Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Entertainment

ಕಲ್ಯಾಣ್ ಜ್ಯೂವಲರ್ಸ್ ಜಾಹೀರಾತಿಗಾಗಿ ರಶ್ಮಿಕಾ ಮಂದಣ್ಣ ಪಡೆದ ದುಬಾರಿ ಸಂಭಾವನೆ ಎಷ್ಟು ಗೊತ್ತಾ.?

Posted on April 3, 2023April 3, 2023 By Kannada Trend News No Comments on ಕಲ್ಯಾಣ್ ಜ್ಯೂವಲರ್ಸ್ ಜಾಹೀರಾತಿಗಾಗಿ ರಶ್ಮಿಕಾ ಮಂದಣ್ಣ ಪಡೆದ ದುಬಾರಿ ಸಂಭಾವನೆ ಎಷ್ಟು ಗೊತ್ತಾ.?
ಕಲ್ಯಾಣ್ ಜ್ಯೂವಲರ್ಸ್ ಜಾಹೀರಾತಿಗಾಗಿ ರಶ್ಮಿಕಾ ಮಂದಣ್ಣ ಪಡೆದ ದುಬಾರಿ ಸಂಭಾವನೆ ಎಷ್ಟು ಗೊತ್ತಾ.?

  ಕಿರಿಕ್ ಹುಡುಗಿ, ಕೊಡಗಿನ ಬೆಡಗಿ ರಶ್ಮಿಕ ಮಂದಣ್ಣ ಈಗ ನ್ಯಾಷನಲ್ ಕ್ರಶ್. ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಮಿಂಚುತ್ತಿರುವ ರಶ್ಮಿಕ ಮಂದಣ್ಣ ಕಾಲಿವುಡ್, ಟಾಲಿವುಡ್, ಮಾಲಿವುಡ್, ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ನಲ್ಲೂ ಕೂಡ ಬೇಡಿಕೆಯಲ್ಲಿರುವ ನಟಿ. ಎಲ್ಲಾ ಇಂಡಸ್ಟ್ರಿಯಲ್ಲೂ ಕೂಡ ಸ್ಟಾರ್ ಹೀರೋಗಳೊಂದಿಗೆ ತೆರೆ ಹಂಚಿಕೊಳ್ಳುವ, ಪ್ಯಾನ್ ಇಂಡಿಯಾ ಮೂವಿಗಳಿಗೆ ನಾಯಕಿ ಆಗುವ ಚಾನ್ಸ್ ಪಡೆಯುತ್ತಿರುವ ಈಕೆ ಅದೃಷ್ಟವನ್ನು ಹೊಗಳಲೇಬೇಕು. ಪ್ರತಿಭೆ ಜೊತೆ ಅದೃಷ್ಟ ಕೂಡ ಎಷ್ಟು ಮುಖ್ಯ ಎನ್ನುವುದಕ್ಕೆ, ಈಕೆ ಪ್ರತ್ಯಕ್ಷ ಸಾಕ್ಷಿ…

Read More “ಕಲ್ಯಾಣ್ ಜ್ಯೂವಲರ್ಸ್ ಜಾಹೀರಾತಿಗಾಗಿ ರಶ್ಮಿಕಾ ಮಂದಣ್ಣ ಪಡೆದ ದುಬಾರಿ ಸಂಭಾವನೆ ಎಷ್ಟು ಗೊತ್ತಾ.?” »

Entertainment

ಅಣ್ಣಾವ್ರ ಈ ಸಿನಿಮಾವನ್ನು ಯಾರಿಂದಲೂ ರಿಮೇಕ್ ಮಾಡಲು ಆಗಲೇ ಇಲ್ಲ, ಅಪ್ಪು ಮಾತ್ರ ಈ ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದರು ಅದು ಯಾವ ಸಿನಿಮಾ ಗೊತ್ತಾ.?

Posted on April 3, 2023 By Kannada Trend News No Comments on ಅಣ್ಣಾವ್ರ ಈ ಸಿನಿಮಾವನ್ನು ಯಾರಿಂದಲೂ ರಿಮೇಕ್ ಮಾಡಲು ಆಗಲೇ ಇಲ್ಲ, ಅಪ್ಪು ಮಾತ್ರ ಈ ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದರು ಅದು ಯಾವ ಸಿನಿಮಾ ಗೊತ್ತಾ.?
ಅಣ್ಣಾವ್ರ ಈ ಸಿನಿಮಾವನ್ನು ಯಾರಿಂದಲೂ ರಿಮೇಕ್ ಮಾಡಲು ಆಗಲೇ ಇಲ್ಲ, ಅಪ್ಪು ಮಾತ್ರ ಈ ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದರು ಅದು ಯಾವ ಸಿನಿಮಾ ಗೊತ್ತಾ.?

ಡಾಕ್ಟರ್ ರಾಜಕುಮಾರ್ ಅವರು ಮಾಡಿರುವ ಅಷ್ಟು ಸಿನಿಮಾಗಳು ಕೂಡ ಕಡದಾಳದಿಂದ ಹುಡುಕಿ ತೆಗೆದ ಅಪರೂಪದ ಮುತ್ತುಗಳ ರೀತಿ ಇವೆ. ಆ ಸಿನಿಮಾದಲ್ಲಿ ಅಣ್ಣಾವ್ರ ಅಭಿನಯ ಹಾಗೂ ಅವರು ಆಯ್ಕೆ ಮಾಡಿಕೊಂಡ ಪಾತ್ರಗಳು ಮತ್ತು ಸಿನಿಮಾದ ಕಥೆ ಇವುಗಳಿಂದ ಇಂದು ಅವರು ಸಿನಿಮಾ ಲೋಕದ ದಂತಕಥೆ ಎನಿಸಿದ್ದಾರೆ ಕನ್ನಡ ಸಿನಿಮಾರಂಗದ ಅರಸ ಎಂದರು ಕೂಡ ತಪ್ಪಾಗಲಾರದು. ಅಣ್ಣಾವ್ರ ರೀತಿ ಅಭಿನಯ ಮಾಡುವ ಹಾಗೂ ವ್ಯಕ್ತಿತ್ವ ಹೊಂದಿರುವ ಆ ರಾಜಕಳೆ ಇರುವ ಮತ್ತೊಬ್ಬ ಹೀರೋ ಹಿಂದೆಯೂ ಇರಲಿಲ್ಲ ಮುಂದೆಯೂ ಸಹ…

Read More “ಅಣ್ಣಾವ್ರ ಈ ಸಿನಿಮಾವನ್ನು ಯಾರಿಂದಲೂ ರಿಮೇಕ್ ಮಾಡಲು ಆಗಲೇ ಇಲ್ಲ, ಅಪ್ಪು ಮಾತ್ರ ಈ ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದರು ಅದು ಯಾವ ಸಿನಿಮಾ ಗೊತ್ತಾ.?” »

Entertainment

ಅಂಬರೀಶ್ ಗೆ ಸ್ಮಾರಕ ನಿರ್ಮಾಣ ಮಾಡಿದ್ದು ಅನಗತ್ಯ. ಬುದ್ದಿ ಇರೋದು ಯಾರು ಕೂಡ ಇದನ್ನು ಒಪ್ಪಲ್ಲ ಎಂದ ನಟ ಚೇತನ್ ಅಹಿಂಸ.

Posted on April 2, 2023 By Kannada Trend News No Comments on ಅಂಬರೀಶ್ ಗೆ ಸ್ಮಾರಕ ನಿರ್ಮಾಣ ಮಾಡಿದ್ದು ಅನಗತ್ಯ. ಬುದ್ದಿ ಇರೋದು ಯಾರು ಕೂಡ ಇದನ್ನು ಒಪ್ಪಲ್ಲ ಎಂದ ನಟ ಚೇತನ್ ಅಹಿಂಸ.
ಅಂಬರೀಶ್ ಗೆ ಸ್ಮಾರಕ ನಿರ್ಮಾಣ ಮಾಡಿದ್ದು ಅನಗತ್ಯ. ಬುದ್ದಿ ಇರೋದು ಯಾರು ಕೂಡ ಇದನ್ನು ಒಪ್ಪಲ್ಲ ಎಂದ ನಟ ಚೇತನ್ ಅಹಿಂಸ.

  ಮಾರ್ಚ್ 27ರಂದು ಅಂಬರೀಶ್ ಸ್ಮಾರಕ ಉದ್ಘಾಟನೆಗೊಂಡಿದೆ. ಕಂಠೀರವ ಸ್ಟುಡಿಯೋದಲ್ಲಿ 1.34 ಗುಂಟೆ ಪ್ರದೇಶದಲ್ಲಿ ಸುಮಾರು 12 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಭವ್ಯವಾದ ಈ ಸ್ಮಾರಕವನ್ನು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆಗೊಳಿಸಿದರು. ಅಂಬರೀಷ್ ಪತ್ನಿ ಸಂಸದೆ ಸುಮತ ಅಂಬರೀಶ್, ಸುಧಾಕರ್ ಸೇರಿದಂತೆ ಹಲವರು ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾಗಿ ಅಂಬರೀಶ್ ಅವರನ್ನು ನೆನೆದು ಮಾತನಾಡಿದರು. ಅದೇ ದಿನ ಸ್ಮಾರಕ ಉದ್ಘಾಟನೆ ಜೊತೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೂ ಕೂಡ ಅಂಬರೀಶ್ ಅವರ ಹೆಸರನ್ನು…

Read More “ಅಂಬರೀಶ್ ಗೆ ಸ್ಮಾರಕ ನಿರ್ಮಾಣ ಮಾಡಿದ್ದು ಅನಗತ್ಯ. ಬುದ್ದಿ ಇರೋದು ಯಾರು ಕೂಡ ಇದನ್ನು ಒಪ್ಪಲ್ಲ ಎಂದ ನಟ ಚೇತನ್ ಅಹಿಂಸ.” »

Entertainment

ಕ್ರೇಜಿ ಸ್ಟಾರ್ ರವಿಚಂದ್ರನ್ & ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ಟೇಜ್ ಮೇಲೆ ಮಾಡಿದ ಈ ರೊಮ್ಯಾಂಟಿಕ್ ಡ್ಯಾನ್ಸ್ ಒಮ್ಮೆ ನೋಡಿ ಎಷ್ಟು ಸೊಗಸಾಗಿದೆ.

Posted on April 2, 2023 By Kannada Trend News No Comments on ಕ್ರೇಜಿ ಸ್ಟಾರ್ ರವಿಚಂದ್ರನ್ & ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ಟೇಜ್ ಮೇಲೆ ಮಾಡಿದ ಈ ರೊಮ್ಯಾಂಟಿಕ್ ಡ್ಯಾನ್ಸ್ ಒಮ್ಮೆ ನೋಡಿ ಎಷ್ಟು ಸೊಗಸಾಗಿದೆ.
ಕ್ರೇಜಿ ಸ್ಟಾರ್ ರವಿಚಂದ್ರನ್ & ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ಟೇಜ್ ಮೇಲೆ ಮಾಡಿದ ಈ ರೊಮ್ಯಾಂಟಿಕ್ ಡ್ಯಾನ್ಸ್ ಒಮ್ಮೆ ನೋಡಿ ಎಷ್ಟು ಸೊಗಸಾಗಿದೆ.

  ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಸಿನಿಮಾ ಇಂಡಸ್ಟ್ರಿಯ ಕನಸುಗಾರ. ಸಿನಿಮಾವನ್ನೇ ತನ್ನ ಉಸಿರಾಗಿಸಿಕೊಂಡು, ಬದುಕಾಗಿಸಿಕೊಂಡ ಹಠವಾದಿ. ಕನ್ನಡಿಗರಿಗೆ ಹೊಸದಾದ ಪ್ರೇಮಲೋಕ ಪರಿಚಯಿಸಿದ ರಣಧೀರ. ಚಿನ್ನ, ರಸಿಕ, ಜಾಣ, ಮಲ್ಲ, ಕಲಾವಿದನಾಗಿ ಪ್ರೀತಿ ಪಾಠವನ್ನು ಹೇಳಿಕೊಡುತ್ತಿದ್ದ ಹಳ್ಳಿ ಮೇಷ್ಟ್ರು. ಹೀಗಾಗಿ ಇವರನ್ನು ಪ್ರೀತಿಯಿಂದ ರವಿಮಾಮ ಎಂದು ಕೂಡ ಕರೆಯುತ್ತಾರೆ. ಇಂದಿಗೂ ಕೂಡ ಅದೆಷ್ಟೋ ಎಂಗೆಳೆಯರಿಗೆ ಸಿನಿಮಾ ಮೂಲಕ ಪ್ರೀತಿ ಪಾಠ ಹೇಳಿಕೊಡುತ್ತಿರುವ ಪ್ರೇಮ ಬ್ರಹ್ಮಸ್ಮಿ ಇವರು. ಪ್ರಶ್ನಿಸಿದವರಿಗೆ ಪ್ರೀತ್ಸೋದ್ ತಪ್ಪಾ ಎಂದು ಕೇಳುವ ಸಿಪಾಯಿ. ಇದಷ್ಟೇ ಅಲ್ಲದೆ ಕೌಟುಂಬಿಕ…

Read More “ಕ್ರೇಜಿ ಸ್ಟಾರ್ ರವಿಚಂದ್ರನ್ & ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ಟೇಜ್ ಮೇಲೆ ಮಾಡಿದ ಈ ರೊಮ್ಯಾಂಟಿಕ್ ಡ್ಯಾನ್ಸ್ ಒಮ್ಮೆ ನೋಡಿ ಎಷ್ಟು ಸೊಗಸಾಗಿದೆ.” »

Entertainment

ನನ್ಗೆ ಮಕ್ಕಳು ಇಲ್ಲದೇ ಇರಬಹುದು, ಆದ್ರೆ ಶ್ವಾನಗಳೇ ನನಗೆ ಮಕ್ಕಳ ಸಮಾನ ಎಂದ ನಟಿ ರಮ್ಯಾ.

Posted on April 2, 2023 By Kannada Trend News No Comments on ನನ್ಗೆ ಮಕ್ಕಳು ಇಲ್ಲದೇ ಇರಬಹುದು, ಆದ್ರೆ ಶ್ವಾನಗಳೇ ನನಗೆ ಮಕ್ಕಳ ಸಮಾನ ಎಂದ ನಟಿ ರಮ್ಯಾ.
ನನ್ಗೆ ಮಕ್ಕಳು ಇಲ್ಲದೇ ಇರಬಹುದು, ಆದ್ರೆ ಶ್ವಾನಗಳೇ ನನಗೆ ಮಕ್ಕಳ ಸಮಾನ ಎಂದ ನಟಿ ರಮ್ಯಾ.

  ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರು ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ 5ನೇ ಸೀಸನ್ ಮೊದಲ ಅತಿಥಿ ಆಗಿ ಬಂದಿದ್ದರು. ಈಗ ಸೋಶಿಯಲ್ ಮೀಡಿಯಾದಲೆಲ್ಲ ರಮ್ಯಾ ಅವರ ಇಂಗ್ಲಿಷ್ ಮಾತಿನ ಬಗ್ಗೆ ಸಕ್ಕತ್ ಚರ್ಚೆ ಶುರುವಾಗಿದೆ. ಹಲವಾರು ಟ್ರೋಲ್ ಪೇಜ್ ಗಳು ನಮ್ಮ ಅಜ್ಜಿಗೆ ಇಂಗ್ಲಿಷ್ ಬರಲ್ಲ ಎಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ರಮ್ಯಾ ಅವರು ಕಾಣಿಸಿಕೊಂಡಿದ್ದ ಫೋಟೋ ಹಾಕಿ ಟ್ರೋಲ್ ಮಾಡುತ್ತಿದ್ದಾರೆ. ಈ ವಾರಪೂರ್ತಿ ಸೋಶಿಯಲ್ ಮೀಡಿಯಾದಲ್ಲಿ ವೀಕೆಂಡ್ ವಿತ್ ರಮೇಶ್…

Read More “ನನ್ಗೆ ಮಕ್ಕಳು ಇಲ್ಲದೇ ಇರಬಹುದು, ಆದ್ರೆ ಶ್ವಾನಗಳೇ ನನಗೆ ಮಕ್ಕಳ ಸಮಾನ ಎಂದ ನಟಿ ರಮ್ಯಾ.” »

Entertainment

ಹರೀಶ್ ರಾಯ್ ಕ್ಯಾನ್ಸರ್ ನಿಂದ ಕಷ್ಟ ಅನುಭವಿಸುತ್ತಿದ್ದಾಗ ಅವರ ಜೀವ ಉಳಿಸಿದ ವ್ಯಕ್ತಿ ಯಾರು ಎಂಬ ಸತ್ಯ ಬಿಚ್ಚಿಟ್ಟ ದರ್ಶನ್

Posted on March 20, 2023 By Kannada Trend News No Comments on ಹರೀಶ್ ರಾಯ್ ಕ್ಯಾನ್ಸರ್ ನಿಂದ ಕಷ್ಟ ಅನುಭವಿಸುತ್ತಿದ್ದಾಗ ಅವರ ಜೀವ ಉಳಿಸಿದ ವ್ಯಕ್ತಿ ಯಾರು ಎಂಬ ಸತ್ಯ ಬಿಚ್ಚಿಟ್ಟ ದರ್ಶನ್
ಹರೀಶ್ ರಾಯ್ ಕ್ಯಾನ್ಸರ್ ನಿಂದ ಕಷ್ಟ ಅನುಭವಿಸುತ್ತಿದ್ದಾಗ ಅವರ ಜೀವ ಉಳಿಸಿದ ವ್ಯಕ್ತಿ ಯಾರು ಎಂಬ ಸತ್ಯ ಬಿಚ್ಚಿಟ್ಟ ದರ್ಶನ್

  ನಿನ್ನೆ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಮಹಿಳಾ ಸಮಾವೇಶ ಕಾರ್ಯಕ್ರಮ ನಡೆಸಿದೆ. ನಟ ದರ್ಶನ್ ಅವರು ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರ ಸಲುವಾಗಿ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಸುಮಲತ ಅಂಬರೀಶ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ದರ್ಶನ್ ಅವರು ಸತೀಶ್ ರೆಡ್ಡಿ ಅವರ ಬಗ್ಗೆ ಮಾತನಾಡುತ್ತಾ, ಅವರು ಜನರ ಕಷ್ಟಕ್ಕೆ ಹೇಗೆ ನೆರವಾಗುತ್ತಾರೆ ಎನ್ನುವುದನ್ನು ಉದಾಹರಣೆ ಸಮೇತ ವಿವರಿಸಿದ್ದಾರೆ. ಚಿತ್ರರಂಗದ ವಿಷಯಕ್ಕೆ ಬರುವುದಾದರೆ ನಾವೆಲ್ಲ ಇವರ ಪ್ರಚಾರಕ್ಕಾಗಿ ಇಷ್ಟು ಮಾಡುತ್ತೇವೆ…

Read More “ಹರೀಶ್ ರಾಯ್ ಕ್ಯಾನ್ಸರ್ ನಿಂದ ಕಷ್ಟ ಅನುಭವಿಸುತ್ತಿದ್ದಾಗ ಅವರ ಜೀವ ಉಳಿಸಿದ ವ್ಯಕ್ತಿ ಯಾರು ಎಂಬ ಸತ್ಯ ಬಿಚ್ಚಿಟ್ಟ ದರ್ಶನ್” »

Entertainment

ಮೆಗಾಸ್ಟಾರ್ ಚಿರಂಜೀವಿ ಮಗನಾದ ನೀವು ಹೀರೋ, ಬಸ್ ಡ್ರೈವರ್ ಮಗ ಯಶ್ ಕೂಡ ಹೀರೋ ಅಂದಿದಕ್ಕೆ ರಾಮ್ ಚರಣ್ ಕೊಟ್ಟ ಉತ್ತರವೇನು ಗೊತ್ತಾ.?

Posted on March 20, 2023 By Kannada Trend News No Comments on ಮೆಗಾಸ್ಟಾರ್ ಚಿರಂಜೀವಿ ಮಗನಾದ ನೀವು ಹೀರೋ, ಬಸ್ ಡ್ರೈವರ್ ಮಗ ಯಶ್ ಕೂಡ ಹೀರೋ ಅಂದಿದಕ್ಕೆ ರಾಮ್ ಚರಣ್ ಕೊಟ್ಟ ಉತ್ತರವೇನು ಗೊತ್ತಾ.?
ಮೆಗಾಸ್ಟಾರ್ ಚಿರಂಜೀವಿ ಮಗನಾದ ನೀವು ಹೀರೋ, ಬಸ್ ಡ್ರೈವರ್ ಮಗ ಯಶ್ ಕೂಡ ಹೀರೋ ಅಂದಿದಕ್ಕೆ ರಾಮ್ ಚರಣ್ ಕೊಟ್ಟ ಉತ್ತರವೇನು ಗೊತ್ತಾ.?

  ರಾಮ್ ಚರಣ್ ಅವರು ಬಹಳ ಸಂಭ್ರಮದಲ್ಲಿದ್ದಾರೆ. ಇದಕ್ಕೆ ಎರಡು ಕಾರಣಗಳು ಒಂದು ಅಂತರಾಷ್ಟ್ರೀಯ ಸಿನಿಮಾ ಶ್ರೇಷ್ಠ ಅಕಾಡೆಮಿ ಅವಾರ್ಡ್ ಆಸ್ಕರ್ ಅವರ RRR ಚಿತ್ರದ ನಾಟು ನಾಟ ಹಾಡಿಗೆ ಬಂದಿರುವುದು ಜೊತೆಗೆ ಅವರ ಮನೆಗೆ ಪುಟ್ಟ ಕಂದಮ್ಮನ ಆಗಮನ ಆಗುತ್ತಿರುವುದು. ಸದ್ಯಕ್ಕೆ ರಾಮ್ ಚರಣ್ ಅವರೂ RRR ಗೆದ್ದ ಖುಷಿಯಲ್ಲಿ ಅನೇಕ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಆ ಹಾಡಿನ, ಸಿನಿಮಾದ ಅನುಭವ ಹಾಗೂ ಹಾಡಿಗೆ ಪಟ್ಟ ಶ್ರಮದ ಬಗ್ಗೆ ಹೇಳಿಕೊಂಡು ಜೊತೆಗೆ ಜೀವನದ ಅನುಭವಗಳು ಹಾಗೂ ಅವರ…

Read More “ಮೆಗಾಸ್ಟಾರ್ ಚಿರಂಜೀವಿ ಮಗನಾದ ನೀವು ಹೀರೋ, ಬಸ್ ಡ್ರೈವರ್ ಮಗ ಯಶ್ ಕೂಡ ಹೀರೋ ಅಂದಿದಕ್ಕೆ ರಾಮ್ ಚರಣ್ ಕೊಟ್ಟ ಉತ್ತರವೇನು ಗೊತ್ತಾ.?” »

Entertainment

830 ಅಡಿ ಎತ್ತರದ ಜೋಗ್ ಫಾಲ್ಸ್ ತುತ್ತ ತುದಿಯಲ್ಲಿ ಅಪ್ಪು ಪುಷ್ ಅಪ್ಸ್ ಮಾಡಿದ ವಿಡಿಯೋ ನೋಡಿ.

Posted on March 19, 2023 By Kannada Trend News No Comments on 830 ಅಡಿ ಎತ್ತರದ ಜೋಗ್ ಫಾಲ್ಸ್ ತುತ್ತ ತುದಿಯಲ್ಲಿ ಅಪ್ಪು ಪುಷ್ ಅಪ್ಸ್ ಮಾಡಿದ ವಿಡಿಯೋ ನೋಡಿ.
830 ಅಡಿ ಎತ್ತರದ ಜೋಗ್ ಫಾಲ್ಸ್ ತುತ್ತ ತುದಿಯಲ್ಲಿ ಅಪ್ಪು ಪುಷ್ ಅಪ್ಸ್ ಮಾಡಿದ ವಿಡಿಯೋ ನೋಡಿ.

  830 ಅಡಿ ಎತ್ತರದ ಜಲಪಾತ ಎಂದು ಹೇಳಿದ ತಕ್ಷಣವೇ ಹಲವರಿಗೆ ತಲೆ ಸುತ್ತು ಬಂದಿರುತ್ತದೆ, ಆದರೆ ಅಷ್ಟು ಎತ್ತರದ ಜಲಪಾತ ತುದಿಯಲ್ಲಿ ನಿಂತು ಪುಶ್ ಅಪ್ಸ್ ಹೊಡೆಯೋದು ಎಂದರೆ ಅದಕ್ಕೆ ಡಬ್ಬಲ್ ಗುಂಡಿಗೆ ಬೇಕು. ಇಂತಹದೊಂದು ಸಾಹಸವನ್ನು ಮಾಡಿಯೇ ತೀರಿದ್ದಾರೆ ನಮ್ಮ ಇಂಡಸ್ಟ್ರಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು, ಈ ಕಾರಣಕ್ಕಾಗಿ ಅವರನ್ನು ಇಂಡಸ್ಟ್ರಿಯ ಎನರ್ಜಿಟಿಕ್ ಸ್ಟಾರ್ ಎಂದು ಕರೆಯಬಹುದು. ಅಭಿನಯ ಡ್ಯಾನ್ಸಿಂಗ್ ಸಿಂಗಿಂಗ್ ಟ್ರಕ್ಕಿಂಗ್ ಸ್ಟಂಟ್ಸ್ ಈ ರೀತಿ ಅಪ್ಪು ಕಲಿಯದ ವಿದ್ಯೆಯೇ…

Read More “830 ಅಡಿ ಎತ್ತರದ ಜೋಗ್ ಫಾಲ್ಸ್ ತುತ್ತ ತುದಿಯಲ್ಲಿ ಅಪ್ಪು ಪುಷ್ ಅಪ್ಸ್ ಮಾಡಿದ ವಿಡಿಯೋ ನೋಡಿ.” »

Entertainment

ಅಪ್ಪು ಸ್ಥಾನವನ್ನು ಯುವರಾಜಗೆ ದಯವಿಟ್ಟು ಕೊಡಬೇಡಿ, ಸ್ವಂತ ಪರಿಶ್ರಮದಿಂದ ಹಾಗು ವ್ಯಕ್ತಿತ್ವದಿಂದ ಅವರವರೇ ಜಾಗ ಮಾಡಿಕೊಳ್ಳಬೇಕು ಎಂದ ರಾಘವೇಂದ್ರ ರಾಜಕುಮಾರ್

Posted on March 18, 2023 By Kannada Trend News No Comments on ಅಪ್ಪು ಸ್ಥಾನವನ್ನು ಯುವರಾಜಗೆ ದಯವಿಟ್ಟು ಕೊಡಬೇಡಿ, ಸ್ವಂತ ಪರಿಶ್ರಮದಿಂದ ಹಾಗು ವ್ಯಕ್ತಿತ್ವದಿಂದ ಅವರವರೇ ಜಾಗ ಮಾಡಿಕೊಳ್ಳಬೇಕು ಎಂದ ರಾಘವೇಂದ್ರ ರಾಜಕುಮಾರ್
ಅಪ್ಪು ಸ್ಥಾನವನ್ನು ಯುವರಾಜಗೆ ದಯವಿಟ್ಟು ಕೊಡಬೇಡಿ, ಸ್ವಂತ ಪರಿಶ್ರಮದಿಂದ ಹಾಗು ವ್ಯಕ್ತಿತ್ವದಿಂದ ಅವರವರೇ ಜಾಗ ಮಾಡಿಕೊಳ್ಳಬೇಕು ಎಂದ ರಾಘವೇಂದ್ರ ರಾಜಕುಮಾರ್

. ನೆನ್ನೆ ಅಪ್ಪು ಹುಟ್ಟಿದ ದಿನ, ಇಡೀ ಕರ್ನಾಟಕಕ್ಕೆ ಈ ದಿನ ಇನ್ಸ್ಪಿರೇಷನ್ ಡೇ. ಇದರ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ರಾಘಣ್ಣ ಮುಖ್ಯವಾಗಿ ಎರಡು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಮೊದಲಿಗೆ ಅಪ್ಪು ಇನ್ಸ್ಪಿರೇಷನ್ ದಿನದ ಬಗ್ಗೆ ಮಾತನಾಡಿದ ಅವರು ಅಪ್ಪು ಅವನು ಇಲ್ಲದಿದ್ದರೂ ಕೂಡ ಹುಟ್ಟು ಹಬ್ಬವನ್ನು ಮಾಡಿಸಿಕೊಳ್ಳುವಂತಹ ವ್ಯಕ್ತಿತ್ವದವನು, ಅಪ್ಪುಗೆ ಎರಡು ಹುಟ್ಟಿದಬ್ಬ ಮಾರ್ಚ್ 17 ಹಾಗೂ ಅಕ್ಟೋಬರ್ 29. ನಾವು ಅಪ್ಪುವನ್ನು ಹೂತಿಲ್ಲ, ಬಿತ್ತಿದ್ದೇವೆ. ಅದಕ್ಕಾಗಿ ಇಂದು ಅಪ್ಪುನಂತೆ ಸ್ಪೂರ್ತಿ…

Read More “ಅಪ್ಪು ಸ್ಥಾನವನ್ನು ಯುವರಾಜಗೆ ದಯವಿಟ್ಟು ಕೊಡಬೇಡಿ, ಸ್ವಂತ ಪರಿಶ್ರಮದಿಂದ ಹಾಗು ವ್ಯಕ್ತಿತ್ವದಿಂದ ಅವರವರೇ ಜಾಗ ಮಾಡಿಕೊಳ್ಳಬೇಕು ಎಂದ ರಾಘವೇಂದ್ರ ರಾಜಕುಮಾರ್” »

Entertainment

ಸುದೀಪ್ ಅಭಿನಯದ “ಹುಚ್ಚ” ಸಿನಿಮಾ ನೋಡಿ ಅಂದು ವಿಷ್ಣುದಾದಾ ಸುದೀಪ್ ಅವರನ್ನು ಮನೆಗೆ ಕರೆದು ಏನೆಂದು ಹೇಳಿದ್ರು ಗೊತ್ತಾ.?

Posted on March 17, 2023 By Kannada Trend News No Comments on ಸುದೀಪ್ ಅಭಿನಯದ “ಹುಚ್ಚ” ಸಿನಿಮಾ ನೋಡಿ ಅಂದು ವಿಷ್ಣುದಾದಾ ಸುದೀಪ್ ಅವರನ್ನು ಮನೆಗೆ ಕರೆದು ಏನೆಂದು ಹೇಳಿದ್ರು ಗೊತ್ತಾ.?
ಸುದೀಪ್ ಅಭಿನಯದ “ಹುಚ್ಚ” ಸಿನಿಮಾ ನೋಡಿ ಅಂದು ವಿಷ್ಣುದಾದಾ ಸುದೀಪ್ ಅವರನ್ನು ಮನೆಗೆ ಕರೆದು ಏನೆಂದು ಹೇಳಿದ್ರು ಗೊತ್ತಾ.?

    ಸಕ್ಸಸ್ ಎನ್ನುವುದ ಸರಿಯಾದ ಡೆಫ್ನೇನೇಷನ್ ಅನ್ನು ಈ ರೀತಿ ಹೇಳಬಹುದು ಎನಿಸುತ್ತದೆ. ಎಲ್ಲಿ ನಮಗೆ ಬೆಲೆ ಇರುವುದಿಲ್ಲವೋ ಅಲ್ಲಿ ಬಲವಾಗಿ ಬೆಳೆದು ಹೆಮ್ಮರವಾಗುವುದು ಎಂದು. ಈಗ ಅದಕ್ಕೆ ಅನ್ವರ್ಥವಾಗಿ ಸುದೀಪ್ ಎಂದು ಹೇಳಬಹುದು. ಯಾಕೆಂದರೆ ಸುದೀಪ್ ಅವರು ಬಾಲ್ಯದಿಂದಲೂ, ತಾನೊಬ್ಬ ಸಿನಿಮಾ ಹೀರೋ ಆಗಬೇಕು ಎಂದು ಕನಸು ಕಟ್ಟಿಕೊಂಡು ಅದಕ್ಕಾಗಿ ಮುಂಬೈ ಗೆ ಹೋಗಿ ತರಬೇತಿ ಪಡೆದುಕೊಂಡು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟವರು. ಆದರೆ ಆರಂಭದ ದಿನಗಳಲ್ಲಿ ಇವರನ್ನು ಆರಡಿ ಹೈಟು, ಐರನ್ ಲೆಗ್, ಎಮ್ಮೆ…

Read More “ಸುದೀಪ್ ಅಭಿನಯದ “ಹುಚ್ಚ” ಸಿನಿಮಾ ನೋಡಿ ಅಂದು ವಿಷ್ಣುದಾದಾ ಸುದೀಪ್ ಅವರನ್ನು ಮನೆಗೆ ಕರೆದು ಏನೆಂದು ಹೇಳಿದ್ರು ಗೊತ್ತಾ.?” »

Entertainment

Posts pagination

Previous 1 … 4 5 6 … 101 Next

Copyright © 2025 Kannada Trend News.


Developed By Top Digital Marketing & Website Development company in Mysore