ಸ್ಟೇಜ್ ಮೇಲೆ ರವಿಚಂದ್ರನ್ ಜೊತೆ ರಚಿತಾ ರಾಮ್ ಮಾಡಿದ ಈ ರೋಮ್ಯಾಂಟಿಕ್ ಡ್ಯಾನ್ಸ್ ಒಮ್ಮೆ ನೋಡಿ.

ಪ್ರೇಮಲೋಕದ ಹಾಡಿಗೆ ಹೆಜ್ಜೆ ಹಾಕಿದ ರವಿಚಂದ್ರನ್ ಮತ್ತು ರಚಿತಾ ರಾಮ್ ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಒಂದು ಕಾಲದಲ್ಲಿ ಪ್ರೇಮಲೋಕ ಸಿನಿಮಾದ ಹಾಡುಗಳು ಎಷ್ಟರ ಮಟ್ಟಿಗೆ ಕ್ರೇಜು ಹುಟ್ಟಿಸಿತು ಅಂದರೆ ಯಾರದೆ ಮನೆಯಲ್ಲಿ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಇರಬಹುದು ಅಥವಾ ಇನ್ನಿತರ ಸಮಾರಂಭ ಇರಬಹುದು ಎಲ್ಲದರಲ್ಲಿಯೂ ಕೂಡ ಪ್ರೇಮಲೋಕದ ಹಾಡುಗಳೇ ರಾರಾಜಿಸುತ್ತಿದ್ದವು. ಅಷ್ಟರ ಮಟ್ಟಿಗೆ ಈ ಸಿನಿಮಾ ಸಾಂಗ್ ಗಳು ಹಿಟ್ ಪಡೆದಿತ್ತು ಇನ್ನೇನು ಪ್ರೇಮಲೋಕ ತೆರೆಕಂಡು … Read more

ಲವ್ ನಲ್ಲಿ ಯಾವುದೇ ಸುಖವಿಲ್ಲ 24 ವರ್ಷದ ಹ್ಯಾಂಡ್ಸಮ್ ಹುಡುಗನನ್ನು ಕಳಿಸಿಕೊಡು ದೇವರೇ ಎಂದು ಬೇಡಿಕೆ ಇಟ್ಟ ಬಿಗ್ ಬಾಸ್ ಸ್ಪರ್ಧಿ ಸೋನು ಗೌಡ.

ಬಿಗ್ ಬಾಸ್ ನಲ್ಲಿ ಹೆಚ್ಚು ಸದ್ದು ಮಾಡಿರುವಂತಹ ಜೋಡಿ ಅಂದರೆ ಅದು ಸೋನು ಗೌಡ ಮತ್ತು ರಾಕೇಶ್ ಅಡಿಗ ಅಂತಾನೆ ಹೇಳಬಹುದು ರಾಕೇಶ್ ಅಡಿಗ ಅವರಿಗಿಂತ ಸೋನು ಗೌಡ ಅವರೇ ಮನೆಯಲ್ಲಿ ಹೆಚ್ಚು ಕಾಂಟ್ರವರ್ಸಿಗೆ ಒಳಗಾಗಿರುವುದು ಅಷ್ಟೇ ಅಲ್ಲದೆ ಪ್ರತಿನಿತ್ಯವೂ ಕೂಡ ಯಾವುದಾದರೂ ಒಂದು ವಿಚಾರಕ್ಕೆ ಟ್ರೋಲ್ ಆಗುತ್ತಾರೆ. ಸದ್ಯಕ್ಕೆ ಸೋನು ಗೌಡ ಅವರು ಮತ್ತೊಂದು ವಿಚಾರಕ್ಕೆ ಟ್ರೋಲ್ ಆಗಿದ್ದಾರೆ ಹೌದು ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ಗೆ ವಿಶೇಷವಾದ ಮನವಿ ಒಂದನ್ನು ಮಾಡಿದ್ದಾರೆ. ಅದೇನೆಂದರೆ … Read more

ವಿನೋದ್ ರಾಜಕುಮಾರ್ ತಂದೆ ಡಾಕ್ಟರ್ ರಾಜಕುಮಾರ್ ಅಲ್ಲಾ ಅನ್ನುವವರು ಈ ವಿಡಿಯೋ ನೋಡಿ ನಿಜಕ್ಕೂ ಶಾ-ಕ್ ಆಗ್ತೀರಾ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಸುಮಾರು ಐದಾರು ದಶಕಗಳಿಂದಲೂ ಕೂಡ ಲೀಲಾವತಿ ಅವರ ಪತಿ ಯಾರು? ಹಾಗೂ ವಿನೋದ್ ರಾಜಕುಮಾರ್ ಅವರ ತಂದೆ ಯಾರು ಎಂಬ ವದಂತಿಗಳು ಹರಿದಾಡುತ್ತಲೇ ಇದೆ. ಈ ವಿಚಾರಕ್ಕೆ ಲೀಲಾವತಿ ಆಗಲಿ ಅಥವಾ ವಿನೋದ್ ಆಗಲಿ ಎಲ್ಲಿಯೂ ಕೂಡ ಬಹಿರಂಗವಾಗಿ ಹೇಳಿಕೆ ನೀಡಿಲ್ಲ ಆದರೂ ಕೂಡ ಕೆಲವು ಮಾಧ್ಯಮಗಳಿಂದ ಹಾಗೂ ಕೆಲವು ವಾರ್ತಾ ಪತ್ರಿಕೆಗಳಿಂದ ವಿನೋದ್ ರಾಜಕುಮಾರ್ ಅವರ ತಂದೆ ಡಾಕ್ಟರ್ ರಾಜಕುಮಾರ್ ಅವರು ಅಂತ ಹೇಳುತ್ತಿದ್ದಾರೆ ಇನ್ನು ಕೆಲವರ ಪ್ರಕಾರ ಮಹಾಲಿಂಗ ಭಾಗವತರು ಅಂತ … Read more

ಮಹಾಲಕ್ಷ್ಮಿಗೆ ನನ್ನ ಗಂಡನ ಜೊತೆಯೂ ಕೂಡ ಅಫೇರ್ ಇದೆ, ಎಂದು ಬಹಿರಂಗವಾಗಿ ಹೇಳಿಕೆ ನೀಡಿದ ಮತ್ತೋರ್ವ ನಟಿ.

ಕಳೆದ ಕೆಲವು ದಿನಗಳಿಂದ ಎಲ್ಲೇ ನೋಡಿದರೂ ಕೂಡ ಮಹಾಲಕ್ಷ್ಮಿಗೆ ಸಂಬಂಧಪಟ್ಟಂತಹ ವಿಚಾರಗಳು ಹರಿದಾಡುತ್ತಿದೆ ಇದಕ್ಕೆ ಮುಖ್ಯ ಕಾರಣ ಏನೆಂದರೆ ಮಹಾಲಕ್ಷ್ಮಿಯವರು ಮದುವೆಯಾದಂತಹ ಜೋಡಿ. ಹೌದು ತದ್ವಿರುದ್ಧವಾಗಿ ಇರುವಂತಹ ವ್ಯಕ್ತಿಯನ್ನು ಮದುವೆಯಾಗುವುದರ ಮೂಲಕ ಮಹಾಲಕ್ಷ್ಮಿಯವರು ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ದರೂ. ಕೆಲವು ನೆಟ್ಟಿದರು ಮಹಾಲಕ್ಷ್ಮಿಯವರು ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅವರನ್ನು ಮದುವೆಯಾಗಿದ್ದನ್ನು ನೋಡಿ ಇವರು ಪ್ರೀತಿಸಿ ಮದುವೆಯಾಗಿದ್ದಾರೆ ಪ್ರೀತಿಗೆ ಕಣ್ಣಿಲ್ಲ ಎಂಬುವುದು ಇದಕ್ಕೆ ಈ ಕಾರಣಕ್ಕಾಗಿಯೇ ರವೀಂದ್ರನ್ ಅವರನ್ನು ಮಹಾಲಕ್ಷ್ಮಿ ಅವರು ಮದುವೆಯಾಗಿದ್ದಾರೆ ಎಂದು ಹೇಳುತ್ತಿದ್ದರು. ಇನ್ನು ಕೆಲವರು … Read more

55 ವರ್ಷದ ರಮ್ಯಕೃಷ್ಣಗೆ ಈಗಲೂ ಈ ನಟನ ಮೇಲೆ ಕ್ರಶ್ ಇದಿಯಂತೆ, ನಾಚಿಕೆ ಬಿಟ್ಟು ವೇದಿಕೆ ಬಹಿರಂಗ ಪಡಿಸಿದ ರಮ್ಯಕೃಷ್ಣ. ಆ ಲಕ್ಕಿಮ್ಯಾನ್ ಯಾರು ಗೊತ್ತ.?

ಎವರ್ ಗ್ರೀನ್ ಚೆಲುವೆ ರಮ್ಯಕೃಷ್ಣ ಅವರು ಕನ್ನಡದ ಹಲವು ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ರವಿಚಂದ್ರನ್ ಅವರ ಸ್ನೇಹ ಮಾಂಗಲ್ಯಂ ತಂತುನಾನೇನ, ಗಡಿಬಿಡಿ ಗಂಡ, ಮಾಣಿಕ್ಯ ಸೇರಿದಂತೆ ಹಲವು ಸಿನಿಮಾಗಳಲ್ಲಿ ರವಿಚಂದ್ರನ್ ಅವರಿಗೆ ಜೋಡಿಯಾಗಿ ಅಭಿನಯಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹೀಗೆ ಕನ್ನಡದ ಬಹುತೇಕ ಸ್ಟಾರ್ ನಟರೊಂದಿಗೆ ಅಭಿನಯಿಸಿದ ಖ್ಯಾತಿ ರಮ್ಯಕೃಷ್ಣ ಅವರದ್ದು. ಇದರಲ್ಲೂ ಕನ್ನಡದಲ್ಲಿ ಅವರ ರಕ್ತ ಕಣ್ಣೀರು ಸಿನಿಮಾದ ಕಾಂತ ಪಾತ್ರವನಂತು ಕನ್ನಡಿಗರು ಮರೆಯಲು ಸಾಧ್ಯವೇ ಇಲ್ಲ. ತಾವು … Read more

ದರ್ಶನ್ ಹಾಗೂ ಪವಿತ್ರಗೆ ಇರುವ ಸಂಭಂದವೇನು ಗೊತ್ತ.? ಯಾರಿಗೂ ತಿಳಿಯದ ರಹಸ್ಯ ಇಲ್ಲಿದೆ ನೋಡಿ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಿಗೆ ತಕ್ಕಹಾಗೆ ಸಿನಿಮಾ ರಂಗಕ್ಕೆ ಬಂದ ದಿನದಿಂದಲೂ ಪ್ರತಿದಿನವನ್ನು ಕೂಡ ಚಾಲೆಂಜ್ ಆಗಿ ತೆಗೆದುಕೊಂಡು ಹಂತ ಹಂತವಾಗಿ ತಮ್ಮ ಕನಸನ್ನು ನನಸು ಮಾಡಿಕೊಂಡ ನಟ. ಹೊಟ್ಟೆಪಾಡಿಗಾಗಿ ಲೈಟ್ ಬಾಯ್ ಆಗಿ ಮೊದಲು ಸಿನಿಮಾಗಳಲ್ಲಿ ಸಹಾಯಕ್ಕೆ ಸೇರಿಕೊಂಡ ದರ್ಶನ್ ತಮ್ಮ ಹೀರೋ ಆಗುವ ಕನಸನ್ನು ನನಸು ಮಾಡಿಕೊಳ್ಳುತ್ತಾರೆ ಎಂದು ಯಾರು ಸಹ ಆ ದಿನ ಊಹಿಸಿರಲಿಲ್ಲ ಆದರೆ ಅವರ ಸತತ ಪ್ರಯತ್ನ ಮತ್ತು ಅದ್ಭುತವಾದ ಟ್ಯಾಲೆಂಟ್ ಇಂದ ಇಂದು ಇಡೀ ಕರ್ನಾಟಕದಲ್ಲಿ ಯಾವೊಬ್ಬ ಹೀರೋಗೂ … Read more

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಟೀಮ್ ಜೊತೆ ಅನುಶ್ರೀ ಮಾಡಿದ ಈ ಟಪಾಂಗುಚಿ ಡಾನ್ಸ್ ನೋಡಿದ್ರೆ ನಿಂತಲ್ಲೇ ಹೆಜ್ಜೆ ಹಾಕ್ತೀರಾ.

ಆಂಕರ್ ಅನುಶ್ರೀ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಕರ್ನಾಟಕದ ಮನೆ ಮಾತಾಗಿದ್ದಾರೆ ಅನುಶ್ರೀ ಅವರ ನಿರೂಪಣೆ ಅಂದರೆ ಸಾಕು ಎಲ್ಲರೂ ಕೂಡ ಮುಗಿ ಬೀಳುತ್ತಾರೆ. ಏಕೆಂದರೆ ಇವರ ಸ್ಪಷ್ಟ ಕನ್ನಡ ಮಾತನಾಡುವ ಶೈಲಿ ರಂಜಿಸುವಂತಹ ಕಲೆ ಇವೆಲ್ಲವೂ ಕೂಡ ಕರ್ನಾಟಕದ ಜನತೆಗೆ ಬಹಳ ಇಷ್ಟವಾಗಿದೆ. ಈ ಕಾರಣಕ್ಕಾಗಿಯೇ ಆಂಕರ್ ಅನುಶ್ರೀ ಅವರ ಕಾರ್ಯಕ್ರಮ ಅಂದರೆ ಎಲ್ಲಾ ಪ್ರೇಕ್ಷಕರು ಕೂಡ ತಪ್ಪದೇ ವೀಕ್ಷಣೆ ಮಾಡುತ್ತಾರೆ. ಈ ಕಾರಣಕ್ಕಾಗಿಯೇ ಟಿವಿ ಪ್ರಮೋಷನ್ ಕಾರ್ಯಗಳು ಇರಬಹುದು ಸಿನಿಮಾ ಕಾರ್ಯಗಳು ಇರಬಹುದು ಅಥವಾ … Read more

ಸಿಹಿಸುದ್ದಿ ನೀಡಿದ ಪ್ರಜ್ವಲ್ ದೇವರಾಜ್‌ ಪತ್ನಿ ರಾಗಿಣಿ, ಅಭಿಮಾನಿಗಳಿಂದ ಹರಿದು ಬಂದಿದೆ ಶುಭಾಶಯದ ಮಹಾಪುರ.

ಕಾದಂಬರಿ ಆಧಾರಿತ ಚಿತ್ರಕ್ಕೆ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ರಾಗಿಣಿ ಪ್ರಜ್ವಲ್ ಡೈನಾಮಿಕ್ ಹೀರೋ ದೇವರಾಜ್ ಅವರ ಪುತ್ರ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರನ್ನು ರಂಜಿಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಇವರ ಇನ್ಸ್ಪೆಕ್ಟರ್ ವಿಕ್ರಂ ಚಿತ್ರವು ಉತ್ತಮ ಪ್ರದರ್ಶನ ಕಂಡು ಮೆಚ್ಚುಗೆ ಗಳಿಸಿತ್ತು ಹಾಗೆಯೇ ಡ್ರಗ್ಸ್ ವಿರುದ್ದ ಹೋರಾಡುವ ಇವರ ಜೆಂಟಲ್ ಮ್ಯಾನ್ ಚಿತ್ರ ಮತ್ತು ಅರ್ಜುನ್ ಗೌಡ ಚಿತ್ರ ಕೂಡ ಉತ್ತಮ ಪ್ರದರ್ಶನ ಕಂಡಿದೆ. ಇದೀಗ ಇವರ ಪತ್ನಿ … Read more

ನೋಡೋಕೆ ನಾನು ಇಷ್ಟು ಸುಂದರವಾಗಿ ಇದ್ದರೂ ಕೂಡ ಯಾವ ಹುಡುಗರು ನನ್ನ ಬಳಿ ಬಂದು ಮಾತನಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಬಿಗ್ ಬಾಸ್ ಸ್ಪರ್ಧಿ ಜಯಶ್ರೀ.

ದಿನ ಕಳೆಯುತ್ತಿದ್ದಂತೆ ಬಿಗ್ ಬಾಸ್ ಮನೆ ಬಿಕೋ ಎನಿಸುತ್ತಿದೆ ಇನ್ನು ಒಂದು ವಾರ ಅಷ್ಟೇ ಮನೆ ಒಳಗಿನ ಎಲ್ಲಾ ಸದಸ್ಯರು ಕೂಡ ಹೊರಗಿರುತ್ತಾರೆ. ಈ ಬಗ್ಗೆ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರು ಕೂಡ ಇದು ಕೊನೆಯ ವಾರ ಎನ್ನುವುದನ್ನು ಹೇಳಿದ್ದಾರೆ. ಹೀಗಿದ್ದಾಗ ಮನೆಯಲ್ಲಿ ಸದಸ್ಯರು ಕಡಿಮೆಯಾಗುತ್ತಿದ್ದಂತೆ ಅಥವಾ ಆಟ ಮುಗಿಯುತ್ತಿದ್ದಂತೆ ಒಬ್ಬರಿಗೊಬ್ಬರ ನಡುವೆ ಹೊಂದಾಣಿಕೆ ಬಾಂಧವ್ಯ ಹೆಚ್ಚಾಗುತ್ತಿತ್ತು ಅದ್ಯಾಕೋ ಈ ಬಾರಿ ಪಂದ್ಯ ಮುಗಿಯುವ ವೇಳೆ ಆದರೂ ಕೂಡ ಮನೆ ಮಂದಿಯಲ್ಲಿ ಆ ಆಪ್ತತೆ ಇನ್ನು ಮೂಡಿಲ್ಲ. … Read more

ಸೈಮಾ ಅವಾರ್ಡ್ಸ್ ಗೆ ಆಯ್ಕೆಯಾದ ಡಿ ಬಾಸ್ ರಾಬರ್ಟ್ ಸಿನಿಮಾ, ನಾಮಿನೇಟ್ ಆದ 5 ಸಿನಿಮಾದ ಪೈಕಿ ದರ್ಶನ್ ಸಿನಿಮಾ ಮೊದಲ ಸ್ಥಾನ ಪಡೆದಿದೆ.

ದಕ್ಷಿಣ ಭಾರತದ ಚಿತ್ರರಂಗದ ಅವಾರ್ಡ್ಸ್ ಕಾರ್ಯಕ್ರಮ ಆದ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವೀ ಅವಾರ್ಡ್ಸ್ ಪ್ರಖ್ಯಾತ ಬೆಂಗಳೂರು ನಗರಿಯಲ್ಲಿ ಇಂದಿನಿಂದ ಪ್ರಾರಂಭ ಆಗಿದ್ದು ಈ ಕಾರ್ಯಕ್ರಮ ನಾಳೆಯೂ ಕೂಡ ಮುಂದುವರೆಯಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಮ್ಮ ಕನ್ನಡದ ರಾಕಿಂಗ್ ಸ್ಟಾರ್ ಯಶ್, ತೆಲುಗಿನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ವಿಜಯ್ ದೇವರಕೊಂಡ, ತಮಿಳಿನ ಕಮಲ್ ಹಾಸನ್ ಮತ್ತು ಹಿಂದಿಯ ರಣವೀರ್ ಸಿಂಗ್ ಪೀಠವನ್ನು ಅಲಂಕರಿಸಲಿದ್ದಾರೆ. ಈ ಬಾರಿಯ ಸೈಮಾ ಅವಾರ್ಡ್ ನಲ್ಲಿ ಕನ್ನಡದ … Read more