ರಂಗೋಲಿ ಹಾಕಿದ ತಕ್ಷಣ ತನ್ನಷ್ಟಕ್ಕೆ ತಿರುಗುವ ಗಣಪತಿ ವಿಗ್ರಹ, ಗಣಪನ ಪವಾಡ ನೋಡಿ ದಂಗಾದ ಅಧಿಕಾರಿಗಳು……||

  ಈ ಅದ್ಭುತವಾದ ಪವಾಡಮುಖಿ ಗಣಪತಿಯ ವಿಗ್ರಹ ಇರುವುದು ಭಾರತ ದೇಶದ ಪುರಾತನ ರಾಜ್ಯ ಎಂದೇ ಹೆಸರುವಾಸಿಯಾಗಿರುವ ಛತ್ತಿಸ್ಗರ್ ರಾಜ್ಯದಲ್ಲಿ. ಛತ್ತೀಸ್ಗರ್ ರಾಜ್ಯದಲ್ಲಿರುವ ಬರಸೂರು ನಗರ ದಿಂದ 42 ಕಿ.ಮೀ ದೂರ ಸಾಗಿದರೆ ನಿಮಗೆ ಡೊಲ್ ಕರ್ ಎಂಬ ಬೆಟ್ಟ ಸಿಗುತ್ತದೆ. ಇದೇ ಬೆಟ್ಟದ ತುತ್ತ ತುದಿಯಲ್ಲಿ ನೆಲೆಸಿರುವ ನಾಗ ಡೊಲ್ ಕರ್ ಗಣೇಶ ದೇವಸ್ಥಾನ ಎರಡನೇ ಶತಮಾನದಲ್ಲಿ ಇಡಿ ಭಾರತ ದೇಶವನ್ನು ಆಳ್ವಿಕೆ ಮಾಡುತ್ತಿದ್ದ ನಾಗ ಸಾಮ್ರಾಜ್ಯ ಈ ಬೆಟ್ಟದ ಮೇಲೆ ಅತ್ಯಂತ ಶಕ್ತಿಶಾಲಿಯಾದ ನಾಗ … Read more

ಸೋಮವಾರದ ದಿನ ಈ ಎಲೆಯನ್ನು ದೇವರ ಪಾದದ ಬಳಿಯಲ್ಲಿ ಇಟ್ಟು ಅರ್ಪಣಾ ಮನೋಭಾವದಿಂದ ಈ ಮಾತು ಹೇಳಿಬಿಡಿ ನಿಮ್ಮ ಕಷ್ಟಗಳು ಕಳೆದಂತೆ.!

  ಸೋಮವಾರ ಎಂದ ತಕ್ಷಣ ಎಲ್ಲರಿಗೂ ಶಿವನ ವಾರ ಎಂದೇ ನೆನಪಾಗುತ್ತದೆ. ಹೌದು ಸೋಮವಾರದ ದಿನವೂ ಶಿವನನ್ನು ಪ್ರಾರ್ಥಿಸುವುದಕ್ಕೆ ಆತನನ್ನು ಆರಾಧಿಸುವುದಕ್ಕೆ ಅತ್ಯಂತ ಸೂಕ್ತವಾದ ಶಿವನಿಗೆ ಪ್ರಿಯವಾದ ದಿನವಾಗಿದೆ. ಸೋಮವಾರದ ದಿನದಂದು ಶಿವ ಪೂಜೆ ಮಾಡುವುದರಿಂದ ಇಷ್ಟಾರ್ಥ ಸ‌ ಪ್ರಾಪ್ತಿಯಾಗುತ್ತವೆ ಮತ್ತು ಕಷ್ಟಕಾರ್ಪಣ್ಯಗಳು ಕಳೆಯುತ್ತವೆ ನಮ್ಮ ಪಾಪಗಳು ಪರಿಹಾರ ಆಗುತ್ತವೆ. ಆದರೆ ಯಾವುದೇ ಪೂಜೆ ಮಾಡುವುದಕ್ಕೂ ಕೂಡ ವಿಧಿ ವಿಧಾನಗಳು ಇವೆ. ಶ್ರದ್ಧಾ ಭಕ್ತಿಯಿಂದ ಇದನ್ನು ಆಚರಣೆ ಮಾಡುವುದರಿಂದ ಮಾತ್ರ ಇಂತಹ ಫಲಗಳನ್ನು ಪಡೆಯಬಹುದು ಇದರೊಂದಿಗೆ ಇದಕ್ಕಿಂತಲೂ … Read more

ಮಾರ್ಚ್ 25ರಂದು ಶಕ್ತಿಶಾಲಿ ಹೋಳಿ ಹುಣ್ಣಿಮೆ, ನಿಮ್ಮೆಲ್ಲರ ಕಷ್ಟ, ದಾರಿದ್ರ್ಯ, ಬಡತನ ಕಳೆಯಲು ಈ ದಿನ ಶಿವ, ವಿಷ್ಣು, ಲಕ್ಷ್ಮೀ ಮುಂದೆ ಈ ವಸ್ತು ಇಟ್ಟು ಪ್ರಾರ್ಥಿಸಿ.!

  ಮಾರ್ಚ್ 25 ಹೋಳಿ ಹುಣ್ಣಿಮೆ ದಿನ. ಪಾಲ್ಗುಣ ಮಾಸದ ಹುಣ್ಣಿಮೆ ದಿನವನ್ನು ಹೋಳಿ ದಿನವಾಗಿ ಆಚರಿಸಲಾಗುತ್ತದೆ. ಶಿವ, ರಾಧಾ ಕೃಷ್ಣ, ಮಹಾವಿಷ್ಣು, ಲಕ್ಷ್ಮಿ ದೇವಿ, ಅಯ್ಯಪ್ಪ ಇವರೆಲ್ಲರನ್ನು ಆರಾಧಿಸುವುದಕ್ಕೆ ಈ ದಿನ ಅತ್ಯಂತ ಶುಭ ಕಾರಕ ದಿನವಾಗಿದೆ. ಈ ವರ್ಷ ಇದೇ ದಿನ ಚಂದ್ರ ಗ್ರಹಣವು ಕೂಡ ಬಂದಿರುವುದರಿಂದ ಪೂಜೆ ಮಾಡಬಹುದೇ? ಮಾಡಬಾರದೇ? ಗ್ರಹಣದ ಆಚರಣೆ ಮಾಡಬೇಕೇ? ಈ ದಿನದಂದು ಯಾವ ದೇವಸ್ಥಾನಕ್ಕೆ ಹೋಗಬೇಕು? ದೇವರಿಗೆ ಯಾವ ವಸ್ತುಗಳನ್ನು ಅರ್ಪಿಸಿ ಪೂಜೆ ಮಾಡಬೇಕು? ಮತ್ತು ಈ … Read more

ಈ ಕ್ಷೇತ್ರಕ್ಕೆ ಕಾಲಿಟ್ಟರೆ ಶ್ರೀಮಂತರಾಗುವುದರಲ್ಲಿ ಅನುಮಾನವೇ ಇಲ್ಲ, ಸೈಕಲ್ ನಲ್ಲಿ ಹೋದವರು ಇಂದು ಕಾರ್ ಕೊಂಡುಕೊಂಡಿದ್ದಾರೆ.!

  ನಮ್ಮ ನಾಡಿನಲ್ಲಿ ಅನೇಕ ಪುಣ್ಯಕ್ಷೇತ್ರಗಳು ಇವೆ. ರಾಮಾಯಣ ಮಹಾಭಾರತ ನಡೆದಿರುವ ಈ ಭರತ ಭೂಮಿಯಲ್ಲಿ ಕರ್ನಾಟಕದಲ್ಲಿ ಕೂಡ ಇದಕ್ಕೆ ಉಲ್ಲೇಖಗಳು ಇವೆ, ಆಂಜನೇಯನ ಜನ್ಮಭೂಮಿ ಆಗಿರುವ ಕರ್ನಾಟಕದಲ್ಲಿ ರಾಮ ಸೀತೆ ಲಕ್ಷ್ಮಣ ಆಂಜನೇಯ ನಡೆದಾಡಿರುವ ಸ್ಥಳಗಳು ಮತ್ತು ಅವುಗಳ ಪ್ರಭಾವ ಇಂದಿಗೂ ಕಣ್ಣೆದುರಿಗೆ ಸಾಕ್ಷಿಯಾಗಿರುವುದನ್ನು ಕಾಣಬಹುದು. ಅದೇ ರೀತಿ ಮಹಾಭಾರತದಲ್ಲಿ ನಡೆದಿರುವ ಅದೆಷ್ಟೋ ಘಟನೆಗಳಿಗೆ ಕರ್ನಾಟಕವು ಸಾಕ್ಷಿಯಾಗಿದೆ. ಹೀಗೆ ದೇವಾನು ದೇವತೆಗಳು ಮಹಾಮಹಿಮರು ಅವತಾರ ತಾಳಿ ನೆಲೆ ನಿಂತು ಆಶೀರ್ವದಿಸಿ ಹೋಗಿರುವ ಈ ಭೂಮಿಯಲ್ಲಿ ಇಂದಿಗೂ … Read more

ನಿಮ್ಮ ಮನೆಯ ಈ 4 ಜಾಗದಲ್ಲಿ ಯಾರಿಗೂ ಹೇಳದೆ ರಹಸ್ಯವಾಗಿ ಈ 4 ವಸ್ತುಗಳನ್ನು ಇಡಿ, ಧನಾಕರ್ಷಣೆಯಾಗುತ್ತದೆ. ದೈವಬಲದಿಂದ ಸಾಲ ಕಳೆದು ಶ್ರೀಮಂತರಾಗುವುದು ಗ್ಯಾರೆಂಟಿ…

ಪ್ರತಿಯೊಬ್ಬರಿಗೂ ಕೂಡ ತಾವು ಹೆಚ್ಚು ಹಣ ಹೊಂದಿರಬೇಕು ಎನ್ನುವ ಆಸೆ ಇರುತ್ತದೆ. ಯಾಕೆಂದರೆ ಹಣದ ಬಲ ಇದ್ದರೆ ಯಾವ ಕಷ್ಟಗಳನ್ನು ಬೇಕಾದರೂ ಎದುರಿಸುವ ಧೈರ್ಯ ಬರುತ್ತದೆ. ಆದರೆ ಕೆಲವರ ಅದೃಷ್ಟ ಹೇಗಿರುತ್ತದೆ ಎಂದರೆ ಎಷ್ಟು ದುಡಿದರೂ ಕೈಗೆ ಹಣ ಸೇರುವುದಿಲ್ಲ ಬಂದ ಹಣವೆಲ್ಲ ಸಾಲ ಕಟ್ಟುವುದರಲ್ಲಿ ಮುಗಿದು ಅವರಿಗೆ ಬದುಕು ಬೇಸರವಾಗಿರುತ್ತದೆ. ಕೈಯಲ್ಲಿ ಹಣ ಓಡಾಡುತ್ತಿದ್ದಾಗ ಮನೆಯಲ್ಲಿ ಹಣ ಉಳಿಯುತ್ತಿದ್ದಾಗ ಮಾತ್ರ ಹೆಚ್ಚು ದುಡಿಯುವ ಚೈತನ್ಯ ಬರುತ್ತದೆ ಇಲ್ಲವಾದಲ್ಲಿ ನೆಮ್ಮದಿ ಕಡಿಮೆ ನಿಮಗೂ ಕೂಡ ಈ ರೀತಿ … Read more

ಮಹಾವಿಷ್ಣು ಗರುಡನಿಗೆ ಹೇಳಿದ ಈ ಆರು ವಸ್ತುಗಳನ್ನು ನೆಲದ ಮೇಲೆ ಇಟ್ಟರೆ ದೇವತೆಗಳು ಪೂಜೆ ಸ್ವೀಕರಿಸುವುದಿಲ್ಲ ಲಕ್ಷ್ಮಿ ನೆಲೆಸದೆ ಅಷ್ಟಕಷ್ಟಗಳು ಬರುತ್ತವೆ.!

ಹಿರಿಯರು ಋಷಿಮುನಿಗಳು ನಮಗೆ ಯಾವುದೇ ವಿಚಾರವನ್ನು ಭೋದಿಸಿದ್ದರು ಅದರಲ್ಲಿ ಒಂದು ಅರ್ಥ ಇರುತ್ತದೆ ಹಾಗೂ ಉದ್ದೇಶವಿರುತ್ತದೆ, ಇದೇ ರೀತಿ ಪುರಾಣಗಳಲ್ಲಿ ಕೂಡ. ಅಷ್ಟ ವಿಧ ಪುರಾಣಗಳಲ್ಲಿ ಜೀವನಕ್ಕೆ ಬಹಳ ಮುಖ್ಯವಾದ ಸಂಗತಿಗಳನ್ನು ತಿಳಿಸಲಾಗಿದೆ ಇದರಲ್ಲಿ ಸಾಕ್ಷಾತ್ ದೇವಾನುದೇವತೆಗಳೇ ಹೇಳಿರುವ ವಿಷಯಗಳೂ ಕೂಡ ಸೇರಿವೆ. ಇವುಗಳಲ್ಲಿ ಗರುಡ ಪುರಾಣವೂ ಕೂಡ ಒಂದು. ಗರುಡ ಪುರಾಣದಲ್ಲಿ ಮಹಾವಿಷ್ಣು ಗರುಡನಿಗೆ ಅನೇಕ ವಿಚಾರಗಳನ್ನು ತಿಳಿಸಿದ್ದಾರೆ. ಸತ್ತ ನಂತರದ ಆತ್ಮದ ಪಯಣದ ಮಾತ್ರ ಬಗ್ಗೆ ಮಾತ್ರವಲ್ಲದೆ ಬದುಕುವ ರೀತಿಯ ಬಗ್ಗೆಯೂ ಕೂಡ ಕೆಲ … Read more

ಸ್ವಂತ ಮನೆ ಕಟ್ಟಿಸಬೇಕಾ.? ಖರೀದಿಸಬೇಕಾ.? ಮನೆಯವರಿಗೂ ಹೇಳದೆ ಈ ರಹಸ್ಯ ತಂತ್ರ ಮಾಡಿ ಸಾಕು, ವರ್ಷದೊಳಗೆ ಮನೆ ವಿಚಾರವಾಗಿ ಪವಾಡವೇ ನಡೆಯುತ್ತದೆ.

  ಮನುಷ್ಯನ ವಾಸಸ್ಥಳ ಮನೆ, ಮಾನವನಾದ ಪ್ರತಿಯೊಬ್ಬರಿಗೂ ಮನೆ ಅವಶ್ಯಕತೆ ಇದ್ದೇ ಇದೆ. ಬಾಡಿಗೆ ಮನೆಯೋ, ಸ್ವಂತ ಮನೆಯೋ, ಹುಲ್ಲಿನ ಮನೆಯೋ, ಅರಮನೆ ಅಂತಹ ಮನೆಯೋ ಮನೆ ಬೇಕೇ ಬೇಕು. ಮನೆ ಎನ್ನುವುದು ಮೂಲಭೂತ ಅವಶ್ಯಕತೆ ಮಾತ್ರವಲ್ಲದೆ ನಮ್ಮ ಪ್ರತಿಷ್ಠೆಯ ವಿಚಾರವೂ ಹೌದು. ನಮ್ಮ ಜೀವನದಲ್ಲಿ ಒಮ್ಮೆ ಒಂದು ಸುಂದರವಾದ ಮನೆ ಕಟ್ಟಿಸಿ ನಾವು ಹಾಗೂ ನಮ್ಮ ಕುಟುಂಬ ನೂರಾರು ವರ್ಷ ಆ ಮನೆಯೊಳಗೆ ಯಾವುದೇ ಕೊರತೆ ಇಲ್ಲದಂತೆ ನಮ್ಮಿಚ್ಛೆಯಂತೆ ಬದುಕಬೇಕು ಎನ್ನುವ ಮಹದಾಸೆ ಇದ್ದೇ ಇರುತ್ತದೆ. … Read more

ಸಾ’ವೇ ಬಂದರೂ ಗುರುವಾರದ ದಿನ ಮಾತ್ರ ಮೂರು ತಪ್ಪುಗಳನ್ನು ಮಾಡಬೇಡಿ, ಕಡು ಬಡತನ ಬರುತ್ತದೆ ಕಷ್ಟ ತಪ್ಪುವುದಿಲ್ಲ.!

  ಕೆಲವೊಮ್ಮೆ ಜೀವನದಲ್ಲಿ ನಾವು ಎಷ್ಟೇ ಒಳ್ಳೆಯವರಾಗಿದ್ದರೂ ಕೂಡ ನಮಗೆ ಕಷ್ಟಗಳು ತಪ್ಪುವುದಿಲ್ಲ, ನಾವು ಒಳ್ಳೆ ರೀತಿಯಲ್ಲಿ ಹಣ ಪಡೆದರು ಕೂಡ ಅದನ್ನು ಅನುಭವಿಸುವ ಅದೃಷ್ಟವಿರುವುದಿಲ್ಲ, ಎಷ್ಟೇ ಪ್ರಯತ್ನ ಪಟ್ಟರು ಕೂಡ ಸಾಲ ತೀರಿಸಲು ಆಗದೆ ದಿನೇ ದಿನ ಹೊರೆ ಹೆಚ್ಚಾಗುತ್ತಿರುತ್ತದೆ ನಮ್ಮ ಹಣಕಾಸು ಪರಿಸ್ಥಿತಿ ತುಂಬಾ ಹದಗೆಡುತ್ತಿದೆ ಎನ್ನುವ ಸೂಚನೆಯು ಬರುತ್ತದೆ. ಏನು ತಪ್ಪಲ್ಲದಿದ್ದರೂ ಹೀಗೆ ಹೇಗಾಯಿತು ಎಂದರೆ ಕೆಲವೊಂದು ನಿಯಮಗಳನ್ನು ಪಾಲಿಸದೆ ಇರುವುದರಿಂದ ಅಥವಾ ನಿಷಿದ್ಧವಾಗಿರುವ ಕೆಲವು ಪದ್ಧತಿಗಳನ್ನು ನಾವು ಮರೆತು ಆ ಕರ್ಮ … Read more

ನೀರಿಗೆ ಈ ಎರಡು ವಸ್ತು ಮಿಕ್ಸ್ ಮಾಡಿ ಬಾಗಿಲ ಬಳಿ ಹಾಕಿದರೆ ಸಾಕು ತಾಯಿ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ.

  ಹೆಣ್ಣು ಮಕ್ಕಳು ಪೂಜೆ ಮಾಡುವಾಗ ತಿಳಿದುಕೊಳ್ಳಲೇಬೇಕಾದ ನಿಯಮಗಳು ಇವು ಸಾಮಾನ್ಯವಾಗಿ ನಾವು ಮತ್ತೊಬ್ಬರ ಬಳಿ ಮಾತನಾಡುವಾಗ ನಾವು ಎಷ್ಟೇ ಪೂಜೆ ಮಾಡಿದರೂ ದೇವರು ನಮ್ಮ ಪೂಜೆಗೆ ತಕ್ಕ ಪ್ರತಿಫಲ ಕೊಡುತ್ತಿಲ್ಲ ನಾವು ಎಷ್ಟೇ ದುಡಿದರೂ ಹಣ ಮನೆಗೆ ಬರುತ್ತದೆ ಹೊರತು ಮನೆಯಲ್ಲಿ ಆ ಹಣ ಉಳಿಯುವುದಿಲ್ಲ. ಹೀಗೆ ಬಂದು ದುಡ್ಡು ಹಾಗೆ ಖರ್ಚಾಗಿ ಬಿಡುತ್ತದೆ, ಎಷ್ಟೇ ಪೂಜೆ ಮಾಡಿದರು ಕ’ಷ್ಟಗಳು ತಪ್ಪಿಲ್ಲ ಯಾವುದಾದರೂ ಹಣ ಬರುವ ಹೊತ್ತಿಗೆ ಸಮಸ್ಯೆ ಸಿದ್ಧವಾಗಿರುತ್ತದೆ ಬದುಕಿನಲ್ಲಿ ನೆಮ್ಮದಿ ಇಲ್ಲ ಎಂದು … Read more

ಸಂಜೆ ವೇಳೆ 5 ಕೆಲಸ ಮಾಡಿದರೆ ಮನೆ ಸರ್ವನಾಶವಾಗುತ್ತದೆ, ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ, ಮಹಾಲಕ್ಷ್ಮಿಯು ಹೊರಟು ಹೋಗುತ್ತಾಳೆ.!

  ನಮ್ಮ ಹಿಂದೂ ಸಂಸ್ಕೃತಿಯ ಪ್ರಕಾರ ಬೆಳಗಿನ ಬ್ರಾಹ್ಮಿ ಮುಹೂರ್ತ ಹಾಗೂ ಸಂಜೆಯ ಗೋಧೂಳಿ ಲಗ್ನವು ಬಹಳ ವಿಶೇಷವಾದದ್ದು. ಎರಡು ಸಮಯವೂ ಅಮೃತ ಘಳಿಗೆಯಾಗಿದ್ದು, ತಾಯಿ ಮಹಾಲಕ್ಷ್ಮಿಯು ಮನೆಗೆ ಬರುವ ಸಮಯ ಎಂದೇ ನಂಬಲಾಗಿದೆ. ಗೋಧೂಳಿ ಲಗ್ನ ಎಂದರೆ ಸಂಜೆ 5:00 ರಿಂದ 7:30ರವರೆಗೆ ಇರುತ್ತದೆ. ಈ ರೀತಿ ಅದೃಷ್ಟ ದೇವತೆ ಮನೆ ಬರುವ ಸಮಯದಲ್ಲಿ ನಾವು ಗೊತ್ತಿದ್ದೋ, ಗೊತ್ತಿಲ್ಲದೆಯೋ ಕೆಲವು ತಪ್ಪಾದ ಕೆಲಸಗಳನ್ನು ಮಾಡುವುದರಿಂದ ತಾಯಿ ಕೋ’ಪಕ್ಕೆ ಗುರಿಯಾಗುತ್ತೇವೆ. ಅದರಲ್ಲೂ ಸಂಜೆ ಸಮಯದಲ್ಲಿ ಇವುಗಳನ್ನು ಮಾಡುವುದರಿಂದ … Read more