Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Jaggesh

ಜಗ್ಗೇಶ್ ಮಾತು ಕೇಳಿ ಮನೆ ಕಳ್ಕೊಂಡೆ, ಸಂಕಷ್ಟದಲ್ಲಿ ಸಿಲುಕಿರುವ ನಟ ಬಾಲರಾಜ್, ಅಣ್ಣಾವ್ರ ತಂಗಿಮಗ ಕಷ್ಟದಲ್ಲಿದ್ರು ರಾಜವಂಶ ಯಾಕೆ ಸಹಾಯ ಮಾಡ್ತಿಲ್ಲ ಗೊತ್ತ.?

Posted on January 29, 2023 By Kannada Trend News No Comments on ಜಗ್ಗೇಶ್ ಮಾತು ಕೇಳಿ ಮನೆ ಕಳ್ಕೊಂಡೆ, ಸಂಕಷ್ಟದಲ್ಲಿ ಸಿಲುಕಿರುವ ನಟ ಬಾಲರಾಜ್, ಅಣ್ಣಾವ್ರ ತಂಗಿಮಗ ಕಷ್ಟದಲ್ಲಿದ್ರು ರಾಜವಂಶ ಯಾಕೆ ಸಹಾಯ ಮಾಡ್ತಿಲ್ಲ ಗೊತ್ತ.?
ಜಗ್ಗೇಶ್ ಮಾತು ಕೇಳಿ ಮನೆ ಕಳ್ಕೊಂಡೆ, ಸಂಕಷ್ಟದಲ್ಲಿ ಸಿಲುಕಿರುವ ನಟ ಬಾಲರಾಜ್, ಅಣ್ಣಾವ್ರ ತಂಗಿಮಗ ಕಷ್ಟದಲ್ಲಿದ್ರು ರಾಜವಂಶ ಯಾಕೆ ಸಹಾಯ ಮಾಡ್ತಿಲ್ಲ ಗೊತ್ತ.?

  ಹ್ಯಾಟ್ರಿಕ್ ಹೀರೋ ಶಿವಣ್ಣ (Shivanna) ಅವರ ಸಂಯುಕ್ತ (Samyuktha) ಸಿನಿಮಾದ ಮೂರು ನಾಯಕರಲ್ಲಿ ಒಬ್ಬರಾಗಿ ಮತ್ತು ರವಿಚಂದ್ರನ್ (Ravichandran) ಅವರ ಸಿಪಾಯಿ (Sipayi) ಅಂತಹ ಸೂಪರ್ ಹಿಟ್ ಸಿನಿಮಾದಲ್ಲಿ ಅವರಿಗೆ ಎದುರಾಳಿ ಪಾತ್ರದಲ್ಲಿ ಮಿಂಚಿದ್ದ ಬಾಲರಾಜ್ (Balaraj) ಅವರು ಒಂದು ಕಾಲದಲ್ಲಿ ಕನ್ನಡದಲ್ಲಿ ಒಳ್ಳೆ ಹೆಸರು ಪಡೆದಿದ್ದ ನಟ. ಕಾಲಕ್ರಮೇಣ ಅವರಿಗೆ ಅವಕಾಶಗಳು ಕಡಿಮೆ ಆಯ್ತು ಮತ್ತು ಚಿತ್ರರಂಗದಿಂದ ಸ್ವಲ್ಪ ದೂರ ಉಳಿದ ಇವರು ಬೇರೆ ಕೆಲಸಗಳಲ್ಲಿ ನಿರತರಾದರು. ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ…

Read More “ಜಗ್ಗೇಶ್ ಮಾತು ಕೇಳಿ ಮನೆ ಕಳ್ಕೊಂಡೆ, ಸಂಕಷ್ಟದಲ್ಲಿ ಸಿಲುಕಿರುವ ನಟ ಬಾಲರಾಜ್, ಅಣ್ಣಾವ್ರ ತಂಗಿಮಗ ಕಷ್ಟದಲ್ಲಿದ್ರು ರಾಜವಂಶ ಯಾಕೆ ಸಹಾಯ ಮಾಡ್ತಿಲ್ಲ ಗೊತ್ತ.?” »

Viral News

Jaggesh: ನನ್ನ ಮಗನ ಕಾರು ಅ.ಪ.ಘಾ.ತ.ಕ್ಕೆ “ಬುಧಭಕ್ತಿ” ಕಾರಣ, ನನ್ನ ತಮ್ಮ ಕೋಮಲ್ ಸಿನಿಮಾಗಳು ಸೋಲುವುದಕ್ಕೆ “ಕೇತುದಸೆ” ಕಾರಣ ಎಂದ ಜಗ್ಗೇಶ್

Posted on November 19, 2022 By Kannada Trend News No Comments on Jaggesh: ನನ್ನ ಮಗನ ಕಾರು ಅ.ಪ.ಘಾ.ತ.ಕ್ಕೆ “ಬುಧಭಕ್ತಿ” ಕಾರಣ, ನನ್ನ ತಮ್ಮ ಕೋಮಲ್ ಸಿನಿಮಾಗಳು ಸೋಲುವುದಕ್ಕೆ “ಕೇತುದಸೆ” ಕಾರಣ ಎಂದ ಜಗ್ಗೇಶ್
Jaggesh: ನನ್ನ ಮಗನ ಕಾರು ಅ.ಪ.ಘಾ.ತ.ಕ್ಕೆ “ಬುಧಭಕ್ತಿ” ಕಾರಣ, ನನ್ನ ತಮ್ಮ ಕೋಮಲ್ ಸಿನಿಮಾಗಳು ಸೋಲುವುದಕ್ಕೆ “ಕೇತುದಸೆ” ಕಾರಣ ಎಂದ ಜಗ್ಗೇಶ್

ನವರಸ ನಾಯಕ ಜಗ್ಗೇಶ್ ಅವರು ದೈವ ಭಕ್ತರು ಎಂಬ ವಿಚಾರ ತಿಳಿದೇ ಇದೆ ಇದರ ಜೊತೆಗೆ ಇವರು ಭವಿಷ್ಯ ರಾಶಿ ಹಾಗೂ ಜಾತಕವನ್ನು ಅಪಾರವಾಗಿ ನಂಬುತ್ತಾರೆ ಎಂಬುದಕ್ಕೆ ಇದೀಗ ಮತ್ತೊಂದು ಸಾಕ್ಷಿ ದೊರಕಿದೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ವರ್ಷ ನಟ ಜಗ್ಗೇಶ್ ಅವರ ದ್ವಿತೀಯ ಪುತ್ರ ಯತಿರಾಜ್ ಅವರ ಕಾರು ಅ.ಪ.ಘಾ.ತ.ವಾ.ದ ವಿಚಾರ ತಿಳಿದೇ ಇದೆ. ಈ ಕಾರು ಎಷ್ಟರ ಮಟ್ಟಿಗೆ ಅ.ಪ.ಘಾ.ತ.ವಾ.ಗಿ.ತ್ತು ಅಂದರೆ ಈ ಕಾರನ್ನು ಮತ್ತೆ ರೆಡಿ ಮಾಡಲು ಕೂಡ ಸಾಧ್ಯವಾಗುವುದಿಲ್ಲ ಅಷ್ಟೊಂದು…

Read More “Jaggesh: ನನ್ನ ಮಗನ ಕಾರು ಅ.ಪ.ಘಾ.ತ.ಕ್ಕೆ “ಬುಧಭಕ್ತಿ” ಕಾರಣ, ನನ್ನ ತಮ್ಮ ಕೋಮಲ್ ಸಿನಿಮಾಗಳು ಸೋಲುವುದಕ್ಕೆ “ಕೇತುದಸೆ” ಕಾರಣ ಎಂದ ಜಗ್ಗೇಶ್” »

Entertainment

ಸೊಸೆ ಬಗ್ಗೆ ವಿಶೇಷ ಸುದ್ದಿ ಹಂಚಿಕೊಂಡು ಶುಭಾಶಯ ತಿಳಿಸಿದ ನಟ ಜಗ್ಗೇಶ್, ಈ ವಿಚಾರ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ ಇಡೀ ಕರ್ನಾಟಕವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ.

Posted on October 31, 2022October 31, 2022 By Kannada Trend News No Comments on ಸೊಸೆ ಬಗ್ಗೆ ವಿಶೇಷ ಸುದ್ದಿ ಹಂಚಿಕೊಂಡು ಶುಭಾಶಯ ತಿಳಿಸಿದ ನಟ ಜಗ್ಗೇಶ್, ಈ ವಿಚಾರ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ ಇಡೀ ಕರ್ನಾಟಕವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ.
ಸೊಸೆ ಬಗ್ಗೆ ವಿಶೇಷ ಸುದ್ದಿ ಹಂಚಿಕೊಂಡು ಶುಭಾಶಯ ತಿಳಿಸಿದ ನಟ ಜಗ್ಗೇಶ್, ಈ ವಿಚಾರ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ ಇಡೀ ಕರ್ನಾಟಕವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ.

ನವರಸ ನಾಯಕ ಜಗ್ಗೇಶ್ ಕನ್ನಡ ಚಿತ್ರರಂಗದಲ್ಲಿ ಕಾಮಿಡಿಗೆ ಮಾಸ್ಟರ್ ಬ್ರಾಂಡ್. ಕಳೆದ ಎರಡು ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿ ಇವರು ಮೊದಲು ಸಣ್ಣಪುಟ್ಟ ಪಾತ್ರ ಮಾಡಿಕೊಂಡು ನಂತರ ಖಳನಾಯಕನಾಗಿ ಅಭಿನಯಿಸಿ ಈಗ ಇವರ ತೆರೆ ಮೇಲೆ ಇವರು ಬಂದರೆ ಸಾಕು ಜನ ಹೊಟ್ಟೆ ಹುಣ್ಣಾಗುವಂತೆ ನಗುವಷ್ಟು ಹಾಸ್ಯ ಮಾಡುವ ಹಾಸ್ಯ ಚಕ್ರವರ್ತಿ ಆಗಿದ್ದಾರೆ. ಜಗ್ಗೇಶ್ ಅವರು ಸಿನಿಮಾ ರಂಗದಲ್ಲಿ ಈ ರೀತಿ ತೊಡಗಿಕೊಂಡಿರುವುದರ ಜೊತೆಗೆ ಆಧ್ಯಾತ್ಮದ ವಿಚಾರದಲ್ಲಿ ಆಸಕ್ತಿ ಹೊಂದಿದ್ದಾರೆ. ಗುರು ರಾಘವೇಂದ್ರ ಪರಮ ಭಕ್ತರಾಗಿರುವ…

Read More “ಸೊಸೆ ಬಗ್ಗೆ ವಿಶೇಷ ಸುದ್ದಿ ಹಂಚಿಕೊಂಡು ಶುಭಾಶಯ ತಿಳಿಸಿದ ನಟ ಜಗ್ಗೇಶ್, ಈ ವಿಚಾರ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ ಇಡೀ ಕರ್ನಾಟಕವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ.” »

Entertainment

ವಂದೇ ಮಾತರಂ ಗೀತೆಯಲ್ಲಿ ಸ್ಯಾಂಡಲ್ವುಡ್ ನ ಎಲ್ಲಾ ನಟರು ಕೂಡ ಭಾಗಿಯಾಗಿದ್ದಾರೆ ಆದರೆ ಯಶ್ & ದರ್ಶನ್ ಮಾತ್ರ ಇಲ್ಲ.! ಈ ವಿಡಿಯೋ ನೋಡಿ.

Posted on August 16, 2022 By Kannada Trend News No Comments on ವಂದೇ ಮಾತರಂ ಗೀತೆಯಲ್ಲಿ ಸ್ಯಾಂಡಲ್ವುಡ್ ನ ಎಲ್ಲಾ ನಟರು ಕೂಡ ಭಾಗಿಯಾಗಿದ್ದಾರೆ ಆದರೆ ಯಶ್ & ದರ್ಶನ್ ಮಾತ್ರ ಇಲ್ಲ.! ಈ ವಿಡಿಯೋ ನೋಡಿ.
ವಂದೇ ಮಾತರಂ ಗೀತೆಯಲ್ಲಿ ಸ್ಯಾಂಡಲ್ವುಡ್ ನ ಎಲ್ಲಾ ನಟರು ಕೂಡ ಭಾಗಿಯಾಗಿದ್ದಾರೆ ಆದರೆ ಯಶ್ & ದರ್ಶನ್ ಮಾತ್ರ ಇಲ್ಲ.! ಈ ವಿಡಿಯೋ ನೋಡಿ.

ನೆನ್ನೆಗೆ ನಮ್ಮ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾಗಿದೆ ಈ ಒಂದು ಅಮೃತ ಮಹೋತ್ಸವವನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡಬೇಕು ಎಂಬ ಕಾರಣದಿಂದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರತಿ ಮನೆಯಲ್ಲೂ ಕೂಡ ತ್ರಿವರ್ಣ ಧ್ವಜವನ್ನು ಆರಿಸಬೇಕು ಎಂದು ಮನವಿಯನ್ನು ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ತಮ್ಮ ಸಾಮಾಜಿಕ ಜಾಲತಾಣ ಖಾತೆಗೆ ರಾಷ್ಟ್ರ ಧ್ವಜದ ಡಿಪಿಯನ್ನು ಹಾಕಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದರು. ಪ್ರತಿ ಮನೆಯಲ್ಲೂ ಕೂಡ ರಾಷ್ಟ್ರ ಧ್ವಜವನ್ನು ಹಾರಿಸಿ ಎಲ್ಲರೂ ಕೂಡ ಈ ಒಂದು 75ನೇ ವರ್ಷದ…

Read More “ವಂದೇ ಮಾತರಂ ಗೀತೆಯಲ್ಲಿ ಸ್ಯಾಂಡಲ್ವುಡ್ ನ ಎಲ್ಲಾ ನಟರು ಕೂಡ ಭಾಗಿಯಾಗಿದ್ದಾರೆ ಆದರೆ ಯಶ್ & ದರ್ಶನ್ ಮಾತ್ರ ಇಲ್ಲ.! ಈ ವಿಡಿಯೋ ನೋಡಿ.” »

Entertainment

ಪ್ರೀತಿಯ ನಾಯಿಗೆ ಸಂಗೀತ ಕಲಿಸಿಕೊಟ್ಟ ನವರಸ ನಾಯಕ ಜಗ್ಗೇಶ್ ಈ ಫನ್ನಿ ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಗುತ್ತೀರಾ.

Posted on August 13, 2022 By Kannada Trend News No Comments on ಪ್ರೀತಿಯ ನಾಯಿಗೆ ಸಂಗೀತ ಕಲಿಸಿಕೊಟ್ಟ ನವರಸ ನಾಯಕ ಜಗ್ಗೇಶ್ ಈ ಫನ್ನಿ ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಗುತ್ತೀರಾ.
ಪ್ರೀತಿಯ ನಾಯಿಗೆ ಸಂಗೀತ ಕಲಿಸಿಕೊಟ್ಟ ನವರಸ ನಾಯಕ ಜಗ್ಗೇಶ್ ಈ ಫನ್ನಿ ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಗುತ್ತೀರಾ.

ನವರಸ ನಾಯಕ ಜಗ್ಗೇಶ್ ಹಾಸ್ಯ ಪ್ರಧಾನ ಪಾತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಂಡವರು ಇಲ್ಲಿಯವರೆಗೂ ಕೂಡ ಸುಮಾರು 150ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಚಿತ್ರರಂಗಕ್ಕೆ ಬಂದು ಸುಮಾರು 4 ದಶಕಗಳ ಕಳೆದು ಹೋಗಿದೆ ಅಂದಿನಿಂದ ಇಂದಿನವರೆಗೂ ಕೂಡ ಎಲ್ಲಾ ಸಿನಿ ರಸಿಕರನ್ನು ರಂಜಿಸುವ ಕೆಲಸ ಮಾಡುತ್ತಿದ್ದಾರೆ. ಮೊದಲು ಹಾಸ್ಯ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಜಗ್ಗೇಶ್ ಅವರು ಇತ್ತೀಚಿನ ದಿನದಲ್ಲಿ ನಾಯಕ ನಟನಾಗಿ ಪೋಷಕ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಕೇವಲ ಸಿನಿಮಾ ರಂಗದಲ್ಲಿ ಮಾತ್ರವಲ್ಲದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವಂತಹ…

Read More “ಪ್ರೀತಿಯ ನಾಯಿಗೆ ಸಂಗೀತ ಕಲಿಸಿಕೊಟ್ಟ ನವರಸ ನಾಯಕ ಜಗ್ಗೇಶ್ ಈ ಫನ್ನಿ ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಗುತ್ತೀರಾ.” »

Entertainment

ಜಗ್ಗೇಶ್ ಮಗ ವಿದೇಶಿ ಹುಡುಗಿಯನ್ನು ಮದುವೆಯಾಗಿರುವ ಹಿಂದಿನ ಉದ್ದೇಶವೇನು ಗೊತ್ತ.?

Posted on June 22, 2022 By Kannada Trend News No Comments on ಜಗ್ಗೇಶ್ ಮಗ ವಿದೇಶಿ ಹುಡುಗಿಯನ್ನು ಮದುವೆಯಾಗಿರುವ ಹಿಂದಿನ ಉದ್ದೇಶವೇನು ಗೊತ್ತ.?
ಜಗ್ಗೇಶ್ ಮಗ ವಿದೇಶಿ ಹುಡುಗಿಯನ್ನು ಮದುವೆಯಾಗಿರುವ ಹಿಂದಿನ ಉದ್ದೇಶವೇನು ಗೊತ್ತ.?

ಹಾಸ್ಯ ಎಂದ ಕೂಡಲೆ ಕೆಲವೊಂದಷ್ಟು ಮುಖಗಳು ನಮ್ಮ ನೆನಪಿಗೆ ಬರುತ್ತದೆ ಅಂತ ಮುಖಗಳಲ್ಲಿ ನವರಸ ನಾಯಕ ಜಗ್ಗೇಶ್ ಕೂಡ ಒಬ್ಬರು ಹೌದು ತಮ್ಮ ವಿಭಿನ್ನ ವಾದಂತಹ ಹಾಸ್ಯದ ಮೂಲಕ ಜನರನ್ನು ನಕ್ಕು ನಲಿಸುವಂತಹ ಪ್ರಯತ್ನವನ್ನು ಜಗ್ಗೇಶ್ ಅವರು ಮಾಡುತ್ತಾರೆ. ಜಗ್ಗೇಶ್ ಅವರು ಹಾಸ್ಯನಟನಾಗಿ ಹಾಗೆಯೇ ಖಳನಟನಾಗಿ ಚಿತ್ರರಂಗಕ್ಕೆ ಎಂಟ್ರಿಯನ್ನು ಕೊಟ್ಟರು ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳನ್ನು ಮಾಡಿರುವಂತಹ ನವರಸನಾಯಕ ಜಗ್ಗೇಶ್ ರವರು ತದನಂತರದಲ್ಲಿ ನಾಯಕನಟನಾಗಿ ಸಹಕರಿಸಿ ಗುರುತಿಸಿಕೊಂಡಿದ್ದಾರೆ. ಹೀಗೆ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿರುವ…

Read More “ಜಗ್ಗೇಶ್ ಮಗ ವಿದೇಶಿ ಹುಡುಗಿಯನ್ನು ಮದುವೆಯಾಗಿರುವ ಹಿಂದಿನ ಉದ್ದೇಶವೇನು ಗೊತ್ತ.?” »

Cinema Updates

Copyright © 2025 Kannada Trend News.


Developed By Top Digital Marketing & Website Development company in Mysore