ಬಹಳ ಕಷ್ಟ ಪಟ್ಟು ಆ ಸಿನಿಮಾ ಹಕ್ಕು ತಂದಿದೆ ಸುದೀಪ್ ಕೊನೆ ಸಮಯದಲ್ಲಿ ಕೈಕೊಟ್ಟು ನನ್ಗೆ ಮೋಸ ಮಾಡ್ಬಿಟ್ರು ಎಂದು ಮಾಧ್ಯಮದ ಮುಂದೆ ಕಣ್ಣಿರಿಟ್ಟ ನಿರ್ದೇಶಕ ಯೋಗಿ ದ್ವಾರಕೀಶ್

  ನಾನು ಆ ಸಿನಿಮಾ ರೈಟಿಸ್ ತಂದಿದ್ದೆ ಸುದೀಪ್ ಗಾಗಿ ಆದರೆ ಆತ ಮಾಡಲ್ಲ ಎಂದು ಬಿಟ್ಟ ಇದರಿಂದ ನಾನು ಬೆಂಕಿಗೆ ಬಿದ್ದ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡೆ ಎಂದು ಯೋಗಿ ದ್ವಾರಕೀಶ್. ಕನ್ನಡ ಸಿನಿಮಾ ರಂಗಕ್ಕೆ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್ ಅವರ ಪುತ್ರ ಯೋಗಿ ದ್ವಾರಕೀಶ್ ಕೂಡ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಬಿ ಗಣಪತಿ ಅವರ ಯುಟ್ಯೂಬ್ ಚಾನೆಲ್ ಅಲ್ಲಿ ಸಂದರ್ಶನಕ್ಕೆ ಭಾಗಿಯಾಗಿದ್ದಾರೆ. ಈ ಸಂದರ್ಶನದಲ್ಲಿ ತಮ್ಮ ವೃತ್ತಿ ಬದುಕಿನ … Read more

Meghana Raj: ಬದುಕಿನಲ್ಲಿ ಮತ್ತೊಂದು ಹೊಸ ನಿರ್ಧಾರ ತೆಗೆದುಕೊಂಡ ನಟಿ ಮೇಘನಾ ರಾಜ್, ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಈ ವಿಶೇಷ ಸುದ್ದಿಯನ್ನು ಹಂಚಿಕೊಂಡಿದ್ದಾರೆ ಏನದು ಗೊತ್ತಾ.?

ಕ್ರಿಸ್ಮಸ್ ಹಬ್ಬದ ದಿನದಂದು ಸಿಹಿ ಸುದ್ದಿ ಹಂಚಿಕೊಂಡ ಮೇಘನಾ ರಾಜ್(MeghanaRaj) ನಟಿ ಮೇಘನ ರಾಜ್ ಕನ್ನಡದ ಪ್ರತಿಭಾನ್ವಿತ ನಟಿ. ಕಲಾವಿದ ದಂಪತಿಗಳ ಕುವರಿಯಾಗಿ ಹುಟ್ಟಿದ ಇವರು ಸೇರಿದ್ದು ಕೂಡ ಮತ್ತಷ್ಟು ಕಲಾವಿದರ ಗುಂಪಿರುವ ಕುಟುಂಬವನ್ನೇ. ನಟಿ ಮೇಘನಾ ರಾಜ್ ಅವರ ಬದುಕಿನಲ್ಲಿ ವಿಧಿ ಎಂತಹ ಬಿರುಗಾಳಿ ಎಬ್ಬಿಸಿದೆ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಇದೆಲ್ಲದರಿಂದ ಚೇತರಿಸಿಕೊಂಡಿರುವ ಮೇಘನಾ ರಾಜ್ ಕೂಡ ಈಗ ವಾತ್ಸವದ ಕಡೆ ಕೂಡ ಗಮನಹರಿಸುತ್ತಿದ್ದಾರೆ. ಈಗಾಗಲೇ ಕೆರಿಯರ್ ಅಲ್ಲಿ ಸೆಕೆಂಡ್ ಇನ್ನಿಂಗ್ ಶುರು ಮಾಡಿರುವ … Read more

Meghana Raj: ಮಗುನ ತಂದೆ-ತಾಯಿ ಬಳಿ ಬಿಟ್ಟು ಥೈಲ್ಯಾಂಡ್ ನಲ್ಲಿ ಮೇಘಾನ ಮೋಜು ಮಸ್ತಿ ಮಾಡುಳುತ್ತಿದ್ದಾಳೆ ಎಂದವರಿಗೆ ಸುಂದರ್ ರಾಜ್ ಖಡಕ್ ಆಗಿ ಹೇಳಿದ್ದೇನು ಗೊತ್ತ.?

ನಟಿ ಮೇಘನಾ ರಾಜ್ ಜೀವನದಲ್ಲಿ ನಡೆಯಬಾರದ ಕಹಿ ಘಟನೆ ಒಂದು ನಡೆದು ಹೋಗಿದೆ. ಹತ್ತು ವರ್ಷಗಳ ಕಾಲ ಪ್ರೀತಿಸಿ, ಪರಸ್ಪರ ಅರ್ಥ ಮಾಡಿಕೊಂಡು ಎರಡು ಕುಟುಂಬಗಳ ಒಪ್ಪಿಗೆಯ ಮೇಲೆ ಕೈ ಹಿಡಿದಿದ್ದ ಪ್ರೇಮಿಯನ್ನು ಮದುವೆ ಆದ ಎರಡೇ ವರ್ಷಗಳಲ್ಲಿ ಮೇಘನಾ ಕಳೆದುಕೊಂಡಿದ್ದಾರೆ ಚಿರಂಜೀವಿ ಸರ್ಜಾ ಅವರು ಇದ್ದಕ್ಕಿದ್ದ ಹಾಗೆ ಅಕಾಲಿಕ ಮೃ.ತ್ಯು.ವಿ.ಗೆ ಈಡಾದರು ಆ ಸಮಯದಲ್ಲಿ ಮೇಘನಾ ರಾಜ್ ಅವರು ಆರು ತಿಂಗಳ ಗರ್ಭಿಣಿಯಾಗಿದ್ದರು. ಈ ಸಾ.ವ.ನ್ನು ಕಂಡು ಹಾಗೂ ಮೇಘನಾ ರಾಜ್ ಅವರ ಅಂದಿನ ಪರಿಸ್ಥಿತಿ … Read more

ಚಿರುನಾ ಕಂಪ್ಲೀಟ್ ಆಗಿ ಮರೆತು ಥೈಲ್ಯಾಂಡ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ನಟಿ ಮೇಘನಾ ರಾಜ್.!

ಕಳೆದ ಎರಡು ವರ್ಷಗಳ ಹಿಂದೆ ನಟಿನ ಮೇಘನಾ ರಾಜ್ ಅವರ ಅನುಭವಿಸಿದ ಸಂಕಷ್ಟ ಏನು ಎಂಬುದು ನಿಮಗೆ ತಿಳಿದೇ ಇದೆ ಮದುವೆಯಾದ ನಂತರ ಕೇವಲ ಎರಡು ವರ್ಷ ಅಷ್ಟೇ ಮೇಘನಾ ರಾಜ್ ಅವರು ತಮ್ಮ ಪತಿ ಚಿರು ಅವರೊಟ್ಟಿಗೆ ಸಂತೋಷದಿಂದ ಕಾಲ ಕಳೆದರೂ. ತದನಂತರ ಅಲ್ಲಿಂದ ಇಲ್ಲಿಯವರೆಗೂ ಕೂಡ ಪ್ರತಿನಿತ್ಯ ಒಂದಲ್ಲ ಒಂದು ವಿಚಾರಕ್ಕೆ ಸಾಕಷ್ಟು ನೋವನ್ನು ಅನುಭವಿಸಿದ್ದಾರೆ ಪತಿಯನ್ನು ಕಳೆದುಕೊಂಡ ನೋವಿನಲ್ಲಿ ಮೇಘನಾ ರಾಜ್ ಅವರು ಒಂದಷ್ಟು ವರ್ಷ ಎಲ್ಲದರಿಂದ ದೂರ ಉಳಿದ್ದರು. ಆದರೆ ತಮ್ಮ … Read more

ನನ್ನ ಮೊಮ್ಮಗ ಸೂಪರ್ ಸ್ಟಾರ್ ಆಗ್ತಾನೆ, ಭವಿಷ್ಯದಲ್ಲಿ ಚಿತ್ರರಂಗನ ಆಳೋ ದೊರೆ ಆಗ್ತಾನೆ ಎಂದು ಭವಿಷ್ಯ ನುಡಿದ ಸುಂದರ್ ರಾಜ್

. ಕನ್ನಡದ ಹಿರಿಯ ಕಲಾವಿದರಾದ ಸುಂದರ್ ರಾಜ್ ಪ್ರಮೀಳಾ ಜೋಷಾಯಿ ಅವರ ಇಡೀ ಕುಟುಂಬ ತಮ್ಮ ಜೀವನವನ್ನು ಕನ್ನಡ ಕಲಾದೇವಿಯ ಸೇವೆಗಾಗಿ ಮುಡುಪಾಗಿಟ್ಟಿದ್ದಾರೆ. ಅವರ ಕುಟುಂಬದ ಎಲ್ಲಾ ಸದಸ್ಯರು ಕೂಡ ಸಿನಿಮಾ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸುಂದರ್ ರಾಜ್ ಅವರು ನಾಯಕನಟನಾಗಿ, ಖಳನಾಯಕನಾಗಿ ಈಗ ಪೋಷಕ ಪಾತ್ರಗಳಲ್ಲಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರೆ. ಪತ್ನಿ ಪ್ರಮೀಳ ಜೋಷಾಯಿ ಅವರು ಸಹ ಆರಂಭದ ದಿನಗಳಲ್ಲಿ ನಾಯಕಿಯಾಗಿ ಈಗ ಪೋಷಕ ಪಾತ್ರದಲ್ಲಿ ಬಹಳ ಬೇಡಿಕೆ ಇರುವ ನಟಿ ಆಗಿದ್ದಾರೆ. ಇವರಿಬ್ಬರ ಒಬ್ಬಳೇ ಮುದ್ದಿನ … Read more

ಮಗಳ ಜೀವನ ಸರಿಪಡಿಸಲು ಎರಡನೇ ಮದುವೆ ಮಾಡಲು ಮುಂದಾದ ಪ್ರಮೀಳಾ ಜೋಷಾಯಿ.!

ಸ್ನೇಹಿತರೆ ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿಯಾಗಿರುವ ಮೇಘನಾ ರಾಜ್ ಅವರು ಕನ್ನಡ ಚಿತ್ರರಂಗದ ನಟ ನಟಿಯಾಗಿರುವಂತಹ ಸುಂದರ್ ರಾಜ್ ಹಾಗೂ ಪ್ರಮೀಳ ಜೋಶಾಯಿ ಅವರ ಮುದ್ದಿನ ಮಗಳು. ಇವರು ಲೂಸ್ ಮಾದ ಯೋಗಿಯವರ ಪುಂಡ ಚಿತ್ರದ ಮೂಲಕ ಕನ್ನಡ ಚಿತ್ರಕ್ಕೆ ಪಾದಾರ್ಪಣೆಯನ್ನು ಮಾಡಿದ್ದಾರೆ ಇದಾದ ನಂತರ ಕೆಲವು ಚಿತ್ರಗಳಲ್ಲಿ ಮೇಘನಾ ರಾಜ್ ಅವರು ನಾಯಕ ನಟಿಯಾಗಿ ನಟಿಸಿದ್ದಾರೆ.

ಹೀಗೆ ತಮ್ಮ ಅಭಿನಯ ಚಾತುರ್ಯದಿಂದ ಕನ್ನಡ ಚಿತ್ರರಂಗದಲ್ಲಿ ಅವರದೇ ಆದ ಚಾಪನ್ನು ಮೂಡಿಸಿದ್ದಾರೆ ಇವರ ಅಭಿಮಾನ ಬಳಗವು ಕೂಡ ದೊಡ್ಡಮಟ್ಟಿಗೆ ಇರುವುದು ವಿಶೇಷ. ಇದಲ್ಲದೆ ಇದೇ ಕನ್ನಡ ಚಿತ್ರ ರಂಗದ ಪ್ರಸಿದ್ಧ ನಾಯಕನಟನಾದ ಚಿರಂಜೀವಿ ಸರ್ಜಾ ರವರು ಹಾಗೂ ಮೇಘನಾ ರಾಜರವರು ತುಂಬಾ ವರ್ಷಗಳಿಂದ ಪ್ರೀತಿ ಮಾಡಿ ತಮ್ಮ ತಮ್ಮ ಕುಟುಂಬಗಳನ್ನು ಒಪ್ಪಿಸಿ ದಾಂಪತ್ಯ ಜೀವನವನ್ನು ಶುರು ಮಾಡಿದರು.

ನಂತರ ಇವರ ಹನಿಮೂನ್ಗಾಗಿ ವಿದೇಶಕ್ಕೆ ಹೋಗಿರುವುದು ಇದೆ, ಇವರಿಬ್ಬರ ದಾಂಪತ್ಯ ಜೀವನವು ತುಂಬಾ ಚೆನ್ನಾಗಿತ್ತು ಆದರೆ ವಿಧಿ ಬರಹ ಇದು ಕೇವಲ ಎರಡೇ ವರ್ಷಗಳಿಗೆ ಸೀಮಿತವಾಗಿತ್ತು. ಹೌದು ಸ್ನೇಹಿತರೆ, ಮೇಘನಾ ರಾಜ್ ಅವರು ವಿವಾಹವಾದ ಎರಡು ವರ್ಷಕ್ಕೆ ಚಿರಂಜೀವಿ ಸರ್ಜಾರವರು ಇಹಲೋಕವನ್ನು ತ್ಯಜಿಸಿದ್ದಾರೆ. ತನ್ನ ಗಂಡನ ಸಾ.ವಿ.ನ ನೋವಿನಿಂದ ನಿಧಾನವಾಗಿ ಮೇಘನಾ ರಾಜ್ ರವರು ಹೊರ ಬರಲು ಪ್ರಯತ್ನಿಸುತ್ತಿದ್ದಾರೆ.

ಆದರೆ ತನ್ನ ಗಂಡನ ಸಾ.ವ.ನ್ನು ತನ್ನ ಹೊಟ್ಟೆಯಲ್ಲಿದ್ದ ಚಿರಂಜೀವಿ ಸರ್ಜ ಅವರ ಮಗುವಿಗಾಗಿ ಸಹಿಸಿಕೊಂಡಿದ್ದರು ಈಗಾಗಲೇ ಇವರಿಬ್ಬರ ಪುತ್ರ ‘ರಾಯನ್’ ಜನನವಾಗಿದ್ದು ಅವನ ಸಂತೋಷದಿಂದ ನೋವನ್ನು ಮೇಘನಾ ರಾಜ್ ಸ್ವಲ್ಪ ಮಟ್ಟಿಗೆ ಮರೆತಿದ್ದಾರೆ. ತಮ್ಮ ನೋವನ್ನು ಮರೆಯಲು ಮತ್ತೆ ಸಿನಿಮಾ ರಂಗಕ್ಕೆ ಕಾಲಿಟ್ಟಿರುವ ಮೇಘನಾ ರಾಜ್ ರವರು ಕೆಲವೊಂದು ರಿಯಾಲಿಟಿ ಶೋ ಗಳಲ್ಲಿ ಹಾಗೂ ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಹೀಗಿರುವಾಗ ತಮ್ಮ ಮಗಳ ಎರಡನೆಯ ಮದುವೆ ಬಗ್ಗೆ ಮೇಘನಾ ರಾಜ್ ಅವರ ತಾಯಿಯದ ಪ್ರಮೀಳಾ ಜೋಶಿ ಅವರು ಏನು ಹೇಳಿದ್ದಾರೆ ಎಂದು ತಿಳಿಯೋಣ. ಮೇಘನಾ ರಾಜ್ ರವರನ್ನು ಚಿರಂಜೀವಿ ಸರ್ಜರವರು ವಿವಾಹವಾದ ಎರಡು ವರ್ಷಕ್ಕೆ ಅಂದರೆ ‘ಜೂನ್ 7 2020’ರಂದು ಹೃ.ದ.ಯಾ.ಘಾ.ತ.ದಿಂದ ಮೇಘನಾ ರವರನ್ನು ಒಬ್ಬರನ್ನೇ ಬಿಟ್ಟು ಬಾರದ ಲೋಕಕ್ಕೆ ಹೋದರು.

ತಮ್ಮ ಒಬ್ಬಂಟಿ ಜೀವನದಿಂದ ಹೊರಗೆ ಬರಲು ಎರಡನೆಯ ಮದುವೆಯ ಬಗ್ಗೆ ಈಗಾಗಲೇ ಸಲಹೆಗಳು ಮೇಘನಾ ರವರಿಗೆ ಬಂದಿದೆ ಈ ಬಗ್ಗೆ ಹೇಳುವ ಮೇಘನಾ ರಾಜ್ ಅವರು ಕೆಲವೊಬ್ಬರು ನೀವು ಎರಡನೇ ಮದುವೆಯನ್ನು ಮಾಡಿಕೊಳ್ಳಬೇಕು ಎಂದು ಹೇಳಿದರೆ ಇನ್ನು ಕೆಲವರು ನೀವು ನಿಮ್ಮ ಮಗನ ಜೊತೆ ನಿಮ್ಮ ಜೀವನವನ್ನು ಸಂತೋಷದಿಂದ ಕಳೆಯಿರಿ ಎಂದು ಸಲಹೆ ನೀಡಿದ್ದಾರೆ.

ಆದರೆ ಈ ಬಗ್ಗೆ ಹೇಳುವುದಾದರೆ ಮದುವೆಯ ಬಗ್ಗೆ ಯಾವುದೇ ತರಹದ ಆಸಕ್ತಿ ಇಲ್ಲ ಅವರು ಯಾರ ಮಾತನ್ನು ಕೇಳುವುದಿಲ್ಲ ಅವರ ಮನಸ್ಸಿನ ಮಾತನ್ನು ಕೇಳುತ್ತಾರೆ. ಹಾಗಾಗಿ ಅವರ ಮನಸ್ಸು ಎರಡನೆಯ ಮದುವೆಯ ಬಗ್ಗೆ ಯೋಚಿಸಿಲ್ಲ ಎಂದು ಮೇಘನಾರವರು ಹೇಳಿದ್ದಾರೆ. ಮೇಘನಾರವರು ನಾಳೆಯ ಬಗ್ಗೆ ಯೋಚಿಸದೆ ಇವತ್ತಿಗೆ, ಈ ಕ್ಷಣದ ಬಗ್ಗೆ ಮಾತ್ರ ಯೋಚಿಸುತ್ತಾರೆ ಎಂದು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.

ಈ ವಿಷಯದ ಬಗ್ಗೆ ಮಾತನಾಡಿದ ಪ್ರಮೀಳಾ ಜೋಶಿ ಅವರು ಮಗಳಿಗೆ ನಿನ್ನ ಮನಸ್ಸಿನ ಇಚ್ಛೆಯಂತೆ ನಡೆದುಕೋ ಎಂದು ಸಲಹೆಯನ್ನು ನೀಡಿದ್ದಾರೆ. ಈ ಬಗ್ಗೆ ಫೇಸ್ಬುಕ್ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಇಲ್ಲದ ಊಹೆಯ ಮಾತುಗಳನ್ನು ಹರಿದಾಡುತ್ತಿವೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ಮೇಘಾನ ಮರು ಮದುವೆಯಾಗಬೇಕಾ ? ಅಥವಾ ಬೇಡವೇ.? ತಪ್ಪದೆ ಕಾಮೆಂಟ್ ಮಾಡಿ

Read more

ರಾಯನ್ ಹುಟ್ಟುಹಬ್ಬಕ್ಕೆ ಧೃವ ಸರ್ಜಾ ಕೊಟ್ಟ ಭರ್ಜರಿ ಉಡುಗೊರೆ ನೋಡಿ ಶಾ-ಕ್ ಆದ ಮೇಘಾನ ರಾಜ್

ಚಂದನ ವನದ ನಟಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರ ಮುದ್ದಿನ ಮಗ ರಾಯನ್ ರಾಜ್ ಅಕ್ಟೋಬರ್ 22 ರಂದು ಹುಟ್ಟುಹಬ್ಬದ ಸಂಭ್ರಮ. ರಾಯನ್ 3 ನೇ ವಸಂತಕ್ಕೆ ಕಾಲಿಟ್ಟಿದ್ದಾನೆ. ತನ್ನ ಮುದ್ದಿನ ಮಗನ ಹುಟ್ಟುಹಬ್ಬದಂದು ಮೇಘನಾ ರಾಜ್ ಅವರು ತಮ್ಮ ಮತ್ತು ತಮ್ಮ ಮಗ ರಾಯನ್ ರಾಜ್ ಸರ್ಜಾನ ಸೆಲ್ಫಿ ಚಿತ್ರಗಳನ್ನೊಳಗೊಂಡ ಎಡಿಟೆಡ್ ವಿಡಿಯೋವೊಂದನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ, ʻನನ್ನ ಮುದ್ದು ಮಗ 2 ವರ್ಷ ಪೂರೈಸಿದ್ದಾನೆʼ ಎಂದು … Read more

ಅನಾಥ ಮಕ್ಕಳ ಜೊತೆ ಚಿರು ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ಚಿರಂಜೀವಿ ಸರ್ಜಾ ತಾಯಿ ಈ ಮನ ಕಲಕುವ ವಿಡಿಯೋ ನೋಡಿ ನಿಜಕ್ಕೂ ಕಣ್ಣೀರು ಬರುತ್ತೆ.

ಇಂದಿಗೆ ಚಿರಂಜೀವಿ ಸರ್ಜಾ ಅವರಿಗೆ 38ನೇ ವರ್ಷ ಬಹುಶಃ ಇಂದು ಚಿರಂಜೀವಿ ಸರ್ಜಾ ಅವರ ಬದುಕಿದ್ದರೆ ಈ ಒಂದು ಹುಟ್ಟು ಹಬ್ಬವನ್ನು ಅಭಿಮಾನಿಗಳೊಂದಿಗೆ ಹಾಗೂ ಕುಟುಂಬದೊಟ್ಟಿಗೆ ಬಹಳ ಅದ್ದೂರಿಯಾಗಿ ಆಚರಿಸುತ್ತಿದ್ದರು. ಆದರೆ ವಿಧಿ ಆಟ ಎಂಬುದೇ ಬೇರೆ ಇತ್ತು ಬದುಕಿ ಬಾಳಬೇಕಾದಂತಹ ಯುವ ಸಾಮ್ರಾಟ ನಮ್ಮೆಲ್ಲರನ್ನು ಬಿಟ್ಟು ಅಗಲಿ ಹೋಗಿದ್ದಾರೆ. ಹೌದು ನಿಮಗೆ ತಿಳಿದಿರುವ ಹಾಗೆ ಚಿರಂಜೀವಿ ಸರ್ಜಾ ನಮ್ಮೆಲ್ಲರನ್ನು ಬಿಟ್ಟು ಅಗಲಿ ಎರಡು ವರ್ಷಗಳೇ ಕಳೆದು ಹೋಗಿದೆ. ಜೂನ್ 7ನೇ ತಾರೀಕು 2020ನೇ ಇಸ್ವಿಯಲ್ಲಿ ಚಿರಂಜೀವಿ … Read more

ಚಿರು ಫೋಟೋ ಇರುವ ಬ್ಲೇಜರ್ ಧರಿಸಿ ಅವಾರ್ಡ್ ಸ್ವೀಕರಿಸಿದ ಪನ್ನಗಭರಣ, ಸ್ನೇಹಿನಿಗೆ ಕೊಟ್ಟ ಗೌರವ ನೋಡಿ ಮೆಚ್ಚಿದ ನೆಟ್ಟಿಗರು.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಚಿರಂಜೀವಿ ಸರ್ಜಾ ಅವರು ಕಳೆದ ಎರಡು ವರ್ಷಗಳ ಹಿಂದೆ ನಮ್ಮೆಲ್ಲರನ್ನು ಬಿಟ್ಟು ಇಹಲೋಕ ತ್ಯಜಿಸಿದ ವಿಚಾರ ನಿಮಗೆ ತಿಳಿದೇ. ಈ ಈ ಸಮಯದಲ್ಲಿ ಮೇಘನಾ ರಾಜ್ ಅವರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು ಈ ಸ್ಥಿತಿ ಯಾವ ಹೆಣ್ಣಿಗೂ ಕೂಡ ಬರೆದಿರಲಿ. ಇದೆಲ್ಲ ಒಂದು ಕಡೆಯಾದರೆ ಚಿರಂಜೀವಿ ಸರ್ಜಾ ಅವರ ಸ್ನೇಹಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದರು ಅಷ್ಟೇ ಅಲ್ಲದೆ ಸ್ನೇಹಿತರಾಗಿ ಯಾವ ಕೆಲಸವನ್ನು ಕೂಡ ಮಾಡುವುದಕ್ಕೆ ಸಿದ್ಧರಾಗಿದ್ದರು ಈ ಕಾರಣದಿಂದಾಗಿಯೇ ಚಿರಂಜೀವಿ ಸರ್ಜಾ ಅವರಿಗೆ ಸ್ನೇಹಿತರ … Read more

ಅಭಿಮಾನಿಗಳು ಸೃಷ್ಟಿಸಿದ ಈ ಫೋಟೋ ನೋಡಿ ಭಾವುಕರಾಗಿ ಕಣ್ಣಿರಿಡುತ್ತ ಮೇಘನಾ ರಾಜ್ ಹೇಳಿದ್ದೇನೆ ನೋಡಿ. ಯಾವ ಹೆಣ್ಣಿಗೂ ಈ ಸ್ಥಿತಿ ಬರದಿರಲಿ.

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಬಹಳಷ್ಟು ತಾರಾ ಜೋಡಿಗಳು ಕಣ್ಮಣವನ್ನು ಸೆಳೆಯುತ್ತಾರೆ ಅದರಲ್ಲಿ ಮೇಘನಾ ರಾಜ್ ಹಾಗು ಚಿರಂಜೀವಿ ಸರ್ಜಾ ಜೋಡಿ ಕೂಡ ಒಂದು. ಪ್ರೀತಿಗೆ ಯಾವುದೇ ರೀತಿಯಾದಂತಹ ಧರ್ಮ ಆಸ್ತಿ ಬಣ್ಣ ಅಡಚಣೆಯಾಗುವುದಿಲ್ಲ ಎಂಬುದನ್ನು ತೋರಿಸಿಕೊಟ್ಟಂತಹ ಜೋಡಿ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಮೇಘನಾ ರಾಜ್ ಆಗು ಚಿರಂಜೀವಿ ಸರ್ಜಾ ಅವರು ಒಬ್ಬರನ್ನೊಬ್ಬರು ಕಳೆದ ಹತ್ತು ವರ್ಷಗಳಿಂದಲೂ ಕೂಡ ಇಷ್ಟಪಡುತ್ತಿದ್ದರು. ಮೂರು ವರ್ಷಗಳ ದಾಂಪತ್ಯ ಜೀವನವನ್ನು ನಡೆಸಿದರು ಆದರೆ ಇವರ ಸಂಸಾರದ ಮೇಲೆ ಅದು ಯಾರ ಕೆಟ್ಟ ದೃಷ್ಟಿ … Read more