Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಆರೋಗ್ಯ ಸಮಸ್ಯೆಗಳಿಗೆ ಉಪಯುಕ್ತವಾಗುವ ಮನೆಮದ್ದುಗಳು.!

Posted on September 7, 2023 By Kannada Trend News No Comments on ಆರೋಗ್ಯ ಸಮಸ್ಯೆಗಳಿಗೆ ಉಪಯುಕ್ತವಾಗುವ ಮನೆಮದ್ದುಗಳು.!

ನಮ್ಮ ಹಿರಿಯರ ಮನೆಯ ಹಿತ್ತಲಿನಲ್ಲಿಯೇ ಕೆಲ ತರಕಾರಿಗಳು, ಔಷಧೀಯ ಗಿಡಗಳನ್ನು ಬೆಳೆಸುತ್ತಿದ್ದರು ಹಾಗೆಯೇ ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆ ಬಂದರೆ ಅವುಗಳ ಮೂಲಕವೇ ಅದನ್ನು ಪರಿಹಾರ ಮಾಡಿಕೊಳ್ಳುತ್ತಿದ್ದರು. ಈ ಅಂಕಣದಲ್ಲೂ ಕೂಡ ಈ ರೀತಿ ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿಕೊಂಡು ಹೇಗೆ ಮನೆಮದ್ದು ಮಾಡಿಕೊಳ್ಳಬಹುದು ಎನ್ನುವುದರ ಬಗ್ಗೆ ತಿಳಿಸುತ್ತಿದ್ದೇವೆ.

● ಅತಿ ಹೆಚ್ಚಾಗಿ ನಿಮಗೆ ಬಿಕ್ಕಳಿಕೆ ಬರುತ್ತಿದ್ದರೆ ಹುರುಳಿ ಕಷಾಯವನ್ನು ಸೇವಿಸಿ ಪರಿಹಾರವಾಗುತ್ತದೆ.
● ಕಫ ಕಟ್ಟಿದ್ದರೆ ಅದು ನೈಸರ್ಗಿಕವಾಗಿ ವಾಸಿಯಾಗುವಂತೆ ಮಾಡಲು ಶುಂಠಿ ಕಷಾಯವನ್ನು ಒಂದೆರಡು ದಿನ ಸೇವಿಸಿ.
● ಹೊಟ್ಟೆಯಲ್ಲಿ ಹರಳಾಗಿದ್ದರೆ ಬಾಳೆದಿಂಡಿನ ಪಲ್ಯವನ್ನು ಸೇವಿಸಿ ವರ್ಷಕ್ಕೆ ಎರಡು ಮೂರು ದಿನವಾದರೂ ಬಾಳೆ ದಿಂಡಿನ ಪಲ್ಯವನ್ನು ಸೇವಿಸಿದರೆ ಹೊಟ್ಟೆಯಲ್ಲಿರುವ ಕೂದಲು, ಕಸ, ಕಲ್ಲು ಮುಂತಾದ ಎಲ್ಲಾ ಕಲ್ಮಶಗಳು ಕೂಡ ಕ್ಲಿಯರ್ ಆಗುತ್ತದೆ.

10 ರೂಪಾಯಿ ನೋಟಿನಿಂದ ಈ ರೀತಿ ಮಾಡಿ ಸಾಕು, ಮನೆಯಲ್ಲಿ ಹಣದ ಸುರಿಮಳೆಯೇ ಆಗುತ್ತದೆ.!

● ನಿಮ್ಮ ಮಕ್ಕಳು ಇನ್ನು ಕೂಡ ತೊದಲು ಮಾತನಾಡುತ್ತಿದ್ದರೆ, ಅವರಿಗೆ ಸ್ಪಷ್ಟವಾಗಿ ಮಾತು ಬರಬೇಕು ಎಂದರೆ ಪ್ರತಿನಿತ್ಯ ಕೂಡ ಮೃತ್ಯುಂಜಯ ಮಂತ್ರ ಹೇಳಿಸಿ. ದಿನಕ್ಕೆ ಕನಿಷ್ಠ 21 ಬಾರಿಯಾದರೂ ಈ ರೀತಿ ಮೃತ್ಯುಂಜಯ ಮಂತ್ರವನ್ನು ಸ್ಪಷ್ಟವಾಗಿ ಪಠಿಸಲು ಪ್ರಯತ್ನಿಸುವುದರಿಂದ ತೊದಲು ನಿವಾರಣೆಯಾಗುತ್ತದೆ.

● ಚಿಕ್ಕ ವಯಸ್ಸಿಗೆ ಬಿಳಿ ಕೂದಲು ಬರುತ್ತಿದ್ದರೆ ಅದನ್ನು ನಿಯಂತ್ರಣ ಮಾಡಲು ಮೂಗಿನಲ್ಲಿ ಬೇವಿನ ಎಣ್ಣೆಯನ್ನು ಹಾಕಿ. ವಾರಕ್ಕೊಮ್ಮೆಯಾದರೂ ಈ ರೀತಿ ಮಾಡುವುದು ಒಳ್ಳೆಯದು, ಇದರಿಂದ ನೈಸರ್ಗಿಕವಾಗಿ ಬಿಳಿ ಕೂದಲ ಸಮಸ್ಯೆ ಪರಿಹಾರವಾಗುತ್ತದೆ.
● ನಿಮಗೆ ಮರೆವಿನ ಕಾಯಿಲೆ ಇದ್ದರೆ ಅದನ್ನು ಕಂಟ್ರೋಲ್ ಮಾಡಿ ನೆನಪಿನ ಶಕ್ತಿ ಹೆಚ್ಚಾಗುವಂತೆ ಮಾಡಿಕೊಳ್ಳಲು ಪ್ರತಿದಿನವೂ ಕೂಡ ಜೇನುತುಪ್ಪವನ್ನು ಸೇವಿಸಿ.

ಮನೆ ಅಭಿವೃದ್ಧಿ ಆಗದೇ ಇರಲು ಇದೇ ಮುಖ್ಯವಾದ ಕಾರಣ.!

● ಆಹಾರದಲ್ಲಿ ಅತಿ ಹೆಚ್ಚು ಕಾಳುಮೆಣಸಿನ ಬಳಕೆ ಮಾಡುವುದರಿಂದ ಕೋಪ ಕಂಟ್ರೋಲ್ ಆಗುತ್ತದೆ.
● ಎಳ್ಳು ಹಾಗೂ ಎಳ್ಳಿನಿಂದ ಮಾಡಿದ ಪದಾರ್ಥಗಳ ಸೇವನೆ ಮಾಡುವುದರಿಂದ ಮೂಲವ್ಯಾಧಿ ನಿವಾರಣೆ ಆಗುತ್ತದೆ ಎಂದು ಹೇಳಲಾಗುತ್ತದೆ.
● ಮುಪ್ಪು ಬರಬಾರದು ಯಾವಾಗಲು ನೀವು ಚಿರ ಯುವಕರಂತೆ ಕಾಣಬೇಕು ಎಂದರೆ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಗರಿಕೆಯ ರಸ ಸೇವಿಸಿ. ಹೀಗೆ ಮಾಡುವುದನ್ನು ನೀವು ಹೆಚ್ಚು ಚೈತನ್ಯವಂತರಾಗಿ ಕಾಣುತ್ತೀರಿ.

● ಶುದ್ಧವಾದ ತುಳಸಿ ಎಲೆಗಳನ್ನು ತೆಗೆದುಕೊಂಡು ಅದರ ರಸವನ್ನು ಕಣ್ಣುಗಳಿಗೆ ಹಾಕುವುದರಿಂದ ಇರುಳುಗಣ್ಣು ಕಾಯಿಲೆ ಗುಣವಾಗುತ್ತದೆ.
● ಕುಳ್ಳಗೆ ಇರುವವರು ಪ್ರತಿನಿತ್ಯ ಕೂಡ ನಿಂಬೆಹಣ್ಣಿನ ಸೇವನೆ ಮಾಡುವುದರಿಂದ ಅಂದರೆ ನಿಂಬೆ ರಸದ ಜ್ಯೂಸ್ ಅಥವಾ ಅದರಿಂದ ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸಿದರೆ ಉತ್ತಮ ಎಂದು ಹೇಳಲಾಗುತ್ತದೆ.
● ದೇಹದ ತೂಕವನ್ನು ಇಳಿಸಿಕೊಳ್ಳಬೇಕು ಹಾಗೂ ಸಮತೋಲನದಲ್ಲಿ ಇಟ್ಟುಕೊಳ್ಳಬೇಕು ಎಂದು ಬಯಸುವವರು ಯಾವಾಗಲೂ ಬಿಸಿ ನೀರನ್ನು ಕುಡಿಯಬೇಕು.

ಬೀಗದ ಕೈಯನ್ನು ಮನೆಯ ಈ ದಿಕ್ಕಿನಲ್ಲಿ ಬಚ್ಚಿಡಿ ನಿಮ್ಮ ಅದೃಷ್ಟ ಹೇಗೆ ತೆಗೆಯುತ್ತದೆ ನೀವೇ ಪರೀಕ್ಷೆ ಮಾಡಿ ನೋಡಿ.!

● ಓಂ ಕಾಳು ಸೇವಿಸುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ, ಚೆನ್ನಾಗಿ ಹಸಿವಾಗುತ್ತದೆ.
● ಹೆಚ್ಚು ಬಾಯಾರಿಕೆಯಾಗುತ್ತಿದ್ದರೆ ತುಳಸಿಯನ್ನು ಸೇವಿಸಿ ನಿವಾರಣೆಯಾಗುತ್ತದೆ.
● ಬಾಯಾರಿಕೆ ಇಲ್ಲದೆ ಇದ್ದರೆ ಬೆಲ್ಲವನ್ನು ಸೇವಿಸಿ.
● ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಸಕ್ಕರೆ ಹಾಗೂ ಸಕ್ಕರೆಯಿಂದ ಮಾಡಿದ ಸಿಹಿ ತಿನಿಸುಗಳನ್ನು ತ್ಯಜಿಸುವುದೇ ಉತ್ತಮ.
● ಸಾರಾಯಿ ಚಟ ಬಿಡಬೇಕು ಎಂದಿದ್ದರೆ ಗೋವುಗಳ ಸೇವೆ ಮಾಡಿ ಹಾಗೂ ಗೋಮೂತ್ರ ಸೇವನೆ ಮಾಡಿ.

● ಪಾಲಕ್ ಸೊಪ್ಪು ಸೇವಿಸುವುದರಿಂದ ರಕ್ತಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ.
● ದೃಷ್ಟಿ ದೋಷ ಇರುವವರು ಊಟ ಮಾಡಲು ಬೆಳ್ಳಿ ತಟ್ಟೆ ಹಾಗೂ ಲೋಟಗಳನ್ನು ಬಳಸುವುದು ಒಳ್ಳೆಯದು.
● ಬೆಳ್ಳುಳ್ಳಿ ಕಷಾಯ ಸೇವನೆ ಮಾಡಿದ ತಲೆಸುತ್ತು ನಿವಾರಣೆ ಆಗುತ್ತದೆ.
● ಔದುಂಬರ ಮರದ ಚಕ್ಕೆ ಕಷಾಯ ಸೇವನೆ ಮಾಡುವುದರಿಂದ ಬಂಜೆತನ ನಿವಾರಣೆಯಾಗುತ್ತದೆ.

ಗೃಹಣಿಯರಿಗೆ ಅಡುಗೆ ಮನೆಯಲ್ಲಿ ಉಪಯುಕ್ತವಾಗುವ ಸೂಪರ್ ಟಿಪ್ಸ್ ಗಳು.!

● ವಿನಾಕಾರಣ ಭಯ ಆಗುತ್ತಿದ್ದರೆ ಗೋಮೂತ್ರ ಸೇವಿಸಿ.
● ಸ್ವಪ್ನ ದೋಷವಿದ್ದರೆ ತುಳಸಿ ಕಷಾಯ ಸೇವಿಸಿ ನಿವಾರಣೆಯಾಗುತ್ತದೆ.
● ಅಲರ್ಜಿ ಇರುವವರು ಅಮೃತ ಬಳ್ಳಿ ಕಷಾಯ ಸೇವಿಸಿದರೆ ಒಳ್ಳೆಯದು.
● ಸೋರೆಕಾಯಿ ರಸ ಸೇವನೆ ಮಾಡುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು.

Useful Information
WhatsApp Group Join Now
Telegram Group Join Now

Post navigation

Previous Post: 10 ರೂಪಾಯಿ ನೋಟಿನಿಂದ ಈ ರೀತಿ ಮಾಡಿ ಸಾಕು, ಮನೆಯಲ್ಲಿ ಹಣದ ಸುರಿಮಳೆಯೇ ಆಗುತ್ತದೆ.!
Next Post: ಗೃಹಿಣಿಯರಿಗೆ ಉತ್ತಮವಾದ ಅಡುಗೆ ಟಿಪ್ಸ್ ಗಳು ಇವು.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore