Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Dali Dhananjay

ಸಿನಿಮಾದವರಿಗೆ ಹೆಣ್ಣು ಕೊಡಲ್ಲ ಅಂದಿದ್ದಕ್ಕೆ ಸಿಡಿದೆದ್ದ ನಟ ಡಾಲಿ. ನಿಜ ಜೀವನದಲ್ಲಿ ಹೆಣ್ಣು ಕೊಡದಿದ್ರೆ ಏನಂತೆ ತೆರೆ ಮೇಲೆ ಹತ್ತು ಮದುವೆ ಆಗ್ತೀನಿ ಎಂದು ಬ್ರೋಕರ್ ಮೇಲೆ ಗರಂ ಆದ ಧನಂಜಯ್.

Posted on April 11, 2023 By Kannada Trend News No Comments on ಸಿನಿಮಾದವರಿಗೆ ಹೆಣ್ಣು ಕೊಡಲ್ಲ ಅಂದಿದ್ದಕ್ಕೆ ಸಿಡಿದೆದ್ದ ನಟ ಡಾಲಿ. ನಿಜ ಜೀವನದಲ್ಲಿ ಹೆಣ್ಣು ಕೊಡದಿದ್ರೆ ಏನಂತೆ ತೆರೆ ಮೇಲೆ ಹತ್ತು ಮದುವೆ ಆಗ್ತೀನಿ ಎಂದು ಬ್ರೋಕರ್ ಮೇಲೆ ಗರಂ ಆದ ಧನಂಜಯ್.
ಸಿನಿಮಾದವರಿಗೆ ಹೆಣ್ಣು ಕೊಡಲ್ಲ ಅಂದಿದ್ದಕ್ಕೆ ಸಿಡಿದೆದ್ದ ನಟ ಡಾಲಿ. ನಿಜ ಜೀವನದಲ್ಲಿ ಹೆಣ್ಣು ಕೊಡದಿದ್ರೆ ಏನಂತೆ ತೆರೆ ಮೇಲೆ ಹತ್ತು ಮದುವೆ ಆಗ್ತೀನಿ ಎಂದು ಬ್ರೋಕರ್ ಮೇಲೆ ಗರಂ ಆದ ಧನಂಜಯ್.

  ನಟ ರಾಕ್ಷಸ ಡಾಲಿ ಧನಂಜಯ್ ಅವರನ್ನು ಕನ್ನಡ ಸಿನಿಮಾ ಇಂಡಸ್ಟ್ರಿಯ ಹೀರೋ ಎನ್ನಬೇಕೋ ವಿಲ್ಲನ್ ಎನ್ನಬೇಕೋ ಗೊತ್ತಿಲ್ಲ. ನಾನು ವಿಲನ್ ನೇ ಎಂದು ಹೇಳಿಕೊಳ್ಳುವ ಇವರು ವರ್ಷಕ್ಕೆ ಅತಿ ಹೆಚ್ಚು ಸಿನಿಮಾಗಳನ್ನು ಮಾಡುವ ಹೀರೋ ಎನ್ನುವ ಖ್ಯಾತಿಗೂ ಒಳಗಾಗಿದ್ದಾರೆ. ಸಿನಿಮಾ ತೆರೆ ಮೇಲೆ ಲವರ್ ಬಾಯ್ ಆಗಿ, ಪತಿಯಾಗಿ ಪಾತ್ರ ಮಾಡಿರುವ ಇವರು ನಿಜ ಜೀವನದಲ್ಲಿ ಇನ್ನೂ ಸಿಂಗಲ್ ಅನ್ನುವುದೇ ಎಲ್ಲರಿಗೂ ಆಶ್ಚರ್ಯ. ಈ ಕಾರಣಕ್ಕಾಗಿ ಇವರು ಯಾವುದೇ ಇಂಟರ್ವ್ಯೂಗೂ ಹೋದರು, ಎಲ್ಲೇ ಮಾಧ್ಯಮದವರಿಗೆ ಕಾಣಿಸಿಕೊಂಡರು…

Read More “ಸಿನಿಮಾದವರಿಗೆ ಹೆಣ್ಣು ಕೊಡಲ್ಲ ಅಂದಿದ್ದಕ್ಕೆ ಸಿಡಿದೆದ್ದ ನಟ ಡಾಲಿ. ನಿಜ ಜೀವನದಲ್ಲಿ ಹೆಣ್ಣು ಕೊಡದಿದ್ರೆ ಏನಂತೆ ತೆರೆ ಮೇಲೆ ಹತ್ತು ಮದುವೆ ಆಗ್ತೀನಿ ಎಂದು ಬ್ರೋಕರ್ ಮೇಲೆ ಗರಂ ಆದ ಧನಂಜಯ್.” »

Entertainment

ಧನಂಜಯ್ ಅವರಿಗೆ ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಅನುಶ್ರೀ ಡಾಲಿ ಕೊಟ್ಟ ಉತ್ತರ ನೋಡಿ ತಬ್ಬಿಬ್ಬಾದ ಅನುಶ್ರೀ.

Posted on December 28, 2022 By Kannada Trend News No Comments on ಧನಂಜಯ್ ಅವರಿಗೆ ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಅನುಶ್ರೀ ಡಾಲಿ ಕೊಟ್ಟ ಉತ್ತರ ನೋಡಿ ತಬ್ಬಿಬ್ಬಾದ ಅನುಶ್ರೀ.
ಧನಂಜಯ್ ಅವರಿಗೆ ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಅನುಶ್ರೀ ಡಾಲಿ ಕೊಟ್ಟ ಉತ್ತರ ನೋಡಿ ತಬ್ಬಿಬ್ಬಾದ ಅನುಶ್ರೀ.

ಮದುವೆ ಗುಟ್ಟು ಬಿಟ್ಟುಕೊಟ್ಟ ಡಾಲಿ ಧನಂಜಯ್ ಧನಂಜಯ್(Dananjay) ಅವರ ಬಹು ನಿರೀಕ್ಷಿತ ಸಿನಿಮಾ ಜಮಾಲಿಗುಡ್ಡ(JamaliGudda) ಇದೇ ತಿಂಗಳು 30ನೇ ತಾರೀಕು ಕರ್ನಾಟಕದಾದ್ಯಂತ ರಿಲೀಸ್ ಆಗುತ್ತಿದೆ. ಹಾಗಾಗಿ ಕಳೆದ ಭಾನುವಾರ ಅಂದರೆ ಕ್ರಿಸ್ಮಸ್ ಹಬ್ಬದ ದಿನ 25ನೇ ತಾರೀಕು ಭಾನುವಾರ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಜಮಾಲಿ ಗುಡ್ಡದ ಪ್ರಮೋಷನ್ ಕಾರ್ಯವನ್ನು ಏರ್ಪಡಿಸಲಾಗಿದ್ದು. ಈ ಒಂದು ಕಾರ್ಯಕ್ರಮಕ್ಕೆ ಜಮಾಲಿ ಗುಡ್ಡ ಸಿನಿಮಾದ ನಾಯಕ ನಟರಾದಂತಹ ಡಾಲಿ ಧನಂಜಯ್ ಹಾಗೂ ನಾಯಕ ನಟಿ ಆದಂತಹ ಅತಿಥಿ ಪ್ರಭುದೇವ ಹಾಗೂ ಚಿತ್ರತಂಡಕ್ಕೆ…

Read More “ಧನಂಜಯ್ ಅವರಿಗೆ ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಅನುಶ್ರೀ ಡಾಲಿ ಕೊಟ್ಟ ಉತ್ತರ ನೋಡಿ ತಬ್ಬಿಬ್ಬಾದ ಅನುಶ್ರೀ.” »

Entertainment

ನೆನಪಿರಲಿ ಪ್ರೇಮ್ ಮಗಳು ಅಮೃತ ನಾಯಕ ನಟಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ ಯಾವ ಹೀರೋ ಜೊತೆ ಸ್ಕ್ರಿನ್ ಶೇರ್ ಮಾಡಿ ಕೊಳ್ಳಲಿದ್ದಾರೆ ಗೊತ್ತ.?

Posted on November 28, 2022 By Kannada Trend News No Comments on ನೆನಪಿರಲಿ ಪ್ರೇಮ್ ಮಗಳು ಅಮೃತ ನಾಯಕ ನಟಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ ಯಾವ ಹೀರೋ ಜೊತೆ ಸ್ಕ್ರಿನ್ ಶೇರ್ ಮಾಡಿ ಕೊಳ್ಳಲಿದ್ದಾರೆ ಗೊತ್ತ.?
ನೆನಪಿರಲಿ ಪ್ರೇಮ್ ಮಗಳು ಅಮೃತ ನಾಯಕ ನಟಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ ಯಾವ ಹೀರೋ ಜೊತೆ ಸ್ಕ್ರಿನ್ ಶೇರ್ ಮಾಡಿ ಕೊಳ್ಳಲಿದ್ದಾರೆ ಗೊತ್ತ.?

ಡಾಲಿ ಧನಂಜಯ್ ಸಿನಿಮಾದಲ್ಲಿ ಪ್ರೇಮ್ ಪುತ್ರಿ ಅಮೃತ ಲಾಂಚ್. ಸಿನಿಮಾ ರಂಗದಲ್ಲಿರುವ ಮಕ್ಕಳು ಕೂಡ ಈ ಕ್ಷೇತ್ರದತ್ತ ಆಕರ್ಷಿತರಾಗಿ ಅವರು ಅಭಿನಯದಲ್ಲಿ ತೊಡಗಿಕೊಳ್ಳುವುದು ಹೊಸದೇನಲ್ಲ. ಡಾ. ರಾಜಕುಮಾರ್, ರವಿಚಂದ್ರನ್, ಶ್ರೀನಾಥ್ ಇವರುಗಳ ಮಕ್ಕಳುಗಳಂತೆ ಈಗಿನ ಕಾಲದ ಹೀರೋಗಳ ಮಕ್ಕಳು ಕೂಡ ಇದೇ ರಂಗದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಮೊನ್ನೆ ಮೊನ್ನೆ ಅಷ್ಟೇ ಮಾಲಾಶ್ರೀ ಅವರ ಪುತ್ರಿ ರಾಧನ ದರ್ಶನ್ ಅವರ ಸಿನಿಮಾದಲ್ಲಿ ಲಾಂಚ್ ಆಗುತ್ತಿದ್ದಾರೆ ಎನ್ನುವುದು ಸುದ್ದಿ ಆಗುತ್ತಿತ್ತು. ಈಗ ಮತ್ತೊಬ್ಬ ಸ್ಟಾರ್ ಪುತ್ರಿ ಕೂಡ ಫೇಮಸ್ ಹೀರೋ ಒಬ್ಬರ…

Read More “ನೆನಪಿರಲಿ ಪ್ರೇಮ್ ಮಗಳು ಅಮೃತ ನಾಯಕ ನಟಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ ಯಾವ ಹೀರೋ ಜೊತೆ ಸ್ಕ್ರಿನ್ ಶೇರ್ ಮಾಡಿ ಕೊಳ್ಳಲಿದ್ದಾರೆ ಗೊತ್ತ.?” »

Entertainment

ಬಹು ನಿರೀಕ್ಷಿತ “ಸಿಂಧೂರ ಲಕ್ಷ್ಮಣ” ಸಿನಿಮಾದಲ್ಲಿ ಅಭಿನಯಿಸಬೇಕಿದ್ದ ದರ್ಶನ್ ಜಾಗಕ್ಕೆ ಡಾಲಿ ಧನಜಂಯ್ ಆಯ್ಕೆಯಾಗಿದ್ದಾರೆ ಕಾರಣವೇನು ಗೊತ್ತ.?

Posted on November 19, 2022 By Kannada Trend News No Comments on ಬಹು ನಿರೀಕ್ಷಿತ “ಸಿಂಧೂರ ಲಕ್ಷ್ಮಣ” ಸಿನಿಮಾದಲ್ಲಿ ಅಭಿನಯಿಸಬೇಕಿದ್ದ ದರ್ಶನ್ ಜಾಗಕ್ಕೆ ಡಾಲಿ ಧನಜಂಯ್ ಆಯ್ಕೆಯಾಗಿದ್ದಾರೆ ಕಾರಣವೇನು ಗೊತ್ತ.?
ಬಹು ನಿರೀಕ್ಷಿತ “ಸಿಂಧೂರ ಲಕ್ಷ್ಮಣ” ಸಿನಿಮಾದಲ್ಲಿ ಅಭಿನಯಿಸಬೇಕಿದ್ದ ದರ್ಶನ್ ಜಾಗಕ್ಕೆ ಡಾಲಿ ಧನಜಂಯ್ ಆಯ್ಕೆಯಾಗಿದ್ದಾರೆ ಕಾರಣವೇನು ಗೊತ್ತ.?

  ದರ್ಶನ್ ಅವರ ರಾಬರ್ಟ್ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಸಿಂಧೂರ ಲಕ್ಷ್ಮಣ ಸಿನಿಮಾದ ಬಗ್ಗೆ ಮಾತುಕತೆ ಶುರು ಆಗಿತ್ತು. ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಅವರೇ ಸಿಂಧೂರ ಲಕ್ಷ್ಮಣ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರು ಮತ್ತು ದರ್ಶನ್ ಅವರೇ ಈ ಸಿನಿಮಾದಲ್ಲಿ ನಾಯಕನಾಗಬೇಕು ಎಂದು ಕೂಡ ಅವರು ಆಸೆ ಪಟ್ಟಿದ್ದರು. ಸುಧೀರ್ ಅವರ ಪುತ್ರ ತರುಣ್ ಸುಧೀರ್ ಅವರೇ ಸಿಂಧೂರ ಲಕ್ಷ್ಮಣ ಚಿತ್ರವನ್ನು ನಿರ್ದೇಶನ ಮಾಡುತ್ತಾರೆ ಎನ್ನುವ ಮಾತುಗಳು ಹರಿದಾಡಿದ್ದವು. ಆದರೆ ಕಳೆದ ವರ್ಷ ದರ್ಶನ್ ಮತ್ತು ಉಮಾಪತಿ…

Read More “ಬಹು ನಿರೀಕ್ಷಿತ “ಸಿಂಧೂರ ಲಕ್ಷ್ಮಣ” ಸಿನಿಮಾದಲ್ಲಿ ಅಭಿನಯಿಸಬೇಕಿದ್ದ ದರ್ಶನ್ ಜಾಗಕ್ಕೆ ಡಾಲಿ ಧನಜಂಯ್ ಆಯ್ಕೆಯಾಗಿದ್ದಾರೆ ಕಾರಣವೇನು ಗೊತ್ತ.?” »

Entertainment

ಬೆಳ್ಳಂ ಬೆಳಗ್ಗೆ ದೇವಸ್ಥಾನದಲ್ಲಿ ನಟ ಡಾಲಿ ಧನಂಜಯ್ ಕೈ ಹಿಡಿದ ಮೋಹಕ ತಾರೆ ನಟಿ ರಮ್ಯಾ.

Posted on November 7, 2022 By Kannada Trend News No Comments on ಬೆಳ್ಳಂ ಬೆಳಗ್ಗೆ ದೇವಸ್ಥಾನದಲ್ಲಿ ನಟ ಡಾಲಿ ಧನಂಜಯ್ ಕೈ ಹಿಡಿದ ಮೋಹಕ ತಾರೆ ನಟಿ ರಮ್ಯಾ.
ಬೆಳ್ಳಂ ಬೆಳಗ್ಗೆ ದೇವಸ್ಥಾನದಲ್ಲಿ ನಟ ಡಾಲಿ ಧನಂಜಯ್ ಕೈ ಹಿಡಿದ ಮೋಹಕ ತಾರೆ ನಟಿ ರಮ್ಯಾ.

ಮೋಹಕ ತಾರೆ ರಮ್ಯ ಸ್ಯಾಂಡಲ್ ವುಡ್ ಕ್ವೀನ್ ಎಂದು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಖ್ಯಾತಿ ಪಡೆದಿದ್ದಾರೆ. ಸಿನಿಮಾ ಇಂಡಸ್ಟ್ರಿಯಿಂದ ದೂರವಾಗಿ ಇಷ್ಟು ವರ್ಷ ಕಳೆದರೂ ಕೂಡ ಬಹಳ ಬೇಡಿಕೆ ಉಳಿಸಿಕೊಂಡಿರುವ ಇವರು ಚಂದನವನದ ಒಬ್ಬಳೇ ಪದ್ಮಾವತಿ. ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗಲೇ ಸಿನಿಮಾ ರಂಗವನ್ನು ತೊರೆದು ರಾಜಕೀಯದಲ್ಲಿ ಅದೃಷ್ಟ ಪರೀಕ್ಷಿಸಿಕೊಳ್ಳಲು ಹೊರಟ ಇವರು ಅಲ್ಲೂ ಕೂಡ ತಮ್ಮನು ಸಮಾಜ ಸೇವೆಯಲ್ಲಿ ಉತ್ತಮವಾಗಿ ತೊಡಗಿಸಿಕೊಂಡಿದ್ದರು. ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ :…

Read More “ಬೆಳ್ಳಂ ಬೆಳಗ್ಗೆ ದೇವಸ್ಥಾನದಲ್ಲಿ ನಟ ಡಾಲಿ ಧನಂಜಯ್ ಕೈ ಹಿಡಿದ ಮೋಹಕ ತಾರೆ ನಟಿ ರಮ್ಯಾ.” »

Entertainment

ನಟ ಡಾಲಿ ಧನಂಜಯ್ ಕೈ ಹಿಡಿದ ಮೇಘನಾ ರಾಜ್

Posted on October 27, 2022 By Kannada Trend News No Comments on ನಟ ಡಾಲಿ ಧನಂಜಯ್ ಕೈ ಹಿಡಿದ ಮೇಘನಾ ರಾಜ್
ನಟ ಡಾಲಿ ಧನಂಜಯ್ ಕೈ ಹಿಡಿದ ಮೇಘನಾ ರಾಜ್

ಡಾಲಿ ಧನಂಜಯ್ ಸದ್ಯಕ್ಕೆ ಚಿತ್ರರಂಗದಲ್ಲಿ ಸಕ್ರಿಯರಾಗಿ ಇರುವ ಪೈಕಿ ಅತಿ ಹೆಚ್ಚು ಬಿಜಿ ಆಗಿರುವ ನಟ ಅಂದರೆ ಅದು ಡಾಲಿ ಧನಂಜಯ್ ಅಂತ ಹೇಳಬಹುದು. ಏಕೆಂದರೆ ಈ ವರ್ಷದಲ್ಲಿ ಡಾಲಿ ಧನಂಜಯ್ ಅಭಿನಯದ ಸುಮಾರು ಏಳರಿಂದ ಎಂಟು ಸಿನಿಮಾಗಳು ತೆರೆ ಕಂಡಿದೆ ಇವೆಲ್ಲವನ್ನು ನೋಡುತ್ತಿದ್ದರೆ ಮುಂದಿನ ದಿನದಲ್ಲಿ ಧನಂಜಯ್ ಅವರ ಸಿನಿ ಜೀವನ ಇನ್ನಷ್ಟು ಉತ್ತುಂಗ ಶಿಖರದಲ್ಲಿ ಇರುತ್ತದೆ ಅಂತಾನೇ ಹೇಳಬಹುದು. ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ…

Read More “ನಟ ಡಾಲಿ ಧನಂಜಯ್ ಕೈ ಹಿಡಿದ ಮೇಘನಾ ರಾಜ್” »

Entertainment

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗೆ ರಚಿತಾ ರಾಮ್ ಅವಾಜ್ ಹಾಕಿದ ಈ ವೈರಲ್ ವಿಡಿಯೋ ನೋಡಿ, ನಟಿಯಾದ ಕೂಡಲೇ ಈ ರೀತಿ ಮಾಡುವುದು ಸರಿನಾ .?

Posted on August 8, 2022 By Kannada Trend News No Comments on ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗೆ ರಚಿತಾ ರಾಮ್ ಅವಾಜ್ ಹಾಕಿದ ಈ ವೈರಲ್ ವಿಡಿಯೋ ನೋಡಿ, ನಟಿಯಾದ ಕೂಡಲೇ ಈ ರೀತಿ ಮಾಡುವುದು ಸರಿನಾ .?
ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗೆ ರಚಿತಾ ರಾಮ್ ಅವಾಜ್ ಹಾಕಿದ ಈ ವೈರಲ್ ವಿಡಿಯೋ ನೋಡಿ, ನಟಿಯಾದ ಕೂಡಲೇ ಈ ರೀತಿ ಮಾಡುವುದು ಸರಿನಾ .?

ರಚಿತಾ ರಾಮ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬುಲ್ ಬುಲ್ ಸಿನಿಮಾದಲ್ಲಿ ನಾಯಕ ನಟಿಯಾಗಿ ನಟನೆ ಮಾಡುವುದರ ಮೂಲಕ 2013ರಲ್ಲಿ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ಅವರು ನಟನೆ ಮಾಡುವುದಕ್ಕಿಂತ ಮುಂಚೆ ಸುವರ್ಣ ವಾಹಿನಿಯಲ್ಲಿ ಬರುತ್ತಿದ್ದಂತಹ ಅರಸು ಎಂಬ ಧಾರವಾಹಿಯಲ್ಲಿ ನಟನೆ ಮಾಡುತ್ತಿದ್ದರು. ಈ ಧಾರಾವಾಹಿ ರಚಿತಾ ರಾಮ್ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು ಇದರ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಕೂಡ ತಮ್ಮನ್ನು ತಾವು ಗುರುತಿಸಿಕೊಂಡಿದ್ದಂತಹ ರಚಿತಾರಾಮ್ ಅವರಿಗೆ ದರ್ಶನ್ ಅವರು ಮೊದಲ ಬಾರಿಗೆ…

Read More “ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗೆ ರಚಿತಾ ರಾಮ್ ಅವಾಜ್ ಹಾಕಿದ ಈ ವೈರಲ್ ವಿಡಿಯೋ ನೋಡಿ, ನಟಿಯಾದ ಕೂಡಲೇ ಈ ರೀತಿ ಮಾಡುವುದು ಸರಿನಾ .?” »

Entertainment

Copyright © 2025 Kannada Trend News.


Developed By Top Digital Marketing & Website Development company in Mysore