Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Entertainment

ಕಾಂತಾರ ಸಿನಿಮಾದ ಅಭಿನಯಕ್ಕಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ನಟ ರಿಷಬ್ ಶೆಟ್ಟಿ ಕಾಂತರಾ ಸಿನಿಮಾ ಸಕ್ಸಸ್ ಗೆ ಮತ್ತೊಂದು ಗರಿ.

Posted on February 15, 2023 By Kannada Trend News No Comments on ಕಾಂತಾರ ಸಿನಿಮಾದ ಅಭಿನಯಕ್ಕಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ನಟ ರಿಷಬ್ ಶೆಟ್ಟಿ ಕಾಂತರಾ ಸಿನಿಮಾ ಸಕ್ಸಸ್ ಗೆ ಮತ್ತೊಂದು ಗರಿ.
ಕಾಂತಾರ ಸಿನಿಮಾದ ಅಭಿನಯಕ್ಕಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ನಟ ರಿಷಬ್ ಶೆಟ್ಟಿ ಕಾಂತರಾ ಸಿನಿಮಾ ಸಕ್ಸಸ್ ಗೆ ಮತ್ತೊಂದು ಗರಿ.

  ಕಾಂತರಾ (Kanthara) ಸಿನಿಮಾ ಕನ್ನಡದ ಒಂದು ಹೆಮ್ಮೆ ಸಿನಿಮಾ. ತುಳುನಾಡಿನ ಭಾಗದ ದೈವದ ಅಂಶವನ್ನು ಪ್ರಧಾನವಾಗಿ ಹೊಂದಿದ್ದ ಈ ಚಿತ್ರವು ದೇಶ ಭಾಷೆಗಳ ಅಂತರವಿಲ್ಲದೆ ಎಲ್ಲರ ಗಮನ ಸೆಳೆದು ಸೂಪರ್ ಹಿಟ್ ಆಗಿದೆ. ಕನ್ನಡ ಸಿನಿಮಾ ವಾಗಿ ಕಡಿಮೆ ಬಜೆಟ್ ಅಲ್ಲಿ ತಯಾರಾಗಿದ್ದರು ಪ್ಯಾನ್ ಇಂಡಿಯಾ ಸಿನಿಮಾ (pan india movie) ಆಗಿ ಹೊರಹೊಮ್ಮುವ ಮೂಲಕ ಹೊಸದೊಂದು ಇತಿಹಾಸವನ್ನೇ ಸೃಷ್ಟಿಸಿದೆ. ರಿಷಭ್ ಶೆಟ್ಟಿ ಅವರಿಗೆ ನಿರ್ದೇಶಕನಾಗಿ ಮತ್ತು ನಟನಾಗಿ ಈ ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿದೆ….

Read More “ಕಾಂತಾರ ಸಿನಿಮಾದ ಅಭಿನಯಕ್ಕಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ನಟ ರಿಷಬ್ ಶೆಟ್ಟಿ ಕಾಂತರಾ ಸಿನಿಮಾ ಸಕ್ಸಸ್ ಗೆ ಮತ್ತೊಂದು ಗರಿ.” »

Entertainment

ಚಿತ್ರರಂಗದಲ್ಲಿ ಅವಕಾಶಗಳಿಲ್ಲದೆ ಕಣ್ಮರೆ ಆಗಿರುವ ನಟ ಗುರುದತ್ ಅವರ ನೋವಿನ ಕಥೆ ಇದು. ಒಮ್ಮೆ ಇವರ ಮಾತು ಕೇಳಿ.

Posted on February 15, 2023 By Kannada Trend News No Comments on ಚಿತ್ರರಂಗದಲ್ಲಿ ಅವಕಾಶಗಳಿಲ್ಲದೆ ಕಣ್ಮರೆ ಆಗಿರುವ ನಟ ಗುರುದತ್ ಅವರ ನೋವಿನ ಕಥೆ ಇದು. ಒಮ್ಮೆ ಇವರ ಮಾತು ಕೇಳಿ.
ಚಿತ್ರರಂಗದಲ್ಲಿ ಅವಕಾಶಗಳಿಲ್ಲದೆ ಕಣ್ಮರೆ ಆಗಿರುವ ನಟ ಗುರುದತ್ ಅವರ ನೋವಿನ ಕಥೆ ಇದು. ಒಮ್ಮೆ ಇವರ ಮಾತು ಕೇಳಿ.

  ಸಿನಿಮಾ ಬಿಟ್ಟು ಸೀರಿಯಲ್ ಗೆ ಬಂದ ಕಾರಣವನ್ನು ಬೇಸರಿಂದ ಹೇಳಿಕೊಂಡ ಗುರುದತ್ ಹಳ್ಳಿ ರಂಬೆ ಬೆಳ್ಳಿ ಬೊಂಬೆ ಸಿನಿಮಾದ ಹ್ಯಾಂಡ್ಸಮ್ ಹೀರೋ ಬೆಳ್ಳಿ ಕಾಲುಂಗುರ ಸಿನಿಮಾದ ವಿಲನ್ ಜೀವನ ಚೈತ್ರ ಸಿನಿಮಾದಲ್ಲಿ ಡಾಕ್ಟರ್ ರಾಜಕುಮಾರ್ ಅವರಿಗೆ ಮಗನಾಗಿ ಅಭಿನಯಿಸುವ ಅವಕಾಶ ಪಡೆದುಕೊಂಡು, ಸಂಯುಕ್ತ ಚಿತ್ರದಲ್ಲಿ ಶಿವಣ್ಣನಿಗೆ ಸ್ನೇಹಿತರಾಗಿದ್ದ ಗುರುದತ್ (Gueudath) ಅವರು ನಿಜ ಜೀವನದಲ್ಲಿ ಸಹ ಶಿವಣ್ಣನಿಗೆ ಆಪ್ತ ಸ್ನೇಹಿತ. ಗುರುದತ್ ಅವರು ಆ ಸಮಕಾಲೀನ ಹೀರೋಗಳಷ್ಟೇ ಚಾರ್ಮ್ ಹೊಂದಿದ್ದರೂ, ಟ್ಯಾಲೆಂಟ್ ಇದ್ದರೂ ಸಹ ಹೀರೊ…

Read More “ಚಿತ್ರರಂಗದಲ್ಲಿ ಅವಕಾಶಗಳಿಲ್ಲದೆ ಕಣ್ಮರೆ ಆಗಿರುವ ನಟ ಗುರುದತ್ ಅವರ ನೋವಿನ ಕಥೆ ಇದು. ಒಮ್ಮೆ ಇವರ ಮಾತು ಕೇಳಿ.” »

Entertainment

ಕೊನೆಗೂ ಬಯಲಾಯ್ತು ರಮ್ಯಾ ಜೊತೆಗಿದ್ದ ಹುಡುಗ ಯಾರು ಎಂದು.! ಸ್ವತಃ ರಮ್ಯಾ ಅವರೇ ಈ ರಿಲೇಷನ್ಶಿಪ್ ಬಗ್ಗೆ ಹೇಳಿಕೊಂಡಿದ್ದಾರೆ. ರಮ್ಯ ಮಾತು ಕೇಳಿ ಎಲ್ರೂ ಶಾ-ಕ್

Posted on February 14, 2023 By Kannada Trend News No Comments on ಕೊನೆಗೂ ಬಯಲಾಯ್ತು ರಮ್ಯಾ ಜೊತೆಗಿದ್ದ ಹುಡುಗ ಯಾರು ಎಂದು.! ಸ್ವತಃ ರಮ್ಯಾ ಅವರೇ ಈ ರಿಲೇಷನ್ಶಿಪ್ ಬಗ್ಗೆ ಹೇಳಿಕೊಂಡಿದ್ದಾರೆ. ರಮ್ಯ ಮಾತು ಕೇಳಿ ಎಲ್ರೂ ಶಾ-ಕ್
ಕೊನೆಗೂ ಬಯಲಾಯ್ತು ರಮ್ಯಾ ಜೊತೆಗಿದ್ದ ಹುಡುಗ ಯಾರು ಎಂದು.! ಸ್ವತಃ ರಮ್ಯಾ ಅವರೇ ಈ ರಿಲೇಷನ್ಶಿಪ್ ಬಗ್ಗೆ ಹೇಳಿಕೊಂಡಿದ್ದಾರೆ. ರಮ್ಯ ಮಾತು ಕೇಳಿ ಎಲ್ರೂ ಶಾ-ಕ್

  ಚಂದನವನದ (Sandalwood) ಮೋಹಕ ತಾರೆ ರಮ್ಯ (Ramya) ಅವರು ಅತಿ ದೊಡ್ಡ ಫ್ಯಾನ್ ಬೇಸ್ ಹೊಂದಿರುವ ನಟಿ. ಚಿತ್ರರಂಗದಿಂದ ದೂರವಾಗಿ 10 ವರ್ಷಗಳಾಗಿದ್ದರು ಇಂದಿಗೂ ಜನ ಇವರನ್ನೇ ತಮ್ಮ ಫೇವರೆಟ್ ನಟಿ ಎಂದು ಹೇಳುತ್ತಾರೆ ಎಂದರೆ ಅದು ಈಕೆಯ ಮೇಲೆ ಅಭಿಮಾನಿಗಳ ಒಲವು ಎಷ್ಟಿದೆ ಎನ್ನುವುದನ್ನು ತೋರಿಸುತ್ತದೆ. ಸ್ಯಾಂಡಲ್ವುಡ್ ನ ಪದ್ಮಾವತಿಯೆಂದು ಫೇಮಸ್ ಆಗಿರುವ ರಮ್ಯಾ ಅವರು ವಜ್ರೇಶ್ವರಿ ಸಂಸ್ಥೆ ಮೂಲಕ ಪುನೀತ್ ರಾಜಕುಮಾರ್ (Puneeth Rajkumar) ಅವರೊಂದಿಗೆ ಅಭಿ (Abhi) ಸಿನಿಮಾದಲ್ಲಿ ಅಭಿನಯಿಸಿ ಸಿನಿ…

Read More “ಕೊನೆಗೂ ಬಯಲಾಯ್ತು ರಮ್ಯಾ ಜೊತೆಗಿದ್ದ ಹುಡುಗ ಯಾರು ಎಂದು.! ಸ್ವತಃ ರಮ್ಯಾ ಅವರೇ ಈ ರಿಲೇಷನ್ಶಿಪ್ ಬಗ್ಗೆ ಹೇಳಿಕೊಂಡಿದ್ದಾರೆ. ರಮ್ಯ ಮಾತು ಕೇಳಿ ಎಲ್ರೂ ಶಾ-ಕ್” »

Entertainment

ಅವಳಿ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಅಮೂಲ್ಯ ಪತಿ ಜಗದೀಶ್ ಈ ಕ್ಯೂಟ್ ವಿಡಿಯೋ ನೋಡಿ ಮಕ್ಕಳು ಎಷ್ಟು ಮುದ್ದಾಗಿ ಅಪ್ಪನ ಹುಟ್ಟಹಬ್ಬದಲ್ಲಿ ಪಾಲ್ಗೊಂಡಿದ್ದಾರೆ.

Posted on February 14, 2023 By Kannada Trend News No Comments on ಅವಳಿ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಅಮೂಲ್ಯ ಪತಿ ಜಗದೀಶ್ ಈ ಕ್ಯೂಟ್ ವಿಡಿಯೋ ನೋಡಿ ಮಕ್ಕಳು ಎಷ್ಟು ಮುದ್ದಾಗಿ ಅಪ್ಪನ ಹುಟ್ಟಹಬ್ಬದಲ್ಲಿ ಪಾಲ್ಗೊಂಡಿದ್ದಾರೆ.
ಅವಳಿ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಅಮೂಲ್ಯ ಪತಿ ಜಗದೀಶ್ ಈ ಕ್ಯೂಟ್ ವಿಡಿಯೋ ನೋಡಿ ಮಕ್ಕಳು ಎಷ್ಟು ಮುದ್ದಾಗಿ ಅಪ್ಪನ ಹುಟ್ಟಹಬ್ಬದಲ್ಲಿ ಪಾಲ್ಗೊಂಡಿದ್ದಾರೆ.

  ಕನ್ನಡದ ಗೋಲ್ಡನ್ ಕ್ಲೀನ್ (Golden queen) ಮುದ್ದುಮುಖದ ಚೆಲುವೆ ಐಶು ಎಂದೆ ಕನ್ನಡಿಗರ ಕಡೆಯಿಂದ ಕರೆಸಿಕೊಡುವ ಅಮೂಲ್ಯ (Amulya) ಅಂದರೆ ಈಗಲೂ ಕೂಡ ಕನ್ನಡದ ಹುಡುಗರಿಗೆ ವಿಶೇಷ ಪ್ರೀತಿ. ಬಾಲ್ಯದಿಂದಲೂ ಅಮೂಲ್ಯ ಅವರು ಧಾರವಾಹಿ ಹಾಗೂ ಸಿನಿಮಾಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಳ್ಳುತ್ತಿದ್ದ ಕಾರಣ ಚಿಕ್ಕಂದಿನಿಂದಲೂ ಇವರನ್ನು ನೋಡಿಕೊಂಡು ಬೆಳೆದಿರುವುದರಿಂದ ಇವರು ನಮ್ಮ ಪಕ್ಕದ ಮನೆ ಹುಡುಗಿಯ ಎನಿಸುವಷ್ಟು ಹತ್ತಿರದವರಾಗಿದ್ದಾರೆ. ಅಮೂಲ್ಯ ಅವರು ಚೆಲುವಿನ ಚಿತ್ತಾರ (Cheluvina chiththara) ಸಿನಿಮಾದ ಮೂಲಕ ಮೊಟ್ಟಮೊದಲ ಬಾರಿಗೆ ನಾಯಕ ನಟಿಯಾಗಿ ಕಾಣಿಸಿಕೊಂಡರು….

Read More “ಅವಳಿ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಅಮೂಲ್ಯ ಪತಿ ಜಗದೀಶ್ ಈ ಕ್ಯೂಟ್ ವಿಡಿಯೋ ನೋಡಿ ಮಕ್ಕಳು ಎಷ್ಟು ಮುದ್ದಾಗಿ ಅಪ್ಪನ ಹುಟ್ಟಹಬ್ಬದಲ್ಲಿ ಪಾಲ್ಗೊಂಡಿದ್ದಾರೆ.” »

Entertainment

ಎದೆಯ ಮೇಲೆ “ನನ್ನ ಸೆಲೆಬ್ರಿಟೀಸ್” ಅಂತ ಟ್ಯಾಟೋ ಹಾಕಿದ ವ್ಯಕ್ತಿಗೆ ದರ್ಶನ್ ಕೊಟ್ಟ ದುಬಾರಿ ಸಂಭಾವನೆ ಏನು ಗೊತ್ತಾ.?

Posted on February 14, 2023 By Kannada Trend News No Comments on ಎದೆಯ ಮೇಲೆ “ನನ್ನ ಸೆಲೆಬ್ರಿಟೀಸ್” ಅಂತ ಟ್ಯಾಟೋ ಹಾಕಿದ ವ್ಯಕ್ತಿಗೆ ದರ್ಶನ್ ಕೊಟ್ಟ ದುಬಾರಿ ಸಂಭಾವನೆ ಏನು ಗೊತ್ತಾ.?
ಎದೆಯ ಮೇಲೆ “ನನ್ನ ಸೆಲೆಬ್ರಿಟೀಸ್” ಅಂತ ಟ್ಯಾಟೋ ಹಾಕಿದ ವ್ಯಕ್ತಿಗೆ ದರ್ಶನ್ ಕೊಟ್ಟ ದುಬಾರಿ ಸಂಭಾವನೆ ಏನು ಗೊತ್ತಾ.?

  ವಿಶ್ವದಲ್ಲೇ ಸ್ಟಾರ್ ನಟನೊಬ್ಬ ತನ್ನ ಅಭಿಮಾನಿಗಳಿಗಾಗಿ ಅವರ ಹೆಸರನ್ನು ಟ್ಯಾಟು (Tatoo) ಹಾಕಿಸಿಕೊಂಡಿದ್ದಾರೆ ಅಂದರೆ ಅದು ಸ್ಯಾಂಡಲ್ವುಡ್ನ ದಾಸ ಮಾತ್ರ. ಡಿ ಬಾಸ್ (D Boss) ಅಭಿಮಾನಿಗಳ (fans) ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾರೆ ಎನ್ನುವುದಕ್ಕೆ ಅವರು ಅವರನ್ನು ಅಭಿಮಾನಿಗಳು ಎಂದು ಕರೆಯದೆ ನನ್ನ ಸೆಲೆಬ್ರೆಟೀಸ್ (celebrates) ಎಂದು ಕರೆಯುವುದೇ ಸಾಕ್ಷಿ. ಇನ್ನು ಅಭಿಮಾನಿಗಳ ಪಾಲಿಗಂತೂ ಬಾಕ್ಸಾಫೀಸ್ ಸುಲ್ತಾನನ್ನು ಕಂಡರೆ ಅದೆಂತಹದೋ ವಿಶೇಷ ಪ್ರೀತಿ. ಇದುವರೆಗೂ ದರ್ಶನ್ ಅವರ ವಿವಾದ ಏನೇ ಇದ್ದರೂ ಎಷ್ಟೇ ಬಾರಿ…

Read More “ಎದೆಯ ಮೇಲೆ “ನನ್ನ ಸೆಲೆಬ್ರಿಟೀಸ್” ಅಂತ ಟ್ಯಾಟೋ ಹಾಕಿದ ವ್ಯಕ್ತಿಗೆ ದರ್ಶನ್ ಕೊಟ್ಟ ದುಬಾರಿ ಸಂಭಾವನೆ ಏನು ಗೊತ್ತಾ.?” »

Entertainment

ಹೆಸರಿಗೆ ಮಾತ್ರ ಅವರು ನನ್ನ ತಾಯಿ ಅಷ್ಟೇ, ಬದುಕಬೇಕಾದ್ರೆ ನಾನೇ ಸಂಪಾದ್ನೆ ಮಾಡ್ಬೇಕು‌. ಯಾರು ಸಹಾಯ ಮಾಡಲ್ಲ ಎಂದು ಕಣ್ಣಿರಿಟ್ಟ ನಟಿ ಲಕ್ಷ್ಮಿ ಮಗಳು ಐಶ್ವರ್ಯ

Posted on February 13, 2023 By Kannada Trend News No Comments on ಹೆಸರಿಗೆ ಮಾತ್ರ ಅವರು ನನ್ನ ತಾಯಿ ಅಷ್ಟೇ, ಬದುಕಬೇಕಾದ್ರೆ ನಾನೇ ಸಂಪಾದ್ನೆ ಮಾಡ್ಬೇಕು‌. ಯಾರು ಸಹಾಯ ಮಾಡಲ್ಲ ಎಂದು ಕಣ್ಣಿರಿಟ್ಟ ನಟಿ ಲಕ್ಷ್ಮಿ ಮಗಳು ಐಶ್ವರ್ಯ
ಹೆಸರಿಗೆ ಮಾತ್ರ ಅವರು ನನ್ನ ತಾಯಿ ಅಷ್ಟೇ, ಬದುಕಬೇಕಾದ್ರೆ ನಾನೇ ಸಂಪಾದ್ನೆ ಮಾಡ್ಬೇಕು‌. ಯಾರು ಸಹಾಯ ಮಾಡಲ್ಲ ಎಂದು ಕಣ್ಣಿರಿಟ್ಟ ನಟಿ ಲಕ್ಷ್ಮಿ ಮಗಳು ಐಶ್ವರ್ಯ

  ನಾನು ನನ್ನ ತಾಯಿ ಜವಾಬ್ದಾರಿ ಅಲ್ಲ ಅದಕ್ಕಾಗಿ ಮುಚ್ಕೊಂಡು ಕೆಲಸ ಮಾಡಲೇಬೇಕು ಎಂದ ಲಕ್ಷ್ಮಿ ಪುತ್ರಿ ಐಶ್ವರ್ಯ ಭಾಸ್ಕರನ್. ಕನ್ನಡದ ಜೂಲಿ ಲಕ್ಷ್ಮಿ (Lakshmi) ಅವರ ಮಗಳು ಐಶ್ವರ್ಯ ಭಾಸ್ಕರನ್ (Aishwarya Bhaskaran) ಅವರು ಸಹ ಒಬ್ಬ ನಟಿ ಕನ್ನಡ ತಮಿಳು ತೆಲುಗು ಮಲಯಾಳಂ ಭಾಷೆಗಳಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ನಟಿಸುವುದರ ಜೊತೆಗೆ ಇನ್ನೂ ಅನೇಕ ಕೆಲಸಗಳನ್ನು ಅವರು ಮಾಡಿದ್ದಾರೆ. ಅವರು ಮಾಡುವ ಕೆಲಸಗಳ ವಿಷಯವಾಗಿಯೇ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಇತ್ತೀಚಿಗೆ ಅವರು ಒಂದು ಯೂಟ್ಯೂಬ್ ಚಾನೆಲ್…

Read More “ಹೆಸರಿಗೆ ಮಾತ್ರ ಅವರು ನನ್ನ ತಾಯಿ ಅಷ್ಟೇ, ಬದುಕಬೇಕಾದ್ರೆ ನಾನೇ ಸಂಪಾದ್ನೆ ಮಾಡ್ಬೇಕು‌. ಯಾರು ಸಹಾಯ ಮಾಡಲ್ಲ ಎಂದು ಕಣ್ಣಿರಿಟ್ಟ ನಟಿ ಲಕ್ಷ್ಮಿ ಮಗಳು ಐಶ್ವರ್ಯ” »

Entertainment

ದರ್ಶನ್ ಹಚ್ಚೆ ಹಾಕಿಸೋಕು ಮುಂಚೆನೇ ಕನ್ನಡದ ಈ ಸ್ಟಾರ್ ನಟ ತನ್ನ ಫ್ಯಾನ್ಸ್ ಗಾಗಿ “ಅಭಿಮಾನಿ” ಅಂತ ಟ್ಯಾಟೋ ಹಾಕಿಸಿದ್ರು ಅದು ಯಾರು ಗೊತ್ತ.?

Posted on February 13, 2023 By Kannada Trend News No Comments on ದರ್ಶನ್ ಹಚ್ಚೆ ಹಾಕಿಸೋಕು ಮುಂಚೆನೇ ಕನ್ನಡದ ಈ ಸ್ಟಾರ್ ನಟ ತನ್ನ ಫ್ಯಾನ್ಸ್ ಗಾಗಿ “ಅಭಿಮಾನಿ” ಅಂತ ಟ್ಯಾಟೋ ಹಾಕಿಸಿದ್ರು ಅದು ಯಾರು ಗೊತ್ತ.?
ದರ್ಶನ್ ಹಚ್ಚೆ ಹಾಕಿಸೋಕು ಮುಂಚೆನೇ ಕನ್ನಡದ ಈ ಸ್ಟಾರ್ ನಟ ತನ್ನ ಫ್ಯಾನ್ಸ್ ಗಾಗಿ “ಅಭಿಮಾನಿ” ಅಂತ ಟ್ಯಾಟೋ ಹಾಕಿಸಿದ್ರು ಅದು ಯಾರು ಗೊತ್ತ.?

  ದರ್ಶನ್ ಗೂ ಮೊದಲೇ ಅಭಿಮಾನಿ ಎಂದು ಹಚ್ಚೆ ಹಾಕಿಸಿಕೊಂಡಿದ್ದ ಕನ್ನಡದ ಆ ಸ್ಟಾರ್ ನಟ ಯಾರು ಗೊತ್ತಾ? ಒಬ್ಬ ಸ್ಟಾರ್ ಗೆ (Star) ಅಭಿಮಾನಿಗಳು (Fan’s) ಎಷ್ಟು ಮುಖ್ಯ ಎನ್ನುವುದು ಬಹಳ ಗಂಭೀರವಾದ ವಿಷಯ. ಯಾಕೆಂದರೆ ಸಿನಿಮಾದ ಅರ್ಧ ಗೆಲುವು ನಿರ್ಧಾರ ಆಗುವುದು ಅಭಿಮಾನಿಗಳಿಂದಲೇ. ಇಂದು ಇದು ಕಮರ್ಷಿಯಲ್ ವಿಷಯ ಆಗಿರಬಹುದು, ಆದರೆ ಕಾಲದಿಂದಲೂ ಅಭಿಮಾನಿಗಳಿಂದಲೇ ಕಲಾವಿದರ ಬದುಕು ನಡೆಯುತ್ತಿರುವುದು. ಇದನ್ನು ಅರಿತಿದ್ದ, ಕನ್ನಡದ ಸರಳ ಸಜ್ಜನಿಕೆಯ ಮೇರು ಪರ್ವತ ಕಲಾ ಕಂಠೀರವ ಡಾಕ್ಟರ್ ರಾಜಕುಮಾರ್…

Read More “ದರ್ಶನ್ ಹಚ್ಚೆ ಹಾಕಿಸೋಕು ಮುಂಚೆನೇ ಕನ್ನಡದ ಈ ಸ್ಟಾರ್ ನಟ ತನ್ನ ಫ್ಯಾನ್ಸ್ ಗಾಗಿ “ಅಭಿಮಾನಿ” ಅಂತ ಟ್ಯಾಟೋ ಹಾಕಿಸಿದ್ರು ಅದು ಯಾರು ಗೊತ್ತ.?” »

Entertainment

ಸಿನಿಮಾದಲ್ಲಿ ನಟಿಸಲು ಚಾನ್ಸ್ ಸಿಗ್ತಾ ಇಲ್ಲ ಅನ್ನೋ ಒಂದೇ ಕಾರಣಕ್ಕೆ ನಟಿ ಡೈಸಿ ಬೋಪಣ್ಣ ಈಗ ಯಾವ ಕೆಲಸ ಮಾಡ್ತಿದ್ದಾರೆ ಗೊತ್ತ.?

Posted on February 13, 2023 By Kannada Trend News No Comments on ಸಿನಿಮಾದಲ್ಲಿ ನಟಿಸಲು ಚಾನ್ಸ್ ಸಿಗ್ತಾ ಇಲ್ಲ ಅನ್ನೋ ಒಂದೇ ಕಾರಣಕ್ಕೆ ನಟಿ ಡೈಸಿ ಬೋಪಣ್ಣ ಈಗ ಯಾವ ಕೆಲಸ ಮಾಡ್ತಿದ್ದಾರೆ ಗೊತ್ತ.?
ಸಿನಿಮಾದಲ್ಲಿ ನಟಿಸಲು ಚಾನ್ಸ್ ಸಿಗ್ತಾ ಇಲ್ಲ ಅನ್ನೋ ಒಂದೇ ಕಾರಣಕ್ಕೆ ನಟಿ ಡೈಸಿ ಬೋಪಣ್ಣ ಈಗ ಯಾವ ಕೆಲಸ ಮಾಡ್ತಿದ್ದಾರೆ ಗೊತ್ತ.?

  ನಟಿ ಡೈಸಿ ಬೋಪಣ್ಣ (Daisy Bopanna) ಸ್ಯಾಂಡಲ್ ವುಡ್ ಇಂದ ಬಾಲಿವುಡ್ ತನಕ ಹೋಗಿ ಗೆದ್ದು ಬಂದವರು ಮೂಲತಃ ಕೊಡಗಿನ ಬೆಡಗಿ ಆಗಿರುವ ಡೈಸಿ ಬೋಪಣ್ಣ ಅವರು ಬೆಂಗಳೂರಿನಲ್ಲಿ ಫೈನ್ ಆರ್ಟ್ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಶಿಕ್ಷಣ ಮುಗಿದಿದ್ದಂತೆ ಆಕ್ಟಿಂಗ್ ಅನ್ನು ಕೆರಿಯರ್ ಆಗಿ ಮಾಡಿಕೊಂಡ ಇವರು ಮೊದಲು ಬಣ್ಣ ಹಚ್ಚಿದ್ದು ಕನ್ನಡ ಸಿನಿಮಾಗಳಿಗೆ. ಉಪೇಂದ್ರ, ಶಿವರಾಜ್ ಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್, ದರ್ಶನ್, ಗಣೇಶ್ ಜೊತೆಗೆ ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿ. ನಂತರ ಬಾಲಿವುಡ್…

Read More “ಸಿನಿಮಾದಲ್ಲಿ ನಟಿಸಲು ಚಾನ್ಸ್ ಸಿಗ್ತಾ ಇಲ್ಲ ಅನ್ನೋ ಒಂದೇ ಕಾರಣಕ್ಕೆ ನಟಿ ಡೈಸಿ ಬೋಪಣ್ಣ ಈಗ ಯಾವ ಕೆಲಸ ಮಾಡ್ತಿದ್ದಾರೆ ಗೊತ್ತ.?” »

Entertainment

ನನ್ನ ಮದುವೆ ಸಿನಿಮಾ ಸ್ಟೈಲ್ ನಲ್ಲಿ ನೆಡೆದು ಹೋಯ್ತು ಹೀಗೆಲ್ಲಾ ಆಗುತ್ತೆ ಅಂತ ನಾನು ಕನಸಲ್ಲೂ ಕೂಡ ಅನ್ಕೊಂಡಿರಲಿಲ್ಲ ಎಂದ ನೋವು ಹಂಚಿಕೊಂಡ ನಟಿ ಭವ್ಯಶ್ರೀ ರೈ.

Posted on February 13, 2023 By Kannada Trend News No Comments on ನನ್ನ ಮದುವೆ ಸಿನಿಮಾ ಸ್ಟೈಲ್ ನಲ್ಲಿ ನೆಡೆದು ಹೋಯ್ತು ಹೀಗೆಲ್ಲಾ ಆಗುತ್ತೆ ಅಂತ ನಾನು ಕನಸಲ್ಲೂ ಕೂಡ ಅನ್ಕೊಂಡಿರಲಿಲ್ಲ ಎಂದ ನೋವು ಹಂಚಿಕೊಂಡ ನಟಿ ಭವ್ಯಶ್ರೀ ರೈ.
ನನ್ನ ಮದುವೆ ಸಿನಿಮಾ ಸ್ಟೈಲ್ ನಲ್ಲಿ ನೆಡೆದು ಹೋಯ್ತು ಹೀಗೆಲ್ಲಾ ಆಗುತ್ತೆ ಅಂತ ನಾನು ಕನಸಲ್ಲೂ ಕೂಡ ಅನ್ಕೊಂಡಿರಲಿಲ್ಲ ಎಂದ ನೋವು ಹಂಚಿಕೊಂಡ ನಟಿ ಭವ್ಯಶ್ರೀ ರೈ.

  ಸಿನಿಮಾ ರೀತಿ ನಡೆದು ಹೋದ ಭವ್ಯಶ್ರೀ ರೈ ಅವರ ಮದುವೆ ಕಥೆ ಭವ್ಯಶ್ರೀ ರೈ (Bhavyashree Rai ) ಅವರು 90ರ ದಶಕದಿಂದಲೂ ಕನ್ನಡ ಕಿರುತೆರೆಯ ಧಾರಾವಾಹಿ ಹಾಗೂ ಬೆಳ್ಳಿತೆರೆಯ ಸಿನಿಮಾಗಳ ಮೂಲಕ ಕನ್ನಡಿಗರಿಗೆ ಬಹಳ ಹತ್ತಿರವಾಗಿರುವ ನಟಿ. ಕಿರುತೆರೆಯ ಕುಂಕುಮ ಭಾಗ್ಯ, ನಿತ್ಯಶ್ರೀ, ಮನೆಯೊಂದು ಮೂರು ಬಾಗಿಲು ಮತ್ತು ಇತ್ತೀಚೆಗಿನ ಕಮಲಿ ಧಾರವಾಹಿ ವರೆಗೂ ಜನರಿಗೆ ಪ್ರತಿದಿನ ಟಿವಿ ಮೂಲಕ ಭೇಟಿಯಾಗುವ ಈ ನಟಿ ಶಿವಣ್ಣನ ತಂಗಿಯಾಗಿ ಕೂಡ ಮುತ್ತಣ್ಣ (Muththanna) ಸಿನಿಮಾದಲ್ಲಿ ಅಭಿನಯಿಸಿದ್ದಾರೆ….

Read More “ನನ್ನ ಮದುವೆ ಸಿನಿಮಾ ಸ್ಟೈಲ್ ನಲ್ಲಿ ನೆಡೆದು ಹೋಯ್ತು ಹೀಗೆಲ್ಲಾ ಆಗುತ್ತೆ ಅಂತ ನಾನು ಕನಸಲ್ಲೂ ಕೂಡ ಅನ್ಕೊಂಡಿರಲಿಲ್ಲ ಎಂದ ನೋವು ಹಂಚಿಕೊಂಡ ನಟಿ ಭವ್ಯಶ್ರೀ ರೈ.” »

Entertainment

ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಿರುತೆರೆಯ ಜನಪ್ರಿಯ ನಟಿ ಪ್ರಿಯಾ & ನಟ ಸಿದ್ದು.

Posted on February 12, 2023February 12, 2023 By Kannada Trend News No Comments on ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಿರುತೆರೆಯ ಜನಪ್ರಿಯ ನಟಿ ಪ್ರಿಯಾ & ನಟ ಸಿದ್ದು.
ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಿರುತೆರೆಯ ಜನಪ್ರಿಯ ನಟಿ ಪ್ರಿಯಾ & ನಟ ಸಿದ್ದು.

  ಪ್ರಿಯ ಜೆ ಆಚಾರ್ (Priya J Achar) ಹಾಗೂ ಸಿದ್ದು ಮೂಲಿಮನಿ (Siddu Moolimane) ಅವರು ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಈ ಹೆಸರು ಹೇಳಿದರೆ ಇವರು ಯಾರು ಎಂದು ಎಲ್ಲರಿಗೂ ಕನ್ಫ್ಯೂಸ್ ಆಗಬಹುದು. ಗಟ್ಟಿಮೇಳ (Gattimela) ಧಾರಾವಾಹಿ ಅಧಿತಿ (Adhiti) ಮತ್ತು ಪಾರು (Paru) ಧಾರವಾಹಿಯ ಪ್ರೀತಮ್ (Preetham) ಎಂದ ತಕ್ಷಣ ಎಲ್ಲರಿಗೂ ಇವರ ಮುದ್ದು ಮುಖ ನೆನಪಿಗೆ ಬರುತ್ತದೆ. ಇದೇ ಪಾತ್ರದ ಹೆಸರುಗಳಿಂದ ಕಿರುತೆರೆ ಜನರ ಗಮನ ಸೆಳೆದಿರುವ ಇವರಿಬ್ಬರೂ ಪ್ರೀತಿಯಲ್ಲಿ ಬಿದ್ದಿರುವ…

Read More “ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಿರುತೆರೆಯ ಜನಪ್ರಿಯ ನಟಿ ಪ್ರಿಯಾ & ನಟ ಸಿದ್ದು.” »

Entertainment

Posts pagination

Previous 1 … 8 9 10 … 101 Next

Copyright © 2025 Kannada Trend News.


Developed By Top Digital Marketing & Website Development company in Mysore