ ಮಲಗಿ ವಿಶ್ರಾಂತಿ ಪಡೆಯಬೇಕು.
● ಬ್ರಹ್ಮಚರ್ಯ ವ್ರತವನ್ನು ಪಾಲನೆ ಮಾಡಲೇಬೇಕು.
● ಶ್ರೀಗಂಧ, ಕರ್ಪೂರ, ತುಳಸಿ, ಧೂಪ ಇವುಗಳ ಹೊಗೆಯನ್ನು ಮನೆಯಲ್ಲಿ ಹಾಕಿ ಮನೆ ವಾತಾವರಣ ಶುದ್ಧಿಯಾಗಿ ಇರುವಂತೆ ನೋಡಿಕೊಳ್ಳಬೇಕು.

● ಮನೆ ಸುತ್ತ ಹಸುವಿನ ಸಗಣಿಯಿಂದ ಸಾರಿಸಿ ವಾತಾವರಣವನ್ನು ನೈರ್ಮಲ್ಯವಾಗಿ ಇಟ್ಟುಕೊಳ್ಳಬೇಕು.
● ತಂಬಾಕು, ಗುಟ್ಕಾ, ಮದ್ಯಪಾನ, ಧೂಮಪಾನ ಮುಂತಾದ ಯಾವುದೇ ದುರಭ್ಯಾಸಗಳ ದಾಸರಾಗಬಾರದು. ಈಗಾಗಲೇ ಅಭ್ಯಾಸ ಇದ್ದರೆ ಅದರ ಪ್ರಮಾಣ ಕಡಿಮೆ ಮಾಡಿಕೊಂಡು ಬಿಟ್ಟುಬಿಡಬೇಕು. ಇದೇ ರೀತಿ ಇನ್ನಷ್ಟು ಟಿಪ್ ಗಳನ್ನು ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಈ ಐದು ನಕ್ಷತ್ರಗಳಲ್ಲಿ ಹುಟ್ಟಿದವರು ಬಹಳ ಪುಣ್ಯವಂತರು.!

 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 27 ನಕ್ಷತ್ರಗಳು ಇವೆ ಎಂದು ಹೇಳಲಾಗುತ್ತದೆ. ಈ 27 ನಕ್ಷತ್ರದ ಆಧಾರದ ಮೇಲೆ 12 ರಾಶಿಗಳು ಇವೆ. ಪ್ರತಿ ಪಾದಕ್ಕೂ ಕೂಡ ಬೇರೆ ಬೇರೆ ರಾಶಿ ಬರುತ್ತದೆ. ನಮ್ಮ ಜನ್ಮ ಸಮಯದಲ್ಲಿ ಯಾವ ರಾಶಿ ಹಾಗೂ ನಕ್ಷತ್ರ ಇರುತ್ತದೆ ಎನ್ನುವುದರ ಆಧಾರದ ಮೇಲೆ ನಮ್ಮ ಭವಿಷ್ಯವನ್ನು ನಿರ್ಧರಿಸಿ ಹೇಳಬಹುದು ಎನ್ನುತ್ತಾರೆ ಖ್ಯಾತ ಜ್ಯೋತಿಷಿಗಳು.

ಅದೇ ಪ್ರಕಾರವಾಗಿ ಹಲವಾರು ಮಹಾನೀಯರ ಜಾತಕವನ್ನು ಪರಾಮರ್ಶಿಸಿ ನೋಡಿ ಕೆಲವು ಹೊಂದಾಣಿಕೆಗಳನ್ನು ಉದಾಹರಿಸಿ ಕೆಲ ನಕ್ಷತ್ರಗಳಲ್ಲಿ ಹುಟ್ಟಿದವರು ಅದೃಷ್ಟವಂತರು ಅವರಿಗೆ ಹುಟ್ಟುವಾಗಲೇ ಯೋಗ ಬಂದಿರುತ್ತದೆ ಎಂದು ಹೇಳುವುದನ್ನು ನಾವು ಕೇಳಿರಬಹುದು. ಹಾಗಾದರೆ ಯಾವ ಯಾವ ನಕ್ಷತ್ರದಲ್ಲಿ ಹುಟ್ಟಿದವರು ಬಹಳ ಪುಣ್ಯವಂತರು ಎಂದು ನೋಡುವುದಾದರೆ ಈಗ ನಾವು ಹೇಳುತ್ತಿರುವ ಈ ಐದು ನಕ್ಷತ್ರಗಳವರು ಬಹಳ ಪುಣ್ಯವಂತರಾಗಿರುತ್ತಾರೆ. ಅದು ಯಾಕೆ ಮತ್ತು ಹೇಗೆ ಎನ್ನುವವರ ಇಲ್ಲಿದೆ ನೋಡಿ.

ಸಾಮಾಜಿಕ ಭದ್ರತೆ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಎಲ್ಲರಿಗೂ ಮಹತ್ವದ ಸೂಚನೆ.! ಈ ಕೆಲಸ ಮಾಡಿಲ್ಲ ಎಂದರೆ ಪಿಂಚಣಿ ಬರುವುದಿಲ್ಲ.!

● ಪುಷ್ಯ ನಕ್ಷತ್ರ:- ಪುಷ್ಯ ನಕ್ಷತ್ರಾಧಿಪತಿ ಶನಿ ಆಗಿದೆ. ಅದರಲ್ಲೂ ಪುಷ್ಯ ನಕ್ಷತ್ರ ಗುರುವಾರದಂದು ಜನಿಸಿದವರು ಬಹಳ ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಇವರು ಜೀವನದಲ್ಲಿ ಯಾವಾಗಲೂ ಸಕರಾತ್ಮಕವಾಗಿ ಇರುತ್ತಾರೆ. ಇವರು ಅತ್ಯಂತ ಸಾಮರ್ಥ್ಯ ಉಳ್ಳವರು ಆದರೆ ಅವುಗಳನ್ನು ಒಳ್ಳೆ ಕೆಲಸಕ್ಕಾಗಿ ಉಪಯೋಗಿಸುವವರು ಆಗಿರುತ್ತಾರೆ. ಕ್ರೀಡೆಗಳ ಬಗ್ಗೆ ಇವರಿಗೆ ಆಸಕ್ತಿ ಹೆಚ್ಚಾಗಿದ್ದು ಆ ಕ್ಷೇತ್ರದಲ್ಲಿ ಸಾಧನೆ ಮಾಡಲಿದ್ದಾರೆ ಎಂದು ಹೇಳಲಾಗುತ್ತದೆ. ಶನಿ ಪ್ರಭಾವ ಇರುವುದರಿಂದ ಬಹಳ ಪ್ರಾಮಾಣಿಕರಾಗಿ ಇರಲು ಇಷ್ಟಪಡುತ್ತಾರೆ ಇದೇ ಕಾರಣಕ್ಕಾಗಿ ಇವರಿಗೆ ಯಾವಾಗಲೂ ಒಳ್ಳೆಯದಾಗುತ್ತದೆ.

● ಅಶ್ವಿನಿ ನಕ್ಷತ್ರ:- ಈ ನಕ್ಷತ್ರದ ನಕ್ಷತ್ರಾಧಿಪತಿ ಕೇತು. ಅಶ್ವಿನಿ ನಕ್ಷತ್ರ ಮೊದಲ ನಕ್ಷತ್ರ ಹಾಗಾಗಿ ಅದೃಷ್ಟದಲ್ಲಿ ಕೂಡ ಇವರು ಮೊದಲು ಎಂದೇ ಹೇಳಬಹುದು. ಅಶ್ವಿನಿ ನಕ್ಷತ್ರದವರಿಗೆ ನಾಯಕತ್ವದ ಗುಣ ಹೆಚ್ಚಾಗಿರುತ್ತದೆ. ಅಶ್ವಿನಿ ನಕ್ಷತ್ರದವರಿಗೆ ಕಲೆ ಮೇಲೆ ಹೆಚ್ಚು ಆಸಕ್ತಿ ಇರುತ್ತದೆ ಹಾಗೂ ಅದೇ ವಿಷಯ ಇವರಿಗೆ ಹೆಸರು ತರುತ್ತದೆ. ಜೀವನದಲ್ಲಿ ಬಹಳ ಘನತೆ, ಗೌರವ, ಹೆಸರು ಮತ್ತು ಯಶಸ್ಸನ್ನು ಸಂಪಾದನೆ ಮಾಡುತ್ತಾರೆ.

ಕೈ ಕಾಲು ಜೋಮು ಹಿಡಿಯುತ್ತಿದ್ದರೆ ಈ ಮನೆ ಮದ್ದನ್ನು ಟ್ರೈ ಮಾಡಿ.!

● ಭರಣಿ ನಕ್ಷತ್ರ:- ಭರಣಿ ನಕ್ಷತ್ರದ ನಕ್ಷತ್ರಾಧಿಪತಿ ಶುಕ್ರ. ಹೀಗಾಗಿ ಇವರಿಗೆ ಅದೃಷ್ಟ ಎನ್ನುವುದು ಹುಟ್ಟಿದಾಗಿನಿಂದಲೇ ಇರುತ್ತದೆ. ಭರಣಿ ನಕ್ಷತ್ರದವರು ಧರಣಿಯನ್ನೇ ಆಳುತ್ತಾರೆ ಎಂದು ಹೇಳುತ್ತಾರೆ. ಅದೇ ರೀತಿ ಅವರಿಗೆ ಒಳ್ಳೆಯ ಹಣೆಬರಹ ಇರುತ್ತದೆ, ಹಣಕಾಸಿನ ತೊಂದರೆ ಪಡುವುದು ಬಹಳ ಕಡಿಮೆ. ಇವರು ದೊಡ್ಡ ದೊಡ್ಡ ಸಂಸ್ಥೆಗಳನ್ನು ಕಟ್ಟಿ, ಅನೇಕ ಕುಟುಂಬಗಳಿಗೆ ಕೆಲಸಗಳನ್ನು ನೀಡುವ ಉದ್ಯೋಗದಾತರಾಗಿ ಬೆಳೆಯುತ್ತಾರೆ ಅಂತಹ ಬಲವಾದ ಅದೃಷ್ಟ ಇವರ ಹಣೆಯಲ್ಲಿ ಬರೆದಿರುತ್ತದೆ.

● ರೋಹಿಣಿ ನಕ್ಷತ್ರ:- ರೋಹಿಣಿ ನಕ್ಷತ್ರದ ನಕ್ಷತ್ರಾಧಿಪತಿ ಚಂದ್ರ. ರೋಹಿಣಿ ನಕ್ಷತ್ರದವರು ಜೀವನದಲ್ಲಿ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರ ನಿರ್ಧಾರಗಳ ಮೂಲಕವೇ ಅವರಿಗೆ ಖ್ಯಾತಿ ಬರುತ್ತದೆ ಮತ್ತು ಯಾವಾಗಲೂ ಎಲ್ಲರಿಗೂ ಒಳ್ಳೆಯದನ್ನೇ ಮಾಡಲು ಬಯಸುತ್ತಾರೆ. ಇವರಿಗೂ ಕೂಡ ಜೀವನದಲ್ಲಿ ಅದೃಷ್ಟ ಎನ್ನುವುದು ಬಹಳ ಇರುತ್ತದೆ ಎಂದು ಹೇಳಲಾಗುತ್ತದೆ.

ಸೊಂಟ ನೋವು ಗುಣವಾಗಲು ಈ ಟಿಪ್ಸ್ ಫಾಲೋ ಮಾಡಿ.!

● ಮಖ ನಕ್ಷತ್ರ:- ಮಖ ನಕ್ಷತ್ರವನ್ನು ಮಹಾ ನಕ್ಷತ್ರ ಎಂದು ಕೂಡ ಕರೆಯುತ್ತಾರೆ. ಈ ನಕ್ಷತ್ರದ ನಕ್ಷತ್ರಾಧಿಪತಿ ಕೇತು. ಮಖ ನಕ್ಷತ್ರದವರು ಸಾಮ್ರಾಜ್ಯವನ್ನು ಆಳುವಂತಹ ಸಿಂಹಾಸನವನ್ನು ಅಲಂಕರಿಸುವಂತಹ ಅದೃಷ್ಟ ಹೊಂದಿರುವವರು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುತ್ತಾರೆ. ಬಹಳ ಅಪರೂಪದ ಅಪರೂಪ ಆಗಿರುವ ಈ ನಕ್ಷತ್ರ ಇವರಿಗೆ ಬಹಳ ಅದೃಷ್ಟವನ್ನು ಕೊಡುತ್ತದೆ ಇವರ ತೆಗೆದುಕೊಳ್ಳುವ ನಿರ್ಧಾರಕರಿಗೆ ಬದ್ಧವಾಗಿ ಬದುಕುವುದರಿಂದ ಅಪಾರ ಸಾಧನೆಯನ್ನು ಮಾಡುತ್ತಾರೆ.

ಸಾಮಾಜಿಕ ಭದ್ರತೆ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಎಲ್ಲರಿಗೂ ಮಹತ್ವದ ಸೂಚನೆ.! ಈ ಕೆಲಸ ಮಾಡಿಲ್ಲ ಎಂದರೆ ಪಿಂಚಣಿ ಬರುವುದಿಲ್ಲ.!

 

ಕರ್ನಾಟಕ ರಾಜ್ಯದಲ್ಲಿ ಲಕ್ಷಾಂತರ ಫಲಾನುಭವಿಸಲು ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಪಿಂಚಣಿ (Pension) ಪಡೆಯುತ್ತಿದ್ದಾರೆ. ಹಿರಿಯ ನಾಗರಿಕರ ವೃದ್ಯಾಪ್ಯ ವೇತನ, ವಿಧವಾ ವೇತನ, ಮೈತ್ರಿ ಯೋಜನೆ, ಮನಸ್ವಿನಿ ಯೋಜನೆ, ಅಂಗವಿಕಲ ವೇತನ, ಆಸಿಡ್ ದಾಳಿಗೆ ಒಳಗಾದವರು, ಆ.ತ್ಮ.ಹ.ತ್ಯೆ.ಗೆ ಒಳಗಾದ ರೈತನಿಗೆ ಮಾಸಿಕ ಪಿಂಚಣಿ ಈ ರೀತಿ ಯೋಜನೆಗಳ ಮೂಲಕ ಅವರ ಜೀವನ ನಿರ್ವಹಣೆಗೆ ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ಅವರ ಬ್ಯಾಂಕ್ ಖಾತೆಗೆ ಅಥವಾ ಅಂಚೆ ಕಚೇರಿ (Amout transfer to post office account or bank account) ಖಾತೆಗೆ ಹಣ ವರ್ಗಾವಣೆ ಮಾಡಿ ಸರ್ಕಾರ ನೆರವಾಗುತ್ತಿದೆ.

ಆದರೆ ಈ ಯೋಜನೆಗಳ ಪಿಂಚಣಿ ಅನುಕೂಲ ಪಡೆಯಲು ಇರುವ ಕಂಡೀಶನ್ ಗಳಲ್ಲಿ ಮುಖ್ಯವಾದ ಕಂಡಿಶನ್ ಏನೆಂದರೆ ಒಬ್ಬರು ಒಂದಕ್ಕಿಂತ ಹೆಚ್ಚು ಯೋಜನೆಯ ಫಲಾನುಭವಿಗಳು ಆಗುವಂತಿಲ್ಲ ಎನ್ನುವುದು. ಆದರೆ ನಮ್ಮ ರಾಜ್ಯದಲ್ಲಿ ಒಂದಕ್ಕಿಂತ ಹೆಚ್ಚು ಯೋಜನೆಗಳ ಪ್ರಯೋಜನವನ್ನು ಸಾವಿರಾರು ಫಲಾನುಭವಿಗಳು ಪಡೆಯುತ್ತಿದ್ದಾರೆ ಎನ್ನುವುದು ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ನಿರ್ದೇಶನಾಲಯದ ಗಮನಕ್ಕೆ ಬಂದಿದೆ.

ಕೈ ಕಾಲು ಜೋಮು ಹಿಡಿಯುತ್ತಿದ್ದರೆ ಈ ಮನೆ ಮದ್ದನ್ನು ಟ್ರೈ ಮಾಡಿ.!

ಇದನ್ನು ಪತ್ತೆ ಹಚ್ಚಿ ಒಂದಕ್ಕಿಂತ ಹೆಚ್ಚು ಯೋಜನೆಗೆ ನೋಂದಾಯಿಸಿಕೊಂಡಿರುವ ಫಲಾನುಭವಿಗಳ ವಿವರವನ್ನು ಪಟ್ಟಿ ಮಾಡಿ ಅವರಲ್ಲಿ ಹೆಚ್ಚು ಯಾವುದಕ್ಕೆ ಅವರು ಸೂಕ್ತ ಎನ್ನುವುದನ್ನು ಆರಿಸಿ ಮತ್ತೊಂದನ್ನು ರದ್ದುಪಡಿಸಲು ಅಧಿಕಾರಿಗಳಿಗೆ ನಿರ್ದೇಶನಾಲಯವು ಜವಾಬ್ದಾರಿ ವಹಿಸಿದೆ. ಈ ಕಾರ್ಯಕ್ಕೆ ಆಧಾರ್ ಲಿಂಕ್ (Aadhar link to bank account) ಮಾಡುವುದು ಸೂಕ್ತ ಎಂದು ನಿರ್ಧರಿಸಿ ಈ ಕುರಿತು ಒಂದು ಮಹತ್ವದ ಸೂಚನೆಯನ್ನು ಹೊರಡಿಸಲಾಗಿದೆ.

ಅದೇನೆಂದರೆ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ ಮೂಲಕ ಮಾಸಿಕ ಪಿಂಚಣಿ ಪಡೆಯುತ್ತಿರುವವರು ಪಿಂಚಣಿ ಪಡೆಯುತ್ತಿರುವ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎಂದು ಆದೇಶಿಸಿದೆ. ಹಾಗಾಗಿ ತಪ್ಪದೇ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬೇಕಿದೆ. ಅಂಚೆ ಕಚೇರಿ ಖಾತೆಗೆ ಪಿಂಚಣಿ ಹಣ ಪಡೆಯುತ್ತಿರುವವರು ಅಥವಾ ಯಾವುದೇ ಬ್ಯಾಂಕ್ ಖಾತೆಗೆ ಪಿಂಚಣಿ ಹಣ ಪಡೆಯುತ್ತಿದ್ದರು ಕೂಡ ತಮ್ಮ ಆಧಾರ್ ಕಾರ್ಡ್ ಅನ್ನು ಆ ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕಾಗಿದೆ.

ಸೊಂಟ ನೋವು ಗುಣವಾಗಲು ಈ ಟಿಪ್ಸ್ ಫಾಲೋ ಮಾಡಿ.!

ಒಂದು ವೇಳೆ ನಿರ್ದೇಶನದ ಆದೇಶದಂತೆ ಈ ಪ್ರಕ್ರಿಯೆ ಪೂರ್ತಿಗೊಳಿಸದೆ ಇದ್ದರೆ ನಿಮಗೆ ಈ ತಿಂಗಳಿನಿಂದ ಮಾಸಿಕ ಪಿಂಚಣಿ ಸ್ಥಗಿತಗೊಳ್ಳಬಹುದು. ನಿಮ್ಮ ಗ್ರಾಮ ಪಂಚಾಯಿತಿ (Grama Panchayath) ವ್ಯಾಪ್ತಿಯಲ್ಲಿ ಎಷ್ಟು ಫಲಾನುಭವಿಗಳು ಹೀಗೆ ವಿವಿಧ ಯೋಜನೆಗಳಲ್ಲಿ ಮಾಸಿಕ ಪಿಂಚಣಿ ಪಡೆಯಲು ಅರ್ಹರಾಗಿದ್ದಾರೆ ಮತ್ತು ಯಾವ ಯೋಜನೆಯಡಿ ಅವರಿಗೆ ಪಿಂಚಣಿ ಬರುತ್ತಿದೆ ಮತ್ತು ಯಾವ ಬ್ಯಾಂಕ್ ಖಾತೆಗೆ ಈ ಹಣ ಬರುತ್ತಿದೆ ಎನ್ನುವುದರ ವಿವರ ಗ್ರಾಮದ ಆಡಳಿತಾಧಿಕಾರಿ ಬಳಿ ಸಿಗುತ್ತದೆ.

ಪಿಂಚಣಿ ಪಡೆಯುವವರಿಗೆ ಅನುಕೂಲವಾಗಲಿ ಎಂದು ಗ್ರಾಮದ ಆಡಳಿತಾಧಿಕಾರಿ ಕಚೇರಿ ಮತ್ತು ಅಂಚೆ ಕಚೇರಿಗಳಲ್ಲಿ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಮಾಡಿಸಿರದ ಫಲಾನುಭವಿಗಳ ಪಟ್ಟಿ, ಆಧಾರ್ ನಂಬರ್ ಚಾಲ್ತಿಯಲ್ಲಿ ಇರದ ಪಟ್ಟಿ ಸಿದ್ಧಪಡಿಸಿ ಮಾಹಿತಿ ತಿಳಿಯುವಂತೆ ಮಾಡಬೇಕು ಎಂದು ನಿರ್ದೇಶನಲಯವು ಸೂಚನೆ ನೀಡಿದೆ.

ಅಕ್ಟೋಬರ್ 1 ರಿಂದ ಆಸ್ತಿ ನೋಂದಣಿ ದರ ಹೆಚ್ಚಳ ಕಂದಾಯ ಸಚಿವ ಕೃಷ್ಣಬೈರೇ ಗೌಡ ಅವರಿಂದ ಅಧಿಕೃತ ಘೋಷಣೆ.!

ನಿಮ್ಮ ಕುಟುಂಬದಲ್ಲಿ ಯಾರಾದರೂ ಈ ರೀತಿ ಪಿಂಚಣಿ ಪಡೆಯುತ್ತಿದ್ದು ಇದ್ದಕ್ಕಿದ್ದ ಹಾಗೆ ಅವರ ಪಿಂಚಣಿ ಹಣ ಸ್ಥಗಿತಗೊಂಡಿದ್ದರೆ ಇದೇ ಕಾರಣ ಇರಬಹುದು. ಹಾಗಾಗಿ ತಕ್ಷಣವೇ ನಿಮ್ಮ ಅಂಚೆ ಕಚೇರಿ ಅಥವಾ ಗ್ರಾಮ ಆಡಳಿತಾಧಿಕಾರಿ ಕಛೇರಿಗೆ ಭೇಟಿ ಕೊಟ್ಟು ಸಮಸ್ಯೆಯನ್ನು ತಿಳಿಸಿ ಬಗೆಹರಿಸಿಕೊಳ್ಳಿ ಮತ್ತು ಹೊಸ ಆದೇಶದಂತೆ ನಿಮ್ಮ ಬ್ಯಾಂಕ್ ಖಾತೆಗಳಿಗೆ ದಾಖಲೆಗಳು ಸಲ್ಲಿಕೆಯಾಗಿವೆಯೇ ಎನ್ನುವುದನ್ನು ಪರೀಕ್ಷಿಸಿಕೊಳ್ಳಿ.

ಕೈ ಕಾಲು ಜೋಮು ಹಿಡಿಯುತ್ತಿದ್ದರೆ ಈ ಮನೆ ಮದ್ದನ್ನು ಟ್ರೈ ಮಾಡಿ.!

0

 

ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಬಾರಿ ಕಾಲು ಜೋಮು ಹಿಡಿಯುವುದು ಬಂದೇ ಬಂದಿರುತ್ತದೆ. ಅನೇಕರಿಗೆ ಈ ಸಮಯದಲ್ಲಿ ಕಾಲು ಕೈ ಊದಿಕೊಂಡ ರೀತಿ ಆದರೆ ಅವರಿಗೆ ಚುಚ್ಚಿದ ಅನುಭವ ಆಗುತ್ತದೆ. ಸಾಮಾನ್ಯವಾಗಿ ಒಂದೇ ಕಡೆ ಕುಳಿತಿದ್ದಾಗ ಈ ರೀತಿ ಅರ್ಧಗಂಟೆವರೆಗೆ ಜೋಮು ಹಿಡಿದಿದ್ದರೆ ಅದು ಸರ್ವೇಸಾಮಾನ್ಯ ಲಕ್ಷಣ ಎನ್ನಬಹುದು.

ಆದರೆ ಪದೇ ಪದೇ ಈ ರೀತಿ ಆಗುತ್ತಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಲೇಬೇಕು. ಅನೇಕ ಕಾರಣಗಳಿಂದಾಗಿ ಈ ರೀತಿ ಕೈಕಾಲು ಜೋಮು ಹಿಡಿಯುವ ಸಮಸ್ಯೆ ಉಂಟಾಗುತ್ತದೆ. ರಕ್ತಹೀನತೆ, ವಿಟಮಿನ್ ಬಿ12 ಕೊರತೆ, ವಿಟಮಿನ್ ಡಿ ಕೊರತೆ, ಮಧುಮೇಹ, ಕಿಡ್ನಿ ಸಮಸ್ಯೆ, ರಕ್ತಹೀನತೆ, ನರ ದೌರ್ಬಲ್ಯ ಇನ್ನು ಮುಂತಾದ ಹತ್ತು ಹಲವು ಸಮಸ್ಯೆಗಳು ಈ ರೀತಿ ಕೈ ಕಾಲು ಜೋಮು ಹಿಡಿಯುವುದಕ್ಕೆ ಕಾರಣವಾಗಿದೆ.

ಸೊಂಟ ನೋವು ಗುಣವಾಗಲು ಈ ಟಿಪ್ಸ್ ಫಾಲೋ ಮಾಡಿ.!

ಈ ರೀತಿ ಸಮಸ್ಯೆ ಉಂಟಾದಾಗ ಅವರು ಬಹಳ ಹಿಂಸೆ ಪಡುತ್ತಾರೆ ಅದರಲ್ಲೂ ಪದೇ ಪದೇ ಈ ರೀತಿ ಆಗುತ್ತಿದ್ದಾಗ ಅವರಿಗೆ ವಿಚಿತ್ರವೇದನೆ ಆಗುತ್ತದೆ. ನೈಸರ್ಗಿಕವಾಗಿ ಈ ಸಮಸ್ಯೆಗಳಿಂದ ಗುಣಪಡಿಸಿಕೊಳ್ಳಲು ಹೆಚ್ಚಿನವರು ಪ್ರಯತ್ನಿಸುತ್ತಾರೆ. ಇದಕ್ಕೂ ಮೊದಲು ನೀವು ರಕ್ತ ಪರೀಕ್ಷೆ ಮಾಡಿಸಿ ಯಾವ ಕಾರಣಕ್ಕಾಗಿ ನಿಮಗೆ ಈ ರೀತಿ ಆಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ನಂತರ ಅದಕ್ಕೆ ಸಂಬಂಧಪಟ್ಟ ಹಾಗೆ ಕೆಲವು ಮನೆಮದ್ದುಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ ಅವುಗಳನ್ನು ಫಾಲೋ ಮಾಡುವ ಮೂಲಕ ಸಮಸ್ಯೆಯಿಂದ ಹೊರ ಬರಬಹುದು.

● ನರದೌರ್ಬಲ್ಯ ಉಂಟಾಗಿರುವ ಕಾರಣದಿಂದಾಗಿ ಈ ರೀತಿ ಆಗುತ್ತಿದ್ದರೆ ಅವುಗಳಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಬೇಕು. ಅದು ನಾವು ಸೇವಿಸುವ ಆಹಾರದಿಂದಲೇ ಸಾಧ್ಯ, ಹಾಗಾಗಿ ಉತ್ತಮ ಪೋಷಕಾಂಶಗಳುಳ್ಳ ಆಹಾರಗಳು, ಹಣ್ಣು ತರಕಾರಿಗಳು ಬ್ರಾಕೋಲಿ ಇತ್ಯಾದಿಗಳನ್ನು ಸೇವಿಸಬೇಕು.
● ಡ್ರೈ ಫ್ರೂಟ್ಸ್ ಗಳ ಸೇವನೆ ಕೂಡ ಒಳ್ಳೆಯದು. ಇದು ಕ್ರಮೇಣ ಕೈ ಕಾಲು ಜೋಮು ಹಿಡಿಯುವುದು ಇಂತಹ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ.
● ಮಧುಮೇಹಿಗಳು ಒಂದು ಲೋಟ ನೀರಿಗೆ ಒಂದೆರಡು ಚಿಟಿಕೆ ಚಕ್ಕೆ ಪುಡಿ ಸೇರಿಸಿ ಕುದಿಸಿ ಕುಡಿಯುವುದರಿಂದ ಇದು ನಿಯಂತ್ರಣಕ್ಕೆ ಬರುತ್ತದೆ. ಮಧುಮೇಹ ಇಲ್ಲದವರು ಇದರ ಜೊತೆ ಜೇನುತುಪ್ಪವನ್ನು ಕೂಡ ಸೇವಿಸಬಹುದು.

ಅಕ್ಟೋಬರ್ 1 ರಿಂದ ಆಸ್ತಿ ನೋಂದಣಿ ದರ ಹೆಚ್ಚಳ ಕಂದಾಯ ಸಚಿವ ಕೃಷ್ಣಬೈರೇ ಗೌಡ ಅವರಿಂದ ಅಧಿಕೃತ ಘೋಷಣೆ.!

● ಕಿಡ್ನಿ ಸಮಸ್ಯೆಯಿಂದ ಈ ರೀತಿ ಆಗುತ್ತಿದ್ದರೆ ಅದನ್ನು ನಿವಾರಣೆ ಮಾಡಲು ಮೂರು ನೆಗ್ಗಿನ ಮುಳ್ಳುಗಳನ್ನು ತೆಗೆದುಕೊಂಡು ಚೆನ್ನಾಗಿ ಪುಡಿ ಮಾಡಿ ಇದನ್ನು 400 ml ನೀರಿಗೆ ಹಾಕಿ ಅದರ ಜೊತೆಗೆ ಸ್ವಲ್ಪ ತುಂಬೆ ಸೊಪ್ಪು ಹಾಗೂ ಒಂದು ಸ್ವಲ್ಪ ನಾಟಿ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕುದಿಸಿ 100ml. ಆದ ಮೇಲೆ ಅದನ್ನು ಶೋಧಿಸಿ ಬೆಳಗ್ಗೆ ಹಾಗೂ ರಾತ್ರಿ 50ml. ಕುಡಿಯುವುದರಿಂದ ಸಮಸ್ಯೆ ನಿವಾರಣೆ ಆಗುತ್ತದೆ. ಆಹಾರದಲ್ಲಿ ಬೆಳ್ಳುಳ್ಳಿ ಸೇವನೆ ಕೂಡ ಒಳ್ಳೆಯದು

● ವಿಟಮಿನ್ ಡಿ ಗಾಗಿ ಸೂರ್ಯನ ಬೆಳಕಿನಲ್ಲಿ ಕೆಲ ಸಮಯ ಕುಳಿತುಕೊಳ್ಳಿ, ಓಡಾಡಿ ಅಥವಾ ಚಟುವಟಿಕೆಗಳನ್ನು ಮಾಡಿ.
● ಕ್ಯಾಲ್ಸಿಯಂ ಕೊರತೆ ನಿವಾರಣೆ ಮಾಡಿಕೊಳ್ಳಲು ಮೊಟ್ಟೆಗಳನ್ನು ಸೇವಿಸಿ. ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿಗೆ ಇರುವ ನುಗ್ಗೆ ಸೊಪ್ಪು, ಬೀಟ್ರೂಟ್ ಇತ್ಯಾದಿ ಆಹಾರ ಪದಾರ್ಥಗಳನ್ನು ಸೇವಿಸಿ.

ದೇಶದಾದ್ಯಂತ ಇರುವ ಎಲ್ಲ LIC ಏಜೆಂಟ್ ಮತ್ತು ನೌಕರರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ.!

● ಸಾಸಿವೆ ಎಣ್ಣೆ ಅಥವಾ ಹರಳೆಣ್ಣೆ ಅಥವಾ ಎಳ್ಳೆಣ್ಣೆ ಅಥವಾ ಆಯುರ್ವೇದ ಅಂಗಡಿಗಳಲ್ಲಿ ಸಿಗುವ ಮಹಾನಾರಾಯಣ ತೈಲ ತೆಗೆದುಕೊಂಡು ಉಗುರು ಬೆಚ್ಚಗೆ ಮಾಡಿ ಚೆನ್ನಾಗಿ ಕೈಕಾಲಿಗೆ ಮಸಾಜ್ ಮಾಡಿ ಸ್ನಾನ ಮಾಡುವುದರಿಂದ ಕೂಡ ನರನಾಡಿಗೆ ಸಂಬಂಧಪಟ್ಟ ಸಮಸ್ಯೆ ನಿವಾರಣೆ ಆಗಿ, ಕೈ ಕಾಲು ಜೋಮು ಹಿಡಿಯುವುದು ಕಡಿಮೆಯಾಗುತ್ತದೆ. ಕೈ ಕಾಲು ಜೋಮು ಹಿಡಿದಾಗ ತಕ್ಷಣ ನಿವಾರಣೆಯಾಗಲು ಕೂಡ ಈ ರೀತಿ ಎಣ್ಣೆ ಮಸಾಜ್ ಮಾಡಬಹುದು.

ಸೊಂಟ ನೋವು ಗುಣವಾಗಲು ಈ ಟಿಪ್ಸ್ ಫಾಲೋ ಮಾಡಿ.!

 

ಸೊಂಟದ ನೋವು ಎನ್ನುವುದೇ ಇತ್ತೀಚೆಗೆ ಎಲ್ಲ ವಯೋಮಾನದವರಲ್ಲೂ ಕೂಡ ಕಾಣಿಸಿಕೊಳ್ಳುವ ಸಾಮಾನ್ಯ ಖಾಯಿಲೆ ಆಗಿದೆ. ಹಲವಾರು ಕಾರಣಗಳಿಂದ ನಮಗೆ ಸೊಂಟದ ನೋವು ಬರುತ್ತದೆ. ಈ ನೋವು ಅತಿ ಆದಾಗ ಈಗ ನಾವು ಹೇಳುವ ವಿಧಾನಗಳಿಂದ ಅದನ್ನು ಸುಲಭವಾಗಿ ಗುಣ ಮಾಡಬಹುದು.

● ರೆಸ್ಟ್ ತೆಗೆದುಕೊಳ್ಳುವುದು:- ಕೆಲವರು ಅತಿಯಾಗಿ ಪ್ರಯಾಣ ಮಾಡಿದ ಕಾರಣದಿಂದಾಗಿ ಅಥವಾ ದಿನವಿಡೀ ಒಂದೇ ಕಡೆ ಕುಳಿತು ಕೆಲಸ ಮಾಡಿದಾಗ ಆ ಕಾರಣಗಳಿಂದ ಸೊಂಟದ ನೋವು ಬಂದಿದ್ದರೆ, ನೀವು ಮೂರ್ನಾಲ್ಕು ದಿನದವರೆಗೆ ಚೆನ್ನಾಗಿ ರೆಸ್ಟ್ ಮಾಡಬೇಕು, ಈ ರೀತಿ ರೆಸ್ಟ್ ಮಾಡಿದಾಗ ಸೊಂಟದ ನೋವು ಕಡಿಮೆ ಆಗುತ್ತದೆ.

ಅಕ್ಟೋಬರ್ 1 ರಿಂದ ಆಸ್ತಿ ನೋಂದಣಿ ದರ ಹೆಚ್ಚಳ ಕಂದಾಯ ಸಚಿವ ಕೃಷ್ಣಬೈರೇ ಗೌಡ ಅವರಿಂದ ಅಧಿಕೃತ ಘೋಷಣೆ.!

● ಡಯಾಗ್ನೋಸ್ಟಿಕ್:- ಯಾವ ಕಾರಣದಿಂದಾಗಿ ಸೊಂಟ ನೋವು ಬಂದಿದೆ ಎನ್ನುವುದನ್ನು ತಿಳಿದುಕೊಳ್ಳದೆ ಅನೇಕ ಪ್ರಯೋಗಗಳನ್ನು ಮಾಡುತ್ತಿರುತ್ತೇವೆ. ಹಾಗಾಗಿ ತೆಗೆದುಕೊಂಡ ನಂತರ ಕೂಡ ಸೊಂಟದ ನೋವು ಗುಣವಾಗದೆ ಇದ್ದಾಗ ನಾವು ತಪ್ಪದೆ ವೈದ್ಯರ ಬಳಿ ಹೋಗಿ ಡಯಾಗ್ನೋಸಿಸ್ ಮಾಡಿಸಬೇಕು. ಹೀಗೆ ಮಾಡಿದಾಗ ವಿಟಮಿನ್ ಕೊರತೆಯೋ ಅಥವಾ ದೇಹದಲ್ಲಿ ಬೇರೆ ಏನಾದರೂ ಬದಲಾವಣೆ ಆಗಿ ನೋವು ಬಂದಿದೆಯೋ ಎನ್ನುವುದರ ಮಾಹಿತಿ ವೈದ್ಯರಿಂದ ತಿಳಿಯುತ್ತದೆ ಹಾಗೂ ಅವರು ಅದಕ್ಕೆ ತಕ್ಕ ಹಾಗೆ ಚಿಕಿತ್ಸೆ ಕೊಡುವುದರಿಂದ ಪರಿಣಾಮಕಾರಿಯಾಗಿ ಸೊಂಟದ ನೋವು ಗುಣವಾಗುತ್ತದೆ.

● ವ್ಯಾಯಮ ಮಾಡುವುದು:- ವ್ಯಾಯಾಮ ಮಾಡುವುದರಿಂದ ದೇಹದ ಮೂಳೆಗಳು ಗಟ್ಟಿಯಾಗುತ್ತವೆ, ಮಾಂಸಖಂಡಗಳಿಗೆ ಸಂಬಂಧಿಸಿದ ಸಮಸ್ಯೆಗಳು ಸರಿ ಹೋಗುತ್ತವೆ. ಇದರಿಂದ ನೋವು ಕಡಿಮೆ ಆಗುತ್ತದೆ ಹಾಗಾಗಿ ನೀವು ರೆಸ್ಟ್ ಮಾಡಿದ ಬಳಿಕ ಕೆಲ ದಿನಗಳನ್ನು ಬಿಟ್ಟು ವ್ಯಾಯಾಮವನ್ನು ರೂಢಿ ಮಾಡಿಕೊಂಡು ಅದನ್ನು ನಿರಂತರವಾಗಿ ಪಾಲಿಸಿಕೊಂಡು ಹೋಗಬೇಕು.

ದೇಶದಾದ್ಯಂತ ಇರುವ ಎಲ್ಲ LIC ಏಜೆಂಟ್ ಮತ್ತು ನೌಕರರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ.!

● ವಾಕಿಂಗ್ ಮಾಡುವುದು:- ವಾಕಿಂಗ್ ಮಾಡುವುದರ ಅತಿಮುಖ್ಯ ಉಪಯೋಗ ಏನೆಂದರೆ, ಕಾಲಿನ ಸ್ನಾಯುಗಳ ಮೇಲೆ ಪ್ರೆಶರ್ ಬಿಡುವುದರಿಂದ ಇದು ದೇಹದಲ್ಲಿನ ರಕ್ತ ಸಂಚಾರ ಚೆನ್ನಾಗಿ ಆಗುವುದಕ್ಕೆ ಅನುಕೂಲವಾಗುತ್ತದೆ ಆದ್ದರಿಂದ ಇದು ಉತ್ತಮ ಪರಿಹಾರ.

● ನೋವಿನ ಬಗ್ಗೆ ಗಮನ ಇರಬೇಕು:- ನಾವು ಯಾವುದೇ ಚಟುವಟಿಕೆ ಮಾಡುವಾಗ ಅಥವಾ ವ್ಯಾಯಾಮ ಮಾಡುವಾಗ ವಾಕಿಂಗ್ ಮಾಡುವಾಗ ಸೊಂಟ ನೋವು ಬಂದರೆ ಅದನ್ನು ನಿಲ್ಲಿಸಬೇಕು. ಮತ್ತೆ ರೆಸ್ಟ್ ಮಾಡಿ ನೋವು ಕಡಿಮೆ ಆದಮೇಲೆ ಶುರು ಮಾಡಬೇಕು.

ಉಚಿತ ಪ್ರಯಾಣ ಮಾಡುತ್ತಿರುವ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್.!

● ಮಲಗುವ ಭಂಗಿ:- ನಾವು ನೇರವಾಗಿ ಅಥವಾ ಒಂದು ಸೈಡ್ ಆಗಿ ಮಲಗುವುದರಿಂದ ಬೆನ್ನು ನೋವು ಕಡಿಮೆ ಆಗುತ್ತದೆ ಯಾವುದೇ ಕಾರಣಕ್ಕೂ ಬೋರಲು ಮಲಗಬಾರದು ಯಾಕೆಂದರೆ ಈ ರೀತಿ ಮಲಗುವಾಗ ರಕ್ತ ಸಂಚಾರಕ್ಕೆ ಅಡ್ಡಿ ಉಂಟಾಗುವುದರಿಂದ ನೋವು ಉಂಟಾಗುತ್ತದೆ.

● ಕುಳಿತುಕೊಳ್ಳುವುದು:- ಕುಳಿತುಕೊಳ್ಳುವಾಗ ಕೂಡ ನಮ್ಮ ಸ್ಪೈನಲ್ ಕಾರ್ಡ್ ಪೋಸಿಷನ್ ಸರಿ ಇರುವ ಹಾಗೆ ಕುಳಿತುಕೊಳ್ಳಬೇಕು, ನೇರವಾಗಿ ಕುಳಿತುಕೊಳ್ಳಬೇಕು. ಅತಿಯಾಗಿ ಸೊಂಟ ನೋವು ಇದ್ದರೆ ಕುಳಿತುಕೊಳ್ಳಲು ಸಮಸ್ಯೆ ಆಗುತ್ತಿದ್ದರೆ ಪ್ರತಿ ಹದಿನೈದು ನಿಮಿಷಕೊಮ್ಮೆ ಎದ್ದು ನಡೆದಾಡಿ, ಆಗ ಇದು ಕಡಿಮೆ ಆಗುತ್ತದೆ.

ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಗುಡ್ ನ್ಯೂಸ್ ಸರ್ಕಾರದಿಂದ ಜಾರಿ ಆಯ್ತು ಹೊಸ ಯೋಜನೆ.!

● ಅತಿಯಾಗಿ ನೀರು ಕುಡಿಯಿರಿ:- ಒಂದು ಗಂಟೆಗೆ ಒಂದು ಲೋಟ ನೀರನ್ನು ಕುಡಿಯಬೇಕು ಎಂದು ವೈದ್ಯರು ಹೇಳುತ್ತಾರೆ ಹಾಗೂ ನೀರಿನ ಅಂಶ ಹೆಚ್ಚಿಗೆ ಇರುವ ಹಣ್ಣು ತರಕಾರಿಗಳನ್ನು ಸೇವಿಸಬೇಕು ಯಾಕೆಂದರೆ ದೇಹದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ನೀರು ಇದೆ ಇವುಗಳ ಪ್ರಮಾಣ ಕಡಿಮೆ ಆದಾಗ ಮಸಲ್ಸ್ ಮತ್ತೆ ಇರುವ ನೀರಿನ ಅಂಶವನ್ನು ಬಾಡಿ ಅಬ್ಸರ್ವ್ ಮಾಡುವುದರಿಂದ ಸವೆತ ಉಂಟಾಗಿ ನೋವು ಉಂಟಾಗುತ್ತದೆ ಹಾಗಾಗಿ ಯಾಕೆ ನೀರು ಸೇವಿಸಿ

● ಆಲ್ಕೋಹಾಲ್ ಮತ್ತು ತಂಬಾಕು ಮುಂತಾದ ದುಷ್ಟಗಳಿಂದ ದೂರ ಇರಿ:-
ದುಶ್ಚಟಗಳು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಅವು ಎಲ್ಲ ರೀತಿಯ ಕಾಯಿಲೆಗಳನ್ನು ತರುತ್ತವೆ. ಇದರಿಂದ ದೇಹದ ಸುಸ್ಥಿತಿ ಹಾಳಾಗುವುದರಿಂದ ಈ ರೀತಿಯ ನೋವುಗಳು ಉಂಟಾಗುವುದಕ್ಕೆ ಕಾರಣವಾಗುತ್ತದೆ. ಹಾಗಾಗಿ ಆರೋಗ್ಯ ಚೆನ್ನಾಗಿರಬೇಕು ಎಂದರೆ ಈ ಕೆಟ್ಟ ಅಭ್ಯಾಸಗಳನ್ನು ಬಿಟ್ಟುಬಿಡಿ.

ಅಕ್ಟೋಬರ್ 1 ರಿಂದ ಆಸ್ತಿ ನೋಂದಣಿ ದರ ಹೆಚ್ಚಳ ಕಂದಾಯ ಸಚಿವ ಕೃಷ್ಣಬೈರೇ ಗೌಡ ಅವರಿಂದ ಅಧಿಕೃತ ಘೋಷಣೆ.!

 

ನೂತನ ಸರ್ಕಾರದ ಕಂದಾಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಸಚಿವ ಕೃಷ್ಣಭೈರೇಗೌಡ (Revenue Minister Krishna Bairegowda) ಅವರು ಅಧಿಕಾರಕ್ಕೆ ಬಂದಾಗ ನಂತರದಿಂದ ಕಂದಾಯ ಇಲಾಖೆಗೆ ಸಂಬಂಧಪಟ್ಟ ಹಾಗೆ ಸಾಕಷ್ಟು ನಿಯಮಗಳನ್ನು ಬದಲಾವಣೆ ಮಾಡಿದ್ದಾರೆ. ಆಸ್ತಿ ರಿಜಿಸ್ಟ್ರೇಷನ್ ( Ptoperty Registration) ಕುರಿತು ಮಹತ್ವದ ಆದೇಶ ಹೊರಡಿಸಿದ್ದ ಕಂದಾಯ ಸಚಿವರು ಕಂದಾಯ ಇಲಾಖೆಯಲ್ಲಿ ಕಡತಗಳ ವಿಲೇವಾರಿ ತಡವಾಗುತ್ತಿರುವುದರ ಬಗ್ಗೆ ಕೂಡ ಆಕ್ಷೇಪ ಹಾಕಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಬಿಸಿ ಮುಟ್ಟಿಸಿದ್ದರು.

ಸರ್ಕಾರಿ ಆಸ್ತಿಗಳ ಒತ್ತುವರಿ ಬಗ್ಗೆ ನಿಗಾ ವಹಿಸುವಂತೆ ಜಿಲ್ಲಾ ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ವಹಿಸಿದ ಇವರು ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿರುವುದರಿಂದ ಕೇಂದ್ರ ಸರ್ಕಾರದ ಗೈಡ್ ಲೈನ್ಸ್ ಪ್ರಕಾರ ಬರ (drought declare) ಘೋಷಿತ ತಾಲೂಕುಗಳ ಪರಿಷ್ಕರಣೆ ಹಾಗೂ ಘೋಷಣೆ ಮಾಡಿ ಕೇಂದಕ್ಕೆ ಮಾಹಿತಿ ತಲುಪಿಸಿ ಪರಿಹಾರ ಕೊಡಿಸುವ ವಿಚಾರದಲ್ಲಿ ಬ್ಯುಸಿ ಆಗಿದ್ದಾರೆ.

ದೇಶದಾದ್ಯಂತ ಇರುವ ಎಲ್ಲ LIC ಏಜೆಂಟ್ ಮತ್ತು ನೌಕರರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ.!

ಇದೆಲ್ಲದರ ನಡುವೆ ಕಂದಾಯ ಇಲಾಖೆಗೆ ಸಂಬಂಧಪಟ್ಟ ಹಾಗೆ ಮತ್ತೊಂದು ಆದೇಶವನ್ನು ಹೊರಡಿಸಿದ ಸಚಿವರು ಅಕ್ಟೋಬರ್ 1 ರಿಂದಲೇ ಈ ಹೊಸ ಆದೇಶ ಅನ್ವಯವಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ. ಆಸ್ತಿ ನೋಂದಣಿ ಮಾರ್ಗಸೂಚಿ ದರದ (Property registration guidlines rate) ಬಗ್ಗೆ ವಿಕಾಸ ಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ (Press meet at Vikas Souda ) ಮಾಹಿತಿ ಹಂಚಿಕೊಂಡಿದ್ದಾರೆ.

ಕಳೆದ ಐದು ವರ್ಷಗಳಿಂದ ಹೆಚ್ಚಳವಾಗದೆ ಉಳಿದಿದ್ದ ಆಸ್ತಿ ಮಾರ್ಗಸೂಚಿ ದರವನ್ನು ಹೆಚ್ಚಳ ಮಾಡುವುದರ ಬಗ್ಗೆ ಮತ್ತು ರಾಜ್ಯದಾದ್ಯಂತ ಯಾವ ರೀತಿ ಹೆಚ್ಚು ಮಾಡುವುದಾಗಿ ಕ್ರಮ ಕೈಗೊಂಡಿದ್ದಾರೆ ಎನ್ನುವ ಕುರಿತು ಕೆಲ ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೋವಿಡ್ ಹಾಗೂ ಮತ್ತಿತರ ಕಾರಣಗಳಿಂದ ಕಳೆದ 5 ವರ್ಷಗಳಿಂದ ಮಾರ್ಗಸೂಚಿ ದರ ಹೆಚ್ಚಳ ಮಾಡಿರಲಿಲ್ಲ‌.

ಉಚಿತ ಪ್ರಯಾಣ ಮಾಡುತ್ತಿರುವ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್.!

ನಿಯಮದ ‌ಪ್ರಕಾರ ಪ್ರತಿ ವರ್ಷ ಕೂಡ ಮಾರ್ಗಸೂಚಿ ದರ ಹೆಚ್ಚಳ ಮಾಡಬೇಕು. ಹೀಗಾಗಿ ನಾವು ಈಗ ದರ ಹೆಚ್ಚಳ ಮಾಡುತ್ತಿದ್ದೇವೆ. ಇಡೀ ರಾಜ್ಯಕ್ಕೆ ಒಂದೇ ರೀತಿಯಲ್ಲಿ ಮಾರ್ಗಸೂಚಿ ದರ ಹೆಚ್ಚಳ ಮಾಡುತ್ತಿಲ್ಲ, ಬದಲಿಗೆ ಆಯಾ ಪ್ರದೇಶಗಳ ಅನುಗುಣವಾಗಿ ನಿರ್ಧಾರ ಮಾಡಿ ದರ ಹೆಚ್ಚಳ ಮಾಡಲಾಗುತ್ತಿದೆ ಎಂದಿದ್ದಾರೆ. ಈಗಾಗಲೇ ಕೆಲವು ಕಡೆ ಮಾರುಕಟ್ಟೆ ದರಕ್ಕಿಂತ ಮಾರ್ಗಸೂಚಿ ದರ ಹೆಚ್ಚಳ ಇದ್ದರೆ ಅಂತಹ ಭಾಗಗಳಲ್ಲಿ ದರ ಪರಿಷ್ಕರಣೆ ಆಗಲ್ಲ.

ಆದರೆ ಮಾರುಕಟ್ಟೆ ದರಕ್ಕಿಂತ ಬಹಳ ಕಡಿಮೆ ಮಾರ್ಗಸೂಚಿ ದರ ಇದ್ದರೆ ಅಲ್ಲಿ ದರ ಹೆಚ್ಚಳ ಆಗುತ್ತದೆ. ಹೆದ್ದಾರಿ, ವಿಮಾನ ನಿಲ್ದಾಣ, ಐಟಿ, ಬಿಟಿ ಈ ರೀತಿ ಅಭಿವೃದ್ಧಿ ಹೊಂದಿರುವ ಪ್ರದೇಶಗಳಲ್ಲಿ ಮಾರ್ಗಸೂಚಿ ದರ ಕಡಿಮೆ ಇರುವುದು ತಿಳಿದು ಬಂದಿದೆ. ಹಾಗಾಗಿ ಇಂತಹ ಕಡೆ ಮಾರ್ಗಸೂಚಿ ದರ ಹೆಚ್ಚಳ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು. ಒಟ್ಟಾರೆಯಾಗಿ ಸರಾಸರಿ 25% ರಿಂದ 30% ಮಾರ್ಗಸೂಚಿ ದರ ಏರಿಕೆ ಆಗಲಿದೆ ಎನ್ನುವ ಸುಳಿವು ನೀಡಿದ ಕಂದಾಯ ಸಚಿವರು ಈ ಬಗ್ಗೆ ಆಕ್ಷೇಪ ಇದ್ದರೆ ನಾಗರಿಕರಿಗೆ ಅವರ ಆಕ್ಷೇಪ ಸಲ್ಲಿಸಲು ಅವಕಾಶ ನೀಡಲಾಗಿದೆ.

ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಗುಡ್ ನ್ಯೂಸ್ ಸರ್ಕಾರದಿಂದ ಜಾರಿ ಆಯ್ತು ಹೊಸ ಯೋಜನೆ.!

ಆಕ್ಷೇಪಣೆ ಗಮನಿಸಿ ನಂತರ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದ್ದಾರೆ ಮಾರ್ಗಸೂಚಿ ದರ ಏರಿಕೆಯಿಂದ ಸಹಜವಾಗಿ ಒಂದಷ್ಟು ವ್ಯತ್ಯಾಸ ಆಗುತ್ತದೆ. ಆದರೆ ಅದು ಎರಡರಿಂದ ಮೂರು ತಿಂಗಳಲ್ಲಿ ಸರಿಯಾಗುತ್ತದೆ ಕಪ್ಪು ಹಣ (to Controll Black Money flow) ಬಳಸಿ ಆಸ್ತಿ ಪರಿಭಾರೆ ನಡೆಯುತ್ತಿದೆ ಇದೆಲ್ಲವನ್ನೂ ತಡೆಯಬೇಕು‌ ಎಂದರೆ ಇಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ‌ ಮಾರ್ಗಸೂಚಿ ದರ ಹೆಚ್ಚಳ ಮಾಡಲಾಗುತ್ತಿದೆ ಇದರಿಂದಾಗಿ ಸರ್ಕಾರಕ್ಕೂ ಕೂಡ ಲಾಭ ಆಗಲಿದೆ, ವಾರ್ಷಿಕ 2.5 ಸಾವಿರ ಕೋಟಿ ಸರ್ಕಾರಕ್ಕೆ ಆದಾಯವಾಗಲಿದೆ ಎಂದರು.