Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Darshan fans

ಟ್ಯಾಟೋದಲ್ಲೂ ಶುರು ಆಯ್ತು ಫ್ಯಾನ್ ವಾರ್ ಅಪ್ಪು ಹಾಕುಸ್ಕೋಬೇಕು ಅಂತಿದ್ದ ಹಚ್ಚೆನಾ ದರ್ಶನ್ ಹಾಕಿಸಿಕೊಂಡಿದ್ದಾರೆ ಅಂತಿದ್ದಾರೆ ಫ್ಯಾನ್ಸ್‌.

Posted on February 11, 2023 By Kannada Trend News No Comments on ಟ್ಯಾಟೋದಲ್ಲೂ ಶುರು ಆಯ್ತು ಫ್ಯಾನ್ ವಾರ್ ಅಪ್ಪು ಹಾಕುಸ್ಕೋಬೇಕು ಅಂತಿದ್ದ ಹಚ್ಚೆನಾ ದರ್ಶನ್ ಹಾಕಿಸಿಕೊಂಡಿದ್ದಾರೆ ಅಂತಿದ್ದಾರೆ ಫ್ಯಾನ್ಸ್‌.
ಟ್ಯಾಟೋದಲ್ಲೂ ಶುರು ಆಯ್ತು ಫ್ಯಾನ್ ವಾರ್ ಅಪ್ಪು ಹಾಕುಸ್ಕೋಬೇಕು ಅಂತಿದ್ದ ಹಚ್ಚೆನಾ ದರ್ಶನ್ ಹಾಕಿಸಿಕೊಂಡಿದ್ದಾರೆ ಅಂತಿದ್ದಾರೆ ಫ್ಯಾನ್ಸ್‌.

    ಅಪ್ಪು “ಅಭಿಮಾನಿಗಳೇ ನಮ್ಮನೇ ದೇವ್ರು” ಅಂತ ಟ್ಯಾಟೋ ಹಾಕಿಸಿಕೊಳ್ಳಬೇಕು ಅಂತ ಹೇಳಿದ್ರು. ಅವ್ರು ಹೇಳಿದ್ನ ಕೇಳಿ ಈಗ ದರ್ಶನ್ ಟ್ಯಾಟೋ ಹಾಕಿಸಿಕೊಂಡಿದ್ದರೆ ಅಂತಿದ್ದಾರೆ ಫ್ಯಾನ್ಸ್. ದರ್ಶನ್ ಎದೆ ಮೇಲೆ ಅಭಿಮಾನಿಗಳ ಟ್ಯಾಟೂ, ಇದೇ ರೀತಿ ಟ್ಯಾಟು ಹಾಕಿಸಿಕೊಳ್ಳಬೇಕು ಎಂದು ಈ ಹಿಂದೆ ಹೇಳಿಕೊಂಡಿದ್ದರು ಅಪ್ಪು ನೆನ್ನೆ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅವರು ಅಭಿಮಾನಿಗಳಿಗಾಗಿ ಸರ್ಪ್ರೈಸ್ ಮಾಡಿದ್ದಾರೆ ಎದೆ ಮೇಲೆ ನನ್ನ ಸೆಲೆಬ್ರೆಟೀಸ್ ಎಂದು ಹಚ್ಚೆ (Tatoo) ಹಾಕಿಸಿಕೊಳ್ಳುವ ಮೂಲಕ ಪ್ರತಿ…

Read More “ಟ್ಯಾಟೋದಲ್ಲೂ ಶುರು ಆಯ್ತು ಫ್ಯಾನ್ ವಾರ್ ಅಪ್ಪು ಹಾಕುಸ್ಕೋಬೇಕು ಅಂತಿದ್ದ ಹಚ್ಚೆನಾ ದರ್ಶನ್ ಹಾಕಿಸಿಕೊಂಡಿದ್ದಾರೆ ಅಂತಿದ್ದಾರೆ ಫ್ಯಾನ್ಸ್‌.” »

Viral News

ಸುವರ್ಣ ನ್ಯೂಸ್ ಚಾನೆಲ್ ಗೆ ಮುತ್ತಿಗೆ ಹಾಕಿದ ದರ್ಶನ್ ಫ್ಯಾನ್ಸ್, ಅಭಿಮಾನಿಗಳ ಅಬ್ಬರಕ್ಕೆ ನಡುಗಿ ಪೋಲಿಸರ ಸಾಹಯ ಪಡೆಯುತ್ತಿರುವ ಚಾನೆಲ್. ಇಷ್ಟಲ್ಲಾ ಗಲಾಬೆಗೆ ಕಾರಣವೇನು ಗೊತ್ತ.?

Posted on February 4, 2023 By Kannada Trend News No Comments on ಸುವರ್ಣ ನ್ಯೂಸ್ ಚಾನೆಲ್ ಗೆ ಮುತ್ತಿಗೆ ಹಾಕಿದ ದರ್ಶನ್ ಫ್ಯಾನ್ಸ್, ಅಭಿಮಾನಿಗಳ ಅಬ್ಬರಕ್ಕೆ ನಡುಗಿ ಪೋಲಿಸರ ಸಾಹಯ ಪಡೆಯುತ್ತಿರುವ ಚಾನೆಲ್. ಇಷ್ಟಲ್ಲಾ ಗಲಾಬೆಗೆ ಕಾರಣವೇನು ಗೊತ್ತ.?
ಸುವರ್ಣ ನ್ಯೂಸ್ ಚಾನೆಲ್ ಗೆ ಮುತ್ತಿಗೆ ಹಾಕಿದ ದರ್ಶನ್ ಫ್ಯಾನ್ಸ್, ಅಭಿಮಾನಿಗಳ ಅಬ್ಬರಕ್ಕೆ ನಡುಗಿ ಪೋಲಿಸರ ಸಾಹಯ ಪಡೆಯುತ್ತಿರುವ ಚಾನೆಲ್. ಇಷ್ಟಲ್ಲಾ ಗಲಾಬೆಗೆ ಕಾರಣವೇನು ಗೊತ್ತ.?

ಸುವರ್ಣ ನ್ಯೂಸ್ ಚಾನೆಲ್ ಸ್ಟುಡಿಯೋ ಮುತ್ತಿಗೆ ಹಾಕಿದ ದರ್ಶನ್ ಫ್ಯಾನ್ಸ್ ಕನ್ನಡ ಸುದ್ದಿ ಮಾಧ್ಯಮಗಳು (Media) ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರ ನಡುವಿನ ಗಲಾಟೆ ಬಗ್ಗೆ ಇಡೀ ಕರ್ನಾಟಕಕ್ಕೆ ಗೊತ್ತಿದೆ. ಆದರೆ ನೆನ್ನೆಯಿಂದ ಹೊಸದಾಗಿ ದರ್ಶನ್ ಹಾಗೂ ಮೀಡಿಯಾ ಕುರಿತ ವಿಡಿಯೋ ಒಂದು ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಈ ವಿಡಿಯೋದಲ್ಲಿ ಸುವರ್ಣ ನ್ಯೂಸ್ ಚಾನೆಲ್ ನ (Suvarna NEWS Channel) ಸಿಬ್ಬಂದಿ ಮಾತನಾಡಿರುವ ಮಾತುಗಳಿಗೆ ಇಂದು ದರ್ಶನ್ ಗಜಪಡೆ ಆ ಚಾನೆಲ್ ಸ್ಟುಡಿಯೋ ಮುತ್ತಿಗೆ…

Read More “ಸುವರ್ಣ ನ್ಯೂಸ್ ಚಾನೆಲ್ ಗೆ ಮುತ್ತಿಗೆ ಹಾಕಿದ ದರ್ಶನ್ ಫ್ಯಾನ್ಸ್, ಅಭಿಮಾನಿಗಳ ಅಬ್ಬರಕ್ಕೆ ನಡುಗಿ ಪೋಲಿಸರ ಸಾಹಯ ಪಡೆಯುತ್ತಿರುವ ಚಾನೆಲ್. ಇಷ್ಟಲ್ಲಾ ಗಲಾಬೆಗೆ ಕಾರಣವೇನು ಗೊತ್ತ.?” »

Viral News

ದರ್ಶನ್ ನೋಡಲು ಬಂದ ಅಭಿಮಾನಿಯನ್ನು ಸ್ಟೇಜ್ ಮೇಲಿಂದ ಎಳೆದು ಹಾಕಿದ ಬಾಡಿಗಾರ್ಡ್ ಎಲ್ಲವನ್ನೂ ನೋಡುತ್ತ ಸುಮ್ಮನೆ ನಿಂತಿದ್ದ ಡಿ ಬಾಸ್,ಎಲ್ರೂ ಅಪ್ಪು ಆಗೋಕೆ ಆಗಲ್ಲ ಎಂದ ನೆಟ್ಟಿಗರು.

Posted on November 25, 2022 By Kannada Trend News No Comments on ದರ್ಶನ್ ನೋಡಲು ಬಂದ ಅಭಿಮಾನಿಯನ್ನು ಸ್ಟೇಜ್ ಮೇಲಿಂದ ಎಳೆದು ಹಾಕಿದ ಬಾಡಿಗಾರ್ಡ್ ಎಲ್ಲವನ್ನೂ ನೋಡುತ್ತ ಸುಮ್ಮನೆ ನಿಂತಿದ್ದ ಡಿ ಬಾಸ್,ಎಲ್ರೂ ಅಪ್ಪು ಆಗೋಕೆ ಆಗಲ್ಲ ಎಂದ ನೆಟ್ಟಿಗರು.
ದರ್ಶನ್ ನೋಡಲು ಬಂದ ಅಭಿಮಾನಿಯನ್ನು ಸ್ಟೇಜ್ ಮೇಲಿಂದ ಎಳೆದು ಹಾಕಿದ ಬಾಡಿಗಾರ್ಡ್ ಎಲ್ಲವನ್ನೂ ನೋಡುತ್ತ ಸುಮ್ಮನೆ ನಿಂತಿದ್ದ ಡಿ ಬಾಸ್,ಎಲ್ರೂ ಅಪ್ಪು ಆಗೋಕೆ ಆಗಲ್ಲ ಎಂದ ನೆಟ್ಟಿಗರು.

ಸ್ಟಾರ್ ಹೀರೋಗಳಿಗೆ ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಇರುತ್ತಾರೆ. ಅಭಿಮಾನಿಗಳನ್ನು ಸಂಪಾದಿಸುವುದರ ಜೊತೆಗೆ ಅವರನ್ನು ನಿಭಾಯಿಸುವುದು ಕೂಡ ಒಂದು ಕಲೆ. ವರನಟ ಡಾಕ್ಟರ್ ರಾಜಕುಮಾರ್ ಅವರು ಅಭಿಮಾನಿಗಳನ್ನೇ ದೇವರು ಎಂದು ಕರೆದಿದ್ದರು. ಹಾಗೆಯೇ ಈಗ ಕರ್ನಾಟಕದಾದ್ಯಂತ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ಹೀರೋ ಎನ್ನುವ ಖ್ಯಾತಿಗೆ ಒಳಗಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಅಭಿಮಾನಿಗಳನ್ನು ವಿಶೇಷ ಹೆಸರಿನಿಂದ ಕರೆಯುತ್ತಾರೆ. ಅಭಿಮಾನಿಗಳನ್ನೇ ಇವರು ಸೆಲೆಬ್ರಿಟಿ ಎಂದು ಕರೆಯುತ್ತಾರೆ. ಹೀಗೆ ಕರೆಯುವುದು ಮಾತ್ರವಲ್ಲದೆ ತಮ್ಮನ್ನು ನೋಡಲು ಇಚ್ಚಿಸುವ ಹಾಗೂ…

Read More “ದರ್ಶನ್ ನೋಡಲು ಬಂದ ಅಭಿಮಾನಿಯನ್ನು ಸ್ಟೇಜ್ ಮೇಲಿಂದ ಎಳೆದು ಹಾಕಿದ ಬಾಡಿಗಾರ್ಡ್ ಎಲ್ಲವನ್ನೂ ನೋಡುತ್ತ ಸುಮ್ಮನೆ ನಿಂತಿದ್ದ ಡಿ ಬಾಸ್,ಎಲ್ರೂ ಅಪ್ಪು ಆಗೋಕೆ ಆಗಲ್ಲ ಎಂದ ನೆಟ್ಟಿಗರು.” »

Entertainment

ದರ್ಶನ್ ಕ್ಷಮೆ ಕೇಳುವವರೆಗೂ ಕ್ರಾಂತಿ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಹೋರಾಟ ಮಾಡುತ್ತಿರುವ ಅಪ್ಪು ಅಭಿಮಾನಿಗಳು.

Posted on August 7, 2022 By Kannada Trend News No Comments on ದರ್ಶನ್ ಕ್ಷಮೆ ಕೇಳುವವರೆಗೂ ಕ್ರಾಂತಿ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಹೋರಾಟ ಮಾಡುತ್ತಿರುವ ಅಪ್ಪು ಅಭಿಮಾನಿಗಳು.
ದರ್ಶನ್ ಕ್ಷಮೆ ಕೇಳುವವರೆಗೂ ಕ್ರಾಂತಿ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಹೋರಾಟ ಮಾಡುತ್ತಿರುವ  ಅಪ್ಪು ಅಭಿಮಾನಿಗಳು.

ಕರುನಾಡ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳ ಪ್ರೀತಿಯ ದಚ್ಚು ಅದ್ಯಾಕೋ ಇತ್ತೀಚಿಗೆ ತೀರ ವಿವಾದಕ್ಕೆ ಎಡೆಯಾಗುತ್ತಿದ್ದಾರೆ. ಕಳೆದ ಬಾರಿ ಅವರ ವಾಯ್ಸ್ ನಲ್ಲಿ ರಿಲೀಸ್ ಆದ ರೆಕಾರ್ಡಿಂಗ್ ಒಂದರಲ್ಲಿ ಮಾಧ್ಯಮಗಳನ್ನು ತೀವ್ರವಾಗಿ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದ ಕಾರಣ ಮಾಧ್ಯಮಗಳು ದರ್ಶನ್ ಅವರ ಯಾವುದೇ ಸಿನಿಮಾಗಳಿಗೂ ನಾವು ಪ್ರಚಾರ ನೀಡುವುದಿಲ್ಲ ಎಂದು ಸ್ಟ್ರೈಕ್ ಮಾಡುತ್ತಿವೆ. ಜೊತೆಗೆ ದರ್ಶನ್ ಅವರ ಹೆಸರು ಇನ್ ಯಾವುದೇ ಸಂದರ್ಭದಲ್ಲಿ ಬಂದರೂ ಕೂಡ ಅಲ್ಲಿಗೆ ಬೀಪ್ ಸೌಂಡ್ ಹಾಕುವಷ್ಟು ದರ್ಶನ್ ಅವರನ್ನು ದ್ವೇಷಿಸುತ್ತಿದೆ. ಆದರೂ ದರ್ಶನ…

Read More “ದರ್ಶನ್ ಕ್ಷಮೆ ಕೇಳುವವರೆಗೂ ಕ್ರಾಂತಿ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಹೋರಾಟ ಮಾಡುತ್ತಿರುವ ಅಪ್ಪು ಅಭಿಮಾನಿಗಳು.” »

Entertainment

Copyright © 2025 Kannada Trend News.


Developed By Top Digital Marketing & Website Development company in Mysore