Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Vijayalakshmi

ನಟಿ ಮೇಘ ಮಾಡಿದ ಎಡವಟ್ಟಿನಿಂದಾಗಿ ದರ್ಶನ್ & ವಿಜಯಲಕ್ಷ್ಮಿ ಸಂಸಾರದಲ್ಲಿ ಬಿರುಕು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿ ಅಸಮಾಧಾನ ವ್ಯಕ್ತಪಡಿಸಿದ ವಿಜಯಲಕ್ಷ್ಮಿ.

Posted on February 18, 2023February 18, 2023 By Kannada Trend News No Comments on ನಟಿ ಮೇಘ ಮಾಡಿದ ಎಡವಟ್ಟಿನಿಂದಾಗಿ ದರ್ಶನ್ & ವಿಜಯಲಕ್ಷ್ಮಿ ಸಂಸಾರದಲ್ಲಿ ಬಿರುಕು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿ ಅಸಮಾಧಾನ ವ್ಯಕ್ತಪಡಿಸಿದ ವಿಜಯಲಕ್ಷ್ಮಿ.
ನಟಿ ಮೇಘ ಮಾಡಿದ ಎಡವಟ್ಟಿನಿಂದಾಗಿ ದರ್ಶನ್ & ವಿಜಯಲಕ್ಷ್ಮಿ  ಸಂಸಾರದಲ್ಲಿ ಬಿರುಕು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿ ಅಸಮಾಧಾನ ವ್ಯಕ್ತಪಡಿಸಿದ ವಿಜಯಲಕ್ಷ್ಮಿ.

ನೆನ್ನೆಯಷ್ಟೇ ನಟ ದರ್ಶನ್ ಅವರ ಹುಟ್ಟು ಹಬ್ಬವಿತ್ತು ಈ ಹುಟ್ಟು ಹಬ್ಬವನ್ನು ತಮ್ಮ ಅಭಿಮಾನಿಗಳು ಹಬ್ಬದ ರೀತಿಯಲ್ಲಿ ಆಚರಣೆ ಮಾಡಿದರು. ಕಳೆದ ಒಂದು ವಾರದಿಂದಲೂ ಕೂಡ ದರ್ಶನ್ ಅವರ ಮನೆ ಮುಂದೆ ಹುಟ್ಟು ಹಬ್ಬಕ್ಕಾಗಿ ಭರ್ಜರಿ ತಯಾರಿ ಮಾಡಿಕೊಳ್ಳಲಾಗುತ್ತಿತ್ತು. ಸುಮಾರು 30,000 ಅಭಿಮಾನಿಗಳಿಗೆ ಊಟದ ವ್ಯವಸ್ಥೆಯನ್ನು ಕೂಡ ಮಾಡಿದ್ದರು ದರ್ಶನ್ ಅವರು ಹುಟ್ಟು ಹಬ್ಬದ ಹಿಂದಿನ ದಿನದಿಂದ ಹಿಡಿದು ಹುಟ್ಟು ಹಬ್ಬದ ಸಂಜೆಯವರೆಗೂ ಕೂಡ ತಮ್ಮ ಮನೆಯ ಮುಂದೆಯೇ ನಿಂತು ಎಲ್ಲಾ ದರ್ಶನ ಕೊಟ್ಟರು. ಎಲ್ಲರಿಗೂ ಶೇಕ್…

Read More “ನಟಿ ಮೇಘ ಮಾಡಿದ ಎಡವಟ್ಟಿನಿಂದಾಗಿ ದರ್ಶನ್ & ವಿಜಯಲಕ್ಷ್ಮಿ ಸಂಸಾರದಲ್ಲಿ ಬಿರುಕು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿ ಅಸಮಾಧಾನ ವ್ಯಕ್ತಪಡಿಸಿದ ವಿಜಯಲಕ್ಷ್ಮಿ.” »

Viral News

ಮಗನನ್ನು ಶಾಲೆಯಿಂದ ಬಿಡಿಸಿದ ದರ್ಶನ್, ಸ್ಕೂಲ್ ಫೀಸ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮಗನ ವಿಧ್ಯಾಭ್ಯಾಸ ಅರ್ಧಕ್ಕೆ ನಿಂತಿರೋದೆಕೆ ಪತ್ನಿ ವಿಜಯಲಕ್ಷ್ಮಿ ಹೇಳಿದ್ದೇನು ಗೊತ್ತ.?

Posted on November 14, 2022 By Kannada Trend News No Comments on ಮಗನನ್ನು ಶಾಲೆಯಿಂದ ಬಿಡಿಸಿದ ದರ್ಶನ್, ಸ್ಕೂಲ್ ಫೀಸ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮಗನ ವಿಧ್ಯಾಭ್ಯಾಸ ಅರ್ಧಕ್ಕೆ ನಿಂತಿರೋದೆಕೆ ಪತ್ನಿ ವಿಜಯಲಕ್ಷ್ಮಿ ಹೇಳಿದ್ದೇನು ಗೊತ್ತ.?
ಮಗನನ್ನು ಶಾಲೆಯಿಂದ ಬಿಡಿಸಿದ ದರ್ಶನ್, ಸ್ಕೂಲ್ ಫೀಸ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮಗನ ವಿಧ್ಯಾಭ್ಯಾಸ ಅರ್ಧಕ್ಕೆ ನಿಂತಿರೋದೆಕೆ  ಪತ್ನಿ ವಿಜಯಲಕ್ಷ್ಮಿ ಹೇಳಿದ್ದೇನು ಗೊತ್ತ.?

  ಕ್ರಾಂತಿ ಚಿತ್ರದ ಸಲುವಾಗಿ ನಟ ದರ್ಶನ್ ರವರು ಈಗಾಗಲೇ ಬಿಜಿ ಇದ್ದಾರೆ. ಇವರು ಕೆಲಸದಲ್ಲಿ ಬಿಜಿ ಇದ್ದರೂ ಕೂಡ ತಮ್ಮ ಸಂಸಾರಕ್ಕಾಗಿ ಕೆಲವು ಸಮಯವನ್ನು ಎತ್ತಿಡುತ್ತಾರೆ. ಎಲ್ಲರಿಗೂ ತಿಳಿದಿರುವ ಹಾಗೆ ದರ್ಶನ್ ರವರು ತಮ್ಮ ಮಗ ವಿನಿಷ ಹಾಗೂ ಪತ್ನಿ ವಿಜಯ ಲಕ್ಷ್ಮಿಯವರ ಜೊತೆ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಆದರೆ ಈವರೆಗೂ ಯಾವುದೇ ಕಾರ್ಯಕ್ರಮಗಳಾಗಲಿ, ವೇದಿಕೆಗಳ ಮೇಲೆ ಆಗಲಿ ತಮ್ಮ ಕುಟುಂಬದ ಬಗ್ಗೆ ಎಲ್ಲಿಯೂ ದರ್ಶನ್ ರವರು ಮಾತನಾಡಿಲ್ಲ. ಆದರೆ ಇತ್ತೀಚಿಗೆ ಕ್ರಾಂತಿ ಚಿತ್ರದ ಬಗ್ಗೆ…

Read More “ಮಗನನ್ನು ಶಾಲೆಯಿಂದ ಬಿಡಿಸಿದ ದರ್ಶನ್, ಸ್ಕೂಲ್ ಫೀಸ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮಗನ ವಿಧ್ಯಾಭ್ಯಾಸ ಅರ್ಧಕ್ಕೆ ನಿಂತಿರೋದೆಕೆ ಪತ್ನಿ ವಿಜಯಲಕ್ಷ್ಮಿ ಹೇಳಿದ್ದೇನು ಗೊತ್ತ.?” »

Entertainment

ದರ್ಶನ್ ಅಂದು ಜೈಲು ಸೇರಲು ನಿಜವಾದ ಕಾರಣ ಏನು ಗೊತ್ತಾ.? ಇಷ್ಟು ದಿನ ತಿಳಿದಿದ್ದು ಸುಳ್ಳು. ಸತ್ಯಾಂಶ ಇಲ್ಲಿದೆ ನೋಡಿ.

Posted on June 28, 2022 By Kannada Trend News No Comments on ದರ್ಶನ್ ಅಂದು ಜೈಲು ಸೇರಲು ನಿಜವಾದ ಕಾರಣ ಏನು ಗೊತ್ತಾ.? ಇಷ್ಟು ದಿನ ತಿಳಿದಿದ್ದು ಸುಳ್ಳು. ಸತ್ಯಾಂಶ ಇಲ್ಲಿದೆ ನೋಡಿ.
ದರ್ಶನ್ ಅಂದು ಜೈಲು ಸೇರಲು ನಿಜವಾದ ಕಾರಣ ಏನು ಗೊತ್ತಾ.? ಇಷ್ಟು ದಿನ ತಿಳಿದಿದ್ದು ಸುಳ್ಳು. ಸತ್ಯಾಂಶ ಇಲ್ಲಿದೆ ನೋಡಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದರ್ಶನ್ ಅವರು ಸಾಕಷ್ಟು ವಿವಾದಗಳಲ್ಲಿ ಸಿಕ್ಕಿ ಹಾಕಿಕೊಂಡಿರುವುದು ಅದರಲ್ಲಿಯೂ 2011 ರಲ್ಲಿ ನಡೆದ ವಿವಾದ ದರ್ಶನ್ ಅವರ ಜೀವನದಲ್ಲಿ ನಡೆದಂತಹ ಅತಿ ದೊಡ್ಡ ವಿವಾದ ಅಂತ ಹೇಳಬಹುದಾಗಿದೆ. 2011ರಲ್ಲಿ ದರ್ಶನ್ ಅವರು ಇದ್ದಕ್ಕಿದ್ದ ಹಾಗೆ ತಮ್ಮ ಪತ್ನಿ ವಿಜಯಲಕ್ಷ್ಮಿಯವರ ಮೇಲೆ ಹ’ಲ್ಲೆ ಮಾಡಿದ್ದಾರೆ ಎಂಬ ವಿಷಯವೊಂದು ಹೊರ ಬಂದಿದ್ದು. ವಿಜಯಲಕ್ಷ್ಮಿ ಅವರು ಕೂಡ ದರ್ಶನ್ ಅವರ ಮೇಲೆ ಕ’ಟುವಾದಂತಹ ಆ’ರೋಪವನ್ನು ಮಾಡಿದ್ದರು. ವಿಜಯಲಕ್ಷ್ಮಿ ಮೇಲೆ ಈ ರೀತಿ ಮಾಡಿದ್ದು ಅಲ್ಲದೆ ಅವರ ಮಗನ…

Read More “ದರ್ಶನ್ ಅಂದು ಜೈಲು ಸೇರಲು ನಿಜವಾದ ಕಾರಣ ಏನು ಗೊತ್ತಾ.? ಇಷ್ಟು ದಿನ ತಿಳಿದಿದ್ದು ಸುಳ್ಳು. ಸತ್ಯಾಂಶ ಇಲ್ಲಿದೆ ನೋಡಿ.” »

Cinema Updates

ಅಭಿಮಾನಿಗಳಿಗೆ ಮತ್ತೆ ಸಿಹಿಸುದ್ದಿ ನೀಡಿದ ಡಿ-ಬಾಸ್

Posted on June 25, 2022 By Kannada Trend News No Comments on ಅಭಿಮಾನಿಗಳಿಗೆ ಮತ್ತೆ ಸಿಹಿಸುದ್ದಿ ನೀಡಿದ ಡಿ-ಬಾಸ್
ಅಭಿಮಾನಿಗಳಿಗೆ ಮತ್ತೆ ಸಿಹಿಸುದ್ದಿ ನೀಡಿದ ಡಿ-ಬಾಸ್

ದರ್ಶನ್ ಅವರನ್ನು ಸ್ಯಾಂಡಲ್ ವುಡ್‌ ಕಿಂಗ್ ಎಂದೆ ಹೇಳಬಹುದು ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವಂತಹ ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಹೆಸರನ್ನು ಮಾಡಿದ್ದಾರೆ. ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ದರ್ಶನ್ ಅವರಿಗೆ ಅಭಿಮಾನಿಗಳು ಇಂದಿಗೂ ಸಹ ಹೆಚ್ಚುತ್ತಲೇ ಇದ್ದಾರೆ. ದರ್ಶನ್ ಅವರ ಚಿತ್ರಗಳನ್ನು ನೋಡಲು ಸಾಕಷ್ಟು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ದರ್ಶನ್ ಅವರ ತಂದೆ ತೂಗುದೀಪ್ ಶ್ರೀನಿವಾಸ್ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟನೆಯನ್ನು ಮಾಡಿದ್ದಾರೆ ಇವರು ಖಳನಾಯಕನಾಗಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ತೂಗುದೀಪ್ ಶ್ರೀನಿವಾಸ್…

Read More “ಅಭಿಮಾನಿಗಳಿಗೆ ಮತ್ತೆ ಸಿಹಿಸುದ್ದಿ ನೀಡಿದ ಡಿ-ಬಾಸ್” »

Cinema Updates

Copyright © 2025 Kannada Trend News.


Developed By Top Digital Marketing & Website Development company in Mysore