24 ವರ್ಷದ ಯುವತಿಯನ್ನು ಮದುವೆಯಾದ 76 ವರ್ಷದ ಮುದುಕ, ಈ ಮದುವೆ ಆಗಲು ಈತ ಯುವತಿಗೆ ಕೊಟ್ಟ ಹಣವೆಷ್ಟು ಗೊತ್ತಾ.?

ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಅಂದಿನ ಕಾಲದಲ್ಲಿ ಹಿರಿಯರು ಹೇಳುತ್ತಿದ್ದರು ಆದರೆ ನಿಜಕ್ಕೂ ಇತ್ತೀಚಿನ ದಿನದಲ್ಲಿ ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುವುದಿಲ್ಲ ಬದಲಾಗಿ ಭೂಲೋಕದಲ್ಲಿ ನಿಶ್ಚಯವಾಗಿರುತ್ತದೆ, ಅದರಲ್ಲಿಯೂ ಕೂಡ ಹುಡುಗಿಯರ ಮನಸ್ಸಿನಲ್ಲಿ ನಿಶ್ಚಯವಾಗಿರುತ್ತದೆ ಎಂಬುದು ನೂರಕ್ಕೆ ನೂರು ಸತ್ಯ. ಹೌದು ಇತ್ತೀಚಿನ ದಿನದಲ್ಲಿ ಹುಡುಗ ಆಗಿರಬಹುದು ಅಥವಾ ಹುಡುಗಿ ಆಗಿರಬಹುದು ಯಾರೂ ಕೂಡ ಸಂಬಂಧಕ್ಕೆ ಬೆಲೆ ನೀಡುವುದಿಲ್ಲ ಬದಲಾಗಿ ಎಲ್ಲವನ್ನು ಕೂಡ ಹಣ ಆಸ್ತಿ ಅಂತಸ್ತಿನ ದೃಷ್ಟಿಯಿಂದಲೇ ನೋಡುತ್ತಾರೆ ಇದಕ್ಕೆ ಸಾಕ್ಷಿ ಎಂದರೆ ಇತ್ತೀಚಿನ ದಿನದಲ್ಲಿ … Read more

ಮೇಘನಾ ರಾಜ್ ನಂತರ ಮತ್ತೊರ್ವ ನಟಿ ಪತಿ ಮತ್ತು ಮಗನ ಹೆಸರನ್ನು ಟ್ಯಾಟೋ ಹಾಕಿಸಿಕೊಂಡಿದ್ದಾರೆ ಆ ನಟಿ ಯಾರು ನೋಡಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಎರಡು ವಾರಗಳಿಂದಲೂ ಎಲ್ಲೇ ನೋಡಿದರೂ ಕೂಡ ಮೇಘನಾ ರಾಜ್ ಅವರ ಎರಡನೇ ಮದುವೆಯ ವಿಚಾರಕ್ಕೆ ಸಂಬಂಧಪಟ್ಟಂತಹ ಸುದ್ದಿಗಳು ಹರಿದಾಡುತ್ತಿದ್ದವು. ಈ ಎಲ್ಲಾ ಒದಂತಿಗಳಿಂದ ಮೇಘನಾ ರಾಜ್ ಅವರು ತುಂಬಾನೇ ಕಂಗೆಟ್ಟು ಹೋಗಿದ್ದರು ಅಷ್ಟೇ ಅಲ್ಲದೆ ತಾವು ಎರಡನೇ ಮದುವೆ ಆಗುತ್ತಿಲ್ಲ ಎಂಬ ವಿಚಾರವನ್ನು ಎಷ್ಟೇ ಬಾರಿ ಸ್ಪಷ್ಟ ಪಡಿಸಿದರು ಕೂಡ ಅದಕ್ಕೆ ಕೆಲವು ನೆಟ್ಟಿಗರು ಮಾತ್ರ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಇದರ ಬೆನ್ನೆಲೆ ಮೇಘನಾ ರಾಜ್ ಅವರು ತಮ್ಮ ಪತಿ ಮತ್ತು ಮಗನ ಹೆಸರನ್ನು … Read more

ಚಿತ್ರರಂಗಕ್ಕೆ ಕಾಲಿಟ್ಟ ವಂಶಿಕಾ ಮೊದಲ ಸಿನಿಮಾಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ.? ಯಾವ ನಟಿಗೂ ಕಮ್ಮಿ ಇಲ್ಲ.

ಸದ್ಯಕ್ಕೆ ಕಿರುತೆರೆಯಲ್ಲಿ ಆಳುತ್ತಿರುವ ಬಾಲ ನಟಿಯರ ಪೈಕಿ ವಂಶಿಕಾ ಅವರು ಮೊದಲ ಸ್ಥಾನದಲ್ಲಿ ನಿಂತುಕೊಳ್ಳುತ್ತಾರೆ, ಹೌದು ನನ್ನಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದ ಮೂಲಕ ಜಗತ್ಪ್ರಸಿದ್ಧಿ ಆದಂತಹ ವಂಶಿಕ ಇದೀಗ ಎಲ್ಲಿಲ್ಲದ ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಕಾರ್ಯಕ್ರಮ ಇರಬಹುದು ಸಿನಿಮಾ ಇರಬಹುದು ಜಾಹೀರಾತು ಇರಬಹುದು ಎಲ್ಲದರಲ್ಲೂ ಕೂಡ ಇದೀಗ ವಂಶಿಕ ಅವರು ನಟನೆ ಮಾಡುತ್ತಿದ್ದಾರೆ ತನ್ನ ಪ್ರತಿಭೆಯಿಂದಲೇ ಇದೀಗ ಎಲ್ಲರ ಮನೆ ಮಾತಾಗಿದ್ದಾಳೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ನನ್ನಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ … Read more

ದಿನಕ್ಕೊಂದು ತಿರುವು ಪಡೆಯುತ್ತಿರುವ ನಟಿ ಮಹಾಲಕ್ಷ್ಮಿ ಮದುವೆ ಮಹಾಲಕ್ಷ್ಮಿ ರವಿಚಂದ್ರನ್ ಹಿನ್ನೆಲೆ, ವಯಸ್ಸಿನ ಅಂತರ ತಿಳಿದರೆ ನಿಜಕ್ಕೂ ಶಾ-ಕ್ ಆಗ್ತೀರಾ.

ತಮಿಳುನಾಡು ಖ್ಯಾತ ನಿರೂಪಕಿ ಮತ್ತು ನಟಿ ಆದಂತಹ ಮಹಾಲಕ್ಷ್ಮಿ ಅವರು ಮೊನ್ನೆಯಷ್ಟೇ ತಮಿಳಿನಾ ನಿರ್ಮಾಪಕ ಆದಂತಹ ರವೀಂದ್ರನ್ ಚಂದ್ರಶೇಖರ್ ಅವರನ್ನು ಪ್ರೀತಿಸಿ ಮದುವೆಯಾದ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ಈ ಒಂದು ಮದುವೆ ಸೋಶಿಯಲ್ ಮೀಡಿಯಾದಲ್ಲಿ ಎಷ್ಟರ ಮಟ್ಟಿಗೆ ಸುದ್ದಿಯಾಗಿತ್ತು ಅಂದರೆ ನಿಜಕ್ಕೂ ಕೂಡ ಇವರನ್ನು ನೋಡಿದಂತಹ ಇಡೀ ಜನತೆ ಹೌಹರಿದ್ದರು ಏಕೆಂದರೆ ಇವರಿಬ್ಬರ ನಡುವೆ ಅಜಾನು ಗಜಾನು ವ್ಯತ್ಯಾಸವಿತ್ತು. ಹೌದು ನಟಿ ಮಹಾಲಕ್ಷ್ಮಿಯವರು ರವೀಂದ್ರನ್ ಅವರನ್ನು ಪ್ರೀತಿಸಿ ಮದುವೆಯಾದಂತಹ ವಿಚಾರವನ್ನು ಕೇಳಿದಂತಹ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆಯನ್ನು … Read more

ಸ್ಯಾಂಡಲ್ ವುಡ್ ಗೂ ಬಂತು ಬಾಯ್ಕಾಟ್ ಬಿಸಿ, ಬನಾರಸ್ ಸಿನಿಮಾವನ್ನು ಬಾಯ್ಕಾಟ್ ಮಾಡುತ್ತಿರುವುದೇಕೆ ಗೊತ್ತಾ.?

ಬಾಯ್ಕಾಟ್ ಎಂಬುದು ಇತ್ತೀಚಿನ ದಿನದಲ್ಲೇ ಟ್ರೆಂಡ್ ಆಗಿದೆ ಹೌದು ಮೊದಲೆಲ್ಲ ಈ ಹೆಸರು ಬಾಲಿವುಡ್ ನಲ್ಲಿ ಮಾತ್ರ ಕೇಳಿ ಬರುತ್ತಿತ್ತು ಆದರೆ ಇತ್ತೀಚಿನ ದಿನದಲ್ಲಿ ಈ ಹೆಸರು ನಮ್ಮ ಸ್ಯಾಂಡಲ್ವುಡ್ ನಲ್ಲಿ ಕೂಡ ಕೇಳಿ ಬರುತ್ತಿದೆ ಇದಕ್ಕೆ ಮುಖ್ಯ ಕಾರಣವಾದರೂ ಏನು ಎಂಬುದನ್ನು ನೋಡುವುದಾದರೆ. ಬನಾರಸ್ ಸಿನಿಮಾದಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಅವರ ಪುತ್ರ ಝೈದ್ ಖಾನ್ ಅವರು ನಾಯಕ ನಟನಾಗಿ ಅಭಿನಯಿಸಿದ್ದಾರೆ. ಇದೇ ಮೊದಲ ಬಾರಿಗೆ ಈ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಸ್ಯಾಂಡಲ್ … Read more

ಪುಟ್ಟ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಧ್ರುವ ಸರ್ಜಾ ಮತ್ತು ಪ್ರೇರಣ, ಈ ಕ್ಯೂಟ್ ಫೋಟೋಶೂಟ್ ವಿಡಿಯೋ ನೋಡಿ.

ಸ್ಯಾಂಡಲ್ ವುಡ್ ನಾ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಸದ್ಯಕ್ಕೆ ತಂದೆಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ ಹೌದು ಧ್ರುವ ಸರ್ಜಾ ಅವರ ಪತ್ನಿ ಪ್ರೇರಣ ಅವರು ಇದೀಗ ತುಂಬ ಗರ್ಭಿಣಿ ಈ ವಿಚಾರವನ್ನು ಎಲ್ಲಿಯವರೆಗೂ ಗಂಡ ಹೆಂಡತಿ ಎಲ್ಲಿಯೂ ಕೂಡ ರಿವಿಲ್ ಮಾಡಿರಲಿಲ್ಲ. ಆದರೆ ಇದೀಗ ಇದ್ದಕ್ಕಿದ್ದ ಹಾಗೆ ಧ್ರುವ ಸರ್ಜಾ ಮತ್ತು ಪ್ರೇರಣಾ ಅವರು ಬೇಬಿ ಬಂಪರ್ ಇರುವಂತಹ ಫೋಟೋಶೂಟ್ ಅನ್ನು ಮಾಡಿಸಿ ತಮ್ಮ ಅಭಿಮಾನಿಗಳಿಗೆ ನಾವಿಬ್ಬರು ತಂದೆ ತಾಯಿಯಾಗಿ ಬಡ್ತಿ ಪಡೆಯುತ್ತಿದ್ದೇವೆ ನಿಮ್ಮೆಲ್ಲರ ಆಶೀರ್ವಾದ ನಮಗೂ … Read more

ಮೊನ್ನೆಯಷ್ಟೇ ಮದುವೆಯಾದ ನಟಿ ಮಹಾಲಕ್ಷ್ಮಿಗೆ ಇದು ಮೊದಲ ಮದುವೆ ಅಲ್ಲ ಎರಡನೇ ಮದುವೆ ಮೊದಲ ಪತಿ & ಮಗನಾ ಸ್ಥಿತಿ ನೋಡಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ.

ಇಷ್ಟು ದಿನಗಳ ಕಾಲ ಪ್ರೀತಿಗೆ ಕಣ್ಣಿಲ್ಲ ಎಂಬ ವಿಚಾರವನ್ನು ಮಾತ್ರ ನಾವು ಅರಿತುಕೊಂಡಿದ್ದೆವು ಆದರೆ ನಿಜಕ್ಕೂ ಪ್ರೀತಿಗೆ ಕಣ್ಣು ಅಲ್ಲ ಬದಲಿಗೆ ದುಡ್ಡಿಗೆ ಕಣ್ಣಿಲ್ಲ ಎಂಬುದು ಸತ್ಯ. ಹೌದು ಮೊನ್ನೆ ಎಷ್ಟೇ ತಮಿಳಿನ ಖ್ಯಾತ ನಿರೂಪಕಿ ಮತ್ತು ನಟಿ ಆದಂತಹ ಮಹಾಲಕ್ಷ್ಮಿಯವರು ನಿರ್ಮಾಪಕ ರವೀಂದ್ರನ್ ಅವರನ್ನು ಪ್ರೀತಿಸಿ ಮದುವೆಯಾದ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ಅಂದ ಹಾಗೆ ಇವರಿಬ್ಬರ ನಡುವಿನ ಆಜಾನು ಗಜಾನ ವ್ಯತ್ಯಾಸವಿತ್ತು ಸೌಂದರ್ಯದಲ್ಲಿ ಆಗಿರಬಹುದು ರೂಪದಲ್ಲಿ ಆಗಿರಬಹುದು ಗುಣದಲ್ಲಿ ಆಗಿರಬಹುದು ಎಲ್ಲದರಲ್ಲೂ ಕೂಡ ತದ್ವಿರುದ್ಧವೇ … Read more

ಅಪ್ಪು ಯಾರದ್ದೆ ಮದುವೆಗೆ ಹೋದರು ತಪ್ಪದೇ ಇದೊಂದು ಗಿಫ್ಟ್ ತೆಗೆದುಕೊಂಡು ಹೋಗುತ್ತಿದ್ದರು ಅದಕ್ಕೆ ಸಾಕ್ಷಿ ಈ ವಿಡಿಯೋ.

ಅಪ್ಪು ಯಾರದ್ದೇ ಮದುವೆಗೆ ಹೋದರು ಒಂದು ಬೆಲೆ ಬಾಳುವ ಉಡುಗೊರೆಯನ್ನು ತೆಗೆದುಕೊಂಡು ಹೋಗುತ್ತಿದ್ದರು ಈ ವಿಡಿಯೋ ನೋಡಿ ನಿಜಕ್ಕೂ ಇವರ ವ್ಯಕ್ತಿತ್ವ ಎಂತದ್ದು ಅಂತ ತಿಳಿಯುತ್ತದೆ. ಕರುಡಾಡ ರತ್ನನ ಬಗ್ಗೆ ಎಷ್ಟು ಹೇಳಿದರೂ ಕೂಡ ಮುಗಿಯುವುದಿಲ್ಲ ಎಷ್ಟು ಹೇಳಿದರು ಕೂಡ ಸಾಲುವುದಿಲ್ಲ ಏಕೆಂದರೆ ಈ ಪರಮಾತ್ಮ ಮಾಡಿರುವುದೆಲ್ಲವೂ ಅಂತಹದ್ದೇ ಕೆಲಸ. ಹೌದು ಅಪ್ಪು ಕೇವಲ ಒಬ್ಬ ನಟನಾಗಿರಲಿಲ್ಲ ಬದಲಿಗೆ ಸಮಾಜಮುಖಿ ಕೆಲಸವನ್ನು ಮಾಡುವಂತಹ ಉತ್ತಮ ವ್ಯಕ್ತಿಯಾಗಿದ್ದರು ನಾಗರೀಕರಾಗಿದ್ದರು ಸಮಾಜದ ಆಗುಹೋಗುಗಳ ಬಗ್ಗೆ ಹೆಚ್ಚು ಗಮನ ವಹಿಸುತ್ತಿದ್ದರು ಇನ್ನು … Read more

ಕಿಚ್ಚನ ಹುಟ್ಟುಹಬ್ಬದ ದಿನದಂದೆ ಸುದೀಪ್ ಕಡೆಯಿಂದ ದುಬಾರಿ ಬೆಲೆಯ ಬೈಕ್ ಗಿಫ್ಟ್ ಪಡೆದ ಅಕೂಲ್ ಬಾಲಾಜಿ. ಈ ಬೈಕ್ ಬೆಲೆ ಎಷ್ಟು ಗೊತ್ತ.?

ಸೆಪ್ಟೆಂಬರ್ 2 ಇಂದು ಕಿಚ್ಚೋತ್ಸವ, ಕರ್ನಾಟಕದ ಅಭಿನಯ ಚಕ್ರವರ್ತಿಗೆ ಇಂದು 49ನೇ ವಯಸ್ಸಿಗೆ ಕಾಲಿಟ್ಟ ಸಂಭ್ರಮ. ಅಭಿಮಾನಿಗಳ ಪಾಲಿಗೆ ನೆಚ್ಚಿನ ನಟನ ಹುಟ್ಟಿದ ದಿನದ ಹಬ್ಬವಾಗಿ ಆಚರಿಸುವ ಸಡಗರ. ಇದಕ್ಕೆ ಸಾಕ್ಷಿಯಾಗಿ ಇಂದು ಸುದೀಪ್ ಅವರ ಮನೆಯ ಮುಂದೆ ಅಭಿಮಾನಿಗಳು ಜಮಾಯಿಸಿ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿ ಕೇಕ್ ಕಟ್ ಮಾಡಿಸಿ ಸಂತಸಪಟ್ಟಿದ್ದಾರೆ. ಕಳೆದ ಕೆಲವು ವರ್ಷಗಳಿಂದ ತಮ್ಮ ಹುಟ್ಟುಹಬ್ಬವನ್ನು ಬಹಳ ಸರಳವಾಗಿ ಆಚರಿಸಿಕೊಳ್ಳುತ್ತಿದ್ದ ಕಿಚ್ಚ ಸುದೀಪ್ ಅವರು ಈ ಬಾರಿ ಅಭಿಮಾನಿಗಳ ಒತ್ತಾಯದ ಮೇರೆಗೆ ಅಭಿಮಾನಿಗಳ … Read more

ಕಿಚ್ಚನ ಹುಟ್ಟು ಹಬ್ಬದ ಆಚರಣೆಯಲ್ಲಿ ಭಾಗಿಯಾದ ದಚ್ಚು, ಫೋಟೋ ನೋಡಿ ಶಾ-ಕ್ ಆದ ಅಭಿಮಾನಿಗಳು.

ದಚ್ಚು ಮತ್ತು ಕಿಚ್ಚ ಸ್ಯಾಂಡಲ್ ವುಡ್ ಕಂಡ ಜನಪ್ರಿಯ ಸ್ನೇಹ ಜೋಡಿ. ಇವರಿಬ್ಬರ ಸ್ನೇಹ ಒಂದು ಕಾಲದಲ್ಲಿ ಎಷ್ಟರಮಟ್ಟಿಗೆ ಇತ್ತು ಎಂದರೆ ಯಾವುದೇ ಸಿನಿಮಾರಂಗಕ್ಕೆ ಸಂಬಂಧಪಟ್ಟ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗಲೂ ಇಬ್ಬರೂ ಕೂಡ ಒಬ್ಬರ ಪಕ್ಕ ಒಬ್ಬರು ಕುಳಿತುಕೊಳ್ಳುತ್ತಿದ್ದರು. ಊಟದಲ್ಲೂ ಸಹ ಒಬ್ಬರ ಜೊತೆಗೆ ಒಬ್ಬರು ಕುಳಿತು ಊಟ ಮಾಡುತ್ತಿದ್ದರು ಹಾಗೆ ಕಾರ್ಯಕ್ರಮದಿಂದ ತೆರಳುವಾಗ ಇಬ್ಬರೂ ಕೂಡ ಒಂದೇ ವಾಹನದಲ್ಲಿ ಹೊರಡುತ್ತಿದ್ದರು. ಕೆಲ ಕಾರ್ಯಕ್ರಮಗಳಲ್ಲಿ ಸ್ಟೇಜ್ ಮೇಲೆ ಒಟ್ಟಿಗೆ ಹೆಜ್ಜೆ ಹಾಕಿದ್ದೂ ಇದೆ, ಒಟ್ಟಿಗೆ ಮಾತನಾಡಿದ್ದು ಇದೆ. ಇಬ್ಬರು … Read more