Home Blog Page 171

ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗುವವರೆಗೂ ಧರ್ಮಸ್ಥಳದ ಮಂಜುನಾಥನ ದರ್ಶನ ಮಾಡುವುದಿಲ್ಲ ಎಂದ ನಟ ದುನಿಯಾ ವಿಜಯ್.

0

ದಕ್ಷಿಣ ಕರ್ನಾಟಕದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ಕೊಡುವ ಒಂದು ಶ್ರೀ ಕ್ಷೇತ್ರ ಅದು ಧರ್ಮಸ್ಥಳ (Darmasthala). ಧರ್ಮಸ್ಥಳದ ಮಂಜುನಾಥನಿಗೆ ಸಾಮಾನ್ಯ ನಾಗರಿಕರಿಂದ ಹಿಡಿದು ಸಿನಿಮಾ ಸ್ಟಾರ್ ಗಳು, ರಾಜಕೀಯ ಮುಖಂಡರುಗಳು ಮತ್ತು ಉದ್ಯಮಿಗಳು ಹೀಗೆ ಎಲ್ಲರೂ ಭಕ್ತರಾಗಿದ್ದಾರೆ.

ಧರ್ಮಸ್ಥಳದಲ್ಲಿರುವ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪ ಸ್ವಾಮಿ ಎಂದರೆ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಹೆಸರುವಾಸಿ. ಮಾತು ತಪ್ಪದ ಮಂಜುನಾಥ ಹಾಗೂ ನ್ಯಾಯ ಕೊಡುವ ಅಣ್ಣಪ್ಪ ಸ್ವಾಮಿ ಎಂದೇ ಈ ದೇವರುಗಳನ್ನು ನಂಬಿ ಭಕ್ತಾದಿಗಳು ಅದೇ ಪ್ರಕಾರವಾಗಿ ಇಲ್ಲಿಗೆ ನಡೆದುಕೊಳ್ಳುತ್ತಾನೆ. ಧರ್ಮಸ್ಥಳಕ್ಕೆ ಹೋಗುವುದು ಎನ್ನುವುದು ಒಂದು ವಿಶೇಷ ವಾಡಿಕೆಯಾಗಿ ಜನರಿಗೆ ಅಭ್ಯಾಸವಾಗಿ ಹೋಗಿದೆ.

ಇನ್ನೊಬ್ಬರ ಖಾತೆಗೆ ಒಂದು ಲಕ್ಷಕ್ಕಿಂತ ಹೆಚ್ಚಿನ ಹಣ ಡೆಪಾಸಿಟ್ ಮಾಡುವವರಿಗೆ RBI ಮಹತ್ವದ ಸೂಚನೆ.!

ಇದೇ ಕಾರಣಕ್ಕೆ ವರ್ಷದಿಂದ ವರ್ಷಕ್ಕೆ ಧರ್ಮಸ್ಥಳದ ಖ್ಯಾತಿ ವಿಶ್ವವಿಖ್ಯಾತವಾಗುತ್ತಿದೆ ಯಾವಾಗಲೂ ಭಕ್ತಿಯ ವಿಚಾರ ಹಾಗೂ ಧರ್ಮದ ವಿಚಾರವಾಗಿ ಚರ್ಚೆ ಆಗುತ್ತಿರುವ ಧರ್ಮಸ್ಥಳದ ವಿಚಾರವೂ ಈ ಬಾರಿ ಮುಗ್ಧ ಹುಡುಗಿ ಒಬ್ಬಳ ಅ’ತ್ಯಾ’ಚಾ’ರದ ಪ್ರಕರಣದಿಂದ ಸದ್ದಾಗುತ್ತಿದೆ. ಎಲ್ಲರಿಗೂ ತಿಳಿದಿರುವಂತೆ 12 ವರ್ಷಗಳ ಹಿಂದೆ ಅಂದರೆ 2012 ಇಸವಿಯಲ್ಲಿ ಧರ್ಮಸ್ಥಳದ ಉಜಿರೆಯ SDM ಕಾಲೇಜ್ ವಿದ್ಯಾರ್ಥಿನಿ ಸೌಜನ್ಯ ಎನ್ನುವ ಅಪ್ರಾಪ್ತ ಬಾಲಕಿಯ ಅ’ತ್ಯಾ’ಚಾ’ರ ಹಾಗೂ ಕೊ’ಲೆಯಾಗಿತ್ತು (Ujjire Soujanya case).

ಅಮಾನುಷವಾಗಿ ಅ’ತ್ಯಾ’ಚಾ’ರ ಮಾಡಿ ಕ್ರೂ.ರವಾಗಿ ಕೊಂ.ದಿದ್ದ ಆಕೆಯ ಸಾ.ವಿಗೆ ನ್ಯಾಯ ಬೇಕು ಎಂದು ರಾಜ್ಯದಾದ್ಯಂತ ಪ್ರತಿಭಟನೆಯಾದ ಕಾರಣ ಪ್ರಕರಣವನ್ನು CBI ಗೆ ಒಪ್ಪಿಸುವ ಮಟ್ಟಕ್ಕೂ ಕೂಡ ಹೋಗಿತ್ತು. ಈ ಕೇಸ್ ಅಲ್ಲಿ ಆರೋಪಿ ಎಂದು ಸಂತೋಷ್ ರಾವ್ ಎನ್ನುವವರನ್ನು ಬಂಧಿಸಿ ಇಷ್ಟು ವರ್ಷ ಜೈಲಲ್ಲಿ ಇಡಲಾಗಿತ್ತು. ಆದರೆ ಈಗ CBI ನ್ಯಾಯಾಲಯವು ಆತನನ್ನು ನಿರಾಪರಾಧಿ ಎಂದು ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಮತ್ತೊಮ್ಮೆ ರಾಜ್ಯದಲ್ಲಿ ಸೌಜನ್ಯ ಪ್ರಕರಣ ಚರ್ಚೆಯಲ್ಲಿದೆ.

ರಾಜ್ಯದ ರೈತರಿಗೆಲ್ಲಾ ಸಿಹಿಸುದ್ದಿ, ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ ಘೋಷಿಸಿದ ಮಾನ್ಯ ಮುಖ್ಯಮಂತ್ರಿಗಳು…

ಜನಸಾಮಾನ್ಯರು ಹಾಗೂ ಸಂಘಟನೆಗಳು ರಾಜ್ಯ ಸರ್ಕಾರ ಮತ್ತೊಮ್ಮೆ ಆದೇಶ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಬೇಕು ಎಂದು ತಮ್ಮದೇ ರೀತಿಯಲ್ಲಿ ಕೇಳಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ (Social media) ಕೂಡ ಈಗ ಅತಿ ಹೆಚ್ಚು ಚರ್ಚೆ ಆಗುತ್ತಿರುವ ವಿಚಾರ ಇದೆ ಆಗಿದ್ದು ದಿನಕ್ಕೊಂದು ತಿರವು ಪಡೆದುಕೊಳ್ಳುತ್ತಿದೆ.

ಅಂತಿಮವಾಗಿ ಈ ಪ್ರಕರಣದ ಹಿಂದೆ ಯಾವುದೋ ದೊಡ್ಡ ಶಕ್ತಿಗಳ ಕೈವಾಡ ಇದೆ, ಹಾಗಾಗಿ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎನ್ನುವ ಅನುಮಾನವೂ ಹೊಗೆಯಾಡುತ್ತಿದೆ. ನೆಟ್ಟಿಗರು ತಮ್ಮದೇ ರೀತಿಯಲ್ಲಿ ಈ ವಿಚಾರದವಾಗಿ ಪ್ರತಿಕ್ರಿಯಿಸಿ ಸೌಜನ್ಯ ಪ್ರಕರಣಕ್ಕೆ ನ್ಯಾಯ ಕೇಳುತ್ತಿದ್ದಾರೆ. ಈಗ ಸ್ಯಾಂಡಲ್ವುಡ್ ಸ್ಟಾರ್ ದುನಿಯಾ ವಿಜಯ್ (Hero Duniya Vijay) ಕೂಡ ಪ್ರಕರಣದ ಬಗ್ಗೆ ಧ್ವನಿ ಎತ್ತಿ ತಾವು ಸಹ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸೌಜನ್ಯ ಪ್ರಕರಣದ ಕುರಿತಾಗಿ ಪೋಸ್ಟ್ (Post) ಒಂದನ್ನು ಹಾಕಿಕೊಂಡಿದ್ದಾರೆ.

ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ ಕೇವಲ 100 ರೂಪಾಯಿ ಹೂಡಿಕೆ ಮಾಡಿ ಸಾಕು 20 ಲಕ್ಷ ಸಿಗುತ್ತೆ.!

ಮಂಜುನಾಥ ಸ್ವಾಮಿಯ ಹಾಗೂ ಕು.ಸೌಜನ್ಯ ರ ಫೋಟೋ ಹಾಕಿ ದುನಿಯಾ ವಿಜಯ್ ಅವರು ಕೆಲ ಬರಹಗಳನ್ನು ಕೂಡ ಬರೆದುಕೊಂಡಿದ್ದಾರೆ. ಪ್ರತಿವರ್ಷ ಧರ್ಮಸ್ಥಳಕ್ಕೆ ಹೋಗುವುದು ವಾಡಿಕೆಯಾಗಿತ್ತು. ಆದರೆ ಸೌಜನ್ಯ ಪ್ರಕರಣದಲ್ಲಿ ಇಂದಿನ ಬೆಳವಣಿಗೆಗಳನ್ನು ನೋಡಿದರೆ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಎನಿಸುತ್ತಿದೆ ಎಂದು ಬರೆದುಕೊಂಡು ಬುದ್ಧ ಅವರು ಹೇಳಿದ ಸತ್ಯ ಎನ್ನುವುದು ಸೂರ್ಯನ ಬೆಳಕಿದ್ದಂತೆ ಹೆಚ್ಚು ಹೊತ್ತು ಮರೆ ಮಾಚಲಾಗದು ಎನ್ನುವ ಮಾತನ್ನು ಕೂಡ ಉಲ್ಲೇಖಿಸಿ ಜಸ್ಟಿಸ್ ಫಾರ್ ಸೌಜನ್ಯ ಹಾಶ್ ಟ್ಯಾಗ್ (#Justiceforsoujanya) ಬಳಸಿ ಶೇರ್ ಮಾಡಿದ್ದಾರೆ.

ಇನ್ನೊಬ್ಬರ ಖಾತೆಗೆ ಒಂದು ಲಕ್ಷಕ್ಕಿಂತ ಹೆಚ್ಚಿನ ಹಣ ಡೆಪಾಸಿಟ್ ಮಾಡುವವರಿಗೆ RBI ಮಹತ್ವದ ಸೂಚನೆ.!

0

ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಪೇಮೆಂಟ್ ಹೆಚ್ಚಾಗಿ ನಡೆಯುತ್ತಿದೆ. ನಾವು ಶಾಪಿಂಗ್ ಮಾಡುವಾಗಲೂ ಅಥವಾ ಮತ್ತೊಬ್ಬರಿಗೆ ಯಾವುದಾದರೂ ಕಾರಣಕ್ಕೆ ಹಣ ಕೊಡುವಾಗಲು ಯಾವುದೇ ರಿಚಾರ್ಜ್ ಮಾಡಬೇಕಾದಗಲೂ ಯಾವುದೇ ಶುಲ್ಕ ಪಾವತಿ ಮಾಡಬೇಕಾದಾಗಲೂ UPI ಆಧಾರಿತ ಈ ಡಿಜಿಟಲ್ ಪೇಮೆಂಟ್ ಆಪ್ ಗಳ ಮೊರೆ ಹೋಗುತ್ತೇವೆ.

ಫೋನ್ ಪೇ, ಗೂಗಲ್ ಪೇ, ಪೇಟಿಎಂ ಈ ರೀತಿ UPI ಆಧಾರಿತ ಆಪ್ ಗಳ ಮೂಲಕ ಆನ್ಲೈನ್ ಪೇಮೆಂಟ್ ಮಾಡುವಾಗ ಒಮ್ಮೊಮ್ಮೆ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ರಾಂಗ್ ಆಗಿ ಟ್ರಾನ್ಸಾಕ್ಷನ್ ಮಾಡಿಬಿಡುತ್ತೇವೆ. ಒಂದು ವೇಳೆ ನಾವು ಬೇರೆಯವರ ಖಾತೆಗೆ ಹಣ ಹಾಕಲು ಹೋಗಿ ತಪ್ಪಾಗಿ ಮತ್ತೊಬ್ಬರ ಖಾತೆಗೆ ಹಣ ಹಾಕಿದರೆ ಪರಿಣಾಮ ಏನಾಗಬಹುದು ಯೋಚಿಸಿ.

ರಾಜ್ಯದ ರೈತರಿಗೆಲ್ಲಾ ಸಿಹಿಸುದ್ದಿ, ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ ಘೋಷಿಸಿದ ಮಾನ್ಯ ಮುಖ್ಯಮಂತ್ರಿಗಳು…

ಒಂದು ವೇಳೆ ನಾವು ಹಾಕಿದ ಮೊತ್ತ ಕಡಿಮೆಯಾಗಿದ್ದರೆ ಸುಮ್ಮನಾಗಿರಬಹುದು. ಆದರೆ ಸಾವಿರಾರು ಮೊತ್ತದ ಹಣ ಅಥವಾ ಲಕ್ಷಾಂತರ ಹಣವನ್ನು ಈ ರೀತಿ ತಪ್ಪಾದ ಅಕೌಂಟಿಗೆ ಹಾಕಿಬಿಟ್ಟರೆ ಅದು ನಮಗಾಗುವ ಅತಿ ದೊಡ್ಡ ನಷ್ಟ. ಅದು ಕಷ್ಟಪಟ್ಟು ಸಂಪಾದನೆ ಮಾಡಿದ ಹಣವಾಗಿದ್ದರೆ ಯಾರು ಕೂಡ ಸುಲಭವಾಗಿ ಬಿಟ್ಟುಕೊಡಲು ಮನಸ್ಸು ಮಾಡುವುದಿಲ್ಲ.

ಇಂತಹ ಸಂದರ್ಭದಲ್ಲಿ ಅದನ್ನು ಹೇಗೆ ವಾಪಸ್ ಪಡೆಯಬಹುದು ಅಥವಾ ಈ ಬಗ್ಗೆ ಬ್ಯಾಂಕ್ ನಿಯಮಗಳು ಏನಿದೆ RBI ಈ ವಿಚಾರವಾಗಿ ಏನೆಂದು ತಿಳಿಸಿದೆ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ನೀವೇನಾದರೂ ತಪ್ಪಾದ ಅಕೌಂಟಿಗೆ ಈ ರೀತಿ ಆನ್ಲೈನ್ ಪೇಮೆಂಟ್ ಮಾಡಿ ಹಣ ಹಾಕಿಬಿಟ್ಟಿದ್ದರೆ ತಕ್ಷಣವೇ ಕಸ್ಟಮರ್ ಕೇರ್ ಗೆ ಕರೆ ಮಾಡಿ ಮಾಹಿತಿ ತಿಳಿಸಿ, ಸಹಾಯ ಪಡೆದುಕೊಳ್ಳಿ.

ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ ಕೇವಲ 100 ರೂಪಾಯಿ ಹೂಡಿಕೆ ಮಾಡಿ ಸಾಕು 20 ಲಕ್ಷ ಸಿಗುತ್ತೆ.!

ನೀವು ಹಣ ಹಾಕಿರುವ ಬ್ಯಾಂಕ್ ಶಾಖೆಗೆ ಕರೆ ಮಾಡಿ ಮಾಹಿತಿ ತಿಳಿಸಿ ಮತ್ತು ನೀವು ನಿಮ್ಮ ಯಾವ ಅಕೌಂಟಿಂದ ಡಿಪೋಸಿಟ್ ಮಾಡಿದ್ದೀರಾ ಆ ನಿಮ್ಮ ಬ್ಯಾಂಕ್ ಅಕೌಂಟ್ ಗೂ ಕೂಡ ಕರೆ ಮಾಡಿ ಮಾಹಿತಿ ತಿಳಿಸಿ. ಆಗ ಅವರು ನಿಮಗೆ ಕಂಪ್ಲೇಂಟ್ ರೈಸ್ ಮಾಡಿ ನಂಬರ್ ಕೊಡುತ್ತಾರೆ. ನಿಮ್ಮ ಹಣವನ್ನು ವಾಪಸು ತರುವುದಕ್ಕೆ ಅವರು ಕೂಡ ನಿಮಗೆ ಸಹಾಯ ಮಾಡುತ್ತಾರೆ.

ಆದರೆ ನಿಮ್ಮ ಹಣ ಖಂಡಿತವಾಗಿ ವಾಪಸ್ ಬರುತ್ತದೆ ಎನ್ನುವ ಯಾವುದೇ ಗ್ಯಾರೆಂಟಿ ನೀಡುವುದಿಲ್ಲ. ಯಾಕೆಂದರೆ ನೀವು ಮಿಸ್ ಆಗಿ ಬೇರೆಯವರಿಗೆ ಡೆಪಾಸಿಟ್ ಮಾಡಿರುವ ಖಾತೆ ಸಂಖ್ಯೆ ತಪ್ಪಾಗಿ ಇದ್ದು ಆ ರೀತಿಯ ಯಾವುದೇ ಅಕೌಂಟ್ ಇಲ್ಲದೆ ಹೋದಲ್ಲಿ ನಿಮಗೆ ತಕ್ಷಣವೇ ಹಣ ಬರುತ್ತದೆ ಆದರೆ ಬೇರೆ ತಪ್ಪಾದ ವ್ಯಕ್ತಿಯ ಖಾತೆಗೆ ಹಣ ಹೋಗಿದ್ದಲ್ಲಿ ಖಂಡಿತವಾಗಿಯೂ ವಾಪಸ್ಸು ಬರುತ್ತದೆ ಎಂದು ಹೇಳುವುದು ಕಷ್ಟ ಸಾಧ್ಯ.

ಅನ್ನದಾತನಿಗೆ ಸಾಲ ಮನ್ನಾ ಭಾಗ್ಯ ಕರುಣಿಸಿದ ನೂತನ ಸರ್ಕಾರ, ಈಗಲೇ ಅರ್ಜಿ ಸಲ್ಲಿಸಿ.!

ಆಗ ನೀವು ಬ್ಯಾಂಕ್ಗಳನ್ನು ದೂಷಿಸುವಂತಿಲ್ಲ ಎಂದು RBI ನಿಯಮ ಹೇಳುತ್ತದೆ. ಇತ್ತೀಚಿಗೆ SBI ಬ್ಯಾಂಕ್ ಕೂಡ ಈ ರೀತಿ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಘೋಷಣೆಯನ್ನು ಹೊರಡಿಸಿದೆ. ಅದೇನೆಂದರೆ, ನೀವು ಆನ್ಲೈನ್ ವ್ಯವಹಾರ ಮಾಡುವಾಗ ಎರಡು ಅಥವಾ ಎರಡಕ್ಕಿಂತ ಹೆಚ್ಚು ಬಾರಿ ಎಲ್ಲಾ ವಿವರಗಳನ್ನು ಸರಿಯಾಗಿ ಪರಿಶೀಲಿಸಿ ನಂತರ ಪಿನ್ ಕೋಡ್ ಅನ್ನು ಹಾಕಬೇಕು.

ಇಲ್ಲವಾದಲ್ಲಿ ನೀವು ತಪ್ಪಾಗಿ ಮಾಡಿದ ಎಡವಟ್ಟುಗಳಿಗೆ ಬ್ಯಾಂಕ್ ಹೊಣೆ ಆಗುವುದಿಲ್ಲ. ಬ್ಯಾಂಕ್ ಗಳು ನಿಮ್ಮ ಹಣವನ್ನು ವಾಪಸ್ ತರುವುದಕ್ಕೆ ಮ್ಯಾಕ್ಸಿಮಮ್ ಸಹಾಯ ಮಾಡುತ್ತವೆ, ಒಂದು ವೇಳೆ ಸಾಧ್ಯವಾಗದೇ ಹೋದರೆ ಬ್ಯಾಂಕ್ ಗಳು ಹೊಣೆಯಲ್ಲ. ನೀವು ಮಾಡುವ ಹಣದ ವ್ಯವಹಾರಗಳಿಗೆ ನೀವೇ ಸಂಪೂರ್ಣ ಜವಾಬ್ದಾರಿ ಎಂದು ತಿಳಿಸಿದೆ. ಹಾಗಾಗಿ ಇನ್ನು ಮುಂದೆ ದೊಡ್ಡ ಮೊತ್ತದ ಹಣವನ್ನು ಆನ್ಲೈನ್ ಟ್ರಾನ್ಸ್ಫರ್ ಮಾಡುವ ಮುನ್ನ ಎಚ್ಚರಿಕೆಯಿಂದ ಮಾಡಿ.

ರಾಜ್ಯದ ರೈತರಿಗೆಲ್ಲಾ ಸಿಹಿಸುದ್ದಿ, ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ ಘೋಷಿಸಿದ ಮಾನ್ಯ ಮುಖ್ಯಮಂತ್ರಿಗಳು…

0

 

ಮುಖ್ಯಮಂತ್ರಿ ಸಿದ್ದರಾಮಯ್ಯ (C.M Siddaramaiah ) ಅವರು ರಾಜ್ಯದಲ್ಲಿ ಎರಡನೇ ಬಾರಿ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡ ಮೇಲೆ ತಮ್ಮ ಪಕ್ಷವು ಅಧಿಕಾರ ಸ್ವೀಕರಿಸುವ ಮುನ್ನ ಘೋಷಿಸಿದ್ದ ಪಂಚಖಾತ್ರಿ ಯೋಜನೆಗಳ ಜಾರಿ ಜೊತೆಗೆ ಗ್ಯಾರಂಟಿಯೇತರ ಯೋಜನೆಗಳ ಬಗ್ಗೆ ಕೂಡ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.

ಆ ಪೈಕಿ ರೈತ ವರ್ಗವನ್ನು(Farmers) ಕೂಡ ಗಮನದಲ್ಲಿಟ್ಟುಕೊಂಡು ಅವರಿಗಾಗಿ ಹೊಸ ಯೋಜನೆಗಳನ್ನು ಜಾರಿಗೆ ತಂದಿರುವ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆಯಿಂದ ಕೃಷಿಯಲ್ಲಿ ಹೆಚ್ಚಿನ ಸಾಧನೆ ಪಡೆದು ರೈತರು ಲಾಭ ಮಾಡಬೇಕು ಎನ್ನುವ ಉದ್ದೇಶದಿಂದ ಯಂತ್ರೋಪಕರಣಗಳನ್ನು ಖರೀದಿಸುವ ರೈತರಿಗೆ ಸಬ್ಸಿಡಿ (Subsidy) ಯನ್ನು ಘೋಷಣೆ ಮಾಡಿದ್ದಾರೆ.

ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ ಕೇವಲ 100 ರೂಪಾಯಿ ಹೂಡಿಕೆ ಮಾಡಿ ಸಾಕು 20 ಲಕ್ಷ ಸಿಗುತ್ತೆ.!

ಮುಖ್ಯಮಂತ್ರಿಗಳ ಘೋಷಿಸಿರುವ ಈ ಹೊಸ ಆದೇಶದ ಕುರಿತು ಮಾಹಿತಿ ಇಲ್ಲಿದೆ ನೋಡಿ. ಬಿತ್ತನೆ ಮಾಡುವುದರಿಂದ ಬೆಳೆ ಕಟಾವು ಹಂತದ ತನಕ ರೈತರಿಗೆ ಅನುಕೂಲಕ್ಕೆ ಬರುವ ಆಧುನಿಕ ಯಂತ್ರೋಪಕರಣಗಳಾದ ಟ್ರಾಕ್ಟರ್ ಚಾಲಿತ ಟಿಲ್ಲರ್, ಬೌಂಡರ್, ಕ್ರಾಪ್ ರೀಪರ್ ಇನ್ನು ಮುಂತಾದ ಯಂತ್ರೋಪಕರಣಗಳು ಮಾತ್ರವಲ್ಲದೆ ಸೂಪರ್ ಸೀಡರ್ ಯಂತ್ರಗಳ ಖರೀದಿಗೂ ಸರ್ಕಾರ ಸಬ್ಸಿಡಿ ಘೋಷಿಸಿದೆ.

ಈ ಕೃಷಿ ಯಂತ್ರೋಪಕರಣ ಅನುದಾನದ ಯೋಜನೆಯಡಿ ಅರ್ಹ ರೈತರು ಅರ್ಜಿ ಸಲ್ಲಿಸಿ ಈ ಬಾರಿ 80%ವರೆಗು ಕೂಡ ಸಬ್ಸಿಡಿ ಸಹಾಯ ಪಡೆಯಬಹುದಾಗಿದೆ. ಇವುಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ, ಎಲ್ಲಿ ಅರ್ಜಿ ಸಲ್ಲಿಸಬೇಕು, ಅರ್ಜಿ ಸಲ್ಲಿಸಲು ಯಾವ ರೈತರು ಅರ್ಹರು ಇನ್ನು ಮುಂತಾದ ವಿವರಗಳನ್ನು ತಿಳಿಸುತ್ತಿದ್ದೇವೆ. 6 ಅಡಿ, 7 ಅಡಿ ಮತ್ತು 8 ಅಡಿ ಎತ್ತರದಲ್ಲಿ ದೊರಕುವ ಎಲ್ಲಾ ಮೂರು ಬಗೆಯ ಟ್ರಾಕ್ಟರ್ ಚಾಲಿತ ಸೂಪರ್ ಸೀಡರ್ ಗಳ ಮೇಲೆ ಈ ಸಬ್ಸಿಡಿ ಅನುದಾನ ಸಿಗುತ್ತಿದೆ.

ನಿಮ್ಮ ಮೊಬೈಲ್ ಅನ್ನು ಯಾರದ್ರು ಕಳ್ಳ ಕದ್ದಿದ್ರೆ ಆ ಫೋನ್ ಬಳಸಲಾಗದಂತೆ ಮಾಡುವ ಸುಲಭ ವಿಧಾನ.!

ಸಬ್ಸಿಡಿ ವಿವರ:-

● ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿರುವ ರೈತರುಗಳು 80% ರಷ್ಟು ಈ ಸಬ್ಸಿಡಿ ಪಡೆಯಲಿದ್ದಾರೆ.
● ಸಾಮಾನ್ಯ ವರ್ಗದ ರೈತರು 75% ವರೆಗು ಕೂಡ ಈ ಸಬ್ಸಿಡಿ ಪಡೆಯಲಿದ್ದಾರೆ.
● ಸಾಮಾನ್ಯ ವರ್ಗದ ರೈತರಿಗೆ 6 ಅಡಿ ಸೂಪರ್ ಸೀಡರ್ ಮೇಲೆ ಗರಿಷ್ಠ 1,43,000ರೂ.
● 7 ಅಡಿ ಸೂಪರ್ ಸೀಡರ್ ಮೇಲೆ ಗರಿಷ್ಠ 1,50,000ರೂ.
● 8ಅಡಿ ಸೂಪರ್ ಸೀಡರ್ ಮೇಲೆ 1,57,000 ಅನುದಾನ ಸಿಗುತ್ತಿದೆ.

ಅರ್ಜಿ ಸಲ್ಲಿಸುವ ವಿಧಾನ:-

●”ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಕೊಟ್ಟು ಅರ್ಜಿ ಜೊತೆಗೆ ಪೂರಕ ದಾಖಲೆಗಳನ್ನು ಸಲ್ಲಿಸಿದರೆ ಲಭ್ಯತೆ ಆಧಾರದ ಮೇಲೆ ಸಬ್ಸಿಡಿ ಸಿಗುತ್ತದೆ.
ಕೃಷಿ ಇಲಾಖೆಯು ಕೆ-ಕಿಸಾನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಮೊಬೈಲ್ ಮೂಲಕವೂ ವೆಬ್ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:-

● ರೈತರ ಆಧಾರ್ ಕಾರ್ಡ್
● ರೈತ ನೋಂದಣಿ ಸಂಖ್ಯೆ
● ಬ್ಯಾಂಕ್ ಖಾತೆ ವಿವರ
● ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ
● ಜಮೀನಿಗೆ ಸಂಬಂಧಪಟ್ಟ ದಾಖಲೆಗಳು
● ಯಂತ್ರೋಪಕರಣಗದ ಖರೀದಿಗೆ ಸಂಬಂಧಪಟ್ಟ ದಾಖಲೆಗಳು
● ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
● ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸುವವರಿಗೆ ಸ ವಿವರಗಳೊಂದಿಗೆ ಭರ್ತಿ ಮಾಡಿದ ಅರ್ಜಿ ಫಾರಂ
● ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು
● ಇನ್ನಿತರ ಪ್ರಮುಖ ದಾಖಲೆಗಳು.

ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ ಕೇವಲ 100 ರೂಪಾಯಿ ಹೂಡಿಕೆ ಮಾಡಿ ಸಾಕು 20 ಲಕ್ಷ ಸಿಗುತ್ತೆ.!

0

ದುಡಿಯುವ ಪ್ರತಿ ವ್ಯಕ್ತಿಯೂ ಕೂಡ ತಾನು ದುಡಿದ ಹಣವನ್ನು ಉಳಿತಾಯ ಮಾಡಲು ನೋಡುತ್ತಾನೆ. ಆತನ ಹಣಕ್ಕೆ ಭದ್ರತೆ ಇರುವ ಹಣಕಾಸಿನ ಸಂಸ್ಥೆ ಮತ್ತು ಅದಕ್ಕೆ ಉತ್ತಮವಾದ ಬಡ್ಡಿದರ ಇದ್ದರೆ ಸಾಕು ಅದರತ್ತ ವಾಲುತ್ತಾರೆ. ಇಂತಹ ವಿಷಯಗಳಲ್ಲಿ ಭಾರತೀಯರಿಗೆ ನಂಬಿಕೆ ಆದ ಒಂದು ಹಣಕಾಸಿನ ಸಂಸ್ಥೆ ಎಂದರೆ ಅಂಚೆಕಛೇರಿ.

ಯಾಕೆಂದರೆ, ಅಂಚೆ ಕಛೇರಿ ಕೇಂದ್ರ ಸರ್ಕಾರದ ಒಂದು ಭಾಗ ಆಗಿರುವ ಕಾರಣ ಅಂಚೆಕಛೇರಿ ಯೋಜನೆಗಳಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಸರ್ಕಾರವೇ ನೂರಕ್ಕೆ ನೂರರಷ್ಟು ಗ್ಯಾರಂಟಿ ಆಗಿರುತ್ತದೆ. ಹಾಗಾಗಿ ಯಾವುದೇ ಅಪಾಯಗಳಿಲ್ಲದೆ ಅಂಚೆ ಕಛೇರಿ ಯೋಜನೆಗಳಲ್ಲಿ ಉಳಿತಾಯ ಮಾಡಬಹುದು.

ಈಗಾಗಲೇ ಅಂಚೆ ಕಚೇರಿಯ ಅನೇಕ ಯೋಜನೆಗಳು ದೇಶದಾದ್ಯಂತ ಎಲ್ಲಾ ನಾಗರಿಕರ ಗಮನ ಸೆಳೆದಿದೆ. ಸುಕನ್ಯಾ ಸಮೃದ್ಧಿ ಯೋಜನೆ, ಪ್ರಧಾನಮಂತ್ರಿ ಮಾಸಿಕ ಉಳಿತಾಯ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿದಂತೆ ಅನೇಕ ಹೆಸರಾಂತ ಸ್ಕೀಮ್ ಗಳು ಇವೆ.

ನಿಮ್ಮ ಮೊಬೈಲ್ ಅನ್ನು ಯಾರದ್ರು ಕಳ್ಳ ಕದ್ದಿದ್ರೆ ಆ ಫೋನ್ ಬಳಸಲಾಗದಂತೆ ಮಾಡುವ ಸುಲಭ ವಿಧಾನ.!

ಈ ರೀತಿ ಅಂಚೆಕಛೇರಿಯಲ್ಲಿರುವ ಮತ್ತೊಂದು ಹೆಸರಾಂತ ಯೋಜನೆ ಎಂದರೆ NSC ಸ್ಕೀಮ್. ಇದನ್ನು ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಅಥವಾ ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ಸ್ಕೀಮ್ ಎಂದು ಕೂಡ ಕರೆಯುತ್ತಾರೆ. ಈ ಯೋಜನೆಯಲ್ಲಿ ಉಳಿತಾಯ ಮಾಡುವುದರಿಂದ ಅತಿ ಹೆಚ್ಚಿನ ಬಡ್ಡಿ ದರವನ್ನು ಪಡೆಯುವುದು ಮಾತ್ರವಲ್ಲದೆ ನಿಮ್ಮ ಹಣವು ದೇಶದ ಅನುಕೂಲಕ್ಕೆ ಸಹ ವಿನಿಯೋಗವಾದ ಸಮಾಧಾನ ಸಿಗುತ್ತದೆ.

ಗ್ರಾಹಕರ ಹಣವು ದೇಶದ ಅವಶ್ಯಕತೆಗೆ ಬಳಕೆ ಆದರೂ ಗ್ರಾಹಕರಿಗೆ ಹೂಡಿಕೆಗೆ ತಕ್ಕ ಆದಾಯ ಬಡ್ಡಿದರದಲ್ಲಿ ವಾಪಸ್ಸು ಸಿಗುತ್ತದೆ. ಈ ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ಸ್ಕೀಮಿನ ರೂಪರೇಷೆಗಳು ಏನೆಂದು ತಿಳಿದುಕೊಳ್ಳಲು ಈ ಅಂಕಣವನ್ನು ಪೂರ್ತಿಯಾಗಿ ಓದಿ.

● ಯಾವುದೇ ಭಾರತೀಯ ಪ್ರಜೆಯೂ ಈ ಯೋಜನೆಯನ್ನು ಖರೀದಿಸಬಹುದು
● ಸಿಂಗಲ್ ಆಗಿ ಮತ್ತು ಜಂಟಿಯಾಗಿ ಕೂಡ ಖರೀದಿಸುವ ಅವಕಾಶವನ್ನು ಕೊಡಲಾಗಿದೆ.
● ಸದ್ಯಕ್ಕೀಗ ಅಂಚೆಕಛೇರಿ ನ್ಯಾಷನಲ್ ಸೇವಿಂಗ್ ಸ್ಕೀಮ್ ಬಡ್ಡಿದರವು 6.8% ಇದೆ. ಕಾಲಕಾಲಕ್ಕೆ ಇದು ಪರೀಷ್ಕೃವಾಗುತ್ತಿರುತ್ತದೆ. ಒಂದು ವೇಳೆ ನೀವು ಯೋಚನೆ ಖರೀದಿಸಿದ ನಂತರ ಬಡ್ಡಿದರ ಇಳಿಕೆ ಆದರೂ ಕೂಡ ನಿಮ್ಮ ಹಣಕ್ಕೆ ನೀವು ಯೋಚನೆ ಆರಂಭಿಸಿದಾಗ ಯಾವ ಬಡ್ಡಿದರ ನಿಗದಿ ಆಗಿತ್ತು ಅದೇ ಮೊತ್ತದಲ್ಲಿ ಲಾಭ ಸಿಗಲಿದೆ.

ಪೇಂಟ್ ಅಂಗಡಿ ತೆರೆಯಲು ಬಂಡವಾಳ ಎಷ್ಟಿರಬೇಕು.? ಈ ಬಿಸಿನೆಸ್ ಇಂದ ಲಾಭ ಎಷ್ಟು ಸಿಗುತ್ತೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

● ಇದನ್ನು ಒಂದೇ ಬಾರಿಗೆ ನಿಶ್ಚಿತ ಠೇವಣಿ ಇಡುವ ಮೂಲಕ ಕೂಡ ಖರೀದಿಸಬಹುದು, ಇಂತಹ ಅನುಕೂಲತೆಯನ್ನು ಕೂಡ ಮಾಡಿಕೊಡಲಾಗಿದೆ. ಈ ರೀತಿ ಹಣವನ್ನು ಹೂಡಿಕೆ ಮಾಡಲು ಬಯಸುವವರಿಗೆ ಬಡ್ಡಿ ದರ 7.8% ಅನ್ವಯ ಆಗಲಿದೆ.

● ಉದಾಹರಣೆಯೊಂದಿಗೆ ಹೇಳುವುದಾದರೆ ನೀವು 15 ಲಕ್ಷ ರೂಪಾಯಿಗಳನ್ನು ಒಂದೇ ಬಾರಿಗೆ ಈ ಯೋಜನೆ ಅಡಿ ಹೂಡಿಕೆ ಇಟ್ಟರೆ ಐದು ವರ್ಷದ ಮೆಚುರಿಟಿ ಸಮಯ ಮುಗಿದ ಬಳಿಕ 20.85 ಲಕ್ಷ ರಿಟರ್ನ್ಸ್ ಸಿಗಲಿದೆ. ಐದೇ ವರ್ಷಕ್ಕೆ 5.85 ಲಕ್ಷ ನಿಮಗೆ ಲಾಭ ಸಿಗಲಿದೆ.
● ನೀವು ಐದು ವರ್ಷಗಳವರೆಗೂ ಹೂಡಿಕೆ ಮಾಡುತ್ತಾ ಹೋದರೆ ಕನಿಷ್ಠ 100 ರೂಪಾಯಿಯಿಂದ ಕೂಡ ಇದನ್ನು ಆರಂಭಿಸಬಹುದು.

● ನಾಮಿನಿ ಫೆಸಿಲಿಟಿಗಳು ಕೂಡ ಲಭ್ಯವಿದ್ದು, ಯೋಚನೆ ಖರೀದಿಸಿದವರು ಮರಣ ಹೊಂದಿದ ಪಕ್ಷದಲ್ಲಿ ಅವರ ನಾಮಿನಿಗೆ ಕಾನೂನು ಪ್ರಕಾರವಾಗಿ ಸಲ್ಲಬೇಕಾದ ಹಣ ಸೇರುತ್ತದ. ಈ ಯೋಜನೆಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹತ್ತಿದಲ್ಲಿರುವ ಅಂಚೆ ಕಛೇರಿಗೆ ಹೋಗಿ ವಿಚಾರಿಸಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರ ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

ನಿಮ್ಮ ಮೊಬೈಲ್ ಅನ್ನು ಯಾರದ್ರು ಕಳ್ಳ ಕದ್ದಿದ್ರೆ ಆ ಫೋನ್ ಬಳಸಲಾಗದಂತೆ ಮಾಡುವ ಸುಲಭ ವಿಧಾನ.!

0

ಈಗ ಮೊಬೈಲ್ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಪ್ರತಿನಿತ್ಯವೂ ಪೊಲೀಸ್ ಠಾಣೆಗಳಲ್ಲಿ ಮೊಬೈಲ್ಗಳು ಕಳೆದು ಹೋಗಿರುವ ಬಗ್ಗೆ ಮತ್ತು ಕಳ್ಳತನವಾದ ಬಗ್ಗೆ ದೂರು ದಾಖಲಾಗುತ್ತಿದೆ. ಆದರೂ ಕೂಡ ಇದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಕಳ್ಳರು ಕದ್ದ ಫೋನ್ ಇಂದ ಸಿಮ್ ಕಾರ್ಡ್ ತೆಗೆದು ಬಿಸಾಕಿ, ಪೊಲೀಸರ ಟ್ರ್ಯಾಕ್ ಇಂದ ತಪ್ಪಿಸಿಕೊಂಡು ಬೇರೆ ಸಿಮ್ ಕಾರ್ಡ್ ಹಾಕಿ ಬಳಸುತ್ತಿದ್ದಾರೆ.

ದಿನೇ ದಿನೇ ಇಂತಹ ದೂರುಗಳು ಹೆಚ್ಚಾಗುತ್ತಿರುವುದರಿಂದ ಕೇಂದ್ರ ದೂರ ಸಂಪರ್ಕ ಇಲಾಖೆ ಇದಕ್ಕೆ ಕಡಿವಾಣ ಹಾಕಲು ಸಂಚಾರ್ ಸಾಥಿ ಎನ್ನುವ ಪೋರ್ಟಲ್ ಒಂದನ್ನು ಬಿಡುಗಡೆ ಮಾಡಿದೆ. ಇದನ್ನು ಬಳಸಿ ನಿಮ್ಮ ಮೊಬೈಲ್ ಫೋನ್ ಕಳ್ಳತನವಾದಾಗ ಅಥವಾ ಕಳೆದು ಹೋದಾಗ ಮತ್ತೊಬ್ಬರು ಅದನ್ನು ಬಳಸದಂತೆ ಬ್ಲಾಕ್ ಮಾಡಬಹುದು.

ಪೇಂಟ್ ಅಂಗಡಿ ತೆರೆಯಲು ಬಂಡವಾಳ ಎಷ್ಟಿರಬೇಕು.? ಈ ಬಿಸಿನೆಸ್ ಇಂದ ಲಾಭ ಎಷ್ಟು ಸಿಗುತ್ತೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಈ ಪೋರ್ಟಲ್ ಅಲ್ಲಿ ಲಾಗಿನ್ ಆಗಿ ಬ್ಲಾಕ್ ಮಾಡಿದರೆ ಭಾರತದಾತ್ಯಂತ ಯಾವುದೇ ಕಂಪನಿಯ ಸಿಮ್ ಅನ್ನು ಆ ವ್ಯಕ್ತಿ ಬಳಸಿದರೂ ನಿಮ್ಮ ಫೋನ್ ವರ್ಕ್ ಆಗುವುದಿಲ್ಲ. ಜೊತೆಗೆ ಅದು ಟ್ರ್ಯಾಕ್ ಆಗುತ್ತಲೇ ಇರುವುದರಿಂದ ಮೊಬೈಲ್ ಫೋನ್ ನಿಮ್ಮ ಕೈಗೆ ಸಿಕ್ಕ ಮೇಲೆ ಬೇಕಾದರೆ ನೀವು ಇದನ್ನು ಅನ್ಲಾಕ್ ಮಾಡಿ ನಿಮ್ಮ ಸಿಮ್ ಕಾರ್ಡ್ ಹಾಕಿಕೊಂಡು ಬಳಸಬಹುದು.

ಇಂತಹ ಒಂದು ಅನುಕೂಲತೆಯಿಂದ ಶೀಘ್ರವಾಗಿ ಇದಕ್ಕೆಲ್ಲಾ ಕಡಿವಾಳ ಬೀಳಲೂಬಹುದು ಎಂದು ಊಹಿಸಲಾಗಿದೆ. ಹೇಗೆ ಆಪಲ್ ಫೋನ್ ಅಲ್ಲಿ ಫೈಂಡ್ ಮೈ ಫೋನ್ ಎನ್ನುವ ಆಪ್ಷನ್ ಇರುತ್ತದೋ ಅದೇ ಮಾದರಿಯಲ್ಲಿ ಎಲ್ಲಾ ಆಂಡ್ರಾಯ್ಡ್ ಫೋನ್ ಗಳಲ್ಲೂ ಕೂಡ ಈ ಸಂಚಾರ್ ಸಾಥಿ ಪೋರ್ಟಲ್ ವರ್ಕ್ ಮಾಡಲಿದೆ. ದೇಶದಲ್ಲಿ ಮೊಬೈಲ್ ಫೋನ್ ಗಳನ್ನು ಬಳಸುವ ಪ್ರತಿಯೊಬ್ಬರೂ ಕೂಡ ಈ ಪೋರ್ಟಲ್ ಬಳಸುವುದರ ಬಗ್ಗೆ ತಿಳಿದುಕೊಳ್ಳಲೇಬೇಕು. ಅದಕ್ಕಾಗಿ ಈ ಅಂಕಣದಲ್ಲಿ ಇದರ ಬಗ್ಗೆ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ.

● ಸಂಚಾರ್ ಸಾಥಿ ಪೋರ್ಟಲ್ ಮೂಲಕ ಮೊಬೈಲ್ ಬ್ಲಾಕ್ ಮಾಡುವ ವಿಧಾನ:-

ಮೊದಲಿಗೆ https://sancharsaathi.gov.in ಮೂಲಕ ಸಂಚಾರ್ ಸಾಥಿ ಪೋರ್ಟಲ್ ಗೆ ಭೇಟಿಕೊಡಿ.
● ವೆಬ್ಸೈಟ್ ಓಪನ್ ಆದ ಮೇಲೆ ಸ್ಕ್ರಾಲ್ ಮಾಡುತ್ತಾ ಹೋದಂತೆ ನಾಗರಿಕರ ನಾಗರಿಕ ಕೇಂದ್ರಿತ ಸೇವೆಗಳ ವಿಭಾಗ ಸಿಗುತ್ತದೆ. ಅದರಲ್ಲಿ ನಿಮ್ಮ ಕಳೆದು ಹೋದ ಅಥವಾ ಕಳ್ಳತನ ಹಾಗಿರುವ ಮೊಬೈಲ್ ಫೋನನ್ನು ಬ್ಲಾಕ್ ಮಾಡಿದ ಆಪ್ಷನ್ ಸಿಗುತ್ತದೆ ಅದನ್ನು ಕ್ಲಿಕ್ ಮಾಡಿ.
● ಹೊಸ ಪೇಜ್ ಓಪನ್ ಆಗುತ್ತದೆ ಅದರಲ್ಲಿ ಮೊಬೈಲ್ ಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಪಟ್ಟಿ ಮಾಡಿ.

ಅನ್ನದಾತನಿಗೆ ಸಾಲ ಮನ್ನಾ ಭಾಗ್ಯ ಕರುಣಿಸಿದ ನೂತನ ಸರ್ಕಾರ, ಈಗಲೇ ಅರ್ಜಿ ಸಲ್ಲಿಸಿ.!

● ನಿಮ್ಮ ಮೊಬೈಲ್ ಫೋನಿನ ಮಾಹಿತಿಗಳು ನಿಮ್ಮ ವೈಯುಕ್ತಿಕ ವಿವರಗಳ ಜೊತೆಗೆ ಮೊಬೈಲ್ ಕಳೆದುಹೋದ ಮಾಹಿತಿ ಎಲ್ಲವನ್ನು ಭರ್ತಿ ಮಾಡಿ
● ನೀವು ಮೊಬೈಲ್ ಕಳೆದು ಹೋಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರೆ ಆ ದೂರಿನ ಪ್ರತಿಯನ್ನು ಕೂಡ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.

ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ಮುಂದಿನ ತಿಂಗಳು ಉಚಿತ 5kg ಅಕ್ಕಿ 170 ಹಣ ಸಿಗೋದು.!

● ಕಳೆದು ಹೋಗಿರುವ ಅಥವಾ ಕಳ್ಳತನವಾಗಿರುವ ಮೊಬೈಲ್ ಮತ್ತು ದೂರು ದಾಖಲಿಸುತ್ತಿರುವ ಮೊಬೈಲ್ ಸಂಖ್ಯೆಗಳ IMEI ಸಂಖ್ಯೆಗಳನ್ನು ಹಾಕಬೇಕು. ದೂರು ದಾಖಲಿಸುತ್ತಿರುವ ಸಂಖ್ಯೆಗೆ ಒಂದು OTP ಬರುತ್ತದೆ. ಅದನ್ನು ಕೂಡ ಎಂಟ್ರಿ ಮಾಡಬೇಕು.
● ಈ ಮಾಹಿತಿಗಳನ್ನು ಪೂರ್ತಿ ಮಾಡಿದ ನಂತರ ಮತ್ತೊಮ್ಮೆ ಚೆಕ್ ಮಾಡಿ ಕೊನೆಯಲ್ಲಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಿದರೆ ನಿಮ್ಮ ಕಳೆದು ಹೋದ ಮೊಬೈಲ್ ಬ್ಲಾಕ್ ಆಗುತ್ತದೆ.

● ಮೊಬೈಲ್ ಸಿಕ್ಕ ಮೇಲೆ ಅನ್ಲಾಕ್ ಮಾಡುವುದಕ್ಕೂ ಕೂಡ ಇದೇ ರೀತಿ ಪೋರ್ಟಲ್ ಗೆ ಹೋಗಿ ಲಾಗಿನ್ ಆಗಿ ಅನ್ ಬ್ಲಾಕ್ ಮಾಡಬಹುದು. ಇಂತಹ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಜೊತೆಗೂ ಕೂಡ ಹಂಚಿಕೊಳ್ಳಿ.

ಪೇಂಟ್ ಅಂಗಡಿ ತೆರೆಯಲು ಬಂಡವಾಳ ಎಷ್ಟಿರಬೇಕು.? ಈ ಬಿಸಿನೆಸ್ ಇಂದ ಲಾಭ ಎಷ್ಟು ಸಿಗುತ್ತೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

0

ಮನೆಗಳಿಗೆ ಪೇಂಟಿಂಗ್ ಮಾಡಿಸುವುದು ಮನೆಗಳ ಅಲಂಕಾರವನ್ನು ಹೆಚ್ಚಿಸುತ್ತದೆ. ಹಾಗಾಗಿ ಹೊಸ ಮನೆ ಕಟ್ಟಿಸುವವರು, ಶುಭ ಸಮಾರಂಭ ಇದ್ದಾಗ ಹಳೆ ಮನೆಯವರು ಕೂಡ ಪೇಂಟ್ ಮಾಡಿಸುತ್ತಾರೆ. ಇನ್ನು ಹೆಚ್ಚು ಬಾಡಿಗೆದಾರರು ವಾಸ ಮಾಡುವಂತಹ ಏರಿಯಾಗಳಲ್ಲಿ ಇದ್ದರೆ ಪ್ರತಿ ಬಾರಿ ಕೂಡ ಓನರ್ಗಳು ಮನೆ ಖಾಲಿ ಮಾಡಿಸಿದಾಗ ಪೇಂಟ್ ಮಾಡಿಸುತ್ತಾರೆ.

ಹಾಗಾಗಿ ಪೇಂಟ್ ಬಿಸಿನೆಸ್ ಸ್ಟಾರ್ಟ್ ಮಾಡುವುದು ಒಳ್ಳೆಯ ಬಿಸಿನೆಸ್ಸೇ ಸರಿ ಈ ರೀತಿ ಪೇಂಟ್ ಬಿಸಿನೆಸ್ ಆರಂಭ ಮಾಡುವ ಮುನ್ನ ಕೆಲವೊಂದು ಟೆಕ್ನಿಕ್ ಗಳನ್ನು ಇಟ್ಟುಕೊಂಡು ನಂತರ ಬಿಸಿನೆಸ್ ಸ್ಟಾರ್ಟ್ ಮಾಡಿದರೆ ನೀವು ಅಂದುಕೊಂಡಂತೆ ಲಾಭ ಗಳಿಸಬಹುದು. ಅವುಗಳ ಬಗ್ಗೆ ಹೆಚ್ಚು ವಿವರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಪೇಂಟ್ ಬಿಸಿನೆಸ್ ಮಾಡುವುದಾದರೆ ಎರಡು ರೀತಿ ನೀವು ಆರಂಭಿಸಬಹುದು, ಮೊದಲನೆಯದಾಗಿ ಹೋಲ್ ಸೇಲ್ ಅಂಗಡಿಗಳಲ್ಲಿ ನೀವು ದೊಡ್ಡ ಮಟ್ಟಕ್ಕೆ ಪೇಂಟ್ ಗಳನ್ನು ಖರೀದಿಸಿ ತಂದು ನಿಮ್ಮ ಶಾಪ್ ಗಳಲ್ಲಿ ಇಟ್ಟುಕೊಂಡು ಮಾರಾಟ ಮಾಡಬಹುದು. ಈ ರೀತಿ ಮಾಡುವುದರಿಂದ ಹೆಚ್ಚು ಲಾಭ ಸಿಗುತ್ತದೆ ಎಂದು ಹೇಳಲು ಆಗುವುದಿಲ್ಲ.

ಅನ್ನದಾತನಿಗೆ ಸಾಲ ಮನ್ನಾ ಭಾಗ್ಯ ಕರುಣಿಸಿದ ನೂತನ ಸರ್ಕಾರ, ಈಗಲೇ ಅರ್ಜಿ ಸಲ್ಲಿಸಿ.!

ಯಾಕೆಂದರೆ, ಈಗಾಗಲೇ ಮಾರ್ಜಿನ್ ಇಟ್ಟುಕೊಂಡೆ ಹೋಲ್ ಸೇಲ್ ಅಂಗಡಿಯವರು ನಿಮಗೆ ಸೇಲ್ ಮಾಡಿರುತ್ತಾರೆ. ನೀವು ಅದರಲ್ಲಿ ಮಾರ್ಜಿನ್ ಇಟ್ಟುಕೊಂಡೇ ಮಾರಬೇಕಾಗುತ್ತದೆ. ಹಾಗಾಗಿ ಜನ ನೇರವಾಗಿ ಹೋಲ್ಸೇಲ್ ಅಂಗಡಿಗೆ ಖರೀದಿಸಲು ಹೋಗಬಹುದು ಅಥವಾ ಸಣ್ಣಪುಟ್ಟ ಪರ್ಚೇಸ್ ಗೆ ಮಾತ್ರ ನಿಮ್ಮ ಬಳಿ ಬರಬಹುದು. ಹಾಗಾಗಿ ಇದಕ್ಕಿರುವ ಇನ್ನೊಂದು ಮಾರ್ಗದ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.

ಎರಡನೇ ವಿಧಾನ ನೇರವಾಗಿ ಕಂಪೆನಿಗಳಿಂದ ಡೀಲರ್ ಶಿಪ್ ತೆಗೆದುಕೊಂಡು ಪೇಂಟಿಂಗ್ ಶಾಪ್ ಇಡುವುದು. ಈ ರೀತಿ ಮಾಡುವುದರಿಂದ ನಿಮಗೆ ಅಧಿಕ ಲಾಭ ಸಿಗುತ್ತದೆ. ಏಕೆಂದರೆ ಈಗಾಗಲೇ ಮಾರುಕಟ್ಟೆಯಲ್ಲಿ ಹೆಸರು ಮಾಡಿರುವ ಬ್ರಾಂಡ್ ಗಳಾದ ಬರ್ಗರ್, ಏಷ್ಯನ್ ಪೇಂಟ್, ನೆರಾಲಕ್ ಮುಂತಾದ ಕಂಪನಿಗಳ ಡೀಲರ್ ಶಿಪ್ ಪಡೆದರೆ ಈಗಾಗಲೇ ಹೆಸರಿರುವುದರಿಂದ ಹೆಚ್ಚು ಅಡ್ವಟೈಸ್ ಮಾಡುವ ಅಗತ್ಯ ಇಲ್ಲ ಕಸ್ಟಮರ್ ಗಳು ಅದನ್ನೇ ಬಂದು ಕೇಳುತ್ತಾರೆ.

ಜೊತೆಗೆ ಕಂಪನಿಯು ತನ್ನ ಪ್ರಚಾರವನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಪಾಂಪ್ಲೆಟ್ ಗಳು, ಟೂಲ್ ಗಳನ್ನು ಉಚಿತವಾಗಿ ಕೊಡುತ್ತದೆ. ನೀವು ಈ ಬಿಸಿನೆಸ್ ಎಂದು ತೋರಿಸಿ ಬ್ಯಾಂಕ್ ಅಲ್ಲಿ ಲೋನ್ ಕೂಡ ಪಡೆದು ಈ ಬಿಸಿನೆಸ್ ಆರಂಭ ಮಾಡಬಹುದು. ಅದು ಒಂದು ಅನುಕೂಲತೆ ಇದೆ. ಹಾಗಾದ್ರೆ ಪೇಂಟಿಂಗ್ ಬಿಸಿನೆಸ್ ಡೀಲರ್ಷಿಪ್ ಪಡೆಯುವುದು ಹೇಗೆ ಎಂದು ನೋಡುವುದಾದರೆ ಅದಕ್ಕೂ ಮೊದಲು ನೀವು ಕಂಪನಿಗಳ ಕೆಲ ಕಂಡೀಶನ್ ಪೂರೈಸಬೇಕು.

ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ಮುಂದಿನ ತಿಂಗಳು ಉಚಿತ 5kg ಅಕ್ಕಿ 170 ಹಣ ಸಿಗೋದು.!

ಅದೇನೆಂದರೆ ನೀವು ಒಂದು ಶಾಪ್ ಓಪನ್ ಮಾಡಿರಬೇಕು, ಆ ಶಾಪ್ ಅಲ್ಲಿ GST ರಿಜಿಸ್ಟರ್ ಮಾಡಿಸಬೇಕು, ಶಾಪ್ ಹೆಸರಿನಲ್ಲಿ ಯಾವುದಾದರೂ ಹತ್ತಿರದ ಬ್ಯಾಂಕ್ ಅಲ್ಲಿ ಉಳಿತಾಯ ಖಾತೆ ತೆರೆದಿರಬೇಕು. ಡಾಲರ್ ಶಿಪ್ ಪಡೆಯುವ ಕಂಪನಿಗೆ ಐದು ಬ್ಲಾಂಕ್ ಚೆಕ್ ಗಳನ್ನು ಕೂಡ ಕೊಡಬೇಕು.

ಪ್ರತಿ ಕಂಪನಿಗೆ ಕೂಡ ಒಬ್ಬರು ಮಾರ್ಕೆಟಿಕ್ ಹೆಡ್ ಇರುತ್ತಾರೆ. ನೀವು ಅವರನ್ನು ಸಂಪರ್ಕಿಸಿದರೆ ಹೆಚ್ಚಿನ ಮಾಹಿತಿ ಸಿಗುತ್ತದೆ. ನಂತರ ನೀವು ನಿಮ್ಮ ದಾಖಲೆಗಳ ಸಲ್ಲಿಸಿ ಅರ್ಜಿ ಹಾಕುವುದರಿಂದ 10 ದಿನದ ಒಳಗೆ ನಿಮಗೆ ಡೀಲರ್ ಶಿಪ್ ಸಿಗಬಹುದು. ಆಮೇಲೆ ನೀವು 2-3 ಲಕ್ಷ ಬಂಡವಾಳಕ್ಕೆ ಪೇಂಟ್ ತಂದು ಅಂಗಡಿಯಲ್ಲಿ ಇಡಬೇಕು, ಇದರ ಜೊತೆಗೆ ಪೇಂಟಿಂಗ್ ಮಿಷನ್ ಗಳು ಇನ್ನು ಮುಂತಾದ ಕೆಲ ಅವಶ್ಯಕ ವಸ್ತುಗಳು ಹಾಗೂ ಶಾಪ್ ರೆಂಟ್, ಅಡ್ವಾನ್ಸ್ , ಫರ್ನಿಚರೈಸ್ ಮಾಡುವುದು ಇದೆಲ್ಲ ಸೇರಿ ಒಟ್ಟಾರೆಯಾಗಿ 5 ಲಕ್ಷಕ್ಕಿಂತ ಹೆಚ್ಚು ಬಂಡವಾಳ ಬೇಕಾಗುತ್ತದೆ.

 

ಬಿಜಿನೆಸ್ ಪ್ರಾಫಿಟ್ ನೋಡುವುದಾದರೆ ಸೀಸನ್ ಆಧಾರದ ಮೇಲೆ ಮತ್ತು ನೀವು ಯಾವ ಕಂಪನಿಯ ಡೀಲರ್ ಶಿಪ್ ಪಡೆದಿದ್ದೀರ ನಿಮ್ಮ ಶಾಪ್ ಯಾವ ಏರಿಯಾದಲ್ಲಿ ಇದೆ ಎನ್ನುವುದರ ಆಧಾರದ ಮೇಲೆ ಮತ್ತು ನಿಮಗೆ ಬರುವ ಕಸ್ಟಮರ್ ಗಳ ಆಸಕ್ತಿ ಆಧಾರದ ಮೇಲೆ ಅದು ನಿರ್ಧಾರ ಆಗುತ್ತದೆ.

ಅನ್ನದಾತನಿಗೆ ಸಾಲ ಮನ್ನಾ ಭಾಗ್ಯ ಕರುಣಿಸಿದ ನೂತನ ಸರ್ಕಾರ, ಈಗಲೇ ಅರ್ಜಿ ಸಲ್ಲಿಸಿ.!

0

 

ಕಾಂಗ್ರೆಸ್ ಸರ್ಕಾರ ಬಂದ ನಂತರ ಸಿದ್ದರಾಮಯ್ಯನವರು ಪಂಚಯೋಜನೆಗಳ ಬಗ್ಗೆ ಸಾಕಷ್ಟು ಯೋಚನೆ ಮಾಡಿ ಅವುಗಳನ್ನು ಅನುಷ್ಠಾನಕ್ಕೆ ತರುತ್ತಿದ್ದಾರೆ. ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಹೀಗೆಲ್ಲಾ ಪ್ರಯೋಜನಗಳನ್ನು ಸರ್ಕಾರ ನೀಡುತ್ತಿದೆ ಎಂದು ಗಂಡು ಮಕ್ಕಳು ಹೇಳುತ್ತಿದ್ದರು ಆದರೆ ಇದೀಗ ಕೇಂದ್ರ ಸರ್ಕಾರದಿಂದ ರೈತರಿಗೆ ಸಾಲ ಮನ್ನಾ ಭಾಗ್ಯ ಕೂಡ ಜಾರಿಯಾಗಲಿದೆ ಈ ಯೋಜನೆಗೆ ಅರ್ಜಿ ಸಲ್ಲಿಸುವ ಬಗ್ಗೆ ಅದಕ್ಕೆ ಬೇಕಾದ ಅಗತ್ಯ ದಾಖಲೆಗಳ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ

ಭಾರತ ಮುಂದುವರೆಯುತ್ತಿರುವ ದೇಶವಾಗಿದ್ದು ಭಾರತ ದೇಶದಲ್ಲಿ ಕೃಷಿ ಪ್ರಧಾನವಾಗಿದೆ. ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಪ್ರಪಂಚದಲ್ಲೇ ಅತಿ ಹೆಚ್ಚು ಕೃಷಿ ಭೂಮಿಯನ್ನು ಹೊಂದಿರುವ ದೇಶ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಆದರೂ ಕೂಡ ರೈತರು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಾರೆ. ಬೆಳೆಗಳು ಹಾನಿಗೆ ಒಳಗಾದಾಗ ಸಾಲ ಮಾಡಿ ಮುಂದಿನ ಬೆಳೆಯನ್ನು ಇಡಬೇಕು ಎಂದು ರೈತರು ಯೋಚಿಸುತ್ತಾರೆ ಸಾಲದ ಕೂಪದಲ್ಲಿ ಬಿದ್ದು ರೈತರು ಸಾಕಷ್ಟು ಸಂಕಷ್ಟ ಪಡುತ್ತಾರೆ.

ಆಧಾರ್ ಕಾರ್ಡ್ ಇದ್ದವರ ಖಾತೆಗೆ 1000 ರೂಪಾಯಿ ನೇರ ಜಮೆ.! ಫೋನ್ ಇದ್ದರೆ ಈಗಲೇ ಅಪ್ಲೈ ಮಾಡಿ ನೀವು ಕೂಡ ಹಣ ಪಡೆಯಿರಿ.!

ಸಾಲ ಮಾಡಿ ವ್ಯವಸಾಯ ಮಾಡಿದರು ಪ್ರಕೃತಿ ವಿಕೋಪ ಅತಿಯಾದ ಮಳೆ ಮುಂತಾದ ಕಾರಣಗಳಿಂದ ಬೆಳೆಗಳು ನಾಶವಾಗುತ್ತವೆ ಅದೆಷ್ಟೇ ಕಷ್ಟಪಟ್ಟರು ಒಮ್ಮೊಮ್ಮೆ ತೆಗೆದುಕೊಂಡ ಸಾಲವನ್ನು ತೀರಿಸಲು ಸಾಧ್ಯವಾಗುವುದಿಲ್ಲ ಎಷ್ಟೇ ಕಷ್ಟಪಟ್ಟು ಬೆಳೆದರೂ ಕೂಡ ಬೆಳೆಗೆ ಹಾಕಿದ ಬಂಡವಾಳದ ಅಸಲಿನಷ್ಟು ಹಣ ಹೂಡ ವಾಪಸ್ಸು ಸಿಗುವುದಿಲ್ಲ ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ರೈತರು ತೆಗೆದುಕೊಂಡ ಸಾಲವನ್ನು ವಾಪಸ್ ನೀಡಲು ಸಾಧ್ಯವಾಗದೆ ಸಾಕಷ್ಟು ಕಷ್ಟ ಪಡುತ್ತಾರೆ.

ಅದಕ್ಕಾಗಿ ಸರ್ಕಾರ ಕಿಸಾನ್ ಕರ್ಜ ಮಾಫಿ ಎನ್ನುವ ಹೊಸ ಯೋಜನೆಯನ್ನು ಜಾರಿಗೊಳಿಸಿದೆ ಸರ್ಕಾರದಿಂದ ಈ ಯೋಜನೆಯ ಮೂಲಕ ರೈತರು ಸಾಲ ಪಡೆದುಕೊಳ್ಳಬಹುದು ರೈತರು ಪಡೆದುಕೊಂಡ ಸಾಲದಲ್ಲಿ ಸುಮಾರು ಒಂದು ಲಕ್ಷದಷ್ಟು ಹಣವನ್ನು ಮನ್ನಾ ಮಾಡಲಾಗುತ್ತದೆ. ರೈತರನ್ನು ಸಾಲದ ಸುಳಿಯಿಂದ ಮೇಲೆತ್ತಬೇಕೆಂದು ವರ್ಷದಿಂದ ವರ್ಷಕ್ಕೆ ಸರ್ಕಾರ ಹೊಸ ಯೋಜನೆಗಳನ್ನು ತರುತ್ತಲೇ ಇದೆ ಎರಡು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರು ಮಾಡಿರುವ ಸಾಲವನ್ನು ಸರ್ಕಾರ ಮನ್ನಾ ಮಾಡುತ್ತಿದೆ.

ಕಿಸಾನ್ ಕರ್ಜ ಮಾಫಿ ಯೋಜನೆಗೆ ಅಗತ್ಯವಾದ ದಾಖಲೆಗಳು

* ಆಧಾರ್ ಕಾರ್ಡ್
* ವಾಸ ಸ್ಥಳ ಪ್ರಮಾಣ ಪತ್ರ
* ಬ್ಯಾಂಕ್ ಖಾತೆ ಸಂಖ್ಯೆ
* ಗುರುತಿನ ಚೀಟಿ
* ಸಾಲಕ್ಕೆ ಸಂಬಂಧಿಸಿದ ದಾಖಲೆ

ಅರ್ಜಿ ಸಲ್ಲಿಸಿದ ನಂತರ ಪರಿಶೀಲನ ವಿಧಾನ:-

* ರಾಜ್ಯದ ಕೃಷಿ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಹೋಗಿ
* ಕೃಷಿ ಸಾಲ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ
* ಕಿಸಾನ್ ಕರ್ಜ ಮಾಫಿ ಪಟ್ಟಿ 2024 pdf ಡೌನ್ಲೋಡ್ ಮಾಡಿ
* pdf ನಲ್ಲಿ ನಿಮ್ಮ ಹೆಸರು ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ
* ನಿಮ್ಮ ಹೆಸರು ಪಟ್ಟಿಯಲ್ಲಿದ್ದರೆ ಸಾಲಮನ್ನಾ ವಾಗಿರುತ್ತದೆ
* ಈ ಪರಿಶೀಲನೆಯ ನಂತರ ನೀವು ಅರ್ಜಿಯನ್ನು ಸಲ್ಲಿಸಬೇಕು

ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ಮುಂದಿನ ತಿಂಗಳು ಉಚಿತ 5kg ಅಕ್ಕಿ 170 ಹಣ ಸಿಗೋದು.!

0

 

ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕಾರ್ಡು ಹೊಂದಿರುವವರಿಗೆ ಸರ್ಕಾರ 5 ಕೆಜಿ ಅಕ್ಕಿಯ ಬದಲಿಗೆ 120 ರೂಪಾಯಿ ಹಣವನ್ನು ಕೊಡುತ್ತೇನೆ ಎಂದು ಹೇಳಿಕೊಂಡಿತ್ತು ಅದೇ ರೀತಿ ಈಗಾಗಲೇ ಬಡತನ ರೇಖೆಗಿಂತ ಕೆಳಗಿರುವ ಕುಟುಂಬ ವರ್ಗಗಳಿಗೆ ಹಣವನ್ನು ಹಾಕಲು ಮುಂದಾಗಿದೆ ಈಗಾಗಲೇ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಪಡಿತರ ಚೀಟಿಯಲ್ಲಿ ಹೆಸರು ಇರುವ ಮನೆಯ ಒಡತಿಯ ಖಾತೆಗೆ ತಲಾ 170 ರೂಪಾಯಿಯಂತೆ ಹಣವನ್ನು ನೇರವಾಗಿ ಖಾತೆಗೆ ಜಮೆ ಮಾಡುತ್ತಿದೆ.

ನೀವು ಕೂಡ ಇದರ ಫಲಾನುಭವಿ ಆಗಬೇಕಾದರೆ ಲೀಸ್ಟ್ ನಲ್ಲಿ ನಿಮ್ಮ ಹೆಸರಿದೆಯೆ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು. ಅಷ್ಟೇ ಅಲ್ಲದೆ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಹೆಚ್ಚು ಪಡಿತರ ರೇಷನ್ ಒದಗಿಸಬೇಕೆಂದು ಆಲೋಚಿಸುತ್ತಿದೆ ಅಷ್ಟೇ ಅಲ್ಲದೆ ವಿಶೇಷ ಹಬ್ಬಗಳ ಸಂದರ್ಭದಲ್ಲಿ ಕೂಡ ಸರ್ಕಾರದಿಂದ ವಿಶೇಷ ಪಡಿತರ ವ್ಯವಸ್ಥೆ ಜಾರಿಗೊಳಿಸುವ ಕುರಿತ ಸಾಕಷ್ಟು ಮಾಹಿತಿಗಳು ಹೊರಬಿದ್ದಿವೆ ಈ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ನೀವು ರೇಷನ್ ಕಾರ್ಡ್ ಹೊಂದಿರಬೇಕು.

ಆಧಾರ್ ಕಾರ್ಡ್ ಇದ್ದವರ ಖಾತೆಗೆ 1000 ರೂಪಾಯಿ ನೇರ ಜಮೆ.! ಫೋನ್ ಇದ್ದರೆ ಈಗಲೇ ಅಪ್ಲೈ ಮಾಡಿ ನೀವು ಕೂಡ ಹಣ ಪಡೆಯಿರಿ.!

ನೀವು ರೇಷನ್ ಕಾರ್ಡ್ ಹೊಂದಿಲ್ಲವಾದರೆ ತಕ್ಷಣವೇ ಹೊಸ ರೇಷನ್ ಕಾರ್ಡ್ ಗೆ ಅಪ್ಲೈ ಮಾಡಿ ಈಗಾಗಲೇ ನೀವು ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದ್ದೀರಿ ಎಂದಾದರೆ ಈ ಪಟ್ಟಿಯ ಮೂಲಕ ನಿಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಬಹುದು.
ಪಡಿತರ ಚೀಟಿಯ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ನೀವು ಕೂಡ ಪಡಿತರ ಪಡೆದುಕೊಳ್ಳಲು ಅರ್ಹರಾಗಿರುತ್ತೀರಿ

2023 ಪಡಿತರ ಚೀಟಿ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೀವು ಮೊದಲು ಪರಿಶೀಲಿಸಿಕೊಳ್ಳಿ ಈ ರೀತಿ ಪರಿಶೀಲಿಸಿಕೊಂಡ ನಂತರ ನಿಮ್ಮ ಹತ್ತಿರದ ಸರ್ಕಾರಿ ಪಡಿತರ ಅಂಗಡಿಯಿಂದ ಸರ್ಕಾರ ನೀಡುವ ರೇಷನ್ ಅನ್ನು ಕಡಿಮೆ ಹಣದಲ್ಲಿ ಪಡೆದುಕೊಳ್ಳಬಹುದು ಅಷ್ಟೇ ಅಲ್ಲದೆ ಸರ್ಕಾರದ ಇತರ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ.

*ಪಡಿತರ ಚೀಟಿಯಲ್ಲಿ ನಿಮ್ಮ ಹೆಸರನ್ನು ಗುರುತಿಸುವುದು*

ಆಹಾರ ಇಲಾಖೆ ಹೊಸ ಪಡಿತರ ಚೀಟಿ ಮಾಡಿಸಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ ನೀವು ಈಗಾಗಲೇ ಜುಲೈ ತಿಂಗಳಲ್ಲಿ ಅರ್ಜಿ ಸಲ್ಲಿಸಿದ್ದರೆ ಅದರ ಪಟ್ಟಿ ಕೂಡ ಹೊರ ಬಿದ್ದಿದೆ ನೀವು ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಖಾತ್ರಿಪಡಿಸಿಕೊಂಡು ನಂತರ ರೇಷನ್ ಪಡೆದುಕೊಳ್ಳಬಹುದು
ನಿಮ್ಮ ಪಡಿತರ ಚೀಟಿಯ ಮೂಲಕ ಪ್ರತಿಯೊಬ್ಬ ವ್ಯಕ್ತಿಗೆ ತಲಾ ಐದು ಕೆಜಿ ಅಕ್ಕಿಯನ್ನು ಸರ್ಕಾರ ನೀಡುತ್ತದೆ ನೀವು ಕೂಡ ಪಟ್ಟಿಯಲ್ಲಿ ಹೆಸರನ್ನು ಪರಿಶೀಲಿಸಿ ಕೊಂಡು ಆಹಾರವನ್ನು ಪಡೆದುಕೊಳ್ಳಬಹುದು

ಪಡಿತರ ಚೀಟಿನಿಂದ ಪಡೆದುಕೊಳ್ಳಬಹುದಾದ ಸರ್ಕಾರದ ಸವಲತ್ತುಗಳು

* ಪಡಿತರ ಚೀಟಿ ಗುರುತಿನ ಚೀಟಿಯಾಗಿ ಕೆಲಸ ಮಾಡುತ್ತದೆ.
* ಪಡಿತರ ಚೀಟಿ ಮುಲಕ ಅಭಿಷೇಕದ ಜನರು ಗೋಧಿ ಅಕ್ಕಿ ಸೀಮೆಎಣ್ಣೆ ಸಕ್ಕರೆ ಪಡೆದುಕೊಳ್ಳುತ್ತಿದ್ದಾರೆ.
* ಮತದಾರರು ಮತವನ್ನು ಚಲಾಯಿಸಲು ಗುರುತಿನ ಚೀಟಿಯಾಗಿ ಪಡಿತರ ಚೀಟಿಯನ್ನು ತೆಗೆದುಕೊಂಡು ಹೋಗಬಹುದು
* ಡ್ರೈವಿಂಗ್ ಲೈಸೆನ್ಸ್ ಇಲ್ಲದ ಸಮಯದಲ್ಲಿ ಕೂಡ ಪಡಿತರ ಚೀಟಿಯನ್ನು ತೋರಿಸಬಹುದು
* ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಪಡಿತರ ಚೀಟಿ ಪ್ರಯೋಜಕ

ಕೇವಲ 10 ಸಾವಿರ ಬಂಡವಾಳ ಹೂಡಿಕೆ ಮಾಡಿ ಈ ಬ್ಯುಸಿನೆಸ್ ಶುರು ಮಾಡಿ ತಿಂಗಳಿಗೆ ಲಕ್ಷ ಲಕ್ಷ ಆದಾಯ ಪಡೆಯಬಹುದು.!

0

 

ಇಂದಿನ ಯುವ ಜನತೆ ಬೇರೆಯವರ ಕೈ ಕೆಳಗೆ ಕೆಲಸ ಮಾಡುವುದನ್ನು ಇಷ್ಟ ಪಡುವುದಿಲ್ಲ 18 ವರ್ಷ ದಾಟಿತು ಎಂದರೆ ಸಾಕು ಸ್ವಾಭಿಮಾನ ಬಂದುಬಿಡುತ್ತದೆ. ತಾನು ತಂದೆ ತಾಯಿಯ ಮೇಲೆ ಕೂಡ ಡಿಪೆಂಡ್ ಆಗದೆ ಸ್ವಂತವಾಗಿ ದುಡಿಯಬೇಕು ಎಂದು ಆಲೋಚಿಸುತ್ತಾರೆ.

ಆದರೆ ಬೇರೆಯವರ ಕೈ ಕೆಳಗೆ ಕೆಲಸ ಮಾಡಲು ಇಷ್ಟಪಡುವುದಿಲ್ಲ ಸಾಕಷ್ಟು ಜನರು ತಾವು ಪ್ರಭುದ್ಧಮಾನಕ್ಕೆ ಬಂದ ನಂತರ ಸ್ವಂತ ಬಿಜಿನೆಸ್ ಒಂದನ್ನು ಆರಂಭಿಸಬೇಕು ಎಂದುಕೊಂಡಿರುತ್ತಾರೆ ಶೇಕಡ 90 ರಷ್ಟು ಯುವಜನತೆ ಇದೇ ರೀತಿ ಆಲೋಚಿಸುತ್ತಾರೆ. ಬನ್ನಿ ಗೆಳೆಯರೇ ಈ ಲೇಖನದಲ್ಲಿ ಕಡಿಮೆ ಬಂಡವಾಳ ಹೂಡಿ ಹೆಚ್ಚು ಲಾಭಗಳಿಸುವ ಐಡಿಯಾ ಒಂದನ್ನು ಕೊಡುತ್ತೇವೆ

ಬಿಸಿನೆಸ್ ಏನೋ ಶುರು ಮಾಡಬೇಕು ಎಂದು ಎಲ್ಲರೂ ಆಲೋಚಿಸುತ್ತಾರೆ ಆದರೆ ಅದಕ್ಕೆ ಬಂಡವಾಳವನ್ನು ಹೇಗೆ ಹೊಂದಿಸುವುದು ಎಂಬುದೇ ಎಲ್ಲರ ಚಿಂತೆ , ಒಮ್ಮೆಲೇ ದೊಡ್ಡ ಮೊತ್ತವನ್ನು ಕೂಡಿ ಹಾಕುವುದು ಎಂದರೆ, ಸುಲಭದ ಮಾತಲ್ಲ ಹಾಗಾಗಿ ಎಷ್ಟೋ ಯುವ ಪೀಳಿಗೆ ತಂದ ಬಿಸಿನೆಸ್ ಐಡಿಯಾದಿಂದ ಹೊರ ಬರುತ್ತಾರೆ.

ಆದರೆ ನಾವು ನಿಮ್ಮ ಜೊತೆ ಹೊಸ ಬಿಜಿನೆಸ್ ಐಡಿಯಾ ಬಗ್ಗೆ ಮಾತನಾಡುತ್ತಿದ್ದೇವೆ ಬಿಜಿನೆಸ್ ನಲ್ಲಿ ಕೇವಲ ಹತ್ತು ಸಾವಿರ ರೂಪಾಯಿ ಹೂಡಿಕೆಯನ್ನು ಮಾಡಿ ಲಕ್ಷಾಂತರ ರೂಪಾಯಿ ಲಾಭ ಪಡೆಯಬಹುದಾಗಿದೆ ಇದನ್ನು ಕಡಿಮೆ ಬಜೆಟ್ ಬಿಜಿನೆಸ್ ಆಗಿದ್ದರೂ ಸಹ ಹೆಚ್ಚು ಲಾಭದಾಯಕ

ಯುವ ಜನತೆ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ತನ್ನ ಅರ್ಧ ಆಯಸ್ಸನ್ನು ಕಳೆಯುತ್ತದೆ. ನಿನ್ನ ಫ್ರೆಂಡ್ ಗಳನ್ನು ಫಾಲೋ ಮಾಡುತ್ತಾ ಇರುತ್ತಾರೆ. ಅದರಿಂದಲೂ ಕೂಡ ಹಣವನ್ನು ಸಂಪಾದಿಸಬಹುದಾಗಿದೆ ನೀವು ಸೋಶಿಯಲ್ ಮೀಡಿಯಾ ಬಳಸುವುದು ಮಾತ್ರವಲ್ಲದೆ ಬೇರೆಯವರ ಸೋಶಿಯಲ್ ಮೀಡಿಯಾವನ್ನು ಹ್ಯಾಂಡಲ್ ಮಾಡುವುದನ್ನು ಕಲಿಯಬಹುದು.

ಸೆಲೆಬ್ರಿಟಿಗಳು ಮತ್ತೆ ತರಲು ತಮ್ಮ ಸೋಶಿಯಲ್ ಮೀಡಿಯ ಖಾತೆಯನ್ನು ಹ್ಯಾಂಡಲ್ ಮಾಡುವುದಕ್ಕಾಗಿ ಕೆಲವು ಜನರನ್ನು ಇಟ್ಟುಕೊಂಡಿರುತ್ತಾರೆ. ನೀವು ಕೂಡ ಸೋಶಿಯಲ್ ಮೀಡಿಯಾ ಹ್ಯಾಂಡಲಿಂಗ್ ಕಲಿತರೆ ನಿಮಗೆ ಅದರಿಂದ ಹಣ ಗಳಿಸಲು ಅನುಕೂಲವಾಗುತ್ತದೆ.

ಇಷ್ಟು ಮಾತ್ರವಲ್ಲದೆ ಬ್ಲಾಗಿಂಗ್ ಕೂಡ ಉತ್ತಮವಾದ ಹಣ ಗಳಿಸುವ ಮೂಲವಾಗಿದೆ ನಿಮಗೆ ಭಾಷೆಯ ಮೇಲೆ ಹಿಡಿತವಿದ್ದು ಅಲ್ಪಸ್ವಲ್ಪ ಕಂಪ್ಯೂಟರ್ ಜ್ಞಾನವಿದ್ದರೆ ಸಾಕು ಬ್ಲಾಗಿಂಗ್ ಶುರುಮಾಡಬಹುದು ಬ್ಲಾಗಿಂಗ್ ಮೂಲಕ ಸಾಕಷ್ಟು ಹಣವನ್ನು ಗಳಿಸಬಹುದು ಬ್ಲಾಗಿಂಗ್ ಎಂದರೆ ಲೇಖನಗಳನ್ನು ಬರೆದು ಪೋಸ್ಟ್ ಮಾಡುವುದು

ಇಂದಿನ ಜನರೆಲ್ಲರೂ ಟ್ರಾವೆಲಿಂಗ್ ಏಜೆನ್ಸಿಯ ಬಗ್ಗೆ ಸಾಕಷ್ಟು ಮಾತನಾಡುವುದನ್ನು ಕೇಳಿರುತ್ತೇವೆ ನೀವು ಕೂಡ ಟ್ರಾವೆಲಿಂಗ್ ಏಜೆನ್ಸಿ ಶುರು ಮಾಡಬಹುದು ಈ ಟ್ರಾವೆಲಿಂಗ್ ಏಜೆನ್ಸಿ ಮೂಲಕ ಪ್ರವಾಸ ಹೋಗಲು ಇಷ್ಟಪಡುವ ಜನರ ಟಿಕೆಟ್ ಬುಕ್ ಮಾಡಿಕೊಂಡು ಅವರಿಗೆ ಬೇಕಾದ ವ್ಯವಸ್ಥೆಗಳನ್ನೆಲ್ಲ ಮಾಡಿಕೊಡಬಹುದು ಹೋಟೆಲ್ ಅರೇಂಜ್ಮೆಂಟ್ ಮತ್ತೆ ತರ ಕೆಲಸಗಳನ್ನು ಅವರಿಗೆ ಸುಲಭವಾಗಿ ಮಾಡಿಕೊಡುವುದರಿಂದ ಕಷ್ಟಮರ್ಸ್ ಕೂಡ ನಿಮ್ಮ ಕಡೆ ಆಕರ್ಷಿತರಾಗುತ್ತಾರೆ. ಹಾಗೆ ಟ್ರಾವೆಲಿಂಗ್ ಏಜೆನ್ಸಿ ಮೂಲಕ ಲಾಭವನ್ನು ಗಳಿಸಬಹುದು

ಫೋಟೋಗ್ರಾಫಿ ಅಂತೂ ತುಂಬಾ ಫೇಮಸ್ ಆಗುತ್ತಿದೆ. ನೀವು ಅದ್ಭುತವಾಗಿ ಛಾಯಾಗ್ರಹಣ ಮಾಡುತ್ತಿದ್ದರೆ ಅದನ್ನು ಕೂಡ ನೀವು ಬಿಸಿನೆಸ್ ಆಯ್ಕೆ ಆಗಿ ತೆಗೆದುಕೊಳ್ಳಬಹುದು ವೆಡ್ಡಿಂಗ್ ಫೋಟೋಶೂಟ್ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮತ್ತೆ ತರ ಸಮಾರಂಭಗಳಿಗೆ ಜನರು ಫೋಟೋ ಶೂಟ್ ಮೊರೆ ಹೋಗುತ್ತಾರೆ. ಇದರಿಂದಲೂ ಕೂಡ ನೀವು ಲಾಭವನ್ನು ಗಳಿಸಬಹುದಾಗಿದೆ

ಟ್ಯೂಷನ್ ಹೇಳಿಕೊಡುವುದು ಕೂಡ ಒಂದು ಉತ್ತಮ ಬ್ಯುಸಿನೆಸ್ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ನೀವು ಮಕ್ಕಳಿಗೆ ಟ್ಯೂಷನ್ ಹೇಳಿ ಕೊಡಬಹುದು ಟ್ಯೂಷನ್ ಟೀಚರ್ ಗೆ ತುಂಬಾ ಬೇಡಿಕೆ ಇದೆ ನೀವು ಗಂಟೆಗೆ ಇದ್ದಷ್ಟು ಹಣ ಎಂದು ನಿಗದಿಪಡಿಸಿ ಪಾಠವನ್ನು ಶುರು ಮಾಡಬಾರದು ಇದರಿಂದಲೂ ಕೂಡ ನೀವು ಲಾಭಗಳಿಸುತ್ತೀರಿ

ಮತ್ತೊಂದು ಸಿಕ್ಕಾಪಟ್ಟೆ ಟ್ರೆಂಡಿಂಗ್ ನಲ್ಲಿರುವ ಬಿಸಿನೆಸ್ ಎಂದರೆ ಅದು ಯುಟ್ಯೂಬ್, ಹೌದು ಯೂಟ್ಯೂಬ್ ಚಾನೆಲ್ ಶುರು ಮಾಡಿ ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕಬಹುದು ಮಾತನಾಡುವ ಕಲೆ, ಪ್ರವಾಸ, ಅಡುಗೆ ವಿಡಿಯೋಗಳು, ಕಾಮಿಡಿ ಮುಂತಾದ ವಿಡಿಯೋಗಳ ಮೂಲಕ ನೀವು ಜನರ ಮನಸ್ಸಿಗೆ ಹತ್ತಿರವಾದ ಹಾಗೂ ಹೆಚ್ಚು ವೀಕ್ಷಣೆ ಹಾಗೂ ಸಬ್ಸ್ಕ್ರೈಬ್ ಗಳನ್ನು ಪಡೆದುಕೊಂಡರೆ ಯೂಟ್ಯೂಬ್ ಕೂಡ ಲಾಭದಾಯಕ ಬಿಸಿನೆಸ್ ಆಗುತ್ತದೆ.

ಆಧಾರ್ ಕಾರ್ಡ್ ಇದ್ದವರ ಖಾತೆಗೆ 1000 ರೂಪಾಯಿ ನೇರ ಜಮೆ.! ಫೋನ್ ಇದ್ದರೆ ಈಗಲೇ ಅಪ್ಲೈ ಮಾಡಿ ನೀವು ಕೂಡ ಹಣ ಪಡೆಯಿರಿ.!

0

 

ನಮ್ಮ ಭಾರತ ದೇಶ ಮುಂದುವರಿಸುತ್ತಿರುವ ರಾಷ್ಟ್ರವಾಗಿದ್ದು ಇಂದಿಗೂ ಕೂಡ ಬಡವರು ಕಾರ್ಮಿಕ ವರ್ಗದವರು ಸಾಕಷ್ಟು ಕಷ್ಟವನ್ನು ಅನುಭವಿಸುತ್ತಿದ್ದಾರೆ. ಒಂದು ಹೊತ್ತು ಊಟಕ್ಕೆ ಪರದಾಡುವವರ ಸಂಖ್ಯೆ ಇನ್ನು ಕಡಿಮೆಯಾಗಿಲ್ಲ ಅಷ್ಟೇ ಅಲ್ಲದೆ ಅವರ ಜೀವನವನ್ನು ನಿರ್ವಹಣೆ ಮಾಡಲು ಸಾಕಾಗುವಷ್ಟು ಹಣ ಸಿಗುತ್ತಿಲ್ಲ ಹೇಗಾದರೂ ಕಷ್ಟಪಟ್ಟು ದುಡಿದು ಜೀವನವನ್ನು ನಿರ್ವಹಿಸಬೇಕು ಎಂದುಕೊಂಡರು ಅದಕ್ಕೆ ಸರಿಯಾಗಿ ಕೆಲಸಗಳು ಸಿಗುತ್ತಿಲ್ಲ ಮನೆ ಸಂಸಾರದ ಬಗ್ಗೆ ಯೋಚಿಸಬೇಕು ಮಕ್ಕಳನ್ನು ಓದಿಸಬೇಕು ಇವೆಲ್ಲ ಕಷ್ಟಗಳು ಬಡವರನ್ನು ಚಿದ್ರ ಗೊಳಿಸುತ್ತಿವೆ

ಈ ರೀತಿ ಬಡತನ ರೇಖೆಗಿಂತ ಕೆಳಗಿರುವ ಜನರು ಕಾರ್ಮಿಕ ವರ್ಗದವರು ಸಾಕಷ್ಟು ಕಷ್ಟ ಪಡುತ್ತಿರುವುದನ್ನು ಮನಗಂಡ ಕೇಂದ್ರ ಸರ್ಕಾರ ಅವರಿಗಾಗಿ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಈ ಯೋಜನೆಗಳ ಬಗ್ಗೆ ಜನರು ತಿಳಿದುಕೊಂಡು ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿದೆ ಕೇಂದ್ರ ಸರ್ಕಾರ ಈಗಾಗಲೇ ಕಾರ್ಮಿಕರಿಗಾಗಿ ಲೇಬರ್ ಕಾರ್ಡ್ ಹೊರತಂದಿದೆ.

ಹೆಣ್ಣು ಮಕ್ಕಳು ಕುಟುಂಬದ ಯಾವ ಆಸ್ತಿಯಲ್ಲಿ ಮಾತ್ರ ಪಾಲು ಕೇಳಬಹುದು.? ಯಾವ ಆಸ್ತಿಯಲ್ಲಿ ಅವರಿಗೆ ಹಕ್ಕು ಇರುವುದಿಲ್ಲ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಲೇಬರ್ ಕಾರ್ಡ್ ಜೊತೆಗೆ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತರುವ ಬಗ್ಗೆ ಕೇಂದ್ರ ಸರ್ಕಾರ ಈಗಾಗಲೇ ಯೋಚನೆ ಮಾಡಿ ಅದನ್ನು ಜಾರಿಗೊಳಿಸುವ ಕಾರ್ಯದಲ್ಲಿದೆ ಇದೀಗ ಆಧಾರ್ ಕಾರ್ಡ್ ಹೊಂದಿರುವವರಿಗೆ ನೇರವಾಗಿ ಒಂದು ಸಾವಿರ ರೂಪಾಯಿ ಜಮೆಯಾಗುತ್ತಿದೆ. ಈ ಹೊಸ ಯೋಜನೆಯ ಹೆಸರು ಇಶ್ರಮ್ ಪೋರ್ಟಲ್ ಕಾರ್ಮಿಕರು ಮಾತ್ರ ಈ ಯೋಜನೆಯ ಫಲಾನುಭವಿಗಳಾಗಲು ಸಾಧ್ಯ ಕಾರ್ಮಿಕರು ಇಶ್ರಮ್ ಪೋರ್ಟಲ್ ಯೋಜನೆಯ ಮೂಲಕ ತಲಾ 500, 500 ರೂಪಾಯಿಗಳಂತೆ ಒಂದು ಸಾವಿರ ರೂಪಾಯಿಯನ್ನು ಪಡೆಯಬಹುದು

ಇಶ್ರಮ್ ಪೋರ್ಟಲ್ ಗೆ ನೀವು ಕೂಡ ಫಲಾನುಭವಿಗಳಾಗಲು ಇಲೇಬಲ್ ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು 14 ಕೋಟಿಗಿಂತ ಹೆಚ್ಚು ಕಾರ್ಮಿಕರು ಈಗಾಗಲೇ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಒಂದು ಸಾವಿರ ರೂಪಾಯಿ ಹಣ ದೊರೆಯುತ್ತದೆ ಅಷ್ಟೇ ಅಲ್ಲದೆ ಎರಡು ಲಕ್ಷದವರೆಗೆ ಅಪಘಾತವಿಮೆ ಕೂಡ ದೊರೆಯುತ್ತದೆ.

ಕಾರ್ಮಿಕರಿಗೆ ಇದು ಬಹಳ ಸಂತೋಷದ ಸುದ್ದಿ ಒಮ್ಮೊಮ್ಮೆ ಕೂಲಿ ದೊರೆಯದೆ ಬಹಳ ಕಷ್ಟ ಪಡುತ್ತಿದ್ದ ಕಾರ್ಮಿಕರು ಈ ಯೋಜನೆಯ ಮೂಲಕ ನಿಟ್ಟುಸಿರು ಬಿಡಬಹುದಾಗಿದೆ ಇಶ್ರಮ್ ಪೋರ್ಟಲ್ ಯೋಜನೆ ಕೇಂದ್ರ ಸರ್ಕಾರದ ಉತ್ತಮ ಯೋಜನೆಗಳಲ್ಲಿ ಒಂದಾಗಿದ್ದು ಮೊಬೈಲ್ ಮೂಲಕವೇ ಇದರ ಅರ್ಜಿಯನ್ನು ಸಲ್ಲಿಸಬಹುದು

ಇಶ್ರಮ್ ಪೋರ್ಟಲ್ ಗೆ ರಿಜಿಸ್ಟರ್ ಆಗಿ ಇಶ್ರಮ್ ಕಾರ್ಡ್ ಪಡೆಯಬೇಕು ಆಗ ಮಾತ್ರ ಸರ್ಕಾರದಿಂದ ಒಂದು ಸಾವಿರ ರೂಪಾಯಿ ಸಿಗುತ್ತದೆ. ಒಂದು ವೇಳೆ ಇಶ್ರಮ್ ಕಾರ್ಡ್ ಇದ್ದರು ನಿಮ್ಮ ಖಾತೆಗೆ ಹಣ ಬಂದಿಲ್ಲವೆಂದರೆ ಇದರ ಸ್ಟೇಟಸ್ ಏನಿದೆ ಎಂಬುದು ನೀವು ಚೆಕ್ ಮಾಡಿಕೊಳ್ಳಬಹುದು. ಇಶ್ರಮ್ ಪೋರ್ಟಲ್ ಗೆ ನಿಮ್ಮ ಫೋನ್ ನಂಬರ್ ಲಿಂಕ್ ಆಗಿದ್ದರೆ ನಿಮಗೆ ಈ ಯೋಜನೆಯ ಕುರಿತು ಮೆಸೇಜ್ ಬರುತ್ತದೆ. ಇಲ್ಲವಾದರೆ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ನಲ್ಲಿ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು