Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Challenging star darshan

ಡಿ ಬಾಸ್ 56 ಚಿತ್ರಕ್ಕೆ ನಟಿ ಮಾಲಾಶ್ರೀ ಮಗಳು ಹೀರೋಯಿನ್

Posted on August 5, 2022August 5, 2022 By Kannada Trend News No Comments on ಡಿ ಬಾಸ್ 56 ಚಿತ್ರಕ್ಕೆ ನಟಿ ಮಾಲಾಶ್ರೀ ಮಗಳು ಹೀರೋಯಿನ್
ಡಿ ಬಾಸ್ 56 ಚಿತ್ರಕ್ಕೆ ನಟಿ ಮಾಲಾಶ್ರೀ ಮಗಳು ಹೀರೋಯಿನ್

ಕ್ರಾಂತಿಯ ಪ್ರಮೋಷನ್ ಅನ್ನು ಕನ್ನಡದ ಯಾವುದೇ ನ್ಯೂಸ್ ಚಾನೆಲ್ ಗಳು ಪ್ರಮೋಟ್ ಮಾಡದೇ ಇದ್ದಾಗ ಕ್ರಾಂತಿಯ ಪ್ರಮೋಷನ್ ಭಾರವನ್ನು ಕ್ರಾಂತಿಕಾರಿಯಾಗಿಯೇ ತೆಗೆದುಕೊಂಡು ಡಿ ಬಾಸ್ ಅಭಿಮಾನಿಗಳು ಶಿಖರದ ಉತ್ತುಂಗಕ್ಕೆ ಕೊಂಡೋಯ್ದು ಇಡೀ ಕರ್ನಾಟಕಕ್ಕೆ ಕಾಣುವ ಹಾಗೆ ಪ್ರಚಾರ ಮಾಡಿ ಸಂಭ್ರಮಿಸುತ್ತಿದ್ದಾರೆ. ಅಲ್ಲದೇ ಕ್ರಾಂತಿಯ ಶೂಟಿಂಗ್ ಕೂಡ ಮುಗಿದಿದ್ದು ಇತ್ತೀಚೆಗೆ ಡಿ ಬಾಸ್ ಅವರು ಕ್ರಾಂತಿಯ ಡಬ್ಬಿಂಗ್ ಅನ್ನು ಮುಗಿಸಿದ್ದಾರೆ. ಕ್ರಾಂತಿ ಚಿತ್ರವನ್ನು ವಿ ಹರಿಕೃಷ್ಣ ಅವರು ನಿರ್ದೇಶಿಸುತ್ತಿದ್ದು ಶೈಲಜಾ ನಾಗ್ ಹಾಗೂ ಬಿ ಸುರೇಶ್ ಬಾಬು ಅವರು…

Read More “ಡಿ ಬಾಸ್ 56 ಚಿತ್ರಕ್ಕೆ ನಟಿ ಮಾಲಾಶ್ರೀ ಮಗಳು ಹೀರೋಯಿನ್” »

Entertainment

ಅಂದು ದರ್ಶನ್ ಪತ್ನಿಗೆ ಹ’ಲ್ಲೆ ಮಾಡಿದ ಪ್ರಕಾರದಲ್ಲಿ ಜೈಲಿಗೆ ಸೇರಿದಾಗ ದರ್ಶನ್ ಬೆನ್ನೆಲುಬಾಗಿ ನಿಂತ ಏಕೈಕ ನಟ ಯಾರು ಗೊತ್ತಾ.?

Posted on August 4, 2022 By Kannada Trend News No Comments on ಅಂದು ದರ್ಶನ್ ಪತ್ನಿಗೆ ಹ’ಲ್ಲೆ ಮಾಡಿದ ಪ್ರಕಾರದಲ್ಲಿ ಜೈಲಿಗೆ ಸೇರಿದಾಗ ದರ್ಶನ್ ಬೆನ್ನೆಲುಬಾಗಿ ನಿಂತ ಏಕೈಕ ನಟ ಯಾರು ಗೊತ್ತಾ.?
ಅಂದು ದರ್ಶನ್ ಪತ್ನಿಗೆ ಹ’ಲ್ಲೆ ಮಾಡಿದ ಪ್ರಕಾರದಲ್ಲಿ ಜೈಲಿಗೆ ಸೇರಿದಾಗ ದರ್ಶನ್ ಬೆನ್ನೆಲುಬಾಗಿ ನಿಂತ ಏಕೈಕ ನಟ ಯಾರು ಗೊತ್ತಾ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ದರ್ಶನ್ ಅವರು ಮುಂಗೋಪಿ ಅಷ್ಟೇ ಅಲ್ಲದೆ ಇದ್ದ ವಿಚಾರವನ್ನು ನೇರವಾಗಿ ಹೇಳುತ್ತಾರೆ ಮನಸ್ಸಿನಲ್ಲಿ ಯಾವುದೇ ಕಲ್ಮಶ ಇರುವುದಿಲ್ಲ ಆದರೆ ಇವರಿಗೆ ಕೋಪಾ ವಿಪರೀತವಾಗಿ ಬರುತ್ತದೆ. ಈ ಕಾರಣದಿಂದಲೇ ತಮ್ಮ ಧರ್ಮಪತ್ನಿ ವಿಜಯಲಕ್ಷ್ಮಿ ಅವರು ಒಟ್ಟಿಗೆ ಸಂಸಾರದಲ್ಲಿ ಚಿಕ್ಕದೊಂದು ಬಿರುಕು ಮೂಡಿತು. ಆ ಸಂದರ್ಭದಲ್ಲಿ ಮಾತಿನ ಚಕ್ಕಮಕ್ಕಿಯಲ್ಲಿ ದರ್ಶನ್ ಅವರು ವಿಜಯಲಕ್ಷ್ಮಿ ಅವರ ಮೇಲೆ ಹ.ಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದವು. ಸ್ವತಃ ವಿಜಯಲಕ್ಷ್ಮಿ ಅವರೇ ತಮ್ಮ ಪತಿಯ ವಿರುದ್ಧ ದೂರು ಕೊಟ್ಟಿದ್ದಾರೆ…

Read More “ಅಂದು ದರ್ಶನ್ ಪತ್ನಿಗೆ ಹ’ಲ್ಲೆ ಮಾಡಿದ ಪ್ರಕಾರದಲ್ಲಿ ಜೈಲಿಗೆ ಸೇರಿದಾಗ ದರ್ಶನ್ ಬೆನ್ನೆಲುಬಾಗಿ ನಿಂತ ಏಕೈಕ ನಟ ಯಾರು ಗೊತ್ತಾ.?” »

Entertainment

ಕ್ರಾಂತಿ ಸಿನಿಮಾದ ಬಡ್ಜೆಟ್ ಹಾಗೂ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಕೇಳಿದ್ರೆ ನಿಜಕ್ಕೂ ತಲೆ ತಿರುಗುತ್ತೆ.

Posted on July 27, 2022July 27, 2022 By Kannada Trend News No Comments on ಕ್ರಾಂತಿ ಸಿನಿಮಾದ ಬಡ್ಜೆಟ್ ಹಾಗೂ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಕೇಳಿದ್ರೆ ನಿಜಕ್ಕೂ ತಲೆ ತಿರುಗುತ್ತೆ.
ಕ್ರಾಂತಿ ಸಿನಿಮಾದ ಬಡ್ಜೆಟ್ ಹಾಗೂ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಕೇಳಿದ್ರೆ ನಿಜಕ್ಕೂ ತಲೆ ತಿರುಗುತ್ತೆ.

ಬಾಕ್ಸ್ ಆಫೀಸ್ ಸುಲ್ತಾನ ಅಂತ ಹೆಸರು ಪಡೆದಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಈಗಾಗಲೇ ಭಾಗಶಃ ಶೂಟಿಂಗ್ ಕಂಪ್ಲೀಟ್ ಮಾಡಿದೆ ಡಬ್ಬಿಂಗ್ ಕೆಲಸ ಪ್ರಾರಂಭವಾಗುತ್ತಿದೆ. ಈ ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿದ್ದು ಮುಂದಿನ ತಿಂಗಳು ಈ ಸಿನಿಮಾ ತೆರೆ ಕಾಣಲಿದೆ ಎಂದು ಕೆಲವು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕ್ರಾಂತಿ ಸಿನಿಮಾ ನಿಜಕ್ಕೂ ಒಂದು ಚಾಲೆಂಜಿಂಗ್ ಸಿನಿಮಾ ಅಂತಾನೆ ಹೇಳಬಹುದು ಏಕೆಂದರೆ ಕ್ರಾಂತಿ ಸಿನಿಮಾಗೆ ಯಾವುದೇ ರೀತಿಯಾದಂತಹ…

Read More “ಕ್ರಾಂತಿ ಸಿನಿಮಾದ ಬಡ್ಜೆಟ್ ಹಾಗೂ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಕೇಳಿದ್ರೆ ನಿಜಕ್ಕೂ ತಲೆ ತಿರುಗುತ್ತೆ.” »

Entertainment

ಬೆಳ್ಳಂಬೆಳಿಗ್ಗೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಅಭಿಮಾನಿಗಳಿಗೆ ಸಂತಸ ಸುದ್ದಿ ನೀಡಿದ ಡಿ ಬಾಸ್.

Posted on July 25, 2022 By Kannada Trend News No Comments on ಬೆಳ್ಳಂಬೆಳಿಗ್ಗೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಅಭಿಮಾನಿಗಳಿಗೆ ಸಂತಸ ಸುದ್ದಿ ನೀಡಿದ ಡಿ ಬಾಸ್.
ಬೆಳ್ಳಂಬೆಳಿಗ್ಗೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಅಭಿಮಾನಿಗಳಿಗೆ ಸಂತಸ ಸುದ್ದಿ ನೀಡಿದ ಡಿ ಬಾಸ್.

ತಾಯಿ ಚಾಮುಂಡೇಶ್ವರಿ ಮೈಸೂರಿನ ಅಧಿದೇವತೆ ಹಾಗೂ ಕರ್ನಾಟಕವನ್ನು ಕಾಯುತ್ತಿರುವ ನಮ್ಮೆಲ್ಲರ ಇಷ್ಟ ದೈವ ಎನ್ನಬಹುದು. ಮೈಸೂರು ರಾಜಮನೆತನದ ಒಡೆಯರ್ ವಂಶದ ಕುಲದೇವತೆ ಆಗಿದ್ದ ಚಾಮುಂಡೇಶ್ವರಿ ಅವರ ವೈಭವ ಹಾಗೂ ಮಹಾತ್ಮೆಯ ಬಗ್ಗೆ ತಿಳಿಯದವರೇ ಇಲ್ಲ. ಮೈಸೂರು ಭಾಗದವರ ಪಾಲಿನ ಅಮ್ಮನಾಗಿರುವ ತಾಯಿ ಚಾಮುಂಡೇಶ್ವರಿಯನ್ನು ನಿತ್ಯ ನೆನೆಯದವರು ಇಲ್ಲ. ಅದರಲ್ಲೂ ಕೂಡ ಆಷಾಢದ ದಿನಗಳು ಎಂದರೆ ಮೈಸೂರಿನ ಜನತೆಗೆ ಸ್ವಲ್ಪ ಹೆಚ್ಚು ಎಮೋಷನ್ ಯಾಕೆಂದರೆ ತಾಯಿ ಚಾಮುಂಡೇಶ್ವರಿಯ ಜನ್ಮದಿನೋತ್ಸವ ಕೂಡ ಆಷಾಢದಲ್ಲಿ ಬರುವುದರಿಂದ ಪ್ರತಿ ಆಷಾಡ ಶುಕ್ರವಾರಗಳು ಹಾಗೂ…

Read More “ಬೆಳ್ಳಂಬೆಳಿಗ್ಗೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಅಭಿಮಾನಿಗಳಿಗೆ ಸಂತಸ ಸುದ್ದಿ ನೀಡಿದ ಡಿ ಬಾಸ್.” »

Entertainment

ಸುದೀಪ್ & ಶಿವಣ್ಣ ನಿರಾಕರಿಸಿದ್ದ ನನ್ನ ಪ್ರೀತಿಯ ರಾಮು ಚಿತ್ರದ ಪಾತ್ರವನ್ನು ದರ್ಶನ್ ಒಪ್ಪಿಕೊಂಡಿದ್ದು ಯಾಕೆ ಗೊತ್ತಾ.?

Posted on July 21, 2022 By Kannada Trend News No Comments on ಸುದೀಪ್ & ಶಿವಣ್ಣ ನಿರಾಕರಿಸಿದ್ದ ನನ್ನ ಪ್ರೀತಿಯ ರಾಮು ಚಿತ್ರದ ಪಾತ್ರವನ್ನು ದರ್ಶನ್ ಒಪ್ಪಿಕೊಂಡಿದ್ದು ಯಾಕೆ ಗೊತ್ತಾ.?
ಸುದೀಪ್ & ಶಿವಣ್ಣ ನಿರಾಕರಿಸಿದ್ದ ನನ್ನ ಪ್ರೀತಿಯ ರಾಮು ಚಿತ್ರದ ಪಾತ್ರವನ್ನು ದರ್ಶನ್ ಒಪ್ಪಿಕೊಂಡಿದ್ದು ಯಾಕೆ ಗೊತ್ತಾ.?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕದಲ್ಲಿ ಹೆಚ್ಚು ಜನರ ಫೇವರೆಟ್ ಹೀರೋ ಕ್ಲಾಸ್ ಸಿನಿಮಾವಾಗಲಿ ಮಾಸ್ ಸಿನಿಮಾವಾಗಲಿ ತೆರೆ ಮೇಲೆ ಅಬ್ಬರಿಸಿ ಮಿಂಚುವ, ಕುಟುಂಬದ ಪ್ರತಿಯೊಬ್ಬರಿಗೂ ಕೂಡ ಇಷ್ಟವಾಗುವಂತಹ ನಟ. ಆರಡಿ ಹೈಟ್, ಸಖತ್ ಫೈಟ್, ಸೂಪರ್ ಡ್ಯಾನ್ಸ್, ಮತ್ತು ತಮಗಿರುವ ಅದ್ಭುತವಾದ ಹಾಸ್ಯ ಪ್ರಜ್ಞೆಯಿಂದ ಪ್ರತಿ ಮನೆಮನೆಗಳನ್ನು ಕೂಡ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿರುವಂತಹ ನಟ. ಇಂದಿಗೂ ಕೂಡ ದರ್ಶನ್ ಎಂದರೆ ಕರ್ನಾಟಕದ ಜನತೆಗೆ ಬೇರೆ ಎಲ್ಲಾ ನಟರಿಗಳಿಗಿಂತ ಒಂದು ಪಟ್ಟು ಹೆಚ್ಚು ಪ್ರೀತಿ ಎನ್ನಬಹುದು. ಅದಕ್ಕೆ ಕಾರಣ ಚಾಲೆಂಜಿಂಗ್…

Read More “ಸುದೀಪ್ & ಶಿವಣ್ಣ ನಿರಾಕರಿಸಿದ್ದ ನನ್ನ ಪ್ರೀತಿಯ ರಾಮು ಚಿತ್ರದ ಪಾತ್ರವನ್ನು ದರ್ಶನ್ ಒಪ್ಪಿಕೊಂಡಿದ್ದು ಯಾಕೆ ಗೊತ್ತಾ.?” »

Entertainment

ಪೈಸೆ ಪೈಸೆಗೂ ಕಷ್ಟ ಪಡುತ್ತಿದ್ದ ಹುಡುಗ ಚಾಲೆಂಜಿಂಗ್ ಸ್ಟಾರ್ ಆಗಿ ಬೆಳೆದ ಕಥೆಯೇ ರೋಚಕ, ಹೇಗಿತ್ತು ಗೊತ್ತಾ ದರ್ಶನ್ ಅವರ ಆ ದಿನಗಳು.?

Posted on July 20, 2022 By Kannada Trend News No Comments on ಪೈಸೆ ಪೈಸೆಗೂ ಕಷ್ಟ ಪಡುತ್ತಿದ್ದ ಹುಡುಗ ಚಾಲೆಂಜಿಂಗ್ ಸ್ಟಾರ್ ಆಗಿ ಬೆಳೆದ ಕಥೆಯೇ ರೋಚಕ, ಹೇಗಿತ್ತು ಗೊತ್ತಾ ದರ್ಶನ್ ಅವರ ಆ ದಿನಗಳು.?
ಪೈಸೆ ಪೈಸೆಗೂ ಕಷ್ಟ ಪಡುತ್ತಿದ್ದ ಹುಡುಗ ಚಾಲೆಂಜಿಂಗ್ ಸ್ಟಾರ್ ಆಗಿ ಬೆಳೆದ ಕಥೆಯೇ ರೋಚಕ, ಹೇಗಿತ್ತು ಗೊತ್ತಾ ದರ್ಶನ್ ಅವರ ಆ ದಿನಗಳು.?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ದಾಸ ಶಾಸ್ತ್ರಿ ಸ್ಯಾಂಡಲ್ವುಡ್ ಸುಲ್ತಾನ ಡಿ ಬಾಸ್ ದಚ್ಚು ಹೀಗೆ ನಾನಾ ಹೆಸರುಗಳಿಂದ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದಾರೆ. ಆದರೆ ದರ್ಶನ್ ಅವರ ನಿಜವಾದ ಹೆಸರು ಹೇಮಂತ್ ಕುಮಾರ್ ಎಂದು. ಕನ್ನಡದ ಹಳೆಯ ನಟ ತೂಗುದೀಪ್ ಶ್ರೀನಿವಾಸ್ ಮೀನಾ ಕುಮಾರಿ ಅವರ ಜೇಷ್ಠ ಪುತ್ರನಾಗಿ ಫೆಬ್ರವರಿ 16, 1977ರಲ್ಲಿ ಶ್ರೀ ರಾಘವೇಂದ್ರ ಸೇವಾಶ್ರಮದಲ್ಲಿ ಶಿವರಾತ್ರಿ ಹಬ್ಬದ ದಿನದಂದು ಜನ್ಮ ತಳೆದ ದರ್ಶನ್ ಅವರಿಗೆ ಎಲ್ಲರೂ ನಿರ್ಧಾರ ಮಾಡಿ ಹೇಮಂತ್ ಕುಮಾರ್ ಎಂದು ಹೆಸರಿಟ್ಟರು. ನಂತರ…

Read More “ಪೈಸೆ ಪೈಸೆಗೂ ಕಷ್ಟ ಪಡುತ್ತಿದ್ದ ಹುಡುಗ ಚಾಲೆಂಜಿಂಗ್ ಸ್ಟಾರ್ ಆಗಿ ಬೆಳೆದ ಕಥೆಯೇ ರೋಚಕ, ಹೇಗಿತ್ತು ಗೊತ್ತಾ ದರ್ಶನ್ ಅವರ ಆ ದಿನಗಳು.?” »

Entertainment

ಅದೊಂದು ಕಾರು ಖರೀದಿಸುವುದಕ್ಕೆ ದರ್ಶನ್ ಅವರು ಇನ್ನು ಕಾಯುತ್ತಿದ್ದರಂತೆ.

Posted on July 16, 2022 By Kannada Trend News No Comments on ಅದೊಂದು ಕಾರು ಖರೀದಿಸುವುದಕ್ಕೆ ದರ್ಶನ್ ಅವರು ಇನ್ನು ಕಾಯುತ್ತಿದ್ದರಂತೆ.
ಅದೊಂದು ಕಾರು ಖರೀದಿಸುವುದಕ್ಕೆ ದರ್ಶನ್ ಅವರು ಇನ್ನು ಕಾಯುತ್ತಿದ್ದರಂತೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೆಸರೇ ಹೇಳುವಂತೆ ಜೀವನವನ್ನು ಒಂದು ಚಾಲೆಂಜಿಂಗ್ ಆಗಿ ಸ್ವೀಕರಿಸಿ ಗೆದ್ದು ಬಂದವರು. ಕನ್ನಡದ ಫೇಮಸ್ ಖಳನಾಯಕನ ಪುತ್ರನಾಗಿದ್ದರೂ ಕೂಡ ದರ್ಶನ್ ಅವರ ಈ ಮಟ್ಟಕ್ಕೆ ಬೆಳೆಯಲು ತುಳಿದ ಹಾದಿ ಹೂವಿನದ್ದಾಗಿರಲಿಲ್ಲ. ತಂದೆ ಮರಣದ ಬಳಿಕ ಕುಟುಂಬದ ಜವಾಬ್ದಾರಿ ಹೊತ್ತುಕೊಂಡ ದರ್ಶನ್ ಅವರು ಹೊಟ್ಟೆಪಾಡಿಗಾಗಿ ಹಾಲು ಮಾರುವ ಕೆಲಸವನ್ನು ಕೂಡ ಮಾಡಿದ್ದಾರೆ. ದರ್ಶನ್ ಅವರು ಎಷ್ಟೇ ಬೆಳದಿದ್ದರೂ ಕೂಡ ಹಿಂದಿನ ದಿನಗಳನ್ನು ಇನ್ನು ಮರೆತಿಲ್ಲ ಯಾಕೆಂದರೆ ಅಂದು ಅವರು ಬಿದ್ದಿದ್ದ ಕಷ್ಟಗಳೇ ದರ್ಶನ್…

Read More “ಅದೊಂದು ಕಾರು ಖರೀದಿಸುವುದಕ್ಕೆ ದರ್ಶನ್ ಅವರು ಇನ್ನು ಕಾಯುತ್ತಿದ್ದರಂತೆ.” »

Viral News

ದರ್ಶನ್ ಚುನಾವಣಾ ಪ್ರಚಾರಕ್ಕೆ ಹೋದಾಗ ಪಡೆಯುವ ಹಣವೆಷ್ಟು ಗೊತ್ತಾ.?

Posted on July 9, 2022 By Kannada Trend News No Comments on ದರ್ಶನ್ ಚುನಾವಣಾ ಪ್ರಚಾರಕ್ಕೆ ಹೋದಾಗ ಪಡೆಯುವ ಹಣವೆಷ್ಟು ಗೊತ್ತಾ.?
ದರ್ಶನ್ ಚುನಾವಣಾ ಪ್ರಚಾರಕ್ಕೆ ಹೋದಾಗ ಪಡೆಯುವ ಹಣವೆಷ್ಟು ಗೊತ್ತಾ.?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕರ್ನಾಟಕದ ನಂಬರ್ ಒನ್ ಹೀರೋ ಎನ್ನಬಹುದು ಯಾಕೆಂದರೆ ಬೇರೆ ಎಲ್ಲಾ ಕಲಾವಿದರಿಗೆ ಹೋಲಿಸಿದರೆ ದರ್ಶನ್ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ದರ್ಶನ್ ಅವರ ಮೇಲೆ ಅಭಿಮಾನಿಗಳಿಗೆ ಎಷ್ಟು ಪ್ರೀತಿ ಇದೆ ಎನ್ನುವುದಕ್ಕೆ ಉತ್ತಮ ಸಾಕ್ಷಿ ಎಂದರೆ ಮಾಧ್ಯಮಗಳು ದರ್ಶನ್ ಅವರ ಕ್ರಾಂತಿ ಸಿನಿಮಾವನ್ನು ಪ್ರಚಾರ ಮಾಡುವುದಿಲ್ಲ ಎಂದು ಹೇಳಿದಾಗ ಬಿಡುಗಡೆಗೆ ಸಿದ್ಧವಾಗಿರುವ ಕ್ರಾಂತಿ ಸಿನಿಮಾದ ಪ್ರಚಾರ ಕೆಲಸವನ್ನು ಅಭಿಮಾನಿಗಳು ತಮ್ಮ ಹಣದಲ್ಲಿ ಖರ್ಚು ಮಾಡಿ ಸಿನಿಮಾಕ್ಕೆ ಪ್ರಚಾರ ನೀಡುತ್ತಿದ್ದಾರೆ ಹಾಗೂ…

Read More “ದರ್ಶನ್ ಚುನಾವಣಾ ಪ್ರಚಾರಕ್ಕೆ ಹೋದಾಗ ಪಡೆಯುವ ಹಣವೆಷ್ಟು ಗೊತ್ತಾ.?” »

Viral News

ಯಶ್ ದರ್ಶನ್ ಬಗ್ಗೆ ಸನ್ನಿ ಲಿಯೋನ್ ಹೇಳಿದ ಮಾತುಗಳು ಈಗ ಸಿಕ್ಕಾಪಟ್ಟೆ ವೈರಲಾಗುತ್ತಿದೆ ಅಷ್ಟಕ್ಕೂ ಸನ್ನಿ ಏನೆಂದರು ಗೊತ್ತಾ?

Posted on July 8, 2022 By Kannada Trend News No Comments on ಯಶ್ ದರ್ಶನ್ ಬಗ್ಗೆ ಸನ್ನಿ ಲಿಯೋನ್ ಹೇಳಿದ ಮಾತುಗಳು ಈಗ ಸಿಕ್ಕಾಪಟ್ಟೆ ವೈರಲಾಗುತ್ತಿದೆ ಅಷ್ಟಕ್ಕೂ ಸನ್ನಿ ಏನೆಂದರು ಗೊತ್ತಾ?
ಯಶ್ ದರ್ಶನ್ ಬಗ್ಗೆ ಸನ್ನಿ ಲಿಯೋನ್ ಹೇಳಿದ ಮಾತುಗಳು ಈಗ ಸಿಕ್ಕಾಪಟ್ಟೆ ವೈರಲಾಗುತ್ತಿದೆ ಅಷ್ಟಕ್ಕೂ ಸನ್ನಿ ಏನೆಂದರು ಗೊತ್ತಾ?

ಚಾಲೆಂಜಿಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರು ಕರ್ನಾಟಕದ ಟಾಪ್ ಹೀರೋಗಳು. ರಾಕಿಂಗ್ ಸ್ಟಾರ್ ಯಶ್ ಅವರು ಈಗ ಕರ್ನಾಟಕದ ಮಾತ್ರವಲ್ಲದೆ ಕೆಜಿಎಫ್ ಟೂ ಸಿನಿಮಾದ ಬಳಿಕ ವಿಶ್ವದಾದ್ಯಂತ ಪ್ರಖ್ಯಾತಿಯಾಗಿದ್ದಾರೆ ಅವರಿಗೆ ಭಾರತ ದೇಶದಾದ್ಯಂತ ಕೋಟ್ಯಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿಚಾರ ಎಲ್ಲರಿಗೂ ತಿಳಿದೇ ಇದೆ. ಕನ್ನಡದಲ್ಲಿರುವ ಎಲ್ಲಾ ನಟರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ದರ್ಶನ್ ಅವರಿಗೆ ಇದ್ದಾರೆ. ಈಗ ದರ್ಶನ್ ಅವರ ಕ್ರಾಂತಿ ಸಿನಿಮಾ ಬಿಡುಗಡೆಯಾಗಲು…

Read More “ಯಶ್ ದರ್ಶನ್ ಬಗ್ಗೆ ಸನ್ನಿ ಲಿಯೋನ್ ಹೇಳಿದ ಮಾತುಗಳು ಈಗ ಸಿಕ್ಕಾಪಟ್ಟೆ ವೈರಲಾಗುತ್ತಿದೆ ಅಷ್ಟಕ್ಕೂ ಸನ್ನಿ ಏನೆಂದರು ಗೊತ್ತಾ?” »

Viral News

ಅಪ್ಪ ವಿ-ಧಿ-ವ-ಶ-ರಾದಾಗ ದರ್ಶನ್ ಫೋನ್ ಮಾಡಿ ನಿಮ್ಮ ಅಕ್ಕನ ಮದುವೆ ಸಂಪೂರ್ಣ ಜವಬ್ದಾರಿ ನಂದು ಅಂದಿದ್ರು ಆದ್ರೆ ಈಗ ದರ್ಶನ್ ಹೇಳ್ತಾ ಇರೋದೆ ಬೇರೆ.

Posted on July 6, 2022 By Kannada Trend News No Comments on ಅಪ್ಪ ವಿ-ಧಿ-ವ-ಶ-ರಾದಾಗ ದರ್ಶನ್ ಫೋನ್ ಮಾಡಿ ನಿಮ್ಮ ಅಕ್ಕನ ಮದುವೆ ಸಂಪೂರ್ಣ ಜವಬ್ದಾರಿ ನಂದು ಅಂದಿದ್ರು ಆದ್ರೆ ಈಗ ದರ್ಶನ್ ಹೇಳ್ತಾ ಇರೋದೆ ಬೇರೆ.
ಅಪ್ಪ ವಿ-ಧಿ-ವ-ಶ-ರಾದಾಗ ದರ್ಶನ್ ಫೋನ್ ಮಾಡಿ ನಿಮ್ಮ ಅಕ್ಕನ ಮದುವೆ ಸಂಪೂರ್ಣ ಜವಬ್ದಾರಿ ನಂದು ಅಂದಿದ್ರು ಆದ್ರೆ ಈಗ ದರ್ಶನ್ ಹೇಳ್ತಾ ಇರೋದೆ ಬೇರೆ.

ನಟ ದರ್ಶನ್ ಅವರ ಸ್ನೇಹಜೀವಿ ದರ್ಶನ್ ಅವರ ಸ್ನೇಹ ಬಳಗ ಎಷ್ಟಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಸ್ನೇಹ ಎಂದರೆ ಪ್ರಾಣ ಬೇಕಾದರೂ ಕೊಡುವ ದಾಸನ ಸ್ನೇಹ ಅಷ್ಟು ಸುಲಭಕ್ಕೆ ಒಲಿಯುವುದಿಲ್ಲ. ಯಾವಾಗಲೂ ತುಂಬಾ ನೇರ ನುಡಿಯಿಂದ ಫೇಮಸ್ ಆಗಿರುವ ದರ್ಶನ್ ಅವರು ಅಷ್ಟೇ ಮಗುವಿನಂತ ಮನಸ್ಸು ಕೂಡ ಹೊಂದಿದ್ದಾರೆ. ಸ್ನೇಹಿತ ಎಂದು ಬಳಗಕ್ಕೆ ಸೇರಿಸಿಕೊಂಡರೆ ತನ್ನ ಸಹೋದರನಂತೆ ಅವರನ್ನು ಕಾಣುತ್ತಾರೆ. ಇದಕ್ಕೆ ಹತ್ತು ಹಲವರು ಉದಾಹರಣೆಗಳು ನಾವೆಲ್ಲ ನೋಡಿದ್ದೇವೆ ಅದಕ್ಕೊಂದು ಉದಾಹರಣೆ ಎಂದರೆ ನಟ ದರ್ಶನ್…

Read More “ಅಪ್ಪ ವಿ-ಧಿ-ವ-ಶ-ರಾದಾಗ ದರ್ಶನ್ ಫೋನ್ ಮಾಡಿ ನಿಮ್ಮ ಅಕ್ಕನ ಮದುವೆ ಸಂಪೂರ್ಣ ಜವಬ್ದಾರಿ ನಂದು ಅಂದಿದ್ರು ಆದ್ರೆ ಈಗ ದರ್ಶನ್ ಹೇಳ್ತಾ ಇರೋದೆ ಬೇರೆ.” »

Entertainment

Posts pagination

Previous 1 … 3 4 5 Next

Copyright © 2025 Kannada Trend News.


Developed By Top Digital Marketing & Website Development company in Mysore