Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Cinema Updates

ಚಿತ್ರರಂಗಕ್ಕೆ ಗುಡ್ ಬೈ ಹೇಳಿದ K.L ರಾಹುಲ್ ಪತ್ನಿ ನಟಿ ಅಥಿಯಾ ಶೆಟ್ಟಿ ..!

Posted on May 26, 2025 By Kannada Trend News No Comments on ಚಿತ್ರರಂಗಕ್ಕೆ ಗುಡ್ ಬೈ ಹೇಳಿದ K.L ರಾಹುಲ್ ಪತ್ನಿ ನಟಿ ಅಥಿಯಾ ಶೆಟ್ಟಿ ..!
ಚಿತ್ರರಂಗಕ್ಕೆ ಗುಡ್ ಬೈ ಹೇಳಿದ K.L ರಾಹುಲ್ ಪತ್ನಿ ನಟಿ ಅಥಿಯಾ ಶೆಟ್ಟಿ ..!

ಬಣ್ಣದ ಜಗತ್ತು ಹಾಗೆ ಎಲ್ಲರನ್ನು ಕೈ ಬೀಸಿ ತನ್ನತ್ತಾ ಕರೆಯುತ್ತದೆ ಆದರೆ ಇಲ್ಲಿಗೆ ಸಾವಿರ ಕನಸು ಹೊತ್ತಿಕೊಂಡು ಬರುವ ಎಲ್ಲರಿಗೂ ಅವರ ಆಸೆಗಳು ಈಡೇರುವ ಅದೃಷ್ಟ ಇರುವುದಿಲ್ಲ. ಈ ಸಿನಿಮಾ ಜಗತ್ತಿಗೆ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಬಂದ ಬಸ್ ಡ್ರೈವರ್ ಒಬ್ಬರ ಮಗ ಪಾನ್ ಇಂಡಿಯಾ ಸ್ಟಾರ್ ಆಗಿ ಮೆರೆದ ಇತಿಹಾಸವು ಇದೆ, ಹಾಗೆಯೇ ಕಲಾವಿದರ ಕುಟುಂಬದಲ್ಲಿ ಹುಟ್ಟಿ ಬೆಳೆದು ಅಭಿನಯವನ್ನೇ ಉಸಿರಾಡಿ ಬೇಕಾದ ತಯಾರಿಗಳೊಂದಿಗೆ ಪಾದರ್ಪಣೆ ಮಾಡಿದ್ದರು ಜನಮನ್ನಣೆ ದೊರೆಕದ ಕಾರಣ ಮೂಲೆ ಗುಂಪಾದ ತೆರೆ…

Read More “ಚಿತ್ರರಂಗಕ್ಕೆ ಗುಡ್ ಬೈ ಹೇಳಿದ K.L ರಾಹುಲ್ ಪತ್ನಿ ನಟಿ ಅಥಿಯಾ ಶೆಟ್ಟಿ ..!” »

Cinema Updates

ದರ್ಶನ್ ನನ್ನ ಸಹೋದರನಂತೆ ಅವರು ತುಂಬಾ ಕಷ್ಟಪಟ್ಟು ಮೇಲೆ ಬಂದಿದ್ದಾರೆ, ನಮ್ಮ ನಡುವೆ ಏನೂ ಇಲ್ಲ.! ಮನಸ್ಸಿನ ಮಾತು ಬಿಚ್ಚಿಟ ಕಿಚ್ಚ

Posted on December 31, 2024 By Kannada Trend News No Comments on ದರ್ಶನ್ ನನ್ನ ಸಹೋದರನಂತೆ ಅವರು ತುಂಬಾ ಕಷ್ಟಪಟ್ಟು ಮೇಲೆ ಬಂದಿದ್ದಾರೆ, ನಮ್ಮ ನಡುವೆ ಏನೂ ಇಲ್ಲ.! ಮನಸ್ಸಿನ ಮಾತು ಬಿಚ್ಚಿಟ ಕಿಚ್ಚ
ದರ್ಶನ್ ನನ್ನ ಸಹೋದರನಂತೆ ಅವರು ತುಂಬಾ ಕಷ್ಟಪಟ್ಟು ಮೇಲೆ ಬಂದಿದ್ದಾರೆ, ನಮ್ಮ ನಡುವೆ ಏನೂ ಇಲ್ಲ.! ಮನಸ್ಸಿನ ಮಾತು ಬಿಚ್ಚಿಟ ಕಿಚ್ಚ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kicha Sudeep) ಅವರ ಮ್ಯಾಕ್ಸ್ ಚಿತ್ತವು (Max Movie) ಬಿಡುಗಡೆ ಆಗಿದೆ. ವಿಕ್ರಾಂತ್ ರೋಣ ಬಳಿಕ ಬಹಳ ಗ್ಯಾಪ್ ನಲ್ಲಿ ಮ್ಯಾಕ್ಸ್ ಚಿತ್ರ ಬಿಡುಗಡೆಯಾಗಿದ್ದು, ತಡವಾದರೂ ಅವರ ಅಭಿಮಾನಿಗಳ ಪಾಲಿಗೆ ಹಿಟ್ ಸಿನಿಮಾ ಕೊಟ್ಟು ಖುಷಿಪಡಿಸಿದ್ದಾರೆ ಸುದೀಪ್. ಎಲ್ಲಿಯೂ ಯಾವುದೇ ನೆಗೆಟಿವ್ ವಿಮರ್ಶೆ ಇಲ್ಲದೆ ಸಿನಿಮಾ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ ಇದೇ ಸಂಭ್ರಮದಲ್ಲಿ ಮ್ಯಾಕ್ಸ್ ಚಿತ್ರ ತಂಡವು ಸಕ್ಸಸ್ ಮೀಟ್ ಕೂಡ ಅರೆಂಜ್ ಮಾಡಿದ್ದು ಅಲ್ಲಿಗೆ ಬಂದಿದ್ದ ಮಾಧ್ಯಮ ಮಿತ್ರರ ಪ್ರಶ್ನೆಗೆ…

Read More “ದರ್ಶನ್ ನನ್ನ ಸಹೋದರನಂತೆ ಅವರು ತುಂಬಾ ಕಷ್ಟಪಟ್ಟು ಮೇಲೆ ಬಂದಿದ್ದಾರೆ, ನಮ್ಮ ನಡುವೆ ಏನೂ ಇಲ್ಲ.! ಮನಸ್ಸಿನ ಮಾತು ಬಿಚ್ಚಿಟ ಕಿಚ್ಚ” »

Cinema Updates

ರಿಯಲ್ ಸ್ಟಾರ್ ಉಪ್ರೇಂದ್ರ ಅಭಿನಯದ ಬುದ್ಧಿವಂತ 2 ಸಿನಿಮಾ ಅರ್ಧಕ್ಕೆ ನಿಂತಿದ್ಯಾಕೆ ಗೊತ್ತ.?

Posted on April 9, 2023 By Kannada Trend News No Comments on ರಿಯಲ್ ಸ್ಟಾರ್ ಉಪ್ರೇಂದ್ರ ಅಭಿನಯದ ಬುದ್ಧಿವಂತ 2 ಸಿನಿಮಾ ಅರ್ಧಕ್ಕೆ ನಿಂತಿದ್ಯಾಕೆ ಗೊತ್ತ.?
ರಿಯಲ್ ಸ್ಟಾರ್ ಉಪ್ರೇಂದ್ರ ಅಭಿನಯದ ಬುದ್ಧಿವಂತ 2 ಸಿನಿಮಾ ಅರ್ಧಕ್ಕೆ ನಿಂತಿದ್ಯಾಕೆ ಗೊತ್ತ.?

  ಬುದ್ಧಿವಂತ ಉಪೇಂದ್ರ ಅವರ ಈ ಸಿನಿಮಾವನ್ನು ಎಷ್ಟೇ ವರ್ಷಗಳಾದರೂ ಕೂಡ ಜನ ಮರೆಯಲು ಸಾಧ್ಯವಿಲ್ಲ. ಪಂಚಾಮೃತ ಎನ್ನುವ ಹೆಸರಿನಲ್ಲಿ ವೈಟ್ ಅಂಡ್ ವೈಟ್ ಗೆಟಪ್ ಅಲ್ಲಿ ಕೋರ್ಟ್ ಅಲ್ಲಿ ಜಡ್ಜ್ ಎದುರು ನಿಂತು ಜಡ್ಜಮ್ಮ ಎಂದು ಡೈಲಾಗ್ ಹೊಡೆಯುತ್ತಿದ್ದ ಉಪ್ಪಿ ಅವರ ಆ ಮಾತುಗಳು ಇನ್ನು ಕಿವಿಯಲ್ಲಿ ಗುನುಗುತ್ತಿವೆ. ಸಿನಿಮಾದಲ್ಲಿನ ಹಾಡುಗಳು ಕೂಡ ಮೋಡಿ ಮಾಡಿ ಜನಮನ ಗೆದ್ದ ಒಂದು ಸೂಪರ್ಹಿಟ್ ಸಸ್ಪೆನ್ಸ್ ಸಿನಿಮಾ ಬುದ್ಧಿವಂತ. ಈ ಬುದ್ಧಿವಂತ ಸಿನಿಮಾ ರಿಲೀಸ್ ಆಗಿ ಹಿಟ್ ಆದಾ…

Read More “ರಿಯಲ್ ಸ್ಟಾರ್ ಉಪ್ರೇಂದ್ರ ಅಭಿನಯದ ಬುದ್ಧಿವಂತ 2 ಸಿನಿಮಾ ಅರ್ಧಕ್ಕೆ ನಿಂತಿದ್ಯಾಕೆ ಗೊತ್ತ.?” »

Cinema Updates

ಕಾಂತಾರ ಪಾರ್ಟ್ – 2 ಸಿನಿಮಾ ದಯವಿಟ್ಟು ಮಾಡಬೇಡಿ ಎಂದು ಬೇಡಿಕೆ ಇಟ್ಟ ಕಾರವಾಳಿ ಭಾಗದವರು. ಸಂಕಷ್ಟಕ್ಕೆ ಸಿಲುಕಿದ ನಟ ರಿಷಭ್ ಶೆಟ್ಟಿ.

Posted on April 7, 2023 By Kannada Trend News No Comments on ಕಾಂತಾರ ಪಾರ್ಟ್ – 2 ಸಿನಿಮಾ ದಯವಿಟ್ಟು ಮಾಡಬೇಡಿ ಎಂದು ಬೇಡಿಕೆ ಇಟ್ಟ ಕಾರವಾಳಿ ಭಾಗದವರು. ಸಂಕಷ್ಟಕ್ಕೆ ಸಿಲುಕಿದ ನಟ ರಿಷಭ್ ಶೆಟ್ಟಿ.
ಕಾಂತಾರ ಪಾರ್ಟ್ – 2 ಸಿನಿಮಾ ದಯವಿಟ್ಟು ಮಾಡಬೇಡಿ ಎಂದು ಬೇಡಿಕೆ ಇಟ್ಟ ಕಾರವಾಳಿ ಭಾಗದವರು. ಸಂಕಷ್ಟಕ್ಕೆ ಸಿಲುಕಿದ ನಟ ರಿಷಭ್ ಶೆಟ್ಟಿ.

  ಈ ಬಲವಾದ ಕಾರಣಗಳಿಗಾಗಿ ರಿಷಬ್ ಶೆಟ್ಟಿ ಅವರಿಗೆ ಕಾಂತಾರ 2 ಮಾಡೋದು ಬೇಡ ಎನ್ನುತ್ತಿದ್ದಾರೆ ಕರಾವಳಿ ಭಾಗದವರು. ಕಾಂತಾರ ಕಳೆದ ವರ್ಷ ತೆರೆ ಕಂಡ ಲೋ ಬಜೆಟ್ ನ ಪ್ಯಾನ್ ಇಂಡಿಯಾ ಸಿನಿಮಾ. ಈ ಚಿತ್ರ ತಯಾರಾದಾಗ ಇದು ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತದೆ ಎನ್ನುವ ನಿರೀಕ್ಷೆ ಯಾರಲ್ಲೂ ಸಹ ಇರಲಿಲ್ಲ. ಸಿನಿಮಾ ತೆರೆ ಕಂಡ ಮೇಲೆ ಅದಕ್ಕೆ ಸಿಕ್ಕ ಪ್ರಚಾರ ಹಾಗೂ ಜನತೆಯಿಂದ ಸಿಕ್ಕ ಪ್ರತಿಕ್ರಿಯೆ ಅದನ್ನು ಪಾನ್ ಇಂಡಿಯಾ ಸಿನಿಮಾ ಆಗಿ ಎಲ್ಲ…

Read More “ಕಾಂತಾರ ಪಾರ್ಟ್ – 2 ಸಿನಿಮಾ ದಯವಿಟ್ಟು ಮಾಡಬೇಡಿ ಎಂದು ಬೇಡಿಕೆ ಇಟ್ಟ ಕಾರವಾಳಿ ಭಾಗದವರು. ಸಂಕಷ್ಟಕ್ಕೆ ಸಿಲುಕಿದ ನಟ ರಿಷಭ್ ಶೆಟ್ಟಿ.” »

Cinema Updates

ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ದರ್ಶನ್.

Posted on April 6, 2023 By Kannada Trend News No Comments on ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ದರ್ಶನ್.
ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ದರ್ಶನ್.

  ಈಗಲೂ ಈ ವರ್ಷದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬಿಡುಗಡೆ ಆಗಿದ್ದ ಕ್ರಾಂತಿ ಸಿನಿಮಾದ ಕ್ರೇಜ್ ಕಡಿಮೆ ಆಗಿಲ್ಲ. ಆಗಲೇ ದರ್ಶನ್ ಅವರ ಮುಂದಿನ ಚಿತ್ರದ ರಿಲೀಸ್ ಡೇಟ್ ಹಾಗೂ ಆ ಕುರಿತ ಅಪ್ಡೇಟ್ ಹೊರ ಬಿದ್ದಿದೆ. ದರ್ಶನ್ ಅವರ ಮುಂದಿನ ಚಿತ್ರ ಕಾಟೇರದ ಬಗ್ಗೆ ಕಳೆದ ವರ್ಷ ಅದು ಸೆಟ್ಟೇರಿದ ದಿನದಿಂದಲೂ ಅಭಿಮಾನಿಗಳಿಗೆ ಬಹಳ ಕುತೂಹಲ ಇದೆ. ಕನಕಪುರ ರಸ್ತೆಯಲ್ಲಿರುವ ಶ್ರೀ ರವಿಶಂಕರ ಗುರೂಜಿ ಅವರ ಆಶ್ರಮದಲ್ಲಿ ಡಿ 56 ಎನ್ನುವ ಹೆಸರಿನಲ್ಲಿ…

Read More “ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ದರ್ಶನ್.” »

Cinema Updates

ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ರಮ್ಯಾ ಮೊದಲ ಸಿನಿಮಾಗಾಗಿ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಅಪ್ಪು ಕೊಟ್ಟ ಚೆಕ್ ನಲ್ಲಿ ಎಷ್ಟು ಹಣ ಇತ್ತು ಗೊತ್ತ.?

Posted on April 4, 2023 By Kannada Trend News No Comments on ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ರಮ್ಯಾ ಮೊದಲ ಸಿನಿಮಾಗಾಗಿ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಅಪ್ಪು ಕೊಟ್ಟ ಚೆಕ್ ನಲ್ಲಿ ಎಷ್ಟು ಹಣ ಇತ್ತು ಗೊತ್ತ.?
ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ರಮ್ಯಾ ಮೊದಲ ಸಿನಿಮಾಗಾಗಿ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಅಪ್ಪು ಕೊಟ್ಟ ಚೆಕ್ ನಲ್ಲಿ ಎಷ್ಟು ಹಣ ಇತ್ತು ಗೊತ್ತ.?

  ಚಂದನವನದ ಮೋಹಕ ತಾರೆ ರಮ್ಯಾ ಅವರು ಸ್ಯಾಂಡಲ್ವುಡ್ ಕ್ವೀನ್ ಕೂಡ. ಪಡ್ಡೆ ಹೈಕಳಿಂದ ಪ್ರೀತಿಯಿಂದ ಪದ್ಮಾವತಿ ಎಂದು ಕೂಡ ಕರೆಸಿಕೊಳ್ಳುವ ಈ ಲಕ್ಕಿ ಡಾಲ್ ಸಿನಿಮಾರಂಗದಿಂದ ದೂರವಾಗಿ ದಶಕವೇ ಕಳೆದಿದ್ದರು ಇವರಿಗೆ ಇರುವ ಅಭಿಮಾನಿಗಳು ಈಗಿನ ಬಹುತೇಕ ಹೀರೋಗಳಿಗೆ ಇಲ್ಲ ಎಂದೇ ಹೇಳಬಹುದು. ತಮ್ಮ ಮೋಹಕ ಮೈಮಾಟ, ನಗು ಮುಖ, ಸೌಂದರ್ಯಕ್ಕೆ ತಕ್ಕ ಟ್ಯಾಲೆಂಟ್ ಇದೆಲ್ಲ ಕಾರಣದಿಂದಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಹೀರೋಯಿನ್ ಇವರು. ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ದಿನದಿಂದಲೂ ಕೂಡ ಬ್ಯಾಕ್ ಟು…

Read More “ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ರಮ್ಯಾ ಮೊದಲ ಸಿನಿಮಾಗಾಗಿ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಅಪ್ಪು ಕೊಟ್ಟ ಚೆಕ್ ನಲ್ಲಿ ಎಷ್ಟು ಹಣ ಇತ್ತು ಗೊತ್ತ.?” »

Cinema Updates

ಅಂದಿನ ಕಾಲದಲ್ಲೇ ಒಂದು ದಿನಕ್ಕೆ ಕೋಮಲ್ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತ.? ಮೊದಲ ಬಾರಿಗೆ ಮಾಧ್ಯಮದ ಮುಂದೆ ಸಂಭಾವನೆ ವಿಚಾರ ಬಿಚ್ಚಿಟ್ಟ ಕೋಮಲ್

Posted on April 4, 2023 By Kannada Trend News No Comments on ಅಂದಿನ ಕಾಲದಲ್ಲೇ ಒಂದು ದಿನಕ್ಕೆ ಕೋಮಲ್ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತ.? ಮೊದಲ ಬಾರಿಗೆ ಮಾಧ್ಯಮದ ಮುಂದೆ ಸಂಭಾವನೆ ವಿಚಾರ ಬಿಚ್ಚಿಟ್ಟ ಕೋಮಲ್
ಅಂದಿನ ಕಾಲದಲ್ಲೇ ಒಂದು ದಿನಕ್ಕೆ ಕೋಮಲ್ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತ.? ಮೊದಲ ಬಾರಿಗೆ ಮಾಧ್ಯಮದ ಮುಂದೆ ಸಂಭಾವನೆ ವಿಚಾರ ಬಿಚ್ಚಿಟ್ಟ ಕೋಮಲ್

ಕೋಮಲ್ ಕರ್ನಾಟಕದಲ್ಲಿ ಹಾಸ್ಯಕ್ಕೆ ಹೆಸರಾಂತ ನಟ.30 ವರ್ಷಗಳ ಕಾಲ ಸಿನಿಮಾ ಇಂಡಸ್ಟ್ರಿಯಲ್ಲಿ ಪಳಗಿರುವ ಕೋಮಲ್ ಅವರು ಈವರೆಗೆ ನೂರಾರು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರನ್ನು ನಕ್ಕು ನಗಿಸಿದ್ದಾರೆ. ಗೋವಿಂದಾಯ ನಮಃ, ಕರೋಡ್ಪತಿ ಮುಂತಾದ ಹಾಸ್ಯ ಸಿನಿಮಾಗಳಲ್ಲಿ ಹಾಸ್ಯನಾಯಕನಾಗಿದ್ದಾರೆ. ಬಹುತೇಕ ಕನ್ನಡದ ಎಲ್ಲಾ ಹೀರೋಗಳ ಸಿನಿಮಾದಲ್ಲೂ ಕೂಡ ಹೀರೋ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡು ಪಕ್ಕದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೋಮಲ್ ಅವನು ನಿಧಾನವಾಗಿ ಸಿನಿಮಾ ಇಂಡಸ್ಟ್ರಿಯಿಂದ ದೂರ ಆಗುತ್ತಿದ್ದಾರಾ ಎನ್ನುವ ಅನುಮಾನಗಳು ಕಾಡುತ್ತಿವೆ. ಯಾಕೆಂದರೆ ಇತ್ತೀಚೆಗೆ ಕೋಮಲ್ ಅವರು ಯಾವ ಸಿನಿಮಾದಲ್ಲಿ…

Read More “ಅಂದಿನ ಕಾಲದಲ್ಲೇ ಒಂದು ದಿನಕ್ಕೆ ಕೋಮಲ್ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತ.? ಮೊದಲ ಬಾರಿಗೆ ಮಾಧ್ಯಮದ ಮುಂದೆ ಸಂಭಾವನೆ ವಿಚಾರ ಬಿಚ್ಚಿಟ್ಟ ಕೋಮಲ್” »

Cinema Updates

ಇವನು ಎಂಥ ಕಾ-ಮು-ಕ ಗೊತ್ತಾ.? ನಟ ಹರ್ಷ ಮುಖವಾಡ ಕಳಚಿಟ್ಟು ತಮಗಾದ ನೋವು ಹೇಳಿಕೊಂಡ ಬಿಕ್ಕಿ ಬಿಕ್ಕಿ ಕಣ್ಣಿರಿಟ್ಟ ನಟಿ.

Posted on April 3, 2023 By Kannada Trend News No Comments on ಇವನು ಎಂಥ ಕಾ-ಮು-ಕ ಗೊತ್ತಾ.? ನಟ ಹರ್ಷ ಮುಖವಾಡ ಕಳಚಿಟ್ಟು ತಮಗಾದ ನೋವು ಹೇಳಿಕೊಂಡ ಬಿಕ್ಕಿ ಬಿಕ್ಕಿ ಕಣ್ಣಿರಿಟ್ಟ ನಟಿ.
ಇವನು ಎಂಥ ಕಾ-ಮು-ಕ ಗೊತ್ತಾ.? ನಟ ಹರ್ಷ ಮುಖವಾಡ ಕಳಚಿಟ್ಟು ತಮಗಾದ ನೋವು ಹೇಳಿಕೊಂಡ ಬಿಕ್ಕಿ ಬಿಕ್ಕಿ ಕಣ್ಣಿರಿಟ್ಟ ನಟಿ.

  ಕನ್ನಡದ ಬಹು ನಿರೀಕ್ಷಿತ ಪ್ರಯೋಗಾತ್ಮಕ ಚಿತ್ರ ಪೆಂಟಗಾನ್ ಏಪ್ರಿಲ್ ಮೊದಲ ವಾರದಲ್ಲಿ ತೆರೆಗಪ್ಪಳಿಸಲು ಸಿದ್ಧವಾಗಿದೆ. ಒಂದೆಡೆ ಚಿತ್ರತಂಡ ಸಿನಿಮಾ ತಯಾರಾದ ದಿನದಿಂದಲೂ ನಾನಾ ರೀತಿಯಲ್ಲಿ ಸಿನಿಮಾ ಪ್ರಚಾರ ಮಾಡುತ್ತಿದೆ. ಈ ಸಿನಿಮಾದಲ್ಲಿ ಅಭಿನಯಿಸಿದ್ದ ತನಿಷಾ ಕುಪಂದ ಎನ್ನುವ ನಟಿ ಇದೇ ರೀತಿ ಸಿನಿಮಾ ಬಗ್ಗೆ ಪ್ರಚಾರ ಮಾಡುವ ಸಲುವಾಗಿ ಸಂದರ್ಶನ ಕೊಡಲು ಹೋಗಿ ಕಾಂಟ್ರವರ್ಸಿಗೆ ಸಿಲುಕಿದ್ದಾರೆ. ತನಿಷಾ ಕುಪಂದ ಪೆಂಟಗಾನ್ ಸಿನಿಮಾದಲ್ಲಿ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲೇನಲ್ಲ ಈ ಹಿಂದೆ ದಂಡುಪಾಳ್ಯ ಸಿನಿಮಾದಲ್ಲೂ…

Read More “ಇವನು ಎಂಥ ಕಾ-ಮು-ಕ ಗೊತ್ತಾ.? ನಟ ಹರ್ಷ ಮುಖವಾಡ ಕಳಚಿಟ್ಟು ತಮಗಾದ ನೋವು ಹೇಳಿಕೊಂಡ ಬಿಕ್ಕಿ ಬಿಕ್ಕಿ ಕಣ್ಣಿರಿಟ್ಟ ನಟಿ.” »

Cinema Updates

ಸಿಂಹಾದ್ರಿಯ ಸಿಂಹ ಪಾರ್ಟ್-2 ಸಿನಿಮಾ ಮಾಡಲು ಸುದೀಪ್ ಒಪ್ಪಿಕೊಂಡಿದ್ರೂ ಕೂಡ ಸಿನಿಮಾ ಯಾಕಿನ್ನು ಬಂದಿಲ್ಲ ಗೊತ್ತಾ.?

Posted on March 21, 2023 By Kannada Trend News No Comments on ಸಿಂಹಾದ್ರಿಯ ಸಿಂಹ ಪಾರ್ಟ್-2 ಸಿನಿಮಾ ಮಾಡಲು ಸುದೀಪ್ ಒಪ್ಪಿಕೊಂಡಿದ್ರೂ ಕೂಡ ಸಿನಿಮಾ ಯಾಕಿನ್ನು ಬಂದಿಲ್ಲ ಗೊತ್ತಾ.?
ಸಿಂಹಾದ್ರಿಯ ಸಿಂಹ ಪಾರ್ಟ್-2 ಸಿನಿಮಾ ಮಾಡಲು ಸುದೀಪ್ ಒಪ್ಪಿಕೊಂಡಿದ್ರೂ ಕೂಡ ಸಿನಿಮಾ ಯಾಕಿನ್ನು ಬಂದಿಲ್ಲ ಗೊತ್ತಾ.?

ಸಿಂಹಾದ್ರಿಯ ಸಿಂಹ ಕನ್ನಡಿಗರಿಂದ ಸಾಹಸಸಿಂಹ ಎಂದು ಕರೆಸಿಕೊಂಡ ಡಾ. ವಿಷ್ಣುವರ್ಧನ್ ಅವರ ವೃತ್ತಿ ಜೀವನದ ಅತ್ಯುತ್ತಮ ಚಿತ್ರ. ವಿಷ್ಣುವರ್ಧನ್ ಅವರು ನಟಿಸಿದ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳು. ಕೊನೆ ಕೊನೆಗೆ ಅವರು ಮಾಡಿದಂತಹ ರಾಜ ಗಾಂಭೀರ್ಯದ ಪಾತ್ರಗಳು ಇನ್ನೂ ಹೆಚ್ಚಿನ ಮಟ್ಟದಲ್ಲಿ ಜನರಿಗೆ ಇಷ್ಟ ಆಗಿತ್ತು. ಕೋಟಿಗೊಬ್ಬ, ಜಮೀನ್ದಾರು, ರಾಜನರಸಿಂಹ, ಸಿಂಹಾದ್ರಿಯ ಸಿಂಹ, ಆಪ್ತಮಿತ್ರ, ಆಪ್ತರಕ್ಷಕ ಈ ಸಿನಿಮಾಗಳಲ್ಲಿ ವಿಷ್ಣುವರ್ಧನ್ ಅವರ ಮುಖದಲ್ಲಿ ಹೆಸರಿಗೆ ತಕ್ಕ ಹಾಗೆ ಮಹಾರಾಜನ ಲುಕ್ ಎದ್ದು ಕಾಣುತ್ತಿತ್ತು. ಅದರಲ್ಲೂ…

Read More “ಸಿಂಹಾದ್ರಿಯ ಸಿಂಹ ಪಾರ್ಟ್-2 ಸಿನಿಮಾ ಮಾಡಲು ಸುದೀಪ್ ಒಪ್ಪಿಕೊಂಡಿದ್ರೂ ಕೂಡ ಸಿನಿಮಾ ಯಾಕಿನ್ನು ಬಂದಿಲ್ಲ ಗೊತ್ತಾ.?” »

Cinema Updates

Mayur Patel: ನನಗೆ ಯಾವ ಸಿನಿಮಾದಲ್ಲು ಆಫರ್ ಕೊಡದೆ ಇರಲು ಕಾರಣ ಏನು ಗೊತ್ತ.? ನೋವು ಹಂಚಿಕೊಂಡ ನಟ ಮಯೂರ್ ಪಟೇಲ್

Posted on March 20, 2023 By Kannada Trend News No Comments on Mayur Patel: ನನಗೆ ಯಾವ ಸಿನಿಮಾದಲ್ಲು ಆಫರ್ ಕೊಡದೆ ಇರಲು ಕಾರಣ ಏನು ಗೊತ್ತ.? ನೋವು ಹಂಚಿಕೊಂಡ ನಟ ಮಯೂರ್ ಪಟೇಲ್
Mayur Patel: ನನಗೆ ಯಾವ ಸಿನಿಮಾದಲ್ಲು ಆಫರ್ ಕೊಡದೆ ಇರಲು ಕಾರಣ ಏನು ಗೊತ್ತ.? ನೋವು ಹಂಚಿಕೊಂಡ ನಟ ಮಯೂರ್ ಪಟೇಲ್

  ಮಣಿ, ಲವ್ ಸ್ಟೋರಿ, ಗುನ್ನ, ನಿನದೇ ನೆನಪು, ಮುನಿಯ ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚಿದ್ದ ಮಯೂರ್ ಪಟೇಲ್ ಅವರು ನಿಧಾನವಾಗಿ ಸಿನಿಮಾ ಇಂಡಸ್ಟ್ರಿಯಿಂದ ದೂರವಾಗಿದ್ದಾರೆ. ಒಂದು ಸಮಯದಲ್ಲಿ ಹೀರೋ ಆಗಿ ಬಹಳ ಫೇಮಸ್ ಆಗಿದ್ದ ಇವರು ಅದ್ಯಾವಾಗ ತೆರೆಯಿಂದ ದೂರವಾಗಿ ಬಿಟ್ಟರು ಎಂದು ಗೊತ್ತೇ ಆಗಲಿಲ್ಲ ಅಷ್ಟೊಂದು ದೊಡ್ಡ ಗ್ಯಾಪ್ ತೆಗೆದುಕೊಂಡು ಬಿಟ್ಟಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಯಾವ ಸಿನಿಮಾದಲ್ಲಿ ಹೀರೋ ಆಗಿಯೂ ಅಭಿನಯಿಸಿಲ್ಲ. ಹಾಗೆ ಅತಿಥಿ ಪಾತ್ರಗಳಲ್ಲ್ಲೂ ಕೂಡ ಕಾಣಿಸಿಕೊಂಡಿಸಲ್ಲ ….

Read More “Mayur Patel: ನನಗೆ ಯಾವ ಸಿನಿಮಾದಲ್ಲು ಆಫರ್ ಕೊಡದೆ ಇರಲು ಕಾರಣ ಏನು ಗೊತ್ತ.? ನೋವು ಹಂಚಿಕೊಂಡ ನಟ ಮಯೂರ್ ಪಟೇಲ್” »

Cinema Updates

Posts pagination

1 2 … 17 Next

Copyright © 2025 Kannada Trend News.


Developed By Top Digital Marketing & Website Development company in Mysore