Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಲವಂಗ ಇಲ್ಲಿ ಬಚ್ಚಿಡಿ.! ವರ್ಷದಲ್ಲೇ ಸ್ವಂತ ಮನೆ ಕಟ್ಟಿಸ್ತೀರಾ.!

Posted on June 3, 2024 By Kannada Trend News No Comments on ಲವಂಗ ಇಲ್ಲಿ ಬಚ್ಚಿಡಿ.! ವರ್ಷದಲ್ಲೇ ಸ್ವಂತ ಮನೆ ಕಟ್ಟಿಸ್ತೀರಾ.!
ಲವಂಗ ಇಲ್ಲಿ ಬಚ್ಚಿಡಿ.! ವರ್ಷದಲ್ಲೇ ಸ್ವಂತ ಮನೆ ಕಟ್ಟಿಸ್ತೀರಾ.!

  ನಿಮ್ಮ ಮನೆಯ ಅಡುಗೆ ಕೋಣೆಯ ಗರಂ ಮಸಾಲೆಯ ಡಬ್ಬಿಯಲ್ಲಿ ಲವಂಗ ಇರುವುದನ್ನು ನೋಡಿರುತ್ತೀರಾ. ಅದು ಅಡುಗೆಯಲ್ಲಿ ಬಳಸಲಾಗುವಂತಹ ಬಹು ಮುಖ್ಯವಾದ ಮಸಾಲೆ ಪದಾರ್ಥ ಆದರೆ ಇದೇ ಲವಂಗಕ್ಕೆ ಇರುವಂತಹ ಶಕ್ತಿ ಎಂತದ್ದು ಎಂದು ಮಾತ್ರ ಯಾರಿಗೂ ಗೊತ್ತಿಲ್ಲ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಲವಂಗವನ್ನು ನಾವು ಎಲ್ಲಿ ಬಚ್ಚಿಡುವುದರಿಂದ ವರ್ಷದಲ್ಲೇ ಸ್ವಂತ ಮನೆಯನ್ನು ಕಟ್ಟಿಸಿಕೊಳ್ಳಬಹುದು ಎನ್ನುವಂತಹ ಮಾಹಿತಿಯನ್ನು ತಿಳಿಯೋಣ. ಹಿಂದೂ ಧರ್ಮದಲ್ಲಿ ಲವಂಗವನ್ನು ಬಹಳ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ…

Read More “ಲವಂಗ ಇಲ್ಲಿ ಬಚ್ಚಿಡಿ.! ವರ್ಷದಲ್ಲೇ ಸ್ವಂತ ಮನೆ ಕಟ್ಟಿಸ್ತೀರಾ.!” »

Useful Information

ಈ ಉಪಾಯ ಮಾಡಿ ನೋಡಿ ಎಷ್ಟೇ ಇಲಿಗಳು ಇದ್ದರೂ ಒಂದೇ ರಾತ್ರಿಯಲ್ಲಿ ಮನೆ ಬಿಟ್ಟು ಹೋಗುತ್ತವೆ.!

Posted on June 3, 2024 By Kannada Trend News No Comments on ಈ ಉಪಾಯ ಮಾಡಿ ನೋಡಿ ಎಷ್ಟೇ ಇಲಿಗಳು ಇದ್ದರೂ ಒಂದೇ ರಾತ್ರಿಯಲ್ಲಿ ಮನೆ ಬಿಟ್ಟು ಹೋಗುತ್ತವೆ.!
ಈ ಉಪಾಯ ಮಾಡಿ ನೋಡಿ ಎಷ್ಟೇ ಇಲಿಗಳು ಇದ್ದರೂ ಒಂದೇ ರಾತ್ರಿಯಲ್ಲಿ ಮನೆ ಬಿಟ್ಟು ಹೋಗುತ್ತವೆ.!

  ಇಲಿಗಳು ಮನುಷ್ಯನಿಗೆ ಕಿರಿಕಿರಿ ಮಾಡುವ ಪ್ರಾಣಿಗಳಲ್ಲಿ ಒಂದಾಗಿದೆ. ಹಳ್ಳಿಗಳಲ್ಲಾದರೆ ರೈತರು ಬೆಳೆಯುವ ಫಸಲನ್ನು ತಿನ್ನುವುದು, ಮನೆಯಲ್ಲಿ ರೈತ ಸ್ಟೋರ್ ಮಾಡಿ ಇಟ್ಟುಕೊಂಡ ರಾಗಿ ಭತ್ತ ಜೋಳದ ಮೂಟೆಗಳನ್ನು ಕಡಿಯುವುದು, ಕಾಳು ಕಡ್ಡಿಯನ್ನು ತಿಂದು ಹಾಳು ಮಾಡುವುದು ಮನೆ ಗೋಡೆಯನ್ನು ಕೊರೆಯುವುದು ಇನ್ನು ಮುಂತಾದ ಅನೇಕ ಸಮಸ್ಯೆ ಮಾಡುತ್ತವೆ. ಇದು ಇಷ್ಟಕ್ಕೆ ಮುಗಿಯುವುದಿಲ್ಲ ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಇರುವವರೆಗೂ ಕೂಡ ಇದೇ ರೀತಿ ತೊಂದರೆ ಕೊಡುತ್ತದೆ. ಅದರಲ್ಲೂ ಗ್ರೌಂಡ್ ಫ್ಲೋರ್, ಫಸ್ಟ್ ಫ್ಲೋರ್ ನಲ್ಲಿ ಮನೆ…

Read More “ಈ ಉಪಾಯ ಮಾಡಿ ನೋಡಿ ಎಷ್ಟೇ ಇಲಿಗಳು ಇದ್ದರೂ ಒಂದೇ ರಾತ್ರಿಯಲ್ಲಿ ಮನೆ ಬಿಟ್ಟು ಹೋಗುತ್ತವೆ.!” »

Useful Information

ಈ ಕ್ಷೇತ್ರಕ್ಕೆ ಕಾಲಿಟ್ಟರೆ ಸಾಕು ನಿಮ್ಮ ಕಷ್ಟಗಳೆಲ್ಲ ಓಡಿ ಹೋಗುತ್ತವೆ, ಬಹಳ ಪವರ್ ಫುಲ್ ಕ್ಷೇತ್ರ ಇದು.!

Posted on June 1, 2024 By Kannada Trend News No Comments on ಈ ಕ್ಷೇತ್ರಕ್ಕೆ ಕಾಲಿಟ್ಟರೆ ಸಾಕು ನಿಮ್ಮ ಕಷ್ಟಗಳೆಲ್ಲ ಓಡಿ ಹೋಗುತ್ತವೆ, ಬಹಳ ಪವರ್ ಫುಲ್ ಕ್ಷೇತ್ರ ಇದು.!
ಈ ಕ್ಷೇತ್ರಕ್ಕೆ ಕಾಲಿಟ್ಟರೆ ಸಾಕು ನಿಮ್ಮ ಕಷ್ಟಗಳೆಲ್ಲ ಓಡಿ ಹೋಗುತ್ತವೆ, ಬಹಳ ಪವರ್ ಫುಲ್ ಕ್ಷೇತ್ರ ಇದು.!

  ನಮ್ಮ ದೇಶದ ಪವಿತ್ರ ಗ್ರಂಥ ರಾಮಾಯಣ ಹಾಗೂ ಮಹಾಭಾರತ. ರಾಮಾಯಣ ನಡೆದು ಯುಗ ಯುಗಗಳೇ ಕಳೆದಿದ್ದರೂ ರಾಮಾಯಣದಲ್ಲಿ ಬರುವ ಪಾತ್ರಗಳು ಹಾಗೂ ಸಾರಾಂಶ ಸೂರ್ಯ ಚಂದ್ರ ಇರುವವರೆಗೂ ಕೂಡ ಮನುಷ್ಯನಿಗೆ ಆದರ್ಶ ಪ್ರಾಯವಾದದ್ದು. ಇಂತಹ ರಾಮಾಯಣದಲ್ಲಿ ಒಂದು ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸಿದ ನಮ್ಮ ವಾಯುಪುತ್ರ ಹನುಮಂತ ಹುಟ್ಟಿದ್ದು ಕರ್ನಾಟಕದ ಅಂಜನಾದ್ರಿ ಬೆಟ್ಟ ದಲ್ಲಿ ಎನ್ನುವುದು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ಸಂಗತಿ. ಹಾಗೆಯೇ, ಪುರಾಣಗಳು ಗ್ರಂಥಗಳು ಹಿರಿಯರು ಹೇಳಿರುವ ಪ್ರಕಾರವಾಗಿ ಮನುಷ್ಯನ ಜೀವನದ ಯಾವುದೇ ಕಷ್ಟಗಳಿದ್ದರೂ ಮೊದಲು…

Read More “ಈ ಕ್ಷೇತ್ರಕ್ಕೆ ಕಾಲಿಟ್ಟರೆ ಸಾಕು ನಿಮ್ಮ ಕಷ್ಟಗಳೆಲ್ಲ ಓಡಿ ಹೋಗುತ್ತವೆ, ಬಹಳ ಪವರ್ ಫುಲ್ ಕ್ಷೇತ್ರ ಇದು.!” »

Useful Information

PM ಕಿಸಾನ್ ಸಮ್ಮಾನ್ ಪಡೆಯುತ್ತಿದ್ದ ರೈತರಿಗೆ ಬಿಗ್ ಶಾ.ಕ್.! ಇನ್ನು ಮುಂದೆ ರೈತರಿಗೆ ಈ ಕೆಲಸ ಕಡ್ಡಾಯ, ಇಲ್ಲದಿದ್ದರೆ ಹಣ ಬರಲ್ಲ.!

Posted on June 1, 2024 By Kannada Trend News No Comments on PM ಕಿಸಾನ್ ಸಮ್ಮಾನ್ ಪಡೆಯುತ್ತಿದ್ದ ರೈತರಿಗೆ ಬಿಗ್ ಶಾ.ಕ್.! ಇನ್ನು ಮುಂದೆ ರೈತರಿಗೆ ಈ ಕೆಲಸ ಕಡ್ಡಾಯ, ಇಲ್ಲದಿದ್ದರೆ ಹಣ ಬರಲ್ಲ.!
PM ಕಿಸಾನ್ ಸಮ್ಮಾನ್ ಪಡೆಯುತ್ತಿದ್ದ ರೈತರಿಗೆ ಬಿಗ್ ಶಾ.ಕ್.! ಇನ್ನು ಮುಂದೆ ರೈತರಿಗೆ ಈ ಕೆಲಸ ಕಡ್ಡಾಯ, ಇಲ್ಲದಿದ್ದರೆ ಹಣ ಬರಲ್ಲ.!

ಕೇಂದ್ರ ಸರ್ಕಾರವು (Central Government) 2019ರಲ್ಲಿ ಜಾರಿಗೆ ತಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Pradhana Mantri Kisan Samman Nidhi) ಯೋಜನೆ ಬಗ್ಗೆ ಬಹುತೇಕ ದೇಶದ ಎಲ್ಲ ರೈತರಿಗೂ ತಿಳಿದೇ ಇದೆ. ಐದು ಹೆಕ್ಟರಿಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವಂತಹ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಸರ್ಕಾರದ ಕಡೆಯಿಂದ ನಾಲ್ಕು ತಿಂಗಳಿಗೊಮ್ಮೆ. ಅಂದರೆ ವಾರ್ಷಿಕವಾಗಿ 3 ಕಂತುಗಳಲ್ಲಿ ರೂ.6,000 ಹಣವನ್ನು ಅವರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಸಹಾಯಧನವಾಗಿ ನೀಡಲಾಗುತ್ತಿದೆ. ದೇಶದಲ್ಲಿ ಇದೇ…

Read More “PM ಕಿಸಾನ್ ಸಮ್ಮಾನ್ ಪಡೆಯುತ್ತಿದ್ದ ರೈತರಿಗೆ ಬಿಗ್ ಶಾ.ಕ್.! ಇನ್ನು ಮುಂದೆ ರೈತರಿಗೆ ಈ ಕೆಲಸ ಕಡ್ಡಾಯ, ಇಲ್ಲದಿದ್ದರೆ ಹಣ ಬರಲ್ಲ.!” »

Useful Information

ಮೊಬೈಲ್ ಮೂಲಕ ಬುಕ್ ಮಾಡಿದ್ರೆ ಸಾಕು ಉಚಿತವಾಗಿ ನಿಮ್ಮ ಮನೆಗೆ ಬರುತ್ತದೆ 10Kg ಭಾರತ್ ಅಕ್ಕಿ, ಗೋಧಿ ಹಿಟ್ಟು ಹಾಗೂ ಕಡಲೇಬೇಳೆ, ಬುಕ್ ಮಾಡುವ ವಿಧಾನ ಹೇಗೆ ನೋಡಿ.!

Posted on June 1, 2024 By Kannada Trend News No Comments on ಮೊಬೈಲ್ ಮೂಲಕ ಬುಕ್ ಮಾಡಿದ್ರೆ ಸಾಕು ಉಚಿತವಾಗಿ ನಿಮ್ಮ ಮನೆಗೆ ಬರುತ್ತದೆ 10Kg ಭಾರತ್ ಅಕ್ಕಿ, ಗೋಧಿ ಹಿಟ್ಟು ಹಾಗೂ ಕಡಲೇಬೇಳೆ, ಬುಕ್ ಮಾಡುವ ವಿಧಾನ ಹೇಗೆ ನೋಡಿ.!
ಮೊಬೈಲ್ ಮೂಲಕ ಬುಕ್ ಮಾಡಿದ್ರೆ ಸಾಕು ಉಚಿತವಾಗಿ ನಿಮ್ಮ ಮನೆಗೆ ಬರುತ್ತದೆ 10Kg ಭಾರತ್ ಅಕ್ಕಿ, ಗೋಧಿ ಹಿಟ್ಟು ಹಾಗೂ ಕಡಲೇಬೇಳೆ, ಬುಕ್ ಮಾಡುವ ವಿಧಾನ ಹೇಗೆ ನೋಡಿ.!

  ಕಳೆದ ವರ್ಷ ಅಕ್ಕಿ ಕೊರತೆ ಉಂಟಾದ ಸಮಯದಲ್ಲಿ ಮತ್ತು ದಿನಬಳಕೆಗೆ ಅತಿ ಅವಶ್ಯಕ ಸಾಮಗ್ರಿಯಾದ ಅಕ್ಕಿ ಬೆಲೆ ಹೆಚ್ಚಳವಾಗಿ ಜನಸಾಮಾನ್ಯರಿಗೆ ಸಮಸ್ಯೆ ಆಗಿದ್ದಾಗ ಇದನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರವು ಅತಿ ಕಡಿಮೆ ಬೆಲೆಗೆ ಅಂದರೆ Kg ಗೆ ರೂ.29 ರಂತೆ ಭಾರತ್ ಅಕ್ಕಿ ಎನ್ನುವ ಬ್ರಾಂಡ್ ನಲ್ಲಿ ಅಕ್ಕಿ ಮಾರಾಟ ಮಾಡುತ್ತಿತ್ತು. ದೇಶದಾದ್ಯಂತ ಈ ಅಕ್ಕಿ ಶೀಘ್ರವಾಗಿ ಸಿಗುವುದಾಗಿ ಹೇಳಲಾಗಿತ್ತಾದರೂ ಹಂತ ಹಂತವಾಗಿ ಇದು ಜಾರಿಗೆ ಬರುವುದಕ್ಕೆ ಬಹಳ ಸಮಯ ತೆಗೆದುಕೊಂಡಿತ್ತು. ಅಂತಿಮವಾಗಿ ಈಗ…

Read More “ಮೊಬೈಲ್ ಮೂಲಕ ಬುಕ್ ಮಾಡಿದ್ರೆ ಸಾಕು ಉಚಿತವಾಗಿ ನಿಮ್ಮ ಮನೆಗೆ ಬರುತ್ತದೆ 10Kg ಭಾರತ್ ಅಕ್ಕಿ, ಗೋಧಿ ಹಿಟ್ಟು ಹಾಗೂ ಕಡಲೇಬೇಳೆ, ಬುಕ್ ಮಾಡುವ ವಿಧಾನ ಹೇಗೆ ನೋಡಿ.!” »

Useful Information

ತುಂಬಾ ಸಾಲ ಮಾಡಿ ಕೊರಗುತ್ತಿದ್ದೀರಾ.? ಈ 2 ಕೆಲಸ ಮಾಡಿ ಖಂಡಿತ ಕೋಟ್ಯಾಧಿಪತಿಗಳಾಗುತ್ತೀರಿ.!

Posted on May 31, 2024 By Kannada Trend News No Comments on ತುಂಬಾ ಸಾಲ ಮಾಡಿ ಕೊರಗುತ್ತಿದ್ದೀರಾ.? ಈ 2 ಕೆಲಸ ಮಾಡಿ ಖಂಡಿತ ಕೋಟ್ಯಾಧಿಪತಿಗಳಾಗುತ್ತೀರಿ.!
ತುಂಬಾ ಸಾಲ ಮಾಡಿ ಕೊರಗುತ್ತಿದ್ದೀರಾ.? ಈ 2 ಕೆಲಸ ಮಾಡಿ ಖಂಡಿತ ಕೋಟ್ಯಾಧಿಪತಿಗಳಾಗುತ್ತೀರಿ.!

  ಈಗಿರುವ ಪ್ರಪಂಚದಲ್ಲಿ ದುಡ್ಡಿಗೆ ಎಷ್ಟು ಪ್ರಾಮುಖ್ಯತೆ ಎಂದರೆ ದುಡ್ಡು ಇರುವವರಿಗೆ ಮಾತ್ರ ಇಲ್ಲಿ ಬೆಲೆ ಸಿಗುವುದು. ಪ್ರತಿದಿನ ಬೆಳಗ್ಗೆ ನಾವು ಹಾಲು ತರಕಾರಿ ತರುವುದರಿಂದ ಹಿಡಿದು ನಮ್ಮ ಯಾವುದೇ ವಹಿವಾಟು ಆರಂಭವಾಗುವುದು ಮತ್ತು ಮುಕ್ತಾಯವಾಗುವುದು ಹಣಕಾಸಿನ ಮಾತುಕತೆಯೊಂದಿಗೆ ಅಥವಾ ಹಣದ ಚಲಾವಣೆಯೊಂದಿಗೆ. ಈಗಿನ ಪ್ರಪಂಚ ತಿರುಗುತ್ತಿರುವುದು ದುಡ್ಡಿನ ಸುತ್ತ ಹಾಗೂ ಪ್ರತಿಯೊಬ್ಬರ ಕೆಲಸದ ಮೂಲವೂ ಕೂಡ ದುಡ್ಡಿನ ಹಿಂದೆಯೇ ಹೊರಟಿದೆ ಎಂದರೂ ಸುಳ್ಳಾಗಲಾರದು. ಹೀಗಿದ್ದ ಮೇಲೆ ನಾವು ಈ ಹಣಕ್ಕೆ ಗೌರವ ಕೊಡಲೇಬೇಕು ಇಲ್ಲವಾದಲ್ಲಿ ಜೀವನದಲ್ಲಿ…

Read More “ತುಂಬಾ ಸಾಲ ಮಾಡಿ ಕೊರಗುತ್ತಿದ್ದೀರಾ.? ಈ 2 ಕೆಲಸ ಮಾಡಿ ಖಂಡಿತ ಕೋಟ್ಯಾಧಿಪತಿಗಳಾಗುತ್ತೀರಿ.!” »

Useful Information

ಕುಕ್ಕರ್ ಇದ್ದರೆ ಸಾಕು, ಉಳಿದಿರುವ ತೆಂಗಿನ ಕಾಯಿಯಲ್ಲಿ ಶುದ್ಧವಾದ ಕೊಬ್ಬರಿ ಎಣ್ಣೆ ಮನೆಯಲ್ಲಿ ಮಾಡಿಕೊಳ್ಳಬಹುದು, ಹೇಗೆ ಅಂತ ನೋಡಿ.!

Posted on May 31, 2024 By Kannada Trend News No Comments on ಕುಕ್ಕರ್ ಇದ್ದರೆ ಸಾಕು, ಉಳಿದಿರುವ ತೆಂಗಿನ ಕಾಯಿಯಲ್ಲಿ ಶುದ್ಧವಾದ ಕೊಬ್ಬರಿ ಎಣ್ಣೆ ಮನೆಯಲ್ಲಿ ಮಾಡಿಕೊಳ್ಳಬಹುದು, ಹೇಗೆ ಅಂತ ನೋಡಿ.!
ಕುಕ್ಕರ್ ಇದ್ದರೆ ಸಾಕು, ಉಳಿದಿರುವ ತೆಂಗಿನ ಕಾಯಿಯಲ್ಲಿ ಶುದ್ಧವಾದ ಕೊಬ್ಬರಿ ಎಣ್ಣೆ ಮನೆಯಲ್ಲಿ ಮಾಡಿಕೊಳ್ಳಬಹುದು, ಹೇಗೆ ಅಂತ ನೋಡಿ.!

ಮನೆಗಳಲ್ಲಿ ಹಬ್ಬ ಹರಿದಿನ ಇದ್ದಾಗ ಫಂಕ್ಷನ್ ಗಳು ಇದ್ದಾಗ ತೆಂಗಿನಕಾಯಿಗಳು ಅಥವಾ ಹೊಡೆದ ತೆಂಗಿನಕಾಯಿ ಹೋಳುಗಳು ಹೆಚ್ಚಿಗೆ ಉಳಿದುಕೊಳ್ಳುತ್ತದೆ. ಇಲ್ಲ ಕುಟುಂಬ ಸಮೇತ ದೇವಸ್ಥಾನಗಳಿಗೆ ಹೋಗಿ ವಾಪಸ್ ಬಂದಾಗ ಕೂಡ ಎಲ್ಲಾ ಕಡೆ ಪೂಜೆ ಮಾಡಿ ತಂದ ತೆಂಗಿನ ಕಾಯಿ ಹೋಳುಗಳು ಹೆಚ್ಚಾಗಿ ಇರುತ್ತವೆ. ಇಂತಹ ಸಮಯದಲ್ಲಿ ಹಾಗೆ ಬಿಟ್ಟರೆ ಇದು ವೇಸ್ಟ್ ಆಗುತ್ತದೆ ಹಾಗಾಗಿ ಇದನ್ನು ಸಮರ್ಪಕವಾಗಿ ಬಳಸಿಕೊಂಡು ಮನೆಯಲ್ಲಿಯೇ ಶುದ್ಧ ಕೊಬ್ಬರಿ ಎಣ್ಣೆ ಮಾಡುವ ವಿಧಾನವನ್ನು ನಾವು ಈ ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ತೆಂಗಿನಕಾಯಿ…

Read More “ಕುಕ್ಕರ್ ಇದ್ದರೆ ಸಾಕು, ಉಳಿದಿರುವ ತೆಂಗಿನ ಕಾಯಿಯಲ್ಲಿ ಶುದ್ಧವಾದ ಕೊಬ್ಬರಿ ಎಣ್ಣೆ ಮನೆಯಲ್ಲಿ ಮಾಡಿಕೊಳ್ಳಬಹುದು, ಹೇಗೆ ಅಂತ ನೋಡಿ.!” »

Useful Information

ಜಮೀನುಗಳಿಗೆ ಹೋಗಲು ರಸ್ತೆ ಇಲ್ಲದವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ, ಕಾಲು ದಾರಿ, ಬಂಡಿ ದಾರಿ ಕುರಿತಾದ ಮಾಹಿತಿ ರೈತರು ತಪ್ಪದೇ ನೋಡಿ.!

Posted on May 31, 2024 By Kannada Trend News No Comments on ಜಮೀನುಗಳಿಗೆ ಹೋಗಲು ರಸ್ತೆ ಇಲ್ಲದವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ, ಕಾಲು ದಾರಿ, ಬಂಡಿ ದಾರಿ ಕುರಿತಾದ ಮಾಹಿತಿ ರೈತರು ತಪ್ಪದೇ ನೋಡಿ.!
ಜಮೀನುಗಳಿಗೆ ಹೋಗಲು ರಸ್ತೆ ಇಲ್ಲದವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ, ಕಾಲು ದಾರಿ, ಬಂಡಿ ದಾರಿ ಕುರಿತಾದ ಮಾಹಿತಿ ರೈತರು ತಪ್ಪದೇ ನೋಡಿ.!

  ರೈತರಿಗೆ ಈಗಾಗಲೇ ಸಾಕಷ್ಟು ಸಮಸ್ಯೆಗಳಿವೆ. ನಮ್ಮ ದೇಶದಲ್ಲಿ ಕೃಷಿ ಒಂದು ಸವಾಲು ಎಂದೇ ಹೇಳಬಹುದು. ಯಾಕೆಂದರೆ ಇದು ವ್ಯವಸಾಯ ಮಳೆ ಜೊತೆ ಆಡುವ ಜೂಜಾಟ ಮಾತ್ರವಲ್ಲದೆ ಪ್ರತಿನಿತ್ಯವೂ ನೂರಾರು ಸಮಸ್ಯೆಗಳನ್ನು ಒಳಗೊಂಡ ಹೋರಾಟವಾಗಿದೆ. ಅಕಾಲಿಕ ಮಳೆ, ಅಕಾಲಿಕ ವಾತಾವರಣ ವ್ಯತ್ಯಾಸ, ಕ್ರಿಮಿಕೀಟಗಳಿಂದ ಸಮಸ್ಯೆ. ಹೆಚ್ಚುತ್ತಿರುವ ರಾಸಾಯನಿಕ ಬಳಕೆಗಳಿಂದ ಭೂಮಿ ಫಲವತ್ತತೆ ಕುಸಿಯುತ್ತಿರುವುದು, ಕುಟುಂಬದಲ್ಲಿ ಜಮೀನು ವರ್ಗೀಕರಣವಾಗಿ ಹಿಡುವಳಿ ಚಿಕ್ಕದಾಗುತ್ತಿರುವುದು ಇದರ ಪರಿಣಾಮವಾಗಿ ಅಕ್ಕಪಕ್ಕದ ರೈತರೊಡನೆ ವಿನಾಕಾರಣ ವೈ ಮನಸು ಹೀಗೆ ಹೇಳುತ್ತಾ ಹೋದರೆ ಈ ಪಟ್ಟಿ…

Read More “ಜಮೀನುಗಳಿಗೆ ಹೋಗಲು ರಸ್ತೆ ಇಲ್ಲದವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ, ಕಾಲು ದಾರಿ, ಬಂಡಿ ದಾರಿ ಕುರಿತಾದ ಮಾಹಿತಿ ರೈತರು ತಪ್ಪದೇ ನೋಡಿ.!” »

Useful Information

ಇಂದು ಮೇ 31, ಶುಭ ಶುಕ್ರವಾರ ಇನ್ನು 70 ವರ್ಷಗಳವರೆಗೆ ಈ 3 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ.! ನಿಮ್ಮ ರಾಶಿಯು ಇದೆಯೇ ಚೆಕ್ ಮಾಡಿ…

Posted on May 31, 2024 By Kannada Trend News No Comments on ಇಂದು ಮೇ 31, ಶುಭ ಶುಕ್ರವಾರ ಇನ್ನು 70 ವರ್ಷಗಳವರೆಗೆ ಈ 3 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ.! ನಿಮ್ಮ ರಾಶಿಯು ಇದೆಯೇ ಚೆಕ್ ಮಾಡಿ…
ಇಂದು ಮೇ 31, ಶುಭ ಶುಕ್ರವಾರ ಇನ್ನು 70 ವರ್ಷಗಳವರೆಗೆ ಈ 3 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ.! ನಿಮ್ಮ ರಾಶಿಯು ಇದೆಯೇ ಚೆಕ್ ಮಾಡಿ…

  ಮೇ 31 ಶುಕ್ರವಾರದ ದಿನ ಕೆಲವು ಗ್ರಹಗಳ ಸ್ಥಾನ ಬದಲಾವಣೆಗಳಲ್ಲಿ ವ್ಯತ್ಯಾಸವಾಗುತ್ತಿದೆ. ಇವು ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಗಳಿಗೆ ಅನುಕೂಲಕರ ಹಾಗೂ ಕೆಲವು ರಾಶಿಗಳಿಗೆ ವಿರುದ್ಧವಾದ ಪರಿಣಾಮಗಳನ್ನು ಉಂಟು ಮಾಡಲಿದೆ. ಆದರೆ ಈ ಬದಲಾವಣೆ ಮೂರು ರಾಶಿಯವರಿಗೆ ಮಾತ್ರ ಇನ್ನೆಲ್ಲಿಲ್ಲದ ಅದೃಷ್ಟವನ್ನು ತರುತ್ತಿದೆ ಮತ್ತು ಇಂದಿನಿಂದ ಇನ್ನು 70 ವರ್ಷಗಳ ವರೆಗೆ ಈ ರಾಶಿಯವರಿಗೆ ಈ ಯೋಗದ ಬಲ ಇದ್ದೇ ಇರುತ್ತದೆ. ಇವರು ಮುಟ್ಟಿದ್ದೆಲ್ಲ ಚಿನ್ನ ಆಗುವಂತಹ ಸಮಯ ಇದಾಗಿದ್ದು, ಜೀವನದಲ್ಲಿ ಎಂದೆಂದೂ ಕಾಣದ ಯಶಸ್ಸು…

Read More “ಇಂದು ಮೇ 31, ಶುಭ ಶುಕ್ರವಾರ ಇನ್ನು 70 ವರ್ಷಗಳವರೆಗೆ ಈ 3 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ.! ನಿಮ್ಮ ರಾಶಿಯು ಇದೆಯೇ ಚೆಕ್ ಮಾಡಿ…” »

Astrology

ಒಂದೇ ಒಂದು ಸೀರೆ ಇದ್ದರೆ ಸಾಕು, ನಿಮ್ಮ ಮನೆಯ ಅಂದ ಹೆಚ್ಚಿಸುವ ಬಾಗಿಲ ತೋರಣ ರೆಡಿ ಮಾಡಬಹುದು.!

Posted on May 30, 2024 By Kannada Trend News No Comments on ಒಂದೇ ಒಂದು ಸೀರೆ ಇದ್ದರೆ ಸಾಕು, ನಿಮ್ಮ ಮನೆಯ ಅಂದ ಹೆಚ್ಚಿಸುವ ಬಾಗಿಲ ತೋರಣ ರೆಡಿ ಮಾಡಬಹುದು.!
ಒಂದೇ ಒಂದು ಸೀರೆ ಇದ್ದರೆ ಸಾಕು, ನಿಮ್ಮ ಮನೆಯ ಅಂದ ಹೆಚ್ಚಿಸುವ ಬಾಗಿಲ ತೋರಣ ರೆಡಿ ಮಾಡಬಹುದು.!

  ಮನೆಗೆ ಬಾಗಿಲ ತೋರಣವನ್ನು ತರುವುದೇ ಒಂದು ಚಾಲೆಂಜಿಂಗ್ ಕೆಲಸ. ಯಾಕೆಂದರೆ ನೂರಾರು ಡಿಸೈನ್ ಗಳು, ಹತ್ತಾರು ವಿಭಿನ್ನತೆಗಳು ಯಾವುದನ್ನು ಸೆಲೆಕ್ಟ್ ಮಾಡಬೇಕು ಎಂದು ಗೊತ್ತಾಗದೆ ಬರಿ ಕೈನಲ್ಲಿಯೇ ಮನೆಗೆ ಹಿಂದಿರುಗಿರುತ್ತೇವೆ. ಆಗ ಮನೆಯಲ್ಲಿ ಖಾಲಿ ಕುಳಿತ್ತಿದ್ದಾಗ ನಾವೇ ಯಾಕೆ ಮನೆ ತೋರಣ ರೆಡಿ ಮಾಡಬಾರದು ಎನ್ನುವ ಆಲೋಚನೆಯೂ ಕೂಡ ಬಂದಿರುತ್ತದೆ. ಮತ್ತು ಹೀಗಂದು ಕೊಂಡಾಗಲೆಲ್ಲಾ ಮತ್ತೆ ಮರು ಕ್ಷಣವೇ ಇವುಗಳನ್ನು ಮಾಡಲು ದುಬಾರಿ ಬೆಲೆಯ ಸಾಮಗ್ರಿಗಳನ್ನು ಖರೀದಿಸಿ ಸಮಯ ಹಾಗೂ ಹಣ ಎರಡನ್ನು ವೇಸ್ಟ್ ಮಾಡಿಕೊಳ್ಳುವ…

Read More “ಒಂದೇ ಒಂದು ಸೀರೆ ಇದ್ದರೆ ಸಾಕು, ನಿಮ್ಮ ಮನೆಯ ಅಂದ ಹೆಚ್ಚಿಸುವ ಬಾಗಿಲ ತೋರಣ ರೆಡಿ ಮಾಡಬಹುದು.!” »

Useful Information

Posts pagination

Previous 1 … 3 4 5 … 367 Next

Copyright © 2025 Kannada Trend News.


Developed By Top Digital Marketing & Website Development company in Mysore