Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Sumalatha Ambareesh

ಅಭಿಷೇಕ್ & ಅವಿವಾ ಮದುವೆ ಆಮಂತ್ರಣ ಪತ್ರವನ್ನು ಮೋದಿ ನೀಡಿ ವಿವಾಹಕ್ಕೆ ಆಹ್ವಾನಿಸಿದ ಸುಮಲಾತ ಅಂಬರೀಶ್.

Posted on April 6, 2023 By Kannada Trend News No Comments on ಅಭಿಷೇಕ್ & ಅವಿವಾ ಮದುವೆ ಆಮಂತ್ರಣ ಪತ್ರವನ್ನು ಮೋದಿ ನೀಡಿ ವಿವಾಹಕ್ಕೆ ಆಹ್ವಾನಿಸಿದ ಸುಮಲಾತ ಅಂಬರೀಶ್.
ಅಭಿಷೇಕ್ & ಅವಿವಾ ಮದುವೆ ಆಮಂತ್ರಣ ಪತ್ರವನ್ನು ಮೋದಿ ನೀಡಿ ವಿವಾಹಕ್ಕೆ ಆಹ್ವಾನಿಸಿದ ಸುಮಲಾತ ಅಂಬರೀಶ್.

  ಜೂನ್ 5ಕ್ಕೆ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಕಲ್ಯಾಣೋತ್ಸವ. ಪ್ರಧಾನ ಮೋದಿ ಅವರಿಗೂ ಆಹ್ವಾನವಿತ್ತ ಸಂಸದೆ ಸುಮಲತಾ ಅಂಬರೀಶ್. ಕಳೆದ ವರ್ಷಾಂತ್ಯದಲ್ಲಿ ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥವು ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಅವರೊಂದಿಗೆ ಬೆಂಗಳೂರಿನ ಐಷಾರಾಮಿ ಹೋಟೆಲ್ ಒಂದರಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಆವರೆಗೆ ಹೋದಲ್ಲಿ ಬಂದಲೆಲ್ಲಾ ಅಭಿಷೇಕ್ ಅವರಿಗೆ ಮದುವೆ ಬಗ್ಗೆ ಪ್ರಶ್ನೆ ಕೇಳುತ್ತಿದ್ದವರಿಗೆ ಆ ನಿಶ್ಚಿತಾರ್ಥವು ಉತ್ತರ ಆಗಿತ್ತು. ಇದಾದ ಮೇಲೂ ಕೂಡ…

Read More “ಅಭಿಷೇಕ್ & ಅವಿವಾ ಮದುವೆ ಆಮಂತ್ರಣ ಪತ್ರವನ್ನು ಮೋದಿ ನೀಡಿ ವಿವಾಹಕ್ಕೆ ಆಹ್ವಾನಿಸಿದ ಸುಮಲಾತ ಅಂಬರೀಶ್.” »

Viral News

ಅಪ್ಪು ಹೆಸರನ್ನು ರಸ್ತೆಗೆ ಇಡುವ ವಿಚಾರದಲ್ಲಿ ಇಷ್ಟು ದಿನ ಮೌನದಿಂದಿದ್ದ ಸುಮಲತಾ ಈಗ ಹೇಳಿರುವುದೇನು ಗೊತ್ತಾ.?

Posted on February 9, 2023 By Kannada Trend News No Comments on ಅಪ್ಪು ಹೆಸರನ್ನು ರಸ್ತೆಗೆ ಇಡುವ ವಿಚಾರದಲ್ಲಿ ಇಷ್ಟು ದಿನ ಮೌನದಿಂದಿದ್ದ ಸುಮಲತಾ ಈಗ ಹೇಳಿರುವುದೇನು ಗೊತ್ತಾ.?
ಅಪ್ಪು ಹೆಸರನ್ನು ರಸ್ತೆಗೆ ಇಡುವ ವಿಚಾರದಲ್ಲಿ ಇಷ್ಟು ದಿನ ಮೌನದಿಂದಿದ್ದ ಸುಮಲತಾ ಈಗ ಹೇಳಿರುವುದೇನು ಗೊತ್ತಾ.?

  ಪುನೀತ್ ರಾಜ್ ಕುಮಾರ್ (Puneeth raj kumar) ಈ ಹೆಸರು ಆಕಾಶ, ಭೂಮಿ, ಸೂರ್ಯ, ಚಂದ್ರ ಇರುವವರೆಗೂ ಕೂಡ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ಇರುತ್ತದೆ. ಅಣ್ಣಾವ್ರ ವಂಶದ ಕುಡಿಯಾಗಿ ಭೂಮಿಗೆ ಬಂದ ಈ ಪರಮಾತ್ಮ ಇಂದು ಅಭಿಮಾನಿಗಳ ದೇವವವಾಗಿದ್ದಾರೆ, ಹಾಗೂ ಕರ್ನಾಟಕದ ಕೋಟ್ಯಾಂತರ ಮಂದಿಯ ಮನಸ್ಸಿನಲ್ಲಿ ಪೂಜೆ ಮಾಡಿಸಿಕೊಳ್ಳುವ ದೈವವಾಗಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಮಾಡಿರುವ ಸಮಾಜ ಸೇವೆಗೆ ಅವರಿಗೆ ಎಷ್ಟು ಪ್ರಶಸ್ತಿ ಬಂದರೂ ಕಡಿಮೆಯೇ. ಅವರ ಮ.ರ.ಣೋ.ತ್ತ.ರವಾಗಿ ಮೈಸೂರು ವಿಶ್ವವಿದ್ಯಾಲಯವು (Mysore University)…

Read More “ಅಪ್ಪು ಹೆಸರನ್ನು ರಸ್ತೆಗೆ ಇಡುವ ವಿಚಾರದಲ್ಲಿ ಇಷ್ಟು ದಿನ ಮೌನದಿಂದಿದ್ದ ಸುಮಲತಾ ಈಗ ಹೇಳಿರುವುದೇನು ಗೊತ್ತಾ.?” »

Viral News

ಅವಿವಾಗೆ ಇದು ಎರಡನೇ ಮದುವೆ, ಮೊದಲು ಮದುವೆಯಾಗಿದ್ದು ಯಾರ ಜೊತೆ ಗೊತ್ತಾ.? ವಿ-ಚ್ಛೇ-ದ-ನ ಆಗಿರುವ ಹುಡುಗಿಯನ್ನು ಅಭಿಷೇಕ್ ಮದುವೆಯಾಗುತ್ತಿರುವುದಕ್ಕೆ ಗೊತ್ತಾ.?

Posted on December 20, 2022 By Kannada Trend News No Comments on ಅವಿವಾಗೆ ಇದು ಎರಡನೇ ಮದುವೆ, ಮೊದಲು ಮದುವೆಯಾಗಿದ್ದು ಯಾರ ಜೊತೆ ಗೊತ್ತಾ.? ವಿ-ಚ್ಛೇ-ದ-ನ ಆಗಿರುವ ಹುಡುಗಿಯನ್ನು ಅಭಿಷೇಕ್ ಮದುವೆಯಾಗುತ್ತಿರುವುದಕ್ಕೆ ಗೊತ್ತಾ.?
ಅವಿವಾಗೆ ಇದು ಎರಡನೇ ಮದುವೆ, ಮೊದಲು ಮದುವೆಯಾಗಿದ್ದು ಯಾರ ಜೊತೆ ಗೊತ್ತಾ.? ವಿ-ಚ್ಛೇ-ದ-ನ ಆಗಿರುವ ಹುಡುಗಿಯನ್ನು ಅಭಿಷೇಕ್ ಮದುವೆಯಾಗುತ್ತಿರುವುದಕ್ಕೆ ಗೊತ್ತಾ.?

  ಈಗಾಗಲೇ ಮದುವೆಯಾಗಿ ವಿ.ಚ್ಛೇ.ದ.ನ. ಪಡೆದಿರುವ ಹುಡುಗಿಯ ಜೊತೆ ಅಭಿಷೇಕ್ ಅಂಬರೀಶ್ ಮದುವೆಯಾಗುತ್ತಿರುವುದೇಕೆ ಗೊತ್ತ.? ರೆಬಲ್ ಸ್ಟಾರ್ ಅಂಬರೀಶ್ ಅವರ ಏಕೈಕ ಪುತ್ರ ಅಭಿಷೇಕ್ ಅಂಬರೀಶ್ ಅವರು ಕಳೆದ ವಾರವಷ್ಟೇ ತಮ್ಮ ದೀರ್ಘಕಾಲದ ಗೆಳತಿ ಅವಿವಾ ಬಿದ್ದಪ್ಪನವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್ನು ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿರುವ ವಿಚಾರ ಯಾರಿಗೂ ಕೂಡ ತಿಳಿದಿರಲಿಲ್ಲ. ಕಳೆದ ನಾಲ್ಕು ವರ್ಷದಿಂದಲೂ ಕೂಡ ಇವರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ತಮ್ಮ ಪ್ರೀತಿಯ ವಿಚಾರವನ್ನು ತಂದೆ ಅಂಬರೀಶ್ ಹಾಗೂ ತಾಯಿ ಸುಮಲತಾ ಇಬ್ಬರಿಗೂ ಕೂಡ…

Read More “ಅವಿವಾಗೆ ಇದು ಎರಡನೇ ಮದುವೆ, ಮೊದಲು ಮದುವೆಯಾಗಿದ್ದು ಯಾರ ಜೊತೆ ಗೊತ್ತಾ.? ವಿ-ಚ್ಛೇ-ದ-ನ ಆಗಿರುವ ಹುಡುಗಿಯನ್ನು ಅಭಿಷೇಕ್ ಮದುವೆಯಾಗುತ್ತಿರುವುದಕ್ಕೆ ಗೊತ್ತಾ.?” »

Entertainment

ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ ಮಾಡುತ್ತಿರುವ ಸುಮಲತಾ, ಹುಡುಗಿ ಯಾರು ಗೊತ್ತ.?

Posted on November 24, 2022 By Kannada Trend News No Comments on ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ ಮಾಡುತ್ತಿರುವ ಸುಮಲತಾ, ಹುಡುಗಿ ಯಾರು ಗೊತ್ತ.?
ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ ಮಾಡುತ್ತಿರುವ ಸುಮಲತಾ, ಹುಡುಗಿ ಯಾರು ಗೊತ್ತ.?

ಈ ವರ್ಷ ಸ್ಯಾಂಡಲ್ ವುಡ್ ನ ಅನೇಕ ನಟ ನಟಿಮಣಿಯರು ವಿವಾಹವಾಗಿ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟಿದ್ದಾರೆ. ಮತ್ತೆ ಕೆಲವರು ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಆದಷ್ಟು ಬೇಗ ಹಸೆ ಮಣೆ ಏರುವ ನಿರ್ಧಾರ ಮಾಡಿದ್ದಾರೆ. ಇನ್ನು ಕೆಲವು ಕಲಾವಿದರು ಈ ವರ್ಷ ತಾಯಿ ತಂದೆಯಾದ ಸಂಭ್ರಮದಲ್ಲಿದ್ದಾರೆ. ಈ ವರ್ಷ ಸ್ಯಾಂಡಲ್ವುಡ್ ಗೆ ಸಿನಿಮಾಗಳ ಸಕ್ಸಸ್ ಮತ್ತು ಅಲ್ಲದೆ ವೈಯಕ್ತಿಕ ಜೀವನದಲ್ಲೂ ಕೂಡ ಸೆಲೆಬ್ರಿಟಿಗಳಿಗೆ ಸಂತೋಷವನ್ನು ಕೊಟ್ಟ ವರ್ಷ ಆಗಿದೆ. ಸದ್ಯಕ್ಕೆ ಕರ್ನಾಟಕದ ಚಂದನವನದ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್…

Read More “ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ ಮಾಡುತ್ತಿರುವ ಸುಮಲತಾ, ಹುಡುಗಿ ಯಾರು ಗೊತ್ತ.?” »

Entertainment

ಅಭಿಷೇಕ್ ಮದುವೆಯಾಗುತ್ತಿರುವ ಹುಡುಗಿ ಬಗ್ಗೆ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ ಸುಮಲತಾ.!

Posted on November 6, 2022 By Kannada Trend News No Comments on ಅಭಿಷೇಕ್ ಮದುವೆಯಾಗುತ್ತಿರುವ ಹುಡುಗಿ ಬಗ್ಗೆ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ ಸುಮಲತಾ.!
ಅಭಿಷೇಕ್ ಮದುವೆಯಾಗುತ್ತಿರುವ ಹುಡುಗಿ ಬಗ್ಗೆ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ ಸುಮಲತಾ.!

  ಕರ್ನಾಟಕದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ರವರಿಗೆ ಅವರದೇ ಆದ ಅಭಿಮಾನಿಗಳ ಬಳಗವೇ ಇದೆ. ಇನ್ನು ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸದ್ಯ ಮಂಡ್ಯ ಜಿಲ್ಲೆಯ ಸಂಸದೆ ಸುಮಲತರವರ ಪುತ್ರನಾದ ಅಭಿಷೇಕ್ ಅಂಬರೀಶ್ ರವರು ಕೂಡ ಅಮರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡಿದ್ದಾರೆ ಇನ್ನು ಇವರು ಇತ್ತೀಚೆಗೆ ಅಂದರೆ ಅಕ್ಟೋಬರ್ 3 ರಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ :…

Read More “ಅಭಿಷೇಕ್ ಮದುವೆಯಾಗುತ್ತಿರುವ ಹುಡುಗಿ ಬಗ್ಗೆ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ ಸುಮಲತಾ.!” »

Entertainment

ಅಪ್ಪುಗೆ ಕರ್ನಾಟಕ ಪ್ರಶಸ್ತಿ ಕೊಟ್ಟು ಅಂಬರೀಶ್ ಗೆ ಪ್ರಶಸ್ತಿ ಕೊಡದೆ ಇದ್ದಕ್ಕೆ ಕಿಡಿಕಾರಿದ ಸುಮಲತಾ ಹೇಳಿದ್ದೇನು ಗೊತ್ತ.!

Posted on November 3, 2022November 3, 2022 By Kannada Trend News No Comments on ಅಪ್ಪುಗೆ ಕರ್ನಾಟಕ ಪ್ರಶಸ್ತಿ ಕೊಟ್ಟು ಅಂಬರೀಶ್ ಗೆ ಪ್ರಶಸ್ತಿ ಕೊಡದೆ ಇದ್ದಕ್ಕೆ ಕಿಡಿಕಾರಿದ ಸುಮಲತಾ ಹೇಳಿದ್ದೇನು ಗೊತ್ತ.!
ಅಪ್ಪುಗೆ ಕರ್ನಾಟಕ ಪ್ರಶಸ್ತಿ ಕೊಟ್ಟು ಅಂಬರೀಶ್ ಗೆ ಪ್ರಶಸ್ತಿ ಕೊಡದೆ ಇದ್ದಕ್ಕೆ ಕಿಡಿಕಾರಿದ ಸುಮಲತಾ ಹೇಳಿದ್ದೇನು ಗೊತ್ತ.!

ಕರ್ನಾಟಕ ಚಿತ್ರರಂಗ ಕಂಡ ಅತ್ಯದ್ಭುತ ವ್ಯಕ್ತಿತ್ವವೆಂದರೆ ಅದು ಪುನೀತ್ ರಾಜಕುಮಾರ್. ಪುನೀತ್ ರಾಜಕುಮಾರ್ ಅವರು ತಮ್ಮ ಸರಳತೆಯ ಸ್ವಭಾವದಿಂದ ಎಲ್ಲರಿಗೂ ಇಷ್ಟವಾಗುತ್ತಾರೆ ಇವರ ನಟನೆ ಅಲ್ಲದೆ ಸಮಾಜ ಸೇವೆಯು ಕೂಡ ಎಲ್ಲರನ್ನೂ ಮೂಕವಿಸ್ಮಿತ ಮಾಡಿದೆ. ಪುನೀತ್ ರಾಜಕುಮಾರ್ ಅವರು ಈಗಾಗಲೇ ನಿಧನವಾಗಿ ಒಂದು ವರ್ಷ ಕಳೆಯುತ್ತಾ ಬಂದಿದೆ. ಆದರೂ ಕೂಡ ಅವರನ್ನು ನೆನೆಯದೆ ಇರುವ ದಿನವಿಲ್ಲ. ಪುನೀತ್ ರವರು ಕನ್ನಡ ಚಿತ್ರರಂಗದವರಲ್ಲದೆ ಬೇರೆ ಭಾಷೆಯ ಚಿತ್ರರಂಗದವರಿಗೂ ಬಹಳ ಪ್ರಿಯರಾದವರು ಹಾಗಾಗಿ ಇವರ ಸಾವು ದಕ್ಷಿಣ ಚಿತ್ರರಂಗದವರಿಗೆ ದುಃಖವನ್ನು…

Read More “ಅಪ್ಪುಗೆ ಕರ್ನಾಟಕ ಪ್ರಶಸ್ತಿ ಕೊಟ್ಟು ಅಂಬರೀಶ್ ಗೆ ಪ್ರಶಸ್ತಿ ಕೊಡದೆ ಇದ್ದಕ್ಕೆ ಕಿಡಿಕಾರಿದ ಸುಮಲತಾ ಹೇಳಿದ್ದೇನು ಗೊತ್ತ.!” »

Entertainment

ಅಮ್ಮನ ಹುಟ್ಟುಹಬ್ಬಕ್ಕೆ ಅಭಿಷೇಕ್ ನೀಡಿದ ಭರ್ಜರಿ ಗಿಫ್ಟ್ ನೋಡಿ ತಾಯಿಗೆ ತಕ್ಕ ಮಗ.

Posted on August 27, 2022 By Kannada Trend News No Comments on ಅಮ್ಮನ ಹುಟ್ಟುಹಬ್ಬಕ್ಕೆ ಅಭಿಷೇಕ್ ನೀಡಿದ ಭರ್ಜರಿ ಗಿಫ್ಟ್ ನೋಡಿ ತಾಯಿಗೆ ತಕ್ಕ ಮಗ.
ಅಮ್ಮನ ಹುಟ್ಟುಹಬ್ಬಕ್ಕೆ ಅಭಿಷೇಕ್ ನೀಡಿದ ಭರ್ಜರಿ ಗಿಫ್ಟ್ ನೋಡಿ ತಾಯಿಗೆ ತಕ್ಕ ಮಗ.

ಸ್ಯಾಂಡಲ್ ವುಡ್ ನಾ ಕರ್ಣ ಅಂತಾನೆ ಹೆಸರುವಾಸಿ ಆದಂತಹ ಅಂಬರೀಶ್ ಅವರ ಏಕೈಕ ಪುತ್ರ ಅಭಿಷೇಕ್ ಅಂಬರೀಶ್ ಅವರು ಚಿತ್ರರಂಗಕ್ಕೆ ಬಂದು ನಾಲ್ಕು ವರ್ಷಗಳೆ ಆಗಿದೆ. ಈಗಾಗಲೇ ಅಭಿಷೇಕ್ ಅಂಬರೀಶ್ ಅಭಿನಯಿಸಿದಂತಹ ಅಮರ್ ಸಿನಿಮಾ ಬಿಡುಗಡೆಯಾಗಿದ್ದು ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಷ್ಟೇನೂ ಕಲೆಕ್ಷನ್ ಮಾಡಲಿಲ್ಲ. ಆದರೂ ಕೂಡ ಮೊದಲ ಸಿನಿಮಾದಲ್ಲಿಯೇ ಹೆಚ್ಚು ಖ್ಯಾತಿಯನ್ನು ಗಳಿಸಿಕೊಂಡರು ಅಮರ್ ಸಿನಿಮಾದ ನಂತರ ಈಗಾಗಲೇ ಎರಡು ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ ಎಂಬ ಮಾಹಿತಿ ಅವರ ಬಿದ್ದಿದೆ. ಕಾಳಿ ಎಂಬ…

Read More “ಅಮ್ಮನ ಹುಟ್ಟುಹಬ್ಬಕ್ಕೆ ಅಭಿಷೇಕ್ ನೀಡಿದ ಭರ್ಜರಿ ಗಿಫ್ಟ್ ನೋಡಿ ತಾಯಿಗೆ ತಕ್ಕ ಮಗ.” »

Entertainment

Copyright © 2025 Kannada Trend News.


Developed By Top Digital Marketing & Website Development company in Mysore