Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Shruthi

ನಿವೇದಿತಾ ಗೌಡ ಜೊತೆ ಹೆಜ್ಜೆ ಹಾಕಿದ ನಟಿ ಶೃತಿ. ಈ ಕ್ಯೂಟ್ ವಿಡಿಯೋ ಒಮ್ಮೆ ನೋಡಿ.

Posted on April 8, 2023April 8, 2023 By Kannada Trend News No Comments on ನಿವೇದಿತಾ ಗೌಡ ಜೊತೆ ಹೆಜ್ಜೆ ಹಾಕಿದ ನಟಿ ಶೃತಿ. ಈ ಕ್ಯೂಟ್ ವಿಡಿಯೋ ಒಮ್ಮೆ ನೋಡಿ.
ನಿವೇದಿತಾ ಗೌಡ ಜೊತೆ ಹೆಜ್ಜೆ ಹಾಕಿದ ನಟಿ ಶೃತಿ. ಈ ಕ್ಯೂಟ್ ವಿಡಿಯೋ ಒಮ್ಮೆ ನೋಡಿ.

  ವೈರಲ್ ಆಗುತ್ತಿದೆ ನಿವೇದಿತಾ ಗೌಡ ಜೊತೆ ನಟಿ ಶ್ರುತಿ ಮಾಡಿದ ರೀಲ್ಸ್ ಕಿರುತೆರೆ ಕ್ವೀನ್ ನಿವೇದಿತ ಗೌಡ ಅವರು ಈಗ ಕರ್ನಾಟಕದಾದ್ಯಂತ ಪಾಪುಲರ್ ಫೇಸ್. ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಸದಾ ಒಂದಲ್ಲಾ ಒಂದು ಕಾರ್ಯಕ್ರಮದ ಮೂಲಕ ದರ್ಶನ ಕೊಡುವ ನಿವೇದಿತ ಗೌಡ ಅವರು ಸದ್ಯಕ್ಕೆ ಕಲರ್ಸ್ ಕನ್ನಡ ವಾಹಿನಿಯ ಗಿಚ್ಚ ಗಿಲಿ ಗಿಲಿ ಸೀಸನ್ 2 ಅಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಮನೆ ಮನೆ ಮಾತಾಗಿದ್ದ ನಿವೇದಿತಾ ಗೌಡ ಅವರು ಆ ಬಳಿಕ…

Read More “ನಿವೇದಿತಾ ಗೌಡ ಜೊತೆ ಹೆಜ್ಜೆ ಹಾಕಿದ ನಟಿ ಶೃತಿ. ಈ ಕ್ಯೂಟ್ ವಿಡಿಯೋ ಒಮ್ಮೆ ನೋಡಿ.” »

Entertainment

ನಟಿ ಶೃತಿ ಅವರ ತಂದೆ ಎರಡು ಮದುವೆ ಆಗಿದ್ದು ಯಾಕೆ ಗೊತ್ತಾ.? ಶೃತಿ & ಶರಣ್ ಯಾವ ತಾಯಿ ಮಕ್ಕಳು ಗೊತ್ತ.? 50 ವರ್ಷದ ನಂತರ ಕೊನೆಗೂ ಹೊರಬಂತು ಸತ್ಯಾಂಶ.

Posted on April 3, 2023 By Kannada Trend News No Comments on ನಟಿ ಶೃತಿ ಅವರ ತಂದೆ ಎರಡು ಮದುವೆ ಆಗಿದ್ದು ಯಾಕೆ ಗೊತ್ತಾ.? ಶೃತಿ & ಶರಣ್ ಯಾವ ತಾಯಿ ಮಕ್ಕಳು ಗೊತ್ತ.? 50 ವರ್ಷದ ನಂತರ ಕೊನೆಗೂ ಹೊರಬಂತು ಸತ್ಯಾಂಶ.
ನಟಿ ಶೃತಿ ಅವರ ತಂದೆ ಎರಡು ಮದುವೆ ಆಗಿದ್ದು ಯಾಕೆ ಗೊತ್ತಾ.? ಶೃತಿ & ಶರಣ್ ಯಾವ ತಾಯಿ ಮಕ್ಕಳು ಗೊತ್ತ.? 50 ವರ್ಷದ ನಂತರ ಕೊನೆಗೂ ಹೊರಬಂತು ಸತ್ಯಾಂಶ.

  ನಟಿ ಶ್ರುತಿ ಅವರು ಕರ್ನಾಟಕದಲ್ಲಿ ಕಣ್ಣೀರಿನ ನಟಿ ಎಂದು ಫೇಮಸ್ ಆಗಿದ್ದಾರೆ. ಇವರಿಗೆ ಮಿನುಗುತಾರೆ ಎನ್ನುವ ಇನ್ನೊಂದು ಟೈಟಲ್ ಕೂಡ ಇದೆ. 90 ದಶಕದ ಸ್ಟಾರ್ ಹೀರೋಯಿನ್ ಆಗಿದ್ದ ಶ್ರುತಿ ಅವರು ಇಂದಿಗೂ ಸಹ ಪೋಷಕ ಪಾತ್ರದಲ್ಲಿ ಬಾರಿ ಬೇಡಿಕೆ ಇರುವ ನಟಿ. ಜೊತೆಗೆ ಇವರ ಸಹೋದರನಾದ ಶರಣ್ ಬಗ್ಗೆ ಕೂಡ ಎಲ್ಲರಿಗೂ ಗೊತ್ತೇ ಇದೆ. ಕಳೆದ ದಶಕದವರಿಗೂ ಹಾಸ್ಯ ಕಲಾವಿದನಾಗಿ, ಸಹ ನಟನಾಗಿ ಕಾಣಿಸಿಕೊಳ್ಳುತ್ತಿದ್ದ ಇವರ ಸೆಕೆಂಡ್ ಇನ್ನಿಂಗ್ಸ್ ಭರ್ಜರಿಯಾಗಿ ಓಪನ್ ಆಗಿದೆ. ಈಗ…

Read More “ನಟಿ ಶೃತಿ ಅವರ ತಂದೆ ಎರಡು ಮದುವೆ ಆಗಿದ್ದು ಯಾಕೆ ಗೊತ್ತಾ.? ಶೃತಿ & ಶರಣ್ ಯಾವ ತಾಯಿ ಮಕ್ಕಳು ಗೊತ್ತ.? 50 ವರ್ಷದ ನಂತರ ಕೊನೆಗೂ ಹೊರಬಂತು ಸತ್ಯಾಂಶ.” »

News

ಮದುವೆಯಾದ ಒಂದೇ ವರ್ಷಕ್ಕೆ ನಟಿ ಶೃತಿ ಚಕ್ರವರ್ತಿ ಚಂದ್ರಚೂಡಗೆ ವಿ.ಚ್ಛೇ.ದ‌.ನ ಕೊಟ್ಟಿದ್ಯಾಕೆ ಗೊತ್ತ.? ಎಷ್ಟೋ ವರ್ಷ ಮುಚ್ಚಿಟ್ಟ ಸತ್ಯವನ್ನು ಈಗ ಬಾಯ್ಬಿಟ್ಟ ನಟಿ ಶೃತಿ.

Posted on November 5, 2022November 8, 2022 By Kannada Trend News No Comments on ಮದುವೆಯಾದ ಒಂದೇ ವರ್ಷಕ್ಕೆ ನಟಿ ಶೃತಿ ಚಕ್ರವರ್ತಿ ಚಂದ್ರಚೂಡಗೆ ವಿ.ಚ್ಛೇ.ದ‌.ನ ಕೊಟ್ಟಿದ್ಯಾಕೆ ಗೊತ್ತ.? ಎಷ್ಟೋ ವರ್ಷ ಮುಚ್ಚಿಟ್ಟ ಸತ್ಯವನ್ನು ಈಗ ಬಾಯ್ಬಿಟ್ಟ ನಟಿ ಶೃತಿ.
ಮದುವೆಯಾದ ಒಂದೇ ವರ್ಷಕ್ಕೆ ನಟಿ ಶೃತಿ ಚಕ್ರವರ್ತಿ ಚಂದ್ರಚೂಡಗೆ ವಿ.ಚ್ಛೇ.ದ‌.ನ ಕೊಟ್ಟಿದ್ಯಾಕೆ ಗೊತ್ತ.? ಎಷ್ಟೋ ವರ್ಷ ಮುಚ್ಚಿಟ್ಟ ಸತ್ಯವನ್ನು ಈಗ ಬಾಯ್ಬಿಟ್ಟ ನಟಿ ಶೃತಿ.

ನಟಿ ಶ್ರುತಿ ನಿರ್ಮಾಪಕ ಮಹೇಂದರ್ ಅವರನ್ನು ಪ್ರೀತಿಸಿ ಮದುವೆಯಾದ ವಿಚಾರ ನಿಮಗೆ ತಿಳಿದೇ ಇದೆ ಗಟ್ಟಿಮೇಳ ಸಿನಿಮಾದಲ್ಲಿ ಇವರಿಬ್ಬರು ಒಟ್ಟಾಗಿ ನಟನೆ ಮಾಡಿದ ನಂತರ ಇವರಿಬ್ಬರ ನಡುವೆ ಅವಿನ ಭಾವರ ಸಂಬಂಧ ಉಂಟಾಗುತ್ತದೆ ತದನಂತರ ಇಬ್ಬರೂ ಕೂಡ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗುತ್ತಾರೆ. ಈ ದಂಪತಿಗಳಿಗೆ ಗೌರಿ ಎಂಬ ಪುಟ್ಟ ಹೆಣ್ಣು ಮಗು ಕೂಡ ಜನಿಸುತ್ತದೆ ಮಕ್ಕಳಾದ ಮೇಲೆ ಒಂದಷ್ಟು ವರ್ಷ ಅನ್ಯೂನ್ಯವಾಗಿ ಜೀವನ ಸಾಗಿಸುತ್ತಾರೆ. ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ…

Read More “ಮದುವೆಯಾದ ಒಂದೇ ವರ್ಷಕ್ಕೆ ನಟಿ ಶೃತಿ ಚಕ್ರವರ್ತಿ ಚಂದ್ರಚೂಡಗೆ ವಿ.ಚ್ಛೇ.ದ‌.ನ ಕೊಟ್ಟಿದ್ಯಾಕೆ ಗೊತ್ತ.? ಎಷ್ಟೋ ವರ್ಷ ಮುಚ್ಚಿಟ್ಟ ಸತ್ಯವನ್ನು ಈಗ ಬಾಯ್ಬಿಟ್ಟ ನಟಿ ಶೃತಿ.” »

Entertainment

ಶೃತಿ ಮಹೇಂದರ್ ಗೆ ವಿ.ಚ್ಛೇ.ದ.ನ ಕೊಟ್ಟ ನಂತರ ಮಹೇಂದರ್ ಈಗ ಹೇಗಿದ್ದಾರೆ ಗೊತ್ತಾ.? ಚಿತ್ರರಂಗದಿಂದಲೂ ದೂರಾದ ಇವರ ಸ್ಥಿತಿ ನೋಡಿದ್ರೆ ನಿಜಕ್ಕೂ ಅಯ್ಯೋ ಅನ್ಸುತ್ತೆ.

Posted on November 2, 2022 By Kannada Trend News No Comments on ಶೃತಿ ಮಹೇಂದರ್ ಗೆ ವಿ.ಚ್ಛೇ.ದ.ನ ಕೊಟ್ಟ ನಂತರ ಮಹೇಂದರ್ ಈಗ ಹೇಗಿದ್ದಾರೆ ಗೊತ್ತಾ.? ಚಿತ್ರರಂಗದಿಂದಲೂ ದೂರಾದ ಇವರ ಸ್ಥಿತಿ ನೋಡಿದ್ರೆ ನಿಜಕ್ಕೂ ಅಯ್ಯೋ ಅನ್ಸುತ್ತೆ.
ಶೃತಿ ಮಹೇಂದರ್ ಗೆ ವಿ.ಚ್ಛೇ.ದ.ನ ಕೊಟ್ಟ ನಂತರ ಮಹೇಂದರ್ ಈಗ ಹೇಗಿದ್ದಾರೆ ಗೊತ್ತಾ.? ಚಿತ್ರರಂಗದಿಂದಲೂ ದೂರಾದ ಇವರ ಸ್ಥಿತಿ ನೋಡಿದ್ರೆ ನಿಜಕ್ಕೂ ಅಯ್ಯೋ ಅನ್ಸುತ್ತೆ.

  ಒಂದು ಸಿನಿಮಾ ಯಶಸ್ವಿಯಾಗಿ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಬೇಕು ಎಂದರೆ ನಿರ್ದೇಶಕನ ಪಾತ್ರವೂ ಬಹಳ ಉತ್ತಮವಾಗಿರಬೇಕು, ನಮ್ಮ ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕರಲ್ಲಿ ಎಸ್ ಮಹೇಂದರ್ ಅವರು ಕೂಡ ಒಬ್ಬರು. ಇವರು ಭಾರತೀಯ ಹಾಗೂ ಕನ್ನಡ ಚಿತ್ರರಂಗ ಕ್ಷೇತ್ರದಲ್ಲಿ ಇವರದೆ ಆದ ಹೆಸರನ್ನು ಮಾಡಿದ್ದಾರೆ. ಇವರ ವಿಭಿನ್ನವಾದ ನಿರ್ದೇಶನದ ಶೈಲಿಯಿಂದ ಚಿತ್ರವನ್ನು ಬಹಳ ವಿಶೇಷವಾಗಿ ಮಾಡುತ್ತಿದ್ದರು ಜೊತೆಗೆ ಇವರ ನಿರ್ದೇಶನದಲ್ಲಿ ಹೆಚ್ಚು ಪ್ರಾಕೃತಿಯ ಸೌಂದರ್ಯಕ್ಕೆ ಹಾಗೂ ಹಳ್ಳಿ ಸೊಗಡಿಗೆ ಪ್ರಾಮುಖ್ಯತೆಯನ್ನು ಕೊಟ್ಟಿದ್ದಾರೆ. ಇವರ ಚಿತ್ರಗಳಲ್ಲಿ ಸ್ವಾಭಾವಿಕ ಉತ್ತಮ ಶೈಲಿಯ…

Read More “ಶೃತಿ ಮಹೇಂದರ್ ಗೆ ವಿ.ಚ್ಛೇ.ದ.ನ ಕೊಟ್ಟ ನಂತರ ಮಹೇಂದರ್ ಈಗ ಹೇಗಿದ್ದಾರೆ ಗೊತ್ತಾ.? ಚಿತ್ರರಂಗದಿಂದಲೂ ದೂರಾದ ಇವರ ಸ್ಥಿತಿ ನೋಡಿದ್ರೆ ನಿಜಕ್ಕೂ ಅಯ್ಯೋ ಅನ್ಸುತ್ತೆ.” »

Entertainment

ಅಣ್ಣಾವ್ರ ಜೊತೆ ನಟಿಸಲು ಅವಕಾಶ ಸಿಕ್ಕರು ಅದನ್ನು ನಿರಾಕರಿಸಿದ ಏಕೈಕ ನಟಿ ಅಂದರೆ ಅದು ಶೃತಿ ಅವರು ಮಾತ್ರ.

Posted on September 14, 2022 By Kannada Trend News No Comments on ಅಣ್ಣಾವ್ರ ಜೊತೆ ನಟಿಸಲು ಅವಕಾಶ ಸಿಕ್ಕರು ಅದನ್ನು ನಿರಾಕರಿಸಿದ ಏಕೈಕ ನಟಿ ಅಂದರೆ ಅದು ಶೃತಿ ಅವರು ಮಾತ್ರ.
ಅಣ್ಣಾವ್ರ ಜೊತೆ ನಟಿಸಲು ಅವಕಾಶ ಸಿಕ್ಕರು ಅದನ್ನು ನಿರಾಕರಿಸಿದ ಏಕೈಕ ನಟಿ ಅಂದರೆ ಅದು ಶೃತಿ ಅವರು ಮಾತ್ರ.

ಕನ್ನಡದ ಕಲಾ ಕಂಠೀರವ, ಮೇರುನಟ ಅಣ್ಣಾವ್ರು ಎಂತಹ ಅದ್ಭುತ ಕಲಾವಿದ ಎನ್ನುವುದು ಪದಗಳಲ್ಲಿ ವಿವರಿಸುವ ಸಣ್ಣ ಮಾತಲ್ಲ. ಇಡೀ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೇ ವಿಶ್ವ ಮಟ್ಟಕ್ಕೆ ಹೋಲಿಸಿದರೂ ಸಹ ಎಲ್ಲಾ ಪಾತ್ರಗಳಿಗೂ ಹೊಂದಬಲ್ಲ ಏಕೈಕ ವ್ಯಕ್ತಿ ಎಂದರೆ ಅದು ನಮ್ಮ ಹೆಮ್ಮೆಯ ಡಾ. ರಾಜಕುಮಾರ್ ಅವರು ಮಾತ್ರ. ಮೂಲತಃ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಅಣ್ಣಾವ್ರು ಸಿನಿಮಾಗಳಲ್ಲಿ ಅಭಿನಯಿಸಲು ಶುರು ಮಾಡಿದ ನಂತರ ಕನ್ನಡದಲ್ಲಿ ಸಿನಿಮಾ ಯುಗ ಆರಂಭವಾಯಿತು ಎನ್ನಬಹುದು. ಕನ್ನಡದ ಚಂದನ ವನ ಇಂದು ವಿಶ್ವ ಮಟ್ಟಕ್ಕೆ ದಾಖಲೆ…

Read More “ಅಣ್ಣಾವ್ರ ಜೊತೆ ನಟಿಸಲು ಅವಕಾಶ ಸಿಕ್ಕರು ಅದನ್ನು ನಿರಾಕರಿಸಿದ ಏಕೈಕ ನಟಿ ಅಂದರೆ ಅದು ಶೃತಿ ಅವರು ಮಾತ್ರ.” »

Entertainment

ಎರಡನೇ ಮದುವೆಯಾದ ನಟಿ ಶೃತಿ ಚಕ್ರವರ್ತಿ ಚಂದ್ರಚೂಡಗೆ ಒಂದೇ ವರ್ಷಕ್ಕೆ ವಿ.ಚ್ಛೇ.ದ.ನ ಕೊಟ್ಟಿದ್ದು ಯಾಕೆ ಗೊತ್ತಾ.?

Posted on August 14, 2022 By Kannada Trend News No Comments on ಎರಡನೇ ಮದುವೆಯಾದ ನಟಿ ಶೃತಿ ಚಕ್ರವರ್ತಿ ಚಂದ್ರಚೂಡಗೆ ಒಂದೇ ವರ್ಷಕ್ಕೆ ವಿ.ಚ್ಛೇ.ದ.ನ ಕೊಟ್ಟಿದ್ದು ಯಾಕೆ ಗೊತ್ತಾ.?
ಎರಡನೇ ಮದುವೆಯಾದ ನಟಿ ಶೃತಿ  ಚಕ್ರವರ್ತಿ ಚಂದ್ರಚೂಡಗೆ ಒಂದೇ ವರ್ಷಕ್ಕೆ ವಿ.ಚ್ಛೇ.ದ.ನ ಕೊಟ್ಟಿದ್ದು ಯಾಕೆ ಗೊತ್ತಾ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟಿ ಶ್ರುತಿ ಅವರು ಮಹೇಂದ್ರ ಎನ್ನುವವರನ್ನು ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಚಾರ ತಿಳಿದೇ ಇದೆ. ಇನ್ನು ಮದುವೆಯಾದ ಹೊಸದರಲ್ಲಿ ನಟಿ ಶ್ರುತಿ ಮತ್ತು ನಿರ್ದೇಶಕ ಮಹೇಂದ್ರ ಅವರು ತುಂಬಾನೇ ಅನ್ಯೋನ್ಯವಾಗಿ ಸಂಸಾರ ಮಾಡುತ್ತಿದ್ದರು. ಈ ದಂಪತಿಗಳಿಗೆ ಗೌರಿ ಎಂಬ ಒಂದು ಹೆಣ್ಣು ಮಗು ಕೂಡ ಜನನವಾಯಿತು ಮಗಳಿಗೆ ಐದು ವರ್ಷ ವಾಗುವ ತನಕವೂ ಕೂಡ ಇವರಿಬ್ಬರೂ ಸುಖ ಸಂಸಾರವನ್ನು ನಡೆಸುತ್ತಿದ್ದರು. ಆದರೆ ಇವರಿಬ್ಬರ ಸಂಸಾರದಲ್ಲಿ ಹಾಗೂ ಸಂಬಂಧದಲ್ಲಿ ಕೆಲವು…

Read More “ಎರಡನೇ ಮದುವೆಯಾದ ನಟಿ ಶೃತಿ ಚಕ್ರವರ್ತಿ ಚಂದ್ರಚೂಡಗೆ ಒಂದೇ ವರ್ಷಕ್ಕೆ ವಿ.ಚ್ಛೇ.ದ.ನ ಕೊಟ್ಟಿದ್ದು ಯಾಕೆ ಗೊತ್ತಾ.?” »

Entertainment

Copyright © 2025 Kannada Trend News.


Developed By Top Digital Marketing & Website Development company in Mysore