Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ದೇವರು ನಿಮ್ಮ ಮನೆಯಲ್ಲಿ ನೆಲೆಸಿದ್ದಾಗ ಈ 11 ಸಂಕೇತಗಳು ಕಾಣಿಸಿಕೊಳ್ಳುತ್ತವೆ.!

Posted on March 4, 2024 By Kannada Trend News No Comments on ದೇವರು ನಿಮ್ಮ ಮನೆಯಲ್ಲಿ ನೆಲೆಸಿದ್ದಾಗ ಈ 11 ಸಂಕೇತಗಳು ಕಾಣಿಸಿಕೊಳ್ಳುತ್ತವೆ.!

 

ಸಾಮಾನ್ಯವಾಗಿ ಜನರು ಮಾತನಾಡುವಾಗ ದೇವರು ನಿನ್ನ ಕಡೆಯಲ್ಲಿ ಇದ್ದಾನೆ, ದೇವರು ನಿನ್ನ ಜೊತೆಯಿದ್ದಾನೆ, ನಿಮ್ಮ ಮನೆಗೆ ಬಂದರೆ ದೇವಸ್ಥಾನಕ್ಕೆ ಬಂದ ರೀತಿ ಆಗುತ್ತದೆ ಎಂದು ಹೇಳಿರುವುದನ್ನು ಕೇಳಿರಬಹುದು.

ಈ ರೀತಿ ಸಾಧ್ಯವೇ ಎಂದರೆ ಹೌದು ಯಾವ ಮನೆಗಳಲ್ಲಿ ಶ್ರದ್ಧಾಭಕ್ತಿಗಳಿಂದ ದೇವರನ್ನು ಪೂಜಿಸುತ್ತಾರೆ ಮತ್ತು ಧರ್ಮ ಮಾರ್ಗವಾಗಿ ನಡೆದು ದೈವ ಗುಣಗಳನ್ನು ರೂಢಿಸಿಕೊಂಡು ಬದುಕುತ್ತಿರುತ್ತಾರೆ ಅಂತಹವರ ಮನೆಯಲ್ಲಿ ದೇವರು ನೆನೆಸಿರುತ್ತಾನೆ. ಕೆಲವರಿಗೆ ಅದು ಅನುಭವಕ್ಕೆ ಬಂದಿರುತ್ತದೆ.

ಇನ್ನು ಕೆಲವರಿಗೆ ತಿಳಿದಿರುವುದಿಲ್ಲ ಹಾಗಾಗಿ ಇದು ಈ ಅಂಕಣದಲ್ಲಿ ದೇವರು ನಮ್ಮ ಜೊತೆ ಇದ್ದಾರೆ ಅಥವಾ ನಮ್ಮ ಮನೆಯಲ್ಲಿ ಇದ್ದಾರೆ ಎನ್ನುವುದನ್ನು ಯಾವ ಸಂಕೇತಗಳ ಮೂಲಕ ತಿಳಿಸುತ್ತಾರೆ ಎನ್ನುವುದನ್ನು ಹೇಳುತ್ತಿದ್ದೇವೆ.

ಈ ಸುದ್ದಿ ಓದಿ:- ಈ ಬೇರು ಸಿಕ್ಕರೆ ಬಿಡಬೇಡಿ, ಹಣ ಆಕರ್ಷಣೆ ಮಾಡುವ ಬೇರಿದು ಬೇಗ ಶ್ರೀಮಂತರಾಗುತ್ತೀರಾ, ನಿಮ್ಮನ್ನೇ ಹುಡುಕಿ ಹಣ ಬಂದು ಸೇರುತ್ತದೆ.!

* ನೀವು ಪ್ರತಿದಿನ ಭ್ರಾಹ್ಮಿಮುಹೂರ್ತದಲ್ಲಿ ಎಚ್ಚರಗೊಳ್ಳುವುದು, ಎಚ್ಚರವಾಗುವ ಮುನ್ನ ಈ ಸಮಯದಲ್ಲಿ ಬೀಳುವ ಕನಸಿನಲ್ಲಿ ನೀವು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ದೇವಸ್ಥಾನಗಳಲ್ಲಿ ದೇವರ ಸೇವೆ ಮಾಡುತ್ತಿರುವ ರೀತಿ ದೇವರ ಮಂತ್ರಗಳನ್ನು ಪಠಿಸುತ್ತಿರುವ ರೀತಿ ದೇವಸ್ಥಾನದಲ್ಲಿ ಇರುವ ರೀತಿ ಕನಸು ಕಂಡರೆ ದೇವರು ನಿಮ್ಮ ಜೊತೆ ನಿಮ್ಮ ಮನೆಯಲ್ಲಿ ನೆಲೆಸಿದ್ದಾರೆ ಎಂದು ಅರ್ಥ.

* ಕೆಲವರು ಭವಿಷ್ಯವನ್ನು ಮೊದಲು ತಿಳಿದು ಆ ಪ್ರಕಾರವಾಗಿ ಎಚ್ಚರಿಕೆ ಕೊಡುತ್ತಿರುತ್ತಾರೆ. ಅದು ಸಣ್ಣ ವಿಷಯವೇ ಇರಬಹುದು, ದೊಡ್ಡ ವಿಚಾರವೇ ಇರಬಹುದು. ನೀನು ಈ ದಿನ ಈ ಕೆಲಸ ಮಾಡಲು ಹೋಗಬೇಡ ನಿನ್ನ ಮೇಲೆ ಗೋಡೆ ಬೀಳಲಿದೆ ಪಕ್ಕಕ್ಕೆ ಬಾ, ಆ ಮರ ಎರಡು ದಿನಗಳಲ್ಲಿ ಬಿದ್ದು ಹೋಗುತ್ತದೆ. ಈ ರೀತಿ ಹೇಳಿದ್ದು ಆ ಪ್ರಕಾರವಾಗಿ ನಡೆಯುತ್ತಿರುತ್ತದೆ ಇಂಥವರ ಮೇಲೆ ದೇವರ ಆಶೀರ್ವಾದವಿದೆ ದೈವೀ ಶಕ್ತಿ ಪಡೆದಿದ್ದಾರೆ ಎಂದು ಅರ್ಥ.

ಈ ಸುದ್ದಿ ಓದಿ:- ಬಳೆ ಪದ್ಮಾವತಿ ಅಮ್ಮ ಎಷ್ಟು ಶಕ್ತಿಶಾಲಿ ಎಂದರೆ ಇಲ್ಲಿ ಬಳೆ ಹರಕೆ ಮಾಡಿಕೊಂಡರೆ ನಿಮ್ಮ ಇಚ್ಚೆಗಳು 100% ನೆರವೇರುತ್ತದೆ.!

* ಕೆಲವೊಂದು ವಿಚಾರ ನಿಮಗೆ ಬಹಳ ಗೊಂದಲ ಉಂಟುಮಾಡುತ್ತದೆ. ನಾನು ಈ ಮಾತು ಆಡಬೇಕೆ? ಬೇಡವೇ? ನಾನು ಈ ಸ್ಥಳಕ್ಕೆ ಹೋಗಬೇಕೆ? ಬೇಡವೇ? ಎಂದು ಆದರೂ ಅದನ್ನೆಲ್ಲಾ ಮೀರಿ ಅನುಮಾನದಲ್ಲಿ ಆ ಕಾರ್ಯ ಮಾಡಲು ಮುಂದಾದರೂ ಏನಾದರೂ ಅಡಚಣೆಯಾಗಿ ತಡೆದರೆ ಆ ಪ್ರಕಾರವಾಗಿ ನಿಮಗೆ ಆಗಬಹುದಿದ್ದ ಯಾವುದಾದರು ಅನಾಹುತ ತಪ್ಪಿದರೆ ಆಗಲು ನಿಮ್ಮ ಜೊತೆ ಭಗವಂತನಿದ್ದಾನೆ ಎಂದು ಅರ್ಥ.

* ಬಡವರಾಗಿದ್ದರೆ ಕೂಡ ನಿಮಗೆ ಎಲ್ಲೆಡೆ ಗೌರವ ಲಭಿಸುತ್ತದೆ ಎಂದರೆ ನೀವು ಸರಿಯಾದ ದಾರಿಯಲ್ಲಿ ಬದುಕುತ್ತಿರುವುದು ಅದಕ್ಕಾಗಿ ನಿಮ್ಮ ಮೇಲೆ ದೇವರ ಆಶೀರ್ವಾದ ಇರುವುದು ಕಾರಣ
* ಎಷ್ಟೇ ಕಷ್ಟವಿದ್ದರೂ ನೀವು ಜೀವನದಲ್ಲಿ ನಗುತ್ತಿದ್ದರೆ ಮತ್ತು ನಿಮ್ಮ ಸಂಗಾತಿ ಮಕ್ಕಳು ನಿಮಗೆ ಹೊಂದಿಕೊಂಡು ಕಷ್ಟ-ಸುಖ ಹಂಚಿಕೊಂಡು ಬದುಕುತ್ತಿದ್ದರೆ ಭಗವಂತ ನಿಮ್ಮ ಕುಟುಂಬದವನು ಆಶೀರ್ವದಿಸಿದ್ದಾನೆ ಎಂದು ಅರ್ಥ.

ಈ ಸುದ್ದಿ ಓದಿ:- ದೇಹ ತಂಪಾಗಲು, ಮೂಳೆಗಳು ಗಟ್ಟಿಯಾಗಲು, ಸುಸ್ತು, ನಿದ್ರಾಹೀನತೆ, ಕ್ಯಾಲ್ಸಿಯಂ ಕೊರತೆ ಪರಿಹಾರಕ್ಕಾಗಿ ಅದ್ಭುತ ಮನೆ ಮದ್ದು…

* ನಿಮಗೆ ಯಾವುದಾದರೂ ಕಷ್ಟ ಬಂದರೂ ಆ ಸಂದರ್ಭದಲ್ಲಿ ಯಾರಿಂದಲಾದರೂ ನೆರವು ತಲುಪುತ್ತಿದೆ ಎಂದರೆ ದೇವರಿಗೆ ನಿಮ್ಮ ಮೇಲೆ ಕರುಣೆ ಇರುವುದರಿಂದ ಆ ರೂಪದಲ್ಲಿ ಭಗವಂತ ಯಾರನ್ನೋ ತಲುಪಿಸುತ್ತಿದ್ದಾನೆ ಎಂದು ಅರ್ಥ

* ನಿಮಗೆ ಒಳ್ಳೆಯ ಮಕ್ಕಳಾಗಿ ಅವರು ಕೀರ್ತಿವಂತರಾಗಿದ್ದರೆ ಅಷ್ಟೇ ಸದ್ಗುಣಗಳನ್ನು ಹೊಂದಿದ್ದರೆ ಒಳ್ಳೆಯ ವಿದ್ಯಾಭ್ಯಾಸದ ಜೊತೆಗೆ ವಿಧೇಯತೆಯನ್ನು ಹೊಂದಿದ್ದರೆ ಅದು ಭಗವಂತನ ಕೃಪಕಟಾಕ್ಷ ನಿಮ್ಮ ಮೇಲೆ ಇರುವುದರಿಂದ ಸಾಧ್ಯ. ಯಾಕೆಂದರೆ ಈಗಿನ ಕಾಲದಲ್ಲಿ ಎಲ್ಲರಿಗೂ ಈ ರೀತಿ ಮಕ್ಕಳು ಸಿಗುವುದಿಲ್ಲ.

ಈ ಸುದ್ದಿ ಓದಿ:- ಸಿಂಹ ರಾಶಿಯವರ ಮಾರ್ಚ್ ತಿಂಗಳ ಮಾಸ ಭವಿಷ್ಯ, ಈ ತಿಂಗಳಲ್ಲಿ ನಿಮಗೆ ಬಲ ಕೊಡುವುದು ಇದೊಂದೇ ಶಕ್ತಿ.!

* ನೀವು ಸರಿ ತಪ್ಪುಗಳನ್ನು ನಡುವೆ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಿದ್ದರೆ ಹಾಗೂ ಒಳ್ಳೆಯವರು ಕೆಟ್ಟವರ ನಡುವೆ ವ್ಯತ್ಯಾಸವನ್ನು ಸರಿಯಾಗಿ ಗುರುತಿಸುತ್ತಿದ್ದರೆ ನಿಮ್ಮಲ್ಲಿ ದೈವೀಶಕ್ತಿ ಇದೆ ಎಂದು ಅರ್ಥ.
* ಯಾವಾಗಲೂ ಕನಸಿನಲ್ಲಿ ದೇವರ ಬರುವುದು. ದೇವರು ನಿಮ್ಮ ಜೊತೆ ಮಾತನಾಡುತ್ತಿರುವ ರೀತಿ ದೇವರು ನಿಮ್ಮನ್ನು ಆಶೀರ್ವದಿಸುತ್ತಿರುವ ರೀತಿ ಕನಸು ಬಿದ್ದರೂ ಕೂಡ ಇದೆ ಅರ್ಥವನ್ನು ಕೊಡುತ್ತದೆ.

Useful Information
WhatsApp Group Join Now
Telegram Group Join Now

Post navigation

Previous Post: ಈ ಬೇರು ಸಿಕ್ಕರೆ ಬಿಡಬೇಡಿ, ಹಣ ಆಕರ್ಷಣೆ ಮಾಡುವ ಬೇರಿದು ಬೇಗ ಶ್ರೀಮಂತರಾಗುತ್ತೀರಾ, ನಿಮ್ಮನ್ನೇ ಹುಡುಕಿ ಹಣ ಬಂದು ಸೇರುತ್ತದೆ.!
Next Post: ಸರ್ಕಾರದಿಂದ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಮೂರು ಬಂಪರ್ ಕೊಡುಗೆ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore