Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Puneethrajkumar

ಅಪ್ಪು ನಡೆಸುತ್ತಿದ್ದ ಶಕ್ತಿಧಾಮದ ಜವಾಬ್ದಾರಿ ಇನ್ನು ಮುಂದೆ ನಂದು ಅಂತ ಹೇಳಿದ್ದ ವಿಶಾಲ್ ಈಗ ಹೇಳ್ತಿರೋದೆನು ಗೊತ್ತ.?

Posted on September 15, 2022 By Kannada Trend News No Comments on ಅಪ್ಪು ನಡೆಸುತ್ತಿದ್ದ ಶಕ್ತಿಧಾಮದ ಜವಾಬ್ದಾರಿ ಇನ್ನು ಮುಂದೆ ನಂದು ಅಂತ ಹೇಳಿದ್ದ ವಿಶಾಲ್ ಈಗ ಹೇಳ್ತಿರೋದೆನು ಗೊತ್ತ.?
ಅಪ್ಪು ನಡೆಸುತ್ತಿದ್ದ ಶಕ್ತಿಧಾಮದ ಜವಾಬ್ದಾರಿ ಇನ್ನು ಮುಂದೆ ನಂದು ಅಂತ ಹೇಳಿದ್ದ ವಿಶಾಲ್ ಈಗ ಹೇಳ್ತಿರೋದೆನು ಗೊತ್ತ.?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಒಬ್ಬ ಸಾರ್ಥಕ ಮನುಷ್ಯನ ಜೀವನ ಯಾವ ರೀತಿ ಇರಬೇಕು ಎಂದು ಬದುಕಿ ಬಾಳಿ ತೋರಿಸಿ ಹೋದವರು. ಮನುಷ್ಯನಾಗಿ ಹುಟ್ಟಿ ದೇವರಾಗಿ ಬದುಕಿ ಎಲ್ಲರ ಕಣ್ತೆರೆಸಿ ಹೋದವರು. ಅಣ್ಣಾವ್ರು ಎಂತಹ ಸರಳ ಜೀವಿ ಎನ್ನುವುದು ಎಲ್ಲರಿಗೂ ಗೊತ್ತು ಅಲ್ಲದೆ ಕರ್ನಾಟಕ, ಕನ್ನಡ ಮತ್ತು ಅಭಿಮಾನಿಗಳು ಎಂದರೆ ಅಣ್ಣಾವ್ರ ಹೃದಯ ಹೇಗೆ ಮಿಡಿಯುತ್ತಿತ್ತು ಅವರ ಪ್ರತಿರೂಪದಂತೆ ದೊಡ್ಡ ಮನೆಯ ಕಿರಿಯ ರಾಜಕುಮಾರ ಕೂಡ ಅಭಿಮಾನಿಗಳಿಗಾಗಿ ತಮ್ಮ ಜೀವನವನ್ನೇ ಮೀಸಲಾಗಿ ಇಟ್ಟು ಎಲ್ಲ ಸೆಲೆಬ್ರಿಟಿಗಳಿಗೂ ಕೂಡ…

Read More “ಅಪ್ಪು ನಡೆಸುತ್ತಿದ್ದ ಶಕ್ತಿಧಾಮದ ಜವಾಬ್ದಾರಿ ಇನ್ನು ಮುಂದೆ ನಂದು ಅಂತ ಹೇಳಿದ್ದ ವಿಶಾಲ್ ಈಗ ಹೇಳ್ತಿರೋದೆನು ಗೊತ್ತ.?” »

Entertainment

ಅಪ್ಪು ಹೆಸರನ್ನು ಕೈ ಮೇಲೆ ಹಚ್ಚೆ ಹಾಕಿಸಿಕೊಂಡ ಖ್ಯಾತ ನಟಿ, ಇವರ ಅಭಿಮಾನವನ್ನು ಎಲ್ಲರೂ ಮೆಚ್ಚಲೇಬೇಕು.

Posted on August 15, 2022 By Kannada Trend News No Comments on ಅಪ್ಪು ಹೆಸರನ್ನು ಕೈ ಮೇಲೆ ಹಚ್ಚೆ ಹಾಕಿಸಿಕೊಂಡ ಖ್ಯಾತ ನಟಿ, ಇವರ ಅಭಿಮಾನವನ್ನು ಎಲ್ಲರೂ ಮೆಚ್ಚಲೇಬೇಕು.
ಅಪ್ಪು ಹೆಸರನ್ನು ಕೈ ಮೇಲೆ ಹಚ್ಚೆ ಹಾಕಿಸಿಕೊಂಡ ಖ್ಯಾತ ನಟಿ, ಇವರ ಅಭಿಮಾನವನ್ನು ಎಲ್ಲರೂ ಮೆಚ್ಚಲೇಬೇಕು.

ಅಪ್ಪು ಇದೊಂದು ಹೆಸರಲ್ಲ ಬದಲಾಗಿ ಶಕ್ತಿ ಅಂತಾನೆ ಹೇಳಬಹುದು ಅಪ್ಪು ಅವರು ನಮ್ಮೆಲ್ಲರನ್ನು ಅಗಲಿ ಈಗಾಗಲೇ ಹತ್ತು ತಿಂಗಳ ಸಮೀಪವಾಗಿದೆ. ಆದರೂ ಕೂಡ ಅಪ್ಪು ಅವರನ್ನು ನಮ್ಮಿಂದ ಮರೆಯಲು ಸಾಧ್ಯವಾಗುತ್ತಿಲ್ಲ ಇವೆಲ್ಲ ಒಂದು ಕಡೆಯಾದರೆ ಪ್ರತಿನಿತ್ಯ ಅಪ್ಪುಗಾಗಿ ಅಭಿಮಾನಿಗಳು ವಿಶೇಷವಾದಂತಹ ಕಾರ್ಯಕ್ರಮವನ್ನು ಆಯೋಜಿಸುವುದು ಅಥವಾ ಅಪ್ಪು ಹೆಸರಿನಲ್ಲಿ ದಾನ ಧರ್ಮ ಮಾಡುವುದು ಅಥವಾ ಸಮಾಜ ಸೇವೆ ಮಾಡುವುದು ಇಂತಹ ಕೆಲವೊಂದು ಯೋಜನೆಗಳನ್ನು ಸಿದ್ಧಪಡಿಸಿಕೊಂಡು ಜನರಿಗೆ ಉಪಯೋಗವಾಗುವಂತಹ ಕೆಲಸವನ್ನು ಮಾಡುತ್ತಿರುವುದನ್ನು ನೀವು ಈಗಾಗಲೇ ನೋಡಿರಬಹುದು. ಇದಕ್ಕೂ ಮೊದಲು ಯಾರು…

Read More “ಅಪ್ಪು ಹೆಸರನ್ನು ಕೈ ಮೇಲೆ ಹಚ್ಚೆ ಹಾಕಿಸಿಕೊಂಡ ಖ್ಯಾತ ನಟಿ, ಇವರ ಅಭಿಮಾನವನ್ನು ಎಲ್ಲರೂ ಮೆಚ್ಚಲೇಬೇಕು.” »

Entertainment

ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಸಿ.ಎಂ ಬೊಮ್ಮಾಯಿ ನವೆಂಬರ್ 1 ಕ್ಕೆ ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ.

Posted on August 6, 2022 By Kannada Trend News No Comments on ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಸಿ.ಎಂ ಬೊಮ್ಮಾಯಿ ನವೆಂಬರ್ 1 ಕ್ಕೆ ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ.
ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಸಿ.ಎಂ ಬೊಮ್ಮಾಯಿ ನವೆಂಬರ್ 1 ಕ್ಕೆ ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ.

75ನೇ ಸ್ವಾತಂತ್ರ್ಯೋತ್ಸವದ ಆಚರಣೆಗೆ ದಿನಗಣನೆ ಆರಂಭವಾಗಿದ್ದು ಸಸ್ಯಾಕಾಶಿ ಎಂದೇ ಹೆಸರಾಗಿರುವ ಲಾಲ್ ಬಾಗ್ ನಲ್ಲಿ ಪುಷ್ಪ ಪ್ರದರ್ಶನ ಇಂದಿನಿಂದ ಆರಂಭವಾಗಿದ್ದು ಈ ಫ್ಲವರ್ ಶೋ ಗೆ ಕರ್ನಾಟಕ ಸಿ ಎಂ ಬಸವರಾಜ್ ಬೊಮ್ಮಾಯಿ ಅವರು ಇಂದು ಚಾಲನೆ ನೀಡಿದರು. ಚಾಲನೆ ನೀಡಿ ಪುಷ್ಪ ಪ್ರದರ್ಶನದ ಬಗ್ಗೆ ಮಾತನಾಡಿದ ಬೊಮ್ಮಾಯಿ ಅವರು ಲಾಲ್ ಬಾಗ್ ನಲ್ಲಿ ಉದ್ಘಾಟನೆಗೊಂಡಿರುವ ಡಾಕ್ಟರ್ ರಾಜ್ ಕುಮಾರ್ ಪ್ರತಿಮೆ ಹಾಗೂ ಅಪ್ಪು ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಡಾಕ್ಟರ್ ಪುನೀತ್ ರಾಜ್ ಕುಮಾರ್…

Read More “ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಸಿ.ಎಂ ಬೊಮ್ಮಾಯಿ ನವೆಂಬರ್ 1 ಕ್ಕೆ ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ.” »

Entertainment

ಕನ್ನಡದ ಮೈಕೆಲ್ ಜಾಕ್ಸನ್ ಅಪ್ಪು ಅವರಿಂದ ಮಾತ್ರ ಸಾಧ್ಯ ಇಂತಹ ನೃತ್ಯ ಮಾಡಲು, ಎಷ್ಟು ಚಂದ ಡ್ಯಾನ್ಸ್ ಮಾಡ್ತಾರೆ ನೋಡಿ.

Posted on August 1, 2022 By Kannada Trend News No Comments on ಕನ್ನಡದ ಮೈಕೆಲ್ ಜಾಕ್ಸನ್ ಅಪ್ಪು ಅವರಿಂದ ಮಾತ್ರ ಸಾಧ್ಯ ಇಂತಹ ನೃತ್ಯ ಮಾಡಲು, ಎಷ್ಟು ಚಂದ ಡ್ಯಾನ್ಸ್ ಮಾಡ್ತಾರೆ ನೋಡಿ.
ಕನ್ನಡದ ಮೈಕೆಲ್ ಜಾಕ್ಸನ್ ಅಪ್ಪು ಅವರಿಂದ ಮಾತ್ರ ಸಾಧ್ಯ ಇಂತಹ ನೃತ್ಯ ಮಾಡಲು, ಎಷ್ಟು ಚಂದ ಡ್ಯಾನ್ಸ್ ಮಾಡ್ತಾರೆ ನೋಡಿ.

ಪುನೀತ ಎಂಬ ಹೆಸರಿನಷ್ಟೇ ಪುನೀತರಾಗಿ ಕನ್ನಡ ಜನತೆಗೆ ಪ್ರೀತಿ ವಿಶ್ವಾಸದ ಅಪ್ಪುಗೆಯನ್ನು ನೀಡಿದ ಅಪ್ಪು ಅವರು ಅಂದಿಗೂ ಇಂದಿಗೂ ಎಂದೆಂದಿಗೂ ಅಮರ ತಾರೆ ಆಗಿದ್ದಾರೆ. ದೈಹಿಕವಾಗಿ ದೂರಾಗಿದ್ದರೂ ಅವರ ನಟನೆ, ಗಾಯನ, ನೃತ್ಯ ಹಾಗೂ ಅವರ ಸಮಾಜ ಸೇವೆಯ ಮೂಲಕ ಆತ್ಮಿಕವಾಗಿ ಪ್ರತಿಯೊಬ್ಬರಿಗೂ ಹತ್ತಿರವಾಗಿದ್ದಾರೆ. ಬಲಗೈ ಸನ್ನೆ ಎಡಗೈಗೆ ತಿಳಿಯದ ಹಾಗೆ ತಮ್ಮ ಸಾಮಾಜಿಕ ಕಳಕಳಿ ಹಾಗೂ ಸಮಾಜ ಸೇವೆಯಿಂದ ಸಕಲರ ಪ್ರೀತಿ ಪ್ರೇಮ ವಿಶ್ವಾಸಗಳನ್ನು ಗಳಿಸಿದ್ದರು. ಅವರ ಮಗು ಮುಗ್ದತೆಯ ಮುದ್ದು ನಗು ನೋಡುಗರನ್ನು ಮೋಡಿ…

Read More “ಕನ್ನಡದ ಮೈಕೆಲ್ ಜಾಕ್ಸನ್ ಅಪ್ಪು ಅವರಿಂದ ಮಾತ್ರ ಸಾಧ್ಯ ಇಂತಹ ನೃತ್ಯ ಮಾಡಲು, ಎಷ್ಟು ಚಂದ ಡ್ಯಾನ್ಸ್ ಮಾಡ್ತಾರೆ ನೋಡಿ.” »

Entertainment

ಶ್ರಾವಣಿ ಮತ್ತು ಪುನೀತ್ ರಾಜ್ ಕುಮಾರ್ ಅವರ ನಡುವಿನ ಸಂಬಂಧ ತಿಳಿದರೆ ನಿಜಕ್ಕೂ ಎಲ್ಲರೂ ಕಣ್ಣೀರಿಡುವುದು ಗ್ಯಾರಂಟಿ.

Posted on July 14, 2022 By Kannada Trend News No Comments on ಶ್ರಾವಣಿ ಮತ್ತು ಪುನೀತ್ ರಾಜ್ ಕುಮಾರ್ ಅವರ ನಡುವಿನ ಸಂಬಂಧ ತಿಳಿದರೆ ನಿಜಕ್ಕೂ ಎಲ್ಲರೂ ಕಣ್ಣೀರಿಡುವುದು ಗ್ಯಾರಂಟಿ.
ಶ್ರಾವಣಿ ಮತ್ತು ಪುನೀತ್ ರಾಜ್ ಕುಮಾರ್ ಅವರ ನಡುವಿನ ಸಂಬಂಧ ತಿಳಿದರೆ ನಿಜಕ್ಕೂ ಎಲ್ಲರೂ ಕಣ್ಣೀರಿಡುವುದು ಗ್ಯಾರಂಟಿ.

ಶಾರ್ವರಿ ಸದ್ಯಕ್ಕೆ ಈಕೆ ಶಾರ್ವರಿ ಎನ್ನುವ ಹೆಸರಿಗಿಂತ ಆದ್ರಿಕಾ ಎನ್ನುವ ಹೆಸರಿನಿಂದ ದೇಶದಾದ್ಯಂತ ಫೇಮಸ್, ಯಾಕೆಂದರೆ ಚಾರ್ಲಿ777 ಎನ್ನುವ ಸಿನಿಮಾದಲ್ಲಿ ಈಕೆ ಆರ್ದಿಕಾ ಎನ್ನುವ ಪಾತ್ರ ನಿರ್ವಹಿಸಿದ್ದಳು. ಸಿನಿಮಾದಲ್ಲಿ ಪಪ್ಪಿ ಪಾರ್ಕಿನಲ್ಲಿ ಇತ್ತು ಎನ್ನುವ ಡೈಲಾಗ್ ಯಿಂದ ಫೇಮಸ್ ಆಗಿರುವ ಪುಟ್ಟ ಹುಡುಗಿ ಶಾರ್ವರಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ರಾಮಾ ಜೂನಿಯರ್ಸ್ ಎನ್ನುವ ಕಾರ್ಯಕ್ರಮದಿಂದ ಈ ಮೊದಲು ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾಗಿದ್ದರು. ಡ್ರಾಮಾ ಜೂನಿಯರ್ಸ್ ಎಪಿಸೋಡ್ ಗಳನ್ನು ನೋಡಿ ಆ ಕಾರ್ಯಕ್ರಮದಲ್ಲಿ ಇವರ ಆಕ್ಟಿಂಗ್ ನೋಡಿ…

Read More “ಶ್ರಾವಣಿ ಮತ್ತು ಪುನೀತ್ ರಾಜ್ ಕುಮಾರ್ ಅವರ ನಡುವಿನ ಸಂಬಂಧ ತಿಳಿದರೆ ನಿಜಕ್ಕೂ ಎಲ್ಲರೂ ಕಣ್ಣೀರಿಡುವುದು ಗ್ಯಾರಂಟಿ.” »

Viral News

ಅಪ್ಪುಗೆ ಚಿನ್ನದ ಸರ ಗಿಫ್ಟ್ ನೀಡಿದ ಅಭಿಮಾನಿ, ಆದರೆ ಅಪ್ಪು ಮಾಡಿದ್ದೇನು ಗೊತ್ತಾ.?

Posted on July 7, 2022 By Kannada Trend News No Comments on ಅಪ್ಪುಗೆ ಚಿನ್ನದ ಸರ ಗಿಫ್ಟ್ ನೀಡಿದ ಅಭಿಮಾನಿ, ಆದರೆ ಅಪ್ಪು ಮಾಡಿದ್ದೇನು ಗೊತ್ತಾ.?
ಅಪ್ಪುಗೆ ಚಿನ್ನದ ಸರ ಗಿಫ್ಟ್ ನೀಡಿದ ಅಭಿಮಾನಿ, ಆದರೆ ಅಪ್ಪು ಮಾಡಿದ್ದೇನು ಗೊತ್ತಾ.?

ರಾಜ್ ಕುಟುಂಬ ಅಭಿಮಾನಿಗಳೇ ದೇವರು ಎಂದು ನಂಬಿ ಬದುಕುತ್ತಿದೆ. ಆದರೆ ಕರ್ನಾಟಕದ ಜನತೆ ಪುನೀತ್ ರಾಜ್ ಕುಮಾರ್ ಅವರನ್ನು ಅಭಿಮಾನಿಗಳ ದೇವರು ಎಂದು ಒಪ್ಪಿಕೊಂಡಿದ್ದಾರೆ. ಇದಕ್ಕೆ ಕಾರಣ ಇಷ್ಟೇ ಅಪ್ಪು ಅವರು ಅಭಿಮಾನಿಗಳ ಮೇಲೆ ಇಟ್ಟಿದ್ದ ಪ್ರೀತಿ ವಿಶ್ವಾಸ ಹಾಗೂ ಕರ್ನಾಟಕದ ಜನತೆ ಮೇಲೆ ಅಪ್ಪು ಅವರಿಗಿಂತ ಕಾಳಜಿ ಮತ್ತು ಸಮಾಜಕ್ಕಾಗಿ ಅಪ್ಪು ಅವರು ಮಾಡಿದ್ದ ಸಮಾಜ ಸೇವೆ. ಅಪ್ಪು ಅವರನ್ನು ಒಬ್ಬ ನಟನಾಗಿ ಇಡೀ ಕರ್ನಾಟಕವೇ ಬಾಲ್ಯದಿಂದಲೇ ಒಪ್ಪಿಕೊಂಡಿತ್ತು ಅಪ್ಪು ಅವರ ನಟನೆ ಅಪ್ಪು ಅವರ…

Read More “ಅಪ್ಪುಗೆ ಚಿನ್ನದ ಸರ ಗಿಫ್ಟ್ ನೀಡಿದ ಅಭಿಮಾನಿ, ಆದರೆ ಅಪ್ಪು ಮಾಡಿದ್ದೇನು ಗೊತ್ತಾ.?” »

Entertainment

Copyright © 2025 Kannada Trend News.


Developed By Top Digital Marketing & Website Development company in Mysore