ಪ್ರೀತಿಸಿ ಮದುವೆಯಾದ ಕನ್ನಡ ಸೀರಿಯಲ್ ನಟ ನಟಿಯರು ಯಾರು ಗೊತ್ತ.? ಈ ವಿಡಿಯೋ ನೋಡಿ ಕಂಪ್ಲೀಟ್ ಡಿಟೈಲ್ಸ್ ಇದೆ.

ಲವ್ ಮ್ಯಾರೇಜ್ ಮತ್ತು ಅರೆಂಜ್ ಮ್ಯಾರೇಜ್ ಇವೆರಡರ ಮಧ್ಯೆ ಈಗಲೂ ಕೂಡ ಹಲವಾರು ಚರ್ಚೆಗಳು ಪ್ರಾರಂಭವಾಗುತ್ತದೆ ಕೆಲವೊಬ್ಬರು ಲವ್ ಮ್ಯಾರೇಜ್ ಸರಿ ಎಂದರೆ ಕೆಲವೊಬ್ಬರು ಅರೇಂಜ್ ಮ್ಯಾರೇಜ್ ಸರಿ ಎಂದು ಹೇಳುತ್ತಾರೆ ಏಕೆ ಎಂದರೆ ಲವ್ ಮ್ಯಾರೇಜ್ ನಲ್ಲಿ ಇಬ್ಬರು ಸಂಪೂರ್ಣವಾಗಿ ಅಂದರೆ ಅವರ ಅಭಿಪ್ರಾಯಗಳನ್ನು ಸಂಪೂರ್ಣವಾಗಿ ತಿಳಿದುಕೊಂಡಿರುತ್ತಾರೆ ಆದ್ದರಿಂದ ಲವ್ ಮ್ಯಾರೇಜ್ ಒಳ್ಳೆಯದು ಎಂದು ಕೆಲವರು ಹೇಳುತ್ತಾರೆ. ಆದರೆ ಅರೆಂಜ್ ಮ್ಯಾರೇಜ್ ಸರಿ ಎನ್ನುವವರು ಇದರಲ್ಲಿ ಗುರು ಹಿರಿಯರು ನಿಶ್ಚಯಿಸಿ ಅವರ ಜೀವನ ಒಳ್ಳೆಯದಾಗಿರುತ್ತದೆ. ಎಂಬ … Read more

ಲಕ್ಕಿಮ್ಯಾನ್ ಸಿನಿಮಾದಲ್ಲಿ ಅಪ್ಪು ಎಂಟ್ರಿ ನೋಡಿ ಕಣ್ಣಿರಿಟ್ಡ ಯುವರಾಜ್ ತಾಯಿ & ಮಡದಿ.

ಅಪ್ಪು ಅವರು ಇನ್ನಿಲ್ಲ ಎಂಬ ಸುದ್ದಿ ಬರ ಸಿಡಿಲಿನಂತೆ ಕರುನಾಡಿಗೆ ಬಡಿದ ಆ ದಿನದಿಂದ ಈ ದಿನದವರೆಗೂ ಅಪ್ಪು ಒಮ್ಮೊಮ್ಮೆ ಮಾತ್ರ ಮಿಂಚುವ ಮಿಂಚುಳ್ಳಿ ನಕ್ಷತ್ರದಂತೆ ಕಣ್ಣಿಗೆ ಕಾಣಿಸಿ ಮಾಯವಾಗಿ ಅಭಿಮಾನಿಗಳ ಕಣ್ಣಲ್ಲಿ ಅಭಿಮಾನದ ಮಳೆಗರೆದು ಮೌನಕ್ಕೆ ಶರಣಾಗುತ್ತಿದ್ದಾರೆ. ಇತ್ತ ಇಂದು ಸಹ ಇದೆ ಆಗಿದೆ ಅಪ್ಪುವಿನ ಯಾವುದೇ ಚಿತ್ರ ತೆರೆಗೆ ಬಂದಾಗ ಅಪ್ಪುವನ್ನು ನೋಡಿ ಸಿಳ್ಳೆ ಹಾಕುತ್ತಿದ್ದ ಅಭಿಮಾನಿಗಳು ಇಂದು ಅಪ್ಪು ಮ.ರ.ಣ‌.ದ ನಂತರ ಬಂದ ಜೇಮ್ಸ್ ಚಿತ್ರ ತೆರೆಗೆ ಬಂದಾಗ ಮೌನ ಮಳೆಗರೆದು ನೋವು … Read more

ಕನ್ನಡ ಸೀರಿಯಲ್ ನಟಿಯರು ಮೇಕಪ್ ಇಲ್ಲದೆ ಹೇಗೆ ಕಾಣ್ತಾರೆ ಗೊತ್ತಾ.? ವಿಡಿಯೋ ನೋಡಿ ನಿಜಕ್ಕೂ ಶಾ-ಕ್ ಆಗುತ್ತೆ.

ಸೀರಿಯಲ್ ಪರದೆ ಮೇಲೆ ಕಾಣಿಸಿಕೊಳ್ಳುವಂತಹ ನಟಿಯರು ತಮ್ಮ ಪಾತ್ರದ ಮುಖಾಂತರ ಮತ್ತು ತಮ್ಮ ಅಭಿನಯದ ಮುಖಾಂತರ ಜನರನ್ನು ತಮ್ಮತ್ತ ಸೆಳೆದು ಕೊಳ್ಳುತ್ತಾರೆ ಅದು ಹೇಗೆ ಎಂದರೆ ಕೇವಲ ಅವರ ನಟನೆ ಅಷ್ಟೇ ಅಲ್ಲದೆ ಅವರು ಮಾಡಿಕೊಳ್ಳುವಂತಹ ಮೇಕಪ್ ಗಳಿಂದಲೂ ಕೂಡ ಪ್ರೇಕ್ಷಕರನ್ನು ತಮ್ಮತ್ತ ಆಕರ್ಷಿಸಿಕೊಳ್ಳುತ್ತಾರೆ ಅದರಲ್ಲಿಯೂ ಹೆಚ್ಚಾಗಿ ಹೆಣ್ಣು ಮಕ್ಕಳು ಪ್ರತಿಯೊಂದು ಸೀರಿಯಲ್ ಆಗಲಿ ಅಥವಾ ಸಿನಿಮಾ ರಂಗವೇ ಆಗಲಿ ಅದರಲ್ಲಿ ಆ ನಟಿ ಹಾಕಿದ್ದಂತಹ ಬಟ್ಟೆ ಹಾಗೂ ಅವಳ ಉಡುಗೆ ಆಭರಣ ಇವುಗಳನ್ನು ನೋಡಿ ಆಕರ್ಷಿತರಾಗುತ್ತಾರೆ … Read more

ಮಗಳು ಓದುತ್ತಿದ್ದ ಸ್ಕೂಲ್ ಗೆ ಅಪ್ಪು ಸರ್ಪ್ರೈಸ್ ಎಂಟ್ರಿ ಕೊಟ್ಟಾಗ ವಂದಿತ ರಿಯಾಕ್ಷನ್ ಹೇಗಿತ್ತು ಗೊತ್ತಾ.? ಈ ಅಪರೂಪದ ವಿಡಿಯೋ ನೋಡಿ

ಇಡೀ ಕರುನಾಡಿನ ಜನರನ್ನೇ ತನ್ನ ಕುಟುಂಬದವರು ಎನ್ನುತ್ತಾ ಅಷ್ಟೇ ಪ್ರೀತಿಯಿಂದ ಕಾಳಜಿಯಿಂದ ಎಲ್ಲರ ಬಗ್ಗೆ ಕೇರ್ ಮಾಡುತ್ತಿದ್ದ ಕರ್ನಾಟಕದ ಕಣ್ಮಣಿ ನಮ್ಮೆಲ್ಲರ ಪ್ರೀತಿಯ ಅಪ್ಪು ಈಗ ಎಲ್ಲರ ಮನೆ ಮಗ ಹಾಗೂ ಕರುನಾಡಿನಲ್ಲಿ ಯುದ್ಧವೇ ಮಾಡದೆ ರಾಜ್ಯ ಗೆದ್ದ ರಾಜಕುಮಾರ. ಇವರು ಅಭಿಮಾನಿಗಳ ಮನಸ್ಸನ್ನು ಮನಸೂರೆ ಮಾಡಿರುವ ಬಗ್ಗೆ ಎಲ್ಲರಿಗೂ ತಿಳಿದಿದೆ ಹಾಗೆಯೇ ತಮ್ಮ ಸಹೃದಯ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಮತ್ತು ಸಮಾಜದಲ್ಲಿ ಅವರನ್ನು ತೊಡಗಿಸಿಕೊಂಡ ಪರಿಯಿಂದ ನೂರಾರು ಜನರಿಗೆ ಆದರ್ಶವಾಗಿ ಇಂದಿನ ಪೀಳಿಗೆಯವರಿಗೆ ರೋಲ್ ಮಾಡಲ್ … Read more

ವೈರಲ್ ಆಯ್ತು ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದ್ರ ಹನಿಮೂನ್ ಫೋಟೋಸ್

ಕಳೆದ ವಾರ ಮದುವೆಯಾದ ತಮಿಳಿನ ಕಿರುತೆರೆ ನಟಿ ಮಹಾಲಕ್ಷ್ಮಿ ಹಾಗೂ ಲಿಬ್ರಾ ಸಂಸ್ಥೆಯ ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಅವರ ಮದುವೆ ವಿಚಾರ ಸಾಕಷ್ಟು ಚರ್ಚೆಗೆ ಒಳಪಟ್ಟಿದೆ. ಇವರಿಬ್ಬರ ಮದುವೆ ಫೋಟೋ ವೈರಲ್ ಆಗುತ್ತಿದ್ದಂತೆ ಫೇಸ್ಬುಕ್ ಯೌಟ್ಯೂಬ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣದಲ್ಲೂ ಕೂಡ ಇವರಿಬ್ಬರ ಜೋಡಿಯ ಬಗ್ಗೆ ಮಾತುಕತೆ. ಇಂತಹ ಮಾತುಗಳಲ್ಲಿ ಹಾಗೂ ಕಮೆಂಟ್ ಗಳಲ್ಲಿ ಪಾಸಿಟಿವ್ ಇಂಥ ನೆಗೆಟಿವ್ ಆಗಿ ಮಾತನಾಡಿದ ಜನಗಳೇ ಹೆಚ್ಚು. ತಮಿಳುನಾಡಿನಲ್ಲಿ ಆದ ಈ ವಿವಾಹ ಹೆಚ್ಚು ಕಡಿಮೆ ಭಾರತದಾದ್ಯಂತ ಟ್ರೋಲ್ … Read more

ತುಪ್ಪದ ಬೆಡಗಿ ರಾಗಿಣಿ ಮಾಡಿದ ಈ ಡಾನ್ಸ್ ನೋಡಿದ್ರೆ ಬಾಯಲ್ಲಿ ಲೀಟರ್ ಗಟ್ಟಲೇ ನೀರು ಬರುತ್ತೆ. ಈ ವೈರಲ್ ವಿಡಿಯೋ ನೋಡಿ.

ನಟಿ ರಾಗಿಣಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕೆಂಪೇಗೌಡ ಸಿನಿಮಾದಲ್ಲಿ ಇವರು ಮಾಡಿದಂತಹ ನಟನೆಯನ್ನು ಯಾರಿಂದಲೂ ಕೂಡ ಮರೆಯುವುದಕ್ಕೆ ಸಾಧ್ಯವಿಲ್ಲ. ಕಿಚ್ಚ ಸುದೀಪ್ ಕೆಂಪೇಗೌಡ ಮಾತ್ರವಲ್ಲದೆ ವೀರಮದಕರಿ ಎಂಬ ಸಿನಿಮಾದಲ್ಲಿಯೂ ಕೂಡ ನಟನೆ ಮಾಡಿದ್ದಾರೆ. ಈ ಎರಡು ಸಿನಿಮಾ ರಾಗಿಣಿ ಅವರ ಸಿನಿ ಜರ್ನಿಯನ್ನೇ ಬದಲಾಯಿಸಿದಂತಹ ಸಿನಿಮಾ ಅಂತಾನೆ ಹೇಳಬಹುದು ಹೌದು ಈ ಎರಡು ಸಿನಿಮಾದಲ್ಲಿ ನಟನೆ ಮಾಡಿದ ನಂತರ ರಾಗಿಣಿಯವರಿಗೆ ಹೆಚ್ಚು ಯಶಸ್ಸು ಕೀರ್ತಿ ಪ್ರಶಂಸೆ ಎಂಬುದು ದೊರೆಯುತ್ತದೆ. ಈ ಸಿನಿಮಾದಲ್ಲಿ ನಟನೆ ಮಾಡಿದ ನಂತರ … Read more

ಧ್ರುವ ಸರ್ಜಾ ಪತ್ನಿ ಪ್ರೇರಣ ಸೀಮಂತಕ್ಕೆ ಮೇಘನಾ ರಾಜ್ ಯಾಕೆ ಬಂದಿಲ್ಲ ಗೊತ್ತಾ ರಾಜ್ ಕುಟುಂಬ ಮತ್ತು ಸರ್ಜಾ ಕುಟುಂಬದಲ್ಲಿ ಮೂಡಿತ ಬಿರುಕು.?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ತಂದೆಯಾಗುತ್ತಿರುವಂತಹ ವಿಚಾರವನ್ನು ಕಳೆದ ನಾಲ್ಕು ದಿನಗಳ ಹಿಂದೆ ಎಷ್ಟೇ ಫೋಟೋಶೂಟ್ ಮಾಡಿಸುವುದರ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇದಕ್ಕಿಂತ ಮುಂಚೆ ಧ್ರುವ ಸರ್ಜಾ ಅವರ ಧರ್ಮಪತ್ನಿ ಪ್ರೇರಣಾ ಅವರು ಗರ್ಭಿಣಿ ಎಂಬ ವಿಚಾರವನ್ನು ಎಲ್ಲಿಯೂ ಕೂಡ ರಿವೀಲ್ ಮಾಡಿರಲಿಲ್ಲ. ಆದರೆ ಈ ವಿಚಾರವನ್ನು ಹೆಚ್ಚು ದಿನ ಮುಚ್ಚಿಡುವುದಕ್ಕೆ ಸಾಧ್ಯವಿಲ್ಲದ ಕಾರಣ ಧ್ರುವ ಸರ್ಜಾ ಅವರು ವಿಶೇಷವಾದಂತಹ ಫೋಟೋಶೂಟ್ ಮಾಡಿ ಅದರ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರ ಮೂಲಕ ನಾವಿಬ್ಬರು … Read more

ನನ್ನ ಹೆಂಡ್ತಿ ಮಗನ್ನ ಬೇಕಾದ್ರು ಬಿಡ್ತಿನಿ ಆದ್ರೆ ಯಾವ್ದೆ ಕಾರಣಕ್ಕೂ ಇವರನ್ನ ಮಾತ್ರ ಬಿಡಲ್ಲ ಅಂತ ಹೇಳಿದ ಡಿ ಬಾಸ್, ಯಾರದು ಗೊತ್ತ.?

ಸಾಮಾನ್ಯವಾಗಿ ಡಿ ಬಾಸ್ ಎಂದರೆ ಅಭಿಮಾನಿಗಳಿಗೆ ಹುಚ್ಚು ಹಾಗೆಯೇ ಡಿ ಬಾಸ್ ಅವರಿಗೆ ಅಭಿಮಾನಿಗಳೆಂದರೆ ಅಚ್ಚು ಮೆಚ್ಚು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಯಾವುದೇ ಕಾರ್ಯಕ್ರಮ ಅಥವಾ ಪ್ರೆಸ್ ಮೀಟ್ ಗಳಲ್ಲಿ ಅಭಿಮಾನಿಗಳನ್ನ ಓಲೈಸುವ ರೀತಿಯಿಂದಲೇ ತಿಳಿಯುತ್ತದೆ ಒಬ್ಬ ನಟ ಹಾಗೂ ಅಭಿಮಾನಿಗಳ ನಡುವಿನ ಅವಿನಾಭವ ಸಂಬಂಧ. ಹೌದು ಇಂದು ದರ್ಶನ್ ಅವರನ್ನು ನ್ಯೂಸ್ ಚಾನೆಲ್ ಗಳು ಕೇವಲ ಒಂದು ಕಾರಣಕ್ಕೆ ಬ್ಯಾನ್ ಮಾಡಿ ಸಿನಿಮಾ ಪ್ರಮೋಟ್ ಮಾಡದೇ ಉಳಿದಿವೆ ಆದರೆ ಇದಕ್ಕೆ ಪ್ರತ್ಯುತ್ತರವಾಗಿ ಡಿ ಬಾಸ್ … Read more

ಮದುವೆಯಾದ ಒಂದೇ ವಾರಕ್ಕೆ ಪತ್ನಿಗೆ ದುಬಾರಿ ಬೆಲೆ ಗಿಫ್ಟ್ ಕೊಟ್ಟ ನಿರ್ಮಾಪಕ, ಪ್ರೀತಿ ಅಂದ್ರೆ ಹೀಗರಬೇಕಪ್ಪ ಎಂದ ನೆಟ್ಟಿಗರು.

ಸದ್ಯದಲ್ಲಿ ಟ್ರೆಂಡಿಂಗ್ ಕಪಲ್ಸ್ ಆಗಿರುವ ತಮಿಳಿನ ಖ್ಯಾತ ನಿರೂಪಕಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಹಾಸ್ಯ ರೀತಿಯಲ್ಲಿ ಟ್ರೋಲ್ ಆಗುವ ಮೂಲಕ ಟ್ರೆಂಡಿಂಗ್ ನಲ್ಲಿದ್ದಾರೆ. 38 ರ ದಶಕದ ಸನಿಹದಲ್ಲಿರುವ ತುಂಬಾ ಬೊಜ್ಜು ದೇಹವುಳ್ಳ ತಮಿಳಿನ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರನ್ನು ಚೆಂದದ 32 ರ ಯುವತಿ ಖ್ಯಾತ ನಿರೂಪಕಿ ಹಾಗೂ ಧಾರವಾಹಿ ನಟಿ ಆದ ಮಹಾಲಕ್ಷ್ಮಿ ಅವರು ಪ್ರೀತಿಸಿ ವಿವಾಹವಾದ ಫೋಟೋಗಳು ವೈರಲ್ ಆಗಿ ನೆಟ್ಟಿಗರನ್ನು ಹಾಸ್ಯವಾಗಿ, ಅಚ್ಚರಿಗೊಳ್ಳುವಂತೆಯೂ … Read more

ಕೆಂಪು ಬಣ್ಣದ ಸೀರೆ ತೊಟ್ಟು ಯುವಕರೇ ನಾಚುವಂತೆ ಡ್ಯಾನ್ಸ್ ಮಾಡಿದ ನಿವೇದಿತಾ ಗೌಡ ಈ ಕ್ಯೂಟ್ ವಿಡಿಯೋ ನೋಡಿ.

ನಿವೇದಿತಾ ಗೌಡ ಅವರು ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ಹಾಡಿಗೆ ಹೆಜ್ಜೆಯನ್ನು ಹಾಕುತ್ತಾರೆ ಕಳೆದ ಕೆಲವು ದಿನಗಳಿಂದ ಮಾಡ್ರನ್ ಡ್ರೆಸ್ ಗಳನ್ನು ತೊಟ್ಟು ಅದಕ್ಕೆ ರಿನ್ಸ್ ಮಾಡುತ್ತಿದ್ದರು. ಆದರೆ ಬಹು ದಿನದ ನಂತರ ನಮ್ಮ ಭಾರತೀಯ ಸಂಪ್ರದಾಯದಂತೆ ಸೀರೆಯನ್ನು ತೊಟ್ಟು ಅಲಂಕಾರ ಮಾಡಿಕೊಂಡು ಗೃಹಿಣಿಯಂತೆ ಕಂಗೊಳಿಸುತ್ತಿದ್ದಾರೆ. ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ … Read more