Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Big Boss Season 9

ಮೊದ್ಲು ದಿನಕ್ಕೆ 1 ಕೋಟಿ ಕೇಳಿದ್ದೆ, ಆಮೇಲೆ ಸುದೀಪ್ ಲೆವೆಲ್ಗೆ ಪೇಮೆಂಟ್ ಕೇಳ್ದೆ, ಆದ್ರೆ ಎಲ್ಲಾ ಕಂಟೆಸ್ಟಂಟ್ ಗಿಂತ ಕಡಿಮೆ ಹಣ ಕೊಟ್ರು ಎಂದು ಬೇಸರ ವ್ಯಕ್ತ ಪಡಿಸಿದ ಆರ್ಯವರ್ಧನ್ ಗುರೂಜಿ

Posted on January 7, 2023 By Kannada Trend News No Comments on ಮೊದ್ಲು ದಿನಕ್ಕೆ 1 ಕೋಟಿ ಕೇಳಿದ್ದೆ, ಆಮೇಲೆ ಸುದೀಪ್ ಲೆವೆಲ್ಗೆ ಪೇಮೆಂಟ್ ಕೇಳ್ದೆ, ಆದ್ರೆ ಎಲ್ಲಾ ಕಂಟೆಸ್ಟಂಟ್ ಗಿಂತ ಕಡಿಮೆ ಹಣ ಕೊಟ್ರು ಎಂದು ಬೇಸರ ವ್ಯಕ್ತ ಪಡಿಸಿದ ಆರ್ಯವರ್ಧನ್ ಗುರೂಜಿ
ಮೊದ್ಲು ದಿನಕ್ಕೆ 1 ಕೋಟಿ ಕೇಳಿದ್ದೆ, ಆಮೇಲೆ ಸುದೀಪ್ ಲೆವೆಲ್ಗೆ ಪೇಮೆಂಟ್ ಕೇಳ್ದೆ, ಆದ್ರೆ ಎಲ್ಲಾ ಕಂಟೆಸ್ಟಂಟ್ ಗಿಂತ ಕಡಿಮೆ ಹಣ ಕೊಟ್ರು ಎಂದು ಬೇಸರ ವ್ಯಕ್ತ ಪಡಿಸಿದ ಆರ್ಯವರ್ಧನ್ ಗುರೂಜಿ

ಕರ್ನಾಟಕದಲ್ಲಿ ನಂಬರ್ ಗುರೂಜಿ ಎಂದೇ ಫೇಮಸ್ ಆಗಿರುವ ಖ್ಯಾತ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಅವರು ಕಿರುತೆರೆಯ ಫೇಮಸ್ ಫೇಸ್. ಹೀಗಾಗಿ ಅವರನ್ನು ಬಿಗ್ ಬಾಸ್ ಸೀಸನ್ 2ರಿಂದಲೂ ಈ ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ಆಗಿ ಭಾಗವಹಿಸಿ ಎಂದು ಕಾರ್ಯಕ್ರಮದ ಹೆಡ್ ಪರಮೇಶ್ವರ್ ಗುಂಟ್ಕಲ್ ಅವರು ಆಹ್ವಾನಿಸುತ್ತಿದ್ದರಂತೆ. ಆದರೆ ಆರ್ಯವರ್ಧನ್ ಅವರಿಗೆ ಅವರ ಪರಿಚಿತರು, ಕೆಲವು ವಿಐಪಿ ಗಳು ಮತ್ತು ಅಭಿಮಾನಿಗಳು ನೀವು ಬಿಗ್ ಬಾಸ್ ಗೆ ಹೋಗಬೇಡಿ ಎಂದೇ ಸಲಹೆ ನೀಡುತ್ತಿದ್ದರಂತೆ. ಹಾಗಾಗಿ ಇಷ್ಟು ವರ್ಷದ ಸೀಸನ್ ಗಳನ್ನು ಸಂಭಾವನೆ…

Read More “ಮೊದ್ಲು ದಿನಕ್ಕೆ 1 ಕೋಟಿ ಕೇಳಿದ್ದೆ, ಆಮೇಲೆ ಸುದೀಪ್ ಲೆವೆಲ್ಗೆ ಪೇಮೆಂಟ್ ಕೇಳ್ದೆ, ಆದ್ರೆ ಎಲ್ಲಾ ಕಂಟೆಸ್ಟಂಟ್ ಗಿಂತ ಕಡಿಮೆ ಹಣ ಕೊಟ್ರು ಎಂದು ಬೇಸರ ವ್ಯಕ್ತ ಪಡಿಸಿದ ಆರ್ಯವರ್ಧನ್ ಗುರೂಜಿ” »

Entertainment

ಬಿಗ್ಬಾಸ್ ನಿಂದ ಬಂದ್ಮೇಲೆ ಬದುಕೋದೆ ಕಷ್ಟ ಆಗ್ತಿದೆ ನನ್ ಹೆಂಡ್ತಿಗೆ ಆಟೋಗೆ ಹಣ ಕೊಡೋಕು ನನ್ ಅತ್ರ ದುಡ್ಡಿಲ್ಲ, ನಾನು ಈ ಪರಿಸ್ಥಿತಿಗೆ ಬರೋಕೆ ಇವರೇ ಕಾರಣ ಎಂದು ಕಣ್ಣೀರು ಹಾಕಿದ ಗುರೂಜಿ.

Posted on January 6, 2023 By Kannada Trend News No Comments on ಬಿಗ್ಬಾಸ್ ನಿಂದ ಬಂದ್ಮೇಲೆ ಬದುಕೋದೆ ಕಷ್ಟ ಆಗ್ತಿದೆ ನನ್ ಹೆಂಡ್ತಿಗೆ ಆಟೋಗೆ ಹಣ ಕೊಡೋಕು ನನ್ ಅತ್ರ ದುಡ್ಡಿಲ್ಲ, ನಾನು ಈ ಪರಿಸ್ಥಿತಿಗೆ ಬರೋಕೆ ಇವರೇ ಕಾರಣ ಎಂದು ಕಣ್ಣೀರು ಹಾಕಿದ ಗುರೂಜಿ.
ಬಿಗ್ಬಾಸ್ ನಿಂದ ಬಂದ್ಮೇಲೆ ಬದುಕೋದೆ ಕಷ್ಟ ಆಗ್ತಿದೆ ನನ್ ಹೆಂಡ್ತಿಗೆ ಆಟೋಗೆ ಹಣ ಕೊಡೋಕು ನನ್ ಅತ್ರ ದುಡ್ಡಿಲ್ಲ, ನಾನು ಈ ಪರಿಸ್ಥಿತಿಗೆ ಬರೋಕೆ ಇವರೇ ಕಾರಣ ಎಂದು ಕಣ್ಣೀರು ಹಾಕಿದ ಗುರೂಜಿ.

  ಕರ್ನಾಟಕದಲ್ಲಿ ನಂಬರ್ ಗುರೂಜಿ ಎಂದೇ ಫೇಮಸ್ ಆಗಿದ್ದ ಜ್ಯೋತಿಷಿ ಆರ್ಯವರ್ಧನ್ ಅವರು ಬಿಗ್ ಬಾಸ್ ಮನೆಗೆ ಹೋಗಿ ಬಂದ ಮೇಲೆ ಬಿಗ್ ಬಾಸ್ ಆರ್ಯವರ್ಧನ್ ಎಂದು ಕರೆಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಹೆಚ್ಚು ಅಡುಗೆ ಮನೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಗುರೂಜಿ, ಟಾಸ್ಕ್ ಗಳಲ್ಲೂ ಅಷ್ಟೇ ಅದ್ಭುತವಾಗಿ ಪರ್ಫಾರ್ಮೆನ್ಸ್ ನೀಡಲು ಪ್ರಯತ್ನ ಪಡುತ್ತಿದ್ದರು. ಮನರಂಜನ ವಿಷಯದಲ್ಲಿ ಮೇಲುಗೈ ಆಗಿದ್ದ ಅವರು ಬಿಗ್ ಬಾಸ್ ಗೆಲ್ಲದೆ ಹೋದದ್ದಕ್ಕಾಗಿ ಬಹಳ ಬೇಸರ ಪಟ್ಟು ಕೊಂಡಿದ್ದಾರೆ. ಇದರ ಜೊತೆಗೆ ಬಿಗ್…

Read More “ಬಿಗ್ಬಾಸ್ ನಿಂದ ಬಂದ್ಮೇಲೆ ಬದುಕೋದೆ ಕಷ್ಟ ಆಗ್ತಿದೆ ನನ್ ಹೆಂಡ್ತಿಗೆ ಆಟೋಗೆ ಹಣ ಕೊಡೋಕು ನನ್ ಅತ್ರ ದುಡ್ಡಿಲ್ಲ, ನಾನು ಈ ಪರಿಸ್ಥಿತಿಗೆ ಬರೋಕೆ ಇವರೇ ಕಾರಣ ಎಂದು ಕಣ್ಣೀರು ಹಾಕಿದ ಗುರೂಜಿ.” »

Entertainment

ರೂಪೇಶ್ ಶೆಟ್ಟಿ ಜೊತೆ ಮದುವೆ ಆಗ್ತೀರಾ ಅಂತ ಮಾಧ್ಯಮದವರು ಕೇಳಿದಾಗ ಸಾನ್ಯಾ ಅಯ್ಯರ್ ಹೇಳಿದ್ದೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ.

Posted on January 3, 2023 By Kannada Trend News No Comments on ರೂಪೇಶ್ ಶೆಟ್ಟಿ ಜೊತೆ ಮದುವೆ ಆಗ್ತೀರಾ ಅಂತ ಮಾಧ್ಯಮದವರು ಕೇಳಿದಾಗ ಸಾನ್ಯಾ ಅಯ್ಯರ್ ಹೇಳಿದ್ದೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ.
ರೂಪೇಶ್ ಶೆಟ್ಟಿ ಜೊತೆ ಮದುವೆ ಆಗ್ತೀರಾ ಅಂತ ಮಾಧ್ಯಮದವರು ಕೇಳಿದಾಗ ಸಾನ್ಯಾ ಅಯ್ಯರ್ ಹೇಳಿದ್ದೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ.

  ಸಾನಿಯಾ ಅಯ್ಯರ್ ಅವರು ಕನ್ನಡದ ಜನರಿಗೆ ಅರಸಿ ಹಾಗೂ ಪುಟ್ಟಗೌರಿ ಮದುವೆ ಧಾರಾವಾಹಿಗಳ ಬಾಲ ನಟಿಯಾಗಿ ಪರಚಿತರಾಗಿದ್ದರು. ಇದೀಗ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಬಿಗ್ ಬಾಸ್ ಸಾನಿಯಾ ಆಗಿ ಫೇಮಸ್ ಆಗುತ್ತಿರುವ ಇವರು ಈ ಬಾರಿಯ ಬಿಗ್ ಬಾಸ್ ಸೀಸನ್ 9ರ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿದ್ದರು. ಬಿಗ್ ಬಾಸ್ ಶುರು ಆಗುವುದಕ್ಕೂ ಮುನ್ನ ಓಟಿಟಿಯಲ್ಲಿ ಪ್ರಸಾರವಾಗಿದ್ದ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಲ್ಲಿ ಕೂಡ ತಮ್ಮ ವಾಕ್ ಚಾತುರ್ಯತೆ, ಟ್ಯಾಸ್ಕ್ ಗಳಲ್ಲಿ ಅತ್ಯುತ್ತಮ ಪಾಲ್ಗೊಳ್ಳುವಿಕೆ ಮುಂತಾದ…

Read More “ರೂಪೇಶ್ ಶೆಟ್ಟಿ ಜೊತೆ ಮದುವೆ ಆಗ್ತೀರಾ ಅಂತ ಮಾಧ್ಯಮದವರು ಕೇಳಿದಾಗ ಸಾನ್ಯಾ ಅಯ್ಯರ್ ಹೇಳಿದ್ದೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ.” »

Entertainment

ಬಿಗ್ ಬಾಸ್ ವೇದಿಕೆ ಮೇಲೆ ಕಣ್ಣೀರಿಟ್ಟ ಕಿಚ್ಚ ಸುದೀಪ್ ಕಾರಣವೇನು ಗೊತ್ತಾ.?

Posted on January 1, 2023 By Kannada Trend News No Comments on ಬಿಗ್ ಬಾಸ್ ವೇದಿಕೆ ಮೇಲೆ ಕಣ್ಣೀರಿಟ್ಟ ಕಿಚ್ಚ ಸುದೀಪ್ ಕಾರಣವೇನು ಗೊತ್ತಾ.?
ಬಿಗ್ ಬಾಸ್ ವೇದಿಕೆ ಮೇಲೆ ಕಣ್ಣೀರಿಟ್ಟ ಕಿಚ್ಚ ಸುದೀಪ್ ಕಾರಣವೇನು ಗೊತ್ತಾ.?

ಬಿಗ್ ಬಾಸ್ ವೇದಿಕೆಯಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ ಕಿಚ್ಚ ಸುದೀಪ್ ನಿನ್ನೆಯಷ್ಟೇ ಬಿಗ್ ಬಾಸ್ ಸೀಸನ್ 9 ಮುಕ್ತಾಯವಾಗಿದೆ ಈ ಬಾರಿಯ ವಿನ್ನರ್ ರೂಪೇಶ್ ಶೆಟ್ಟೆ ಎಂದು ಘೋಷಣೆ ಮಾಡಿದ್ದಾರೆ ರಾಕೇಶ್ ಅಡಿಗ ಅವರು ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ. ಸುಮಾರು 150 ದಿನಗಳಿಂದ ಕಾತುರದಿಂದ ಕಾಯುತ್ತಿದ್ದಂತಹ ಅಭಿಮಾನಿಗಳಿಗೆ ಕೊನೆಗೂ ನೆನ್ನೆ ಒಂದು ಅಂತಿಮ ನಿರ್ಧಾರ ಎಂಬುದು ಸಿಕ್ಕಿದೆ. ಕರಾವಳಿ ಮೂಲದ ರೂಪೇಶ್ ಶೆಟ್ಟಿ ಅವರು ಈ ಬಾರಿಯ ಬಿಗ್ ಬಾಸ್ ಗೆದ್ದಿದ್ದು ಅಲ್ಲಿನ ಜನರಿಗೆ…

Read More “ಬಿಗ್ ಬಾಸ್ ವೇದಿಕೆ ಮೇಲೆ ಕಣ್ಣೀರಿಟ್ಟ ಕಿಚ್ಚ ಸುದೀಪ್ ಕಾರಣವೇನು ಗೊತ್ತಾ.?” »

Entertainment

ಬಿಗ್ ಬಾಸ್ ಮನೆಯಿಂದ ಹೊರ ಬಂದ 3ನೇ ಸ್ಪರ್ಧಿ ದೀಪಿಕಾ ದಾಸ್, ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ ನಡುವೆ ನಡೆಯುತ್ತಿದೆ ಜಟಾಪಟಿ ಯಾರಾಗಬಹುದು ಈ ಬಾರಿಯ ಸೀಸನ್ 9ರ ವಿನ್ನರ್.?

Posted on December 31, 2022 By Kannada Trend News No Comments on ಬಿಗ್ ಬಾಸ್ ಮನೆಯಿಂದ ಹೊರ ಬಂದ 3ನೇ ಸ್ಪರ್ಧಿ ದೀಪಿಕಾ ದಾಸ್, ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ ನಡುವೆ ನಡೆಯುತ್ತಿದೆ ಜಟಾಪಟಿ ಯಾರಾಗಬಹುದು ಈ ಬಾರಿಯ ಸೀಸನ್ 9ರ ವಿನ್ನರ್.?
ಬಿಗ್ ಬಾಸ್ ಮನೆಯಿಂದ ಹೊರ ಬಂದ 3ನೇ ಸ್ಪರ್ಧಿ ದೀಪಿಕಾ ದಾಸ್, ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ ನಡುವೆ ನಡೆಯುತ್ತಿದೆ ಜಟಾಪಟಿ ಯಾರಾಗಬಹುದು ಈ ಬಾರಿಯ ಸೀಸನ್ 9ರ ವಿನ್ನರ್.?

  ಅಭಿಮಾನಿಗಳು ಕೈ ಕೊಟ್ಟರೋ ಅಥವಾ ಅದೃಷ್ಟ ಕೈ ಕೊಟ್ಟಿತೋ ಬಿಗ್ ಬಾಸ್ ಮನೆಯಿಂದ ಹೊರಬಂದ 3ನೇ ಸ್ಪರ್ಧಿ ದೀಪಿಕಾ ದಾಸ್ ಈ ಬಾರಿಯೂ ಕೂಡ ದೀಪಿಕಾ ದಾಸ್ ಅವರ ಅದೃಷ್ಟ ಕೈ ತಪ್ಪಿದೆ ಹೌದು ಸೀಸನ್ ಏಳರಲ್ಲಿ ಸ್ಪರ್ಧಿಯಾಗಿದ್ದಂತಹ ದೀಪಿಕಾ ದಾಸ್ ಅವರು ಸೀಸನ್ 9ರಲ್ಲೂ ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದವರು. ಪ್ರವೀಣರು ಎಂಬ ಪಟ್ಟಿಯಲ್ಲಿ ದೀಪಿಕಾ ದಾಸ್ ಅವರು ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ತಮ್ಮದೇ ಆದಂತಹ ಛಾಪನ್ನು…

Read More “ಬಿಗ್ ಬಾಸ್ ಮನೆಯಿಂದ ಹೊರ ಬಂದ 3ನೇ ಸ್ಪರ್ಧಿ ದೀಪಿಕಾ ದಾಸ್, ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ ನಡುವೆ ನಡೆಯುತ್ತಿದೆ ಜಟಾಪಟಿ ಯಾರಾಗಬಹುದು ಈ ಬಾರಿಯ ಸೀಸನ್ 9ರ ವಿನ್ನರ್.?” »

Entertainment

ದಿವ್ಯ ಉರುಡುಗ & ಅರವಿಂದ್ ಮದುವೆಯಾದ್ರೆ ಡಿ-ವೋ-ರ್ಸ್ ಆಗೋದು ಗ್ಯಾರಂಟಿ ಮತ್ತೊಂದು ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ.

Posted on December 31, 2022 By Kannada Trend News No Comments on ದಿವ್ಯ ಉರುಡುಗ & ಅರವಿಂದ್ ಮದುವೆಯಾದ್ರೆ ಡಿ-ವೋ-ರ್ಸ್ ಆಗೋದು ಗ್ಯಾರಂಟಿ ಮತ್ತೊಂದು ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ.
ದಿವ್ಯ ಉರುಡುಗ & ಅರವಿಂದ್ ಮದುವೆಯಾದ್ರೆ ಡಿ-ವೋ-ರ್ಸ್ ಆಗೋದು ಗ್ಯಾರಂಟಿ ಮತ್ತೊಂದು ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ.

ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಮತ್ತೊಂದು ಹೇಳಿಕೆ ನೀಡಿ ಟ್ರೋಲ್ ಆದ ಗುರೂಜಿ ನಾನು ಅಂದ್ರೆ ನಂಬರ್ ನಂಬರ್ ಅಂದ್ರೆ ನಾನು ಎಂದು ಎಲ್ಲಾ ಕಡೆ ಹೇಳಿಕೊಂಡು ಬರುತ್ತಿರುವ ಆರ್ಯವರ್ಧನ್ ಗುರೂಜಿ ಈ ವಾರ ಮಿಡ್ ನೈಟ್ ಎಲಿಮಿನೇಷನ್ ಆಗಿರುವ ವಿಚಾರ ನಿಮಗೆ ತಿಳಿದೇ ಇದೆ. ಮಿನಿ ಬಿಗ್ ಬಾಸ್ ಓ ಟಿ ಟಿ ಯಲ್ಲಿ ಸುಮಾರು 45 ದಿನಗಳ ಕಾಲ ಪೂರೈಸಿ ಬಿಗ್ ಬಾಸ್ ಸೀಸನ್ ೯ ರಲ್ಲಿಯೂ ಕೂಡ ಸುಮಾರು 95 ದಿನಗಳ…

Read More “ದಿವ್ಯ ಉರುಡುಗ & ಅರವಿಂದ್ ಮದುವೆಯಾದ್ರೆ ಡಿ-ವೋ-ರ್ಸ್ ಆಗೋದು ಗ್ಯಾರಂಟಿ ಮತ್ತೊಂದು ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ.” »

Entertainment

ಕಿಚ್ಚನ ಕಂಪ್ಲೀಟ್ ಜಾತಕ ನನ್ನ ಬಳಿ ಮಾತ್ರ ಇರೋದು ಇದೆ, ಬಿಗ್ ಬಾಸ್ ಮನೆಯಿಂದ ಹೊರ ಬರುತಿದ್ದ ಹಾಗೇ ಸುದೀಪ್ ಬಗ್ಗೆ ಮಾತನಾಡಿದ ಆರ್ಯವರ್ಧನ್.

Posted on December 29, 2022 By Kannada Trend News No Comments on ಕಿಚ್ಚನ ಕಂಪ್ಲೀಟ್ ಜಾತಕ ನನ್ನ ಬಳಿ ಮಾತ್ರ ಇರೋದು ಇದೆ, ಬಿಗ್ ಬಾಸ್ ಮನೆಯಿಂದ ಹೊರ ಬರುತಿದ್ದ ಹಾಗೇ ಸುದೀಪ್ ಬಗ್ಗೆ ಮಾತನಾಡಿದ ಆರ್ಯವರ್ಧನ್.
ಕಿಚ್ಚನ ಕಂಪ್ಲೀಟ್ ಜಾತಕ ನನ್ನ ಬಳಿ ಮಾತ್ರ ಇರೋದು ಇದೆ, ಬಿಗ್ ಬಾಸ್ ಮನೆಯಿಂದ ಹೊರ ಬರುತಿದ್ದ ಹಾಗೇ ಸುದೀಪ್ ಬಗ್ಗೆ ಮಾತನಾಡಿದ ಆರ್ಯವರ್ಧನ್.

ಬಿಗ್ ಬಾಸ್ ಮನೆಯಿಂದ ಹೊರಬಂದ ಆರ್ಯವರ್ಧನ್ ಕಿಚ್ಚನ ಕುರಿತು ಹೇಳಿದ ಮಾತು ವೈರಲ್ ನಾನು ಎಂದರೆ ನಂಬರ್ ಎಂದರೆ ನಾನು ಎಂದು ಹೇಳುವ ನಂಬರ್ ಗುರೂಜಿ ಎಂದೇ ಖ್ಯಾತ ಆಗಿರುವ ಆರ್ಯ ವರ್ಧನ್(Aryavardhan Guruji) ಅವರು ಕನ್ನಡ ಕಿರುತೆರೆಯ ಫೇಮಸ್ ಫೇಸ್. ಹಲವಾರು ಜ್ಯೋತಿಷ್ಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಇವರು ಬಿಗ್ ಬಾಸ್ ಗೆ ಹೋದ ಬಳಿಕ ಬಿಗ್ ಬಾಸ್(Big boss season 9) ಆರ್ಯವರ್ಧನ್ ಎಂದೆ ಫೇಮಸ್ ಆಗಿದ್ದಾರೆ. ಈ ಬಾರಿ 9ನೇ ಸೀಸನ್ ಗು ಮುನ್ನ…

Read More “ಕಿಚ್ಚನ ಕಂಪ್ಲೀಟ್ ಜಾತಕ ನನ್ನ ಬಳಿ ಮಾತ್ರ ಇರೋದು ಇದೆ, ಬಿಗ್ ಬಾಸ್ ಮನೆಯಿಂದ ಹೊರ ಬರುತಿದ್ದ ಹಾಗೇ ಸುದೀಪ್ ಬಗ್ಗೆ ಮಾತನಾಡಿದ ಆರ್ಯವರ್ಧನ್.” »

Entertainment

ಫಿನಾಲೆ ವಾರಕ್ಕೆ ಕಾಲಿಟ್ಟ ಏಕೈಕ ವ್ಯಕ್ತಿ ರೂಪೇಶ್ ರಾಜಣ್ಣ, ಬಿಗ್ ಬಾಸ್ ಟಾಪ್ 5 ರಲ್ಲಿ ಆಯ್ಕೆ

Posted on December 26, 2022 By Kannada Trend News No Comments on ಫಿನಾಲೆ ವಾರಕ್ಕೆ ಕಾಲಿಟ್ಟ ಏಕೈಕ ವ್ಯಕ್ತಿ ರೂಪೇಶ್ ರಾಜಣ್ಣ, ಬಿಗ್ ಬಾಸ್ ಟಾಪ್ 5 ರಲ್ಲಿ ಆಯ್ಕೆ
ಫಿನಾಲೆ ವಾರಕ್ಕೆ ಕಾಲಿಟ್ಟ ಏಕೈಕ ವ್ಯಕ್ತಿ ರೂಪೇಶ್ ರಾಜಣ್ಣ, ಬಿಗ್ ಬಾಸ್ ಟಾಪ್ 5 ರಲ್ಲಿ ಆಯ್ಕೆ

ಫಿನಾಲೆ ವಾರಕ್ಕೆ ಸೆಲೆಕ್ಟ್ ಆದ ರೂಪೇಶ್ ರಾಜಣ್ಣ ಕನ್ನಡದ ಬಿಗ್ ಬಾಸ್ ಸೀಸನ್ 9 ಕ್ಷಣ ಕ್ಷಣಕ್ಕೂ ರಂಗೇರುತ್ತಿದೆ. ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಅಂತ್ಯದ ವಾರಗಳವರೆಗೂ ಬಂದು ತಲುಪು ಬಿಟ್ಟಿದೆ. ಈ ಬಾರಿ ಕಳೆದ ಎಲ್ಲಾ ಸೀಸನ್ ಗಿಂತ ಬಹಳ ವಿಶೇಷವಾಗಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರಣ ಬಿಗ್ ಬಾಸ್ ಸೀಸನ್ 9 ಆರಂಭವಾಗುವುದಕ್ಕೂ ಮುಂಚೆ ಒಟಿಟಿಯಲ್ಲಿ ಒಂದು ಮಿನಿ ಬಿಗ್ ಬಾಸ್ ನಡೆಸಲಾಗಿತ್ತು. ಇದರಲ್ಲಿ ಗೆದ್ದ ನಾಲ್ಕು ಮಂದಿಯನ್ನು ಪ್ರವೀಣರ ಪಟ್ಟಿಯಲ್ಲಿ 9ನೇ ಆವೃತ್ತಿಯ ದೊಡ್ಡ ಪರದೆಯ…

Read More “ಫಿನಾಲೆ ವಾರಕ್ಕೆ ಕಾಲಿಟ್ಟ ಏಕೈಕ ವ್ಯಕ್ತಿ ರೂಪೇಶ್ ರಾಜಣ್ಣ, ಬಿಗ್ ಬಾಸ್ ಟಾಪ್ 5 ರಲ್ಲಿ ಆಯ್ಕೆ” »

Entertainment

ಬಿಗ್ ಬಾಸ್ ಫಿನಾಲೆಗೆ ಇಬ್ಬರು ಫೈನಾಲಿಸ್ಟ್ ಹೆಸರುಗಳನ್ನು ಘೋಷಣೆ ಮಾಡಿದ ಕಿಚ್ಚ ಸುದೀಪ್. ಆ ಅದೃಷ್ಟವಂತ ಇಬ್ಬರು ವ್ಯಕ್ತಿ ಯಾರು ಗೊತ್ತ.?

Posted on December 25, 2022 By Kannada Trend News No Comments on ಬಿಗ್ ಬಾಸ್ ಫಿನಾಲೆಗೆ ಇಬ್ಬರು ಫೈನಾಲಿಸ್ಟ್ ಹೆಸರುಗಳನ್ನು ಘೋಷಣೆ ಮಾಡಿದ ಕಿಚ್ಚ ಸುದೀಪ್. ಆ ಅದೃಷ್ಟವಂತ ಇಬ್ಬರು ವ್ಯಕ್ತಿ ಯಾರು ಗೊತ್ತ.?
ಬಿಗ್ ಬಾಸ್ ಫಿನಾಲೆಗೆ ಇಬ್ಬರು ಫೈನಾಲಿಸ್ಟ್ ಹೆಸರುಗಳನ್ನು ಘೋಷಣೆ ಮಾಡಿದ ಕಿಚ್ಚ ಸುದೀಪ್. ಆ ಅದೃಷ್ಟವಂತ ಇಬ್ಬರು ವ್ಯಕ್ತಿ ಯಾರು ಗೊತ್ತ.?

ಬಿಗ್ ಬಾಸ್ ಫೈನಲಿಸ್ಟ್ ಬಿಗ್ ಬಾಸ್ ಪ್ರಾರಂಭವಾಗಿ ಈಗಾಗಲೇ ಎರಡು ವಾರೆ ತಿಂಗಳು ಕಳೆದೆ ಹೋಗಿದೆ ಇನ್ನೂ ಒಂದು ವಾರ ಮಾತ್ರ ಬಿಗ್ ಬಾಸ್ ಫಿನಾಲೆಗೆ ಬಾಕಿ ಉಳಿದಿದೆ. ಕಳೆದ ವಾರ ಅನುಪಮಾ ಗೌಡ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಷನ್ ಆಗಿದ್ದರು ಈ ವಾರ ಡಬಲ್ ಎಲಿಮಿನೇಷನ್ ಹೌದು. ನೆನ್ನೆ ಅಮೂಲ್ಯ ಗೌಡ ಅವರು ಎಲಿಮಿನೇಷನ್ ಆಗಿದ್ದಾರೆ ಇವರ ಜೊತೆಗೆ ಅರುಣ್ ಸಾಗರ್ ಅವರು ಕೂಡ ಎಲಿಮಿನೇಷನ್ ಆಗುವುದರ ಮೂಲಕ ಎಲ್ಲರಲ್ಲೂ ಕೂಡ ಅಚ್ಚರಿ ಮೂಡಿಸಿದ್ದಾರೆ….

Read More “ಬಿಗ್ ಬಾಸ್ ಫಿನಾಲೆಗೆ ಇಬ್ಬರು ಫೈನಾಲಿಸ್ಟ್ ಹೆಸರುಗಳನ್ನು ಘೋಷಣೆ ಮಾಡಿದ ಕಿಚ್ಚ ಸುದೀಪ್. ಆ ಅದೃಷ್ಟವಂತ ಇಬ್ಬರು ವ್ಯಕ್ತಿ ಯಾರು ಗೊತ್ತ.?” »

Entertainment

ಬಿಗ್ ಬಾಸ್ ಮನೆಯಿಂದ ಅನುಪಮ ಔಟ್ ಪ್ರೇಕ್ಷಕರಿಗೆಲ್ಲ ಬಿಗ್ ಶಾ-ಕ್ ಫಿನಾಲೆ ನಲ್ಲಿ ಇರಬೇಕಾದ ಅಭ್ಯರ್ಥಿ ಎಲಿಮಿನೆಟ್ ಆಗಿದ್ದು ನೋಡಿ ಎಲ್ಲರೂ ಆಶ್ಚರ್ಯ.

Posted on December 18, 2022 By Kannada Trend News No Comments on ಬಿಗ್ ಬಾಸ್ ಮನೆಯಿಂದ ಅನುಪಮ ಔಟ್ ಪ್ರೇಕ್ಷಕರಿಗೆಲ್ಲ ಬಿಗ್ ಶಾ-ಕ್ ಫಿನಾಲೆ ನಲ್ಲಿ ಇರಬೇಕಾದ ಅಭ್ಯರ್ಥಿ ಎಲಿಮಿನೆಟ್ ಆಗಿದ್ದು ನೋಡಿ ಎಲ್ಲರೂ ಆಶ್ಚರ್ಯ.
ಬಿಗ್ ಬಾಸ್ ಮನೆಯಿಂದ ಅನುಪಮ ಔಟ್ ಪ್ರೇಕ್ಷಕರಿಗೆಲ್ಲ ಬಿಗ್ ಶಾ-ಕ್ ಫಿನಾಲೆ ನಲ್ಲಿ ಇರಬೇಕಾದ ಅಭ್ಯರ್ಥಿ ಎಲಿಮಿನೆಟ್ ಆಗಿದ್ದು ನೋಡಿ ಎಲ್ಲರೂ ಆಶ್ಚರ್ಯ.

ಅನುಪಮ ಗೌಡ ಬಿಗ್ ಬಾಸ್ ಮನೆಯಿಂದ ಎಲಿಮಿನೆಟ್ ಆಗಿದ್ದಾರೆ ಕನ್ನಡದ ಖ್ಯಾತ ನಿರೂಪಕಿಯರಲ್ಲಿ ಒಬ್ಬರಾದ ಅನುಪಮ ಗೌಡ ಅವರು ಈ ಬಾರಿ ಪ್ರವೀಣರ ಪಟ್ಟಿಯಿಂದ ಬಿಗ್ಮನೆ ಸೇರಿದ್ದರು. ಬಿಗ್ ಬಾಸ್ ಸೀಸನ್ 5 ರಲ್ಲೂ ಸಹ ಸ್ಪರ್ಧಿಸಿ ಆ ಸೀಸನ್ ಟಫ್ ಕಂಟೆಸ್ಟೆಂಟ್ ಆಗಿದ್ದ ಇವರು ಕೂದಲೆಳೆ ಅಂತರದಲ್ಲಿ ಗೆಲುವಿನಿಂದ ಮಿಸ್ ಆಗಿದ್ದರು. ಮನೆಯಲ್ಲಿ ಇದ್ದಷ್ಟು ದಿನ ಟಾಸ್ಕ್ ಗಳಲ್ಲಿ ಅತ್ಯುತ್ತಮ ಪ್ರದರ್ಶನ ಮತ್ತು ಮನೆಯವರ ಜೊತೆ ಉತ್ತಮ ಸ್ನೇಹ ಗಳಿಸಿಕೊಂಡಿದ್ದ ಇವರು ಅಡುಗೆ ಮನೆ ಕೆಲಸ…

Read More “ಬಿಗ್ ಬಾಸ್ ಮನೆಯಿಂದ ಅನುಪಮ ಔಟ್ ಪ್ರೇಕ್ಷಕರಿಗೆಲ್ಲ ಬಿಗ್ ಶಾ-ಕ್ ಫಿನಾಲೆ ನಲ್ಲಿ ಇರಬೇಕಾದ ಅಭ್ಯರ್ಥಿ ಎಲಿಮಿನೆಟ್ ಆಗಿದ್ದು ನೋಡಿ ಎಲ್ಲರೂ ಆಶ್ಚರ್ಯ.” »

Entertainment

Posts pagination

1 2 3 Next

Copyright © 2025 Kannada Trend News.


Developed By Top Digital Marketing & Website Development company in Mysore