Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: News

ರೇಷನ್ ಕಾರ್ಡ್ ತಿದ್ದುಪಡಿಗೆ ನಾಳೆಯೇ ಕೊನೆ ದಿನ.!

Posted on August 19, 2023 By Kannada Trend News No Comments on ರೇಷನ್ ಕಾರ್ಡ್ ತಿದ್ದುಪಡಿಗೆ ನಾಳೆಯೇ ಕೊನೆ ದಿನ.!
ರೇಷನ್ ಕಾರ್ಡ್ ತಿದ್ದುಪಡಿಗೆ ನಾಳೆಯೇ ಕೊನೆ ದಿನ.!

  ಮಹಿಳೆಯರು ಗೃಹಲಕ್ಷ್ಮಿ ಯೋಜನೆ(Grilahakshmi Yojana)ಗೆ ಅರ್ಜಿ ಸಲ್ಲಿಸುವಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ, ಇತ್ತ ಕೆಲವರು ಅಯ್ಯೋ ನಮ್ಮ ಮನೆ ರೇಷನ್‌ ಕಾರ್ಡ್‌(Ration card) ನಮ್ಮ ಯಜಮಾನರ ಹೆಸರಿನಲ್ಲಿದೆ. ನಾವು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸೋಕೆ ಆಗೋದಿಲ್ಲ. ನಮ್ಮ ರೇಷನ್‌ ಕಾರ್ಡ್‌ನಲ್ಲಿ ಯಜಮಾನರ ಹೆಸರು ಬದಲಾಯಿಸಬೇಕು. ಯಜಮಾನಿಯ ಹೆಸರಿಗೆ ರೇಷನ್‌ ಕಾರ್ಡ್‌ ಮಾಡಿಸಬೇಕು ಅಂತೆಲ್ಲಾ ಯೋಚಿಸೋರಿಗೆ ರಾಜ್ಯ ಸರ್ಕಾರ(State Govt)ದ ಗುಡ್‌ನ್ಯೂಸ್‌ ನೀಡಿದೆ. ಹೌದು, ರೇಷನ್‌ ಕಾರ್ಡ್‌ನಲ್ಲಿ ಮನೆ ಯಜಮಾನಿಯ ಹೆಸರು ಬದಲಾಯಿಸುವುದಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿದೆ….

Read More “ರೇಷನ್ ಕಾರ್ಡ್ ತಿದ್ದುಪಡಿಗೆ ನಾಳೆಯೇ ಕೊನೆ ದಿನ.!” »

News

ನಿಮ್ಮ ʻಪಾನ್​ ಕಾರ್ಡ್ʼ​ ದುರ್ಬಳಕೆ ಆಗ್ತಿದ್ಯಾ.? ಯಾರದ್ರೂ ನಿಮ್ಮ ಪ್ಯಾನ್ ಕಾರ್ಡ್ ಬಳಸಿ ಸಾಲ ಅಥವಾ ಇನ್ನಿತರ ಲೋನ್ ಪಡೆದಿದ್ದಾರ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

Posted on August 2, 2023 By Kannada Trend News No Comments on ನಿಮ್ಮ ʻಪಾನ್​ ಕಾರ್ಡ್ʼ​ ದುರ್ಬಳಕೆ ಆಗ್ತಿದ್ಯಾ.? ಯಾರದ್ರೂ ನಿಮ್ಮ ಪ್ಯಾನ್ ಕಾರ್ಡ್ ಬಳಸಿ ಸಾಲ ಅಥವಾ ಇನ್ನಿತರ ಲೋನ್ ಪಡೆದಿದ್ದಾರ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!
ನಿಮ್ಮ ʻಪಾನ್​ ಕಾರ್ಡ್ʼ​ ದುರ್ಬಳಕೆ ಆಗ್ತಿದ್ಯಾ.?  ಯಾರದ್ರೂ ನಿಮ್ಮ ಪ್ಯಾನ್ ಕಾರ್ಡ್ ಬಳಸಿ ಸಾಲ ಅಥವಾ ಇನ್ನಿತರ ಲೋನ್ ಪಡೆದಿದ್ದಾರ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

ಪಾನ್​ ಕಾರ್ಡ್ ಬಳಕೆ ಮಾಡಿ ವಂಚನೆ ಮಾಡುತ್ತಿರುವ ಸಾಕಷ್ಟು ಪ್ರಕರಣಗಳು ದಿನದಿಂದ ದಿನಕ್ಕೆ ವರದಿ ಆಗುತ್ತಲೇ ಇದೆ. ಕೆಲವು ತಿಂಗಳ ಹಿಂದೆ ನಡೆದ ಘಟನೆಯೊಂದರಲ್ಲಿ ಸೈಬರ್ ವಂಚಕರು ಹಲವಾರು ಸೆಲೆಬ್ರಿಟಿಗಳ ಪಾನ್​ ಕಾರ್ಡ್​ ವಿವರಗಳನ್ನು ದುರುಪಯೋಗ ಪಡಿಸಿಕೊಂಡು ಕ್ರೆಡಿಟ್​ ಕಾರ್ಡ್​ಗಳನ್ನು ಪಡೆದಿದ್ದಾರೆ. ಪಾನ್​ ಕಾರ್ಡ್​ ಭಾರತದ ಆದಾಯ ತೆರಿಗೆ ಇಲಾಖೆಯಿಂದ ನೀಡುವ ಅತ್ಯಮೂಲ್ಯ ಗುರುತಿನ ದಾಖಲೆಯಾಗಿದೆ. ಭಾರತದಲ್ಲಿ ಆದಾಯ ತೆರಿಗೆ ಪಾವತಿ ಮಾಡುವವರು ಆಧಾರ್​ ಕಾರ್ಡ್ ಲಿಂಕ್​ ಮಾಡಲಾದ ಪಾನ್​ ಕಾರ್ಡ್ ಹೊಂದುವುದು ಕಡ್ಡಾಯವಾಗಿದೆ. ಮೊಬೈಲ್ ಕಳೆದು…

Read More “ನಿಮ್ಮ ʻಪಾನ್​ ಕಾರ್ಡ್ʼ​ ದುರ್ಬಳಕೆ ಆಗ್ತಿದ್ಯಾ.? ಯಾರದ್ರೂ ನಿಮ್ಮ ಪ್ಯಾನ್ ಕಾರ್ಡ್ ಬಳಸಿ ಸಾಲ ಅಥವಾ ಇನ್ನಿತರ ಲೋನ್ ಪಡೆದಿದ್ದಾರ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!” »

News

ತೋಟಗಾರಿಕೆ ಇಲಾಖೆಯಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ…

Posted on August 1, 2023 By Kannada Trend News No Comments on ತೋಟಗಾರಿಕೆ ಇಲಾಖೆಯಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ…
ತೋಟಗಾರಿಕೆ ಇಲಾಖೆಯಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ…

ಕೃಷಿ ಚಟುವಟಿಕೆ ಎನ್ನುವುದು ಒಂದು ಆದಾಯದ ಮೂಲ ಮಾತ್ರವಲ್ಲದೇ ಅದು ಮನುಷ್ಯನ ಬದುಕಿನ ಜೀವಾಳವಾಗಿದೆ. ಮನುಷ್ಯ ಕೈಗಾರಿಕೆಗಳಲ್ಲಿ ಏನಾದರೂ ತಯಾರಿಸಬಹುದು ಆದರೆ ಮನುಷ್ಯನಿಗೆ ಬಹು ಮುಖ್ಯವಾಗಿ ಬೇಕಾದ ಆಹಾರವನ್ನು ಮಣ್ಣಿಂದಲೇ ಬೆಳೆಯಬೇಕು. ಆದರೆ ಇತ್ತೀಚಿಗೆ ಯುವಜನತೆ ಕೃಷಿಯತ್ತ ಒಲವು ತೋರಿಸುತ್ತಿಲ್ಲ, ಇಲ್ಲಿ ಆದಾಯ ಕಡಿಮೆ ಎನ್ನುವುದೇ ಅವರ ಮೊದಲ ದೂರು. ಆದರೆ ಕೃಷಿಯಲ್ಲೂ ಕೂಡ ಆಧುನಿಕ ಪದ್ಧತಿ ಅನುಸರಿಸಿ, ಯಂತ್ರೋಪಕರಣಗಳನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಕೊಡುವಂತೆ ತೋಟಗಾರಿಕೆ ಕೃಷಿ ಮಾಡಿ ಲಾಭವನ್ನು ಪಡೆಯಬಹುದು. ಯಾವ…

Read More “ತೋಟಗಾರಿಕೆ ಇಲಾಖೆಯಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ…” »

News

ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗುವವರೆಗೂ ಧರ್ಮಸ್ಥಳದ ಮಂಜುನಾಥನ ದರ್ಶನ ಮಾಡುವುದಿಲ್ಲ ಎಂದ ನಟ ದುನಿಯಾ ವಿಜಯ್.

Posted on August 1, 2023August 1, 2023 By Kannada Trend News No Comments on ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗುವವರೆಗೂ ಧರ್ಮಸ್ಥಳದ ಮಂಜುನಾಥನ ದರ್ಶನ ಮಾಡುವುದಿಲ್ಲ ಎಂದ ನಟ ದುನಿಯಾ ವಿಜಯ್.
ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗುವವರೆಗೂ ಧರ್ಮಸ್ಥಳದ ಮಂಜುನಾಥನ ದರ್ಶನ ಮಾಡುವುದಿಲ್ಲ ಎಂದ ನಟ ದುನಿಯಾ ವಿಜಯ್.

ದಕ್ಷಿಣ ಕರ್ನಾಟಕದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ಕೊಡುವ ಒಂದು ಶ್ರೀ ಕ್ಷೇತ್ರ ಅದು ಧರ್ಮಸ್ಥಳ (Darmasthala). ಧರ್ಮಸ್ಥಳದ ಮಂಜುನಾಥನಿಗೆ ಸಾಮಾನ್ಯ ನಾಗರಿಕರಿಂದ ಹಿಡಿದು ಸಿನಿಮಾ ಸ್ಟಾರ್ ಗಳು, ರಾಜಕೀಯ ಮುಖಂಡರುಗಳು ಮತ್ತು ಉದ್ಯಮಿಗಳು ಹೀಗೆ ಎಲ್ಲರೂ ಭಕ್ತರಾಗಿದ್ದಾರೆ. ಧರ್ಮಸ್ಥಳದಲ್ಲಿರುವ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪ ಸ್ವಾಮಿ ಎಂದರೆ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಹೆಸರುವಾಸಿ. ಮಾತು ತಪ್ಪದ ಮಂಜುನಾಥ ಹಾಗೂ ನ್ಯಾಯ ಕೊಡುವ ಅಣ್ಣಪ್ಪ ಸ್ವಾಮಿ ಎಂದೇ ಈ ದೇವರುಗಳನ್ನು ನಂಬಿ ಭಕ್ತಾದಿಗಳು ಅದೇ ಪ್ರಕಾರವಾಗಿ…

Read More “ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗುವವರೆಗೂ ಧರ್ಮಸ್ಥಳದ ಮಂಜುನಾಥನ ದರ್ಶನ ಮಾಡುವುದಿಲ್ಲ ಎಂದ ನಟ ದುನಿಯಾ ವಿಜಯ್.” »

News

ಇನ್ನೊಬ್ಬರ ಖಾತೆಗೆ ಒಂದು ಲಕ್ಷಕ್ಕಿಂತ ಹೆಚ್ಚಿನ ಹಣ ಡೆಪಾಸಿಟ್ ಮಾಡುವವರಿಗೆ RBI ಮಹತ್ವದ ಸೂಚನೆ.!

Posted on August 1, 2023 By Kannada Trend News No Comments on ಇನ್ನೊಬ್ಬರ ಖಾತೆಗೆ ಒಂದು ಲಕ್ಷಕ್ಕಿಂತ ಹೆಚ್ಚಿನ ಹಣ ಡೆಪಾಸಿಟ್ ಮಾಡುವವರಿಗೆ RBI ಮಹತ್ವದ ಸೂಚನೆ.!
ಇನ್ನೊಬ್ಬರ ಖಾತೆಗೆ ಒಂದು ಲಕ್ಷಕ್ಕಿಂತ ಹೆಚ್ಚಿನ ಹಣ ಡೆಪಾಸಿಟ್ ಮಾಡುವವರಿಗೆ RBI ಮಹತ್ವದ ಸೂಚನೆ.!

ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಪೇಮೆಂಟ್ ಹೆಚ್ಚಾಗಿ ನಡೆಯುತ್ತಿದೆ. ನಾವು ಶಾಪಿಂಗ್ ಮಾಡುವಾಗಲೂ ಅಥವಾ ಮತ್ತೊಬ್ಬರಿಗೆ ಯಾವುದಾದರೂ ಕಾರಣಕ್ಕೆ ಹಣ ಕೊಡುವಾಗಲು ಯಾವುದೇ ರಿಚಾರ್ಜ್ ಮಾಡಬೇಕಾದಗಲೂ ಯಾವುದೇ ಶುಲ್ಕ ಪಾವತಿ ಮಾಡಬೇಕಾದಾಗಲೂ UPI ಆಧಾರಿತ ಈ ಡಿಜಿಟಲ್ ಪೇಮೆಂಟ್ ಆಪ್ ಗಳ ಮೊರೆ ಹೋಗುತ್ತೇವೆ. ಫೋನ್ ಪೇ, ಗೂಗಲ್ ಪೇ, ಪೇಟಿಎಂ ಈ ರೀತಿ UPI ಆಧಾರಿತ ಆಪ್ ಗಳ ಮೂಲಕ ಆನ್ಲೈನ್ ಪೇಮೆಂಟ್ ಮಾಡುವಾಗ ಒಮ್ಮೊಮ್ಮೆ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ರಾಂಗ್ ಆಗಿ ಟ್ರಾನ್ಸಾಕ್ಷನ್ ಮಾಡಿಬಿಡುತ್ತೇವೆ. ಒಂದು…

Read More “ಇನ್ನೊಬ್ಬರ ಖಾತೆಗೆ ಒಂದು ಲಕ್ಷಕ್ಕಿಂತ ಹೆಚ್ಚಿನ ಹಣ ಡೆಪಾಸಿಟ್ ಮಾಡುವವರಿಗೆ RBI ಮಹತ್ವದ ಸೂಚನೆ.!” »

News

ರಾಜ್ಯದ ರೈತರಿಗೆಲ್ಲಾ ಸಿಹಿಸುದ್ದಿ, ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ ಘೋಷಿಸಿದ ಮಾನ್ಯ ಮುಖ್ಯಮಂತ್ರಿಗಳು…

Posted on August 1, 2023 By Kannada Trend News No Comments on ರಾಜ್ಯದ ರೈತರಿಗೆಲ್ಲಾ ಸಿಹಿಸುದ್ದಿ, ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ ಘೋಷಿಸಿದ ಮಾನ್ಯ ಮುಖ್ಯಮಂತ್ರಿಗಳು…
ರಾಜ್ಯದ ರೈತರಿಗೆಲ್ಲಾ ಸಿಹಿಸುದ್ದಿ, ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ ಘೋಷಿಸಿದ ಮಾನ್ಯ ಮುಖ್ಯಮಂತ್ರಿಗಳು…

  ಮುಖ್ಯಮಂತ್ರಿ ಸಿದ್ದರಾಮಯ್ಯ (C.M Siddaramaiah ) ಅವರು ರಾಜ್ಯದಲ್ಲಿ ಎರಡನೇ ಬಾರಿ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡ ಮೇಲೆ ತಮ್ಮ ಪಕ್ಷವು ಅಧಿಕಾರ ಸ್ವೀಕರಿಸುವ ಮುನ್ನ ಘೋಷಿಸಿದ್ದ ಪಂಚಖಾತ್ರಿ ಯೋಜನೆಗಳ ಜಾರಿ ಜೊತೆಗೆ ಗ್ಯಾರಂಟಿಯೇತರ ಯೋಜನೆಗಳ ಬಗ್ಗೆ ಕೂಡ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಆ ಪೈಕಿ ರೈತ ವರ್ಗವನ್ನು(Farmers) ಕೂಡ ಗಮನದಲ್ಲಿಟ್ಟುಕೊಂಡು ಅವರಿಗಾಗಿ ಹೊಸ ಯೋಜನೆಗಳನ್ನು ಜಾರಿಗೆ ತಂದಿರುವ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆಯಿಂದ ಕೃಷಿಯಲ್ಲಿ ಹೆಚ್ಚಿನ ಸಾಧನೆ ಪಡೆದು ರೈತರು ಲಾಭ ಮಾಡಬೇಕು…

Read More “ರಾಜ್ಯದ ರೈತರಿಗೆಲ್ಲಾ ಸಿಹಿಸುದ್ದಿ, ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ ಘೋಷಿಸಿದ ಮಾನ್ಯ ಮುಖ್ಯಮಂತ್ರಿಗಳು…” »

News

ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ ಕೇವಲ 100 ರೂಪಾಯಿ ಹೂಡಿಕೆ ಮಾಡಿ ಸಾಕು 20 ಲಕ್ಷ ಸಿಗುತ್ತೆ.!

Posted on July 31, 2023 By Kannada Trend News No Comments on ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ ಕೇವಲ 100 ರೂಪಾಯಿ ಹೂಡಿಕೆ ಮಾಡಿ ಸಾಕು 20 ಲಕ್ಷ ಸಿಗುತ್ತೆ.!
ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ ಕೇವಲ 100 ರೂಪಾಯಿ ಹೂಡಿಕೆ ಮಾಡಿ ಸಾಕು 20 ಲಕ್ಷ ಸಿಗುತ್ತೆ.!

ದುಡಿಯುವ ಪ್ರತಿ ವ್ಯಕ್ತಿಯೂ ಕೂಡ ತಾನು ದುಡಿದ ಹಣವನ್ನು ಉಳಿತಾಯ ಮಾಡಲು ನೋಡುತ್ತಾನೆ. ಆತನ ಹಣಕ್ಕೆ ಭದ್ರತೆ ಇರುವ ಹಣಕಾಸಿನ ಸಂಸ್ಥೆ ಮತ್ತು ಅದಕ್ಕೆ ಉತ್ತಮವಾದ ಬಡ್ಡಿದರ ಇದ್ದರೆ ಸಾಕು ಅದರತ್ತ ವಾಲುತ್ತಾರೆ. ಇಂತಹ ವಿಷಯಗಳಲ್ಲಿ ಭಾರತೀಯರಿಗೆ ನಂಬಿಕೆ ಆದ ಒಂದು ಹಣಕಾಸಿನ ಸಂಸ್ಥೆ ಎಂದರೆ ಅಂಚೆಕಛೇರಿ. ಯಾಕೆಂದರೆ, ಅಂಚೆ ಕಛೇರಿ ಕೇಂದ್ರ ಸರ್ಕಾರದ ಒಂದು ಭಾಗ ಆಗಿರುವ ಕಾರಣ ಅಂಚೆಕಛೇರಿ ಯೋಜನೆಗಳಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಸರ್ಕಾರವೇ ನೂರಕ್ಕೆ ನೂರರಷ್ಟು ಗ್ಯಾರಂಟಿ ಆಗಿರುತ್ತದೆ. ಹಾಗಾಗಿ ಯಾವುದೇ…

Read More “ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ ಕೇವಲ 100 ರೂಪಾಯಿ ಹೂಡಿಕೆ ಮಾಡಿ ಸಾಕು 20 ಲಕ್ಷ ಸಿಗುತ್ತೆ.!” »

News

ನಿಮ್ಮ ಮೊಬೈಲ್ ಅನ್ನು ಯಾರದ್ರು ಕಳ್ಳ ಕದ್ದಿದ್ರೆ ಆ ಫೋನ್ ಬಳಸಲಾಗದಂತೆ ಮಾಡುವ ಸುಲಭ ವಿಧಾನ.!

Posted on July 31, 2023 By Kannada Trend News No Comments on ನಿಮ್ಮ ಮೊಬೈಲ್ ಅನ್ನು ಯಾರದ್ರು ಕಳ್ಳ ಕದ್ದಿದ್ರೆ ಆ ಫೋನ್ ಬಳಸಲಾಗದಂತೆ ಮಾಡುವ ಸುಲಭ ವಿಧಾನ.!
ನಿಮ್ಮ ಮೊಬೈಲ್ ಅನ್ನು ಯಾರದ್ರು ಕಳ್ಳ ಕದ್ದಿದ್ರೆ ಆ ಫೋನ್ ಬಳಸಲಾಗದಂತೆ ಮಾಡುವ ಸುಲಭ ವಿಧಾನ.!

ಈಗ ಮೊಬೈಲ್ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಪ್ರತಿನಿತ್ಯವೂ ಪೊಲೀಸ್ ಠಾಣೆಗಳಲ್ಲಿ ಮೊಬೈಲ್ಗಳು ಕಳೆದು ಹೋಗಿರುವ ಬಗ್ಗೆ ಮತ್ತು ಕಳ್ಳತನವಾದ ಬಗ್ಗೆ ದೂರು ದಾಖಲಾಗುತ್ತಿದೆ. ಆದರೂ ಕೂಡ ಇದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಕಳ್ಳರು ಕದ್ದ ಫೋನ್ ಇಂದ ಸಿಮ್ ಕಾರ್ಡ್ ತೆಗೆದು ಬಿಸಾಕಿ, ಪೊಲೀಸರ ಟ್ರ್ಯಾಕ್ ಇಂದ ತಪ್ಪಿಸಿಕೊಂಡು ಬೇರೆ ಸಿಮ್ ಕಾರ್ಡ್ ಹಾಕಿ ಬಳಸುತ್ತಿದ್ದಾರೆ. ದಿನೇ ದಿನೇ ಇಂತಹ ದೂರುಗಳು ಹೆಚ್ಚಾಗುತ್ತಿರುವುದರಿಂದ ಕೇಂದ್ರ ದೂರ ಸಂಪರ್ಕ ಇಲಾಖೆ ಇದಕ್ಕೆ ಕಡಿವಾಣ ಹಾಕಲು ಸಂಚಾರ್ ಸಾಥಿ…

Read More “ನಿಮ್ಮ ಮೊಬೈಲ್ ಅನ್ನು ಯಾರದ್ರು ಕಳ್ಳ ಕದ್ದಿದ್ರೆ ಆ ಫೋನ್ ಬಳಸಲಾಗದಂತೆ ಮಾಡುವ ಸುಲಭ ವಿಧಾನ.!” »

News

ಪೇಂಟ್ ಅಂಗಡಿ ತೆರೆಯಲು ಬಂಡವಾಳ ಎಷ್ಟಿರಬೇಕು.? ಈ ಬಿಸಿನೆಸ್ ಇಂದ ಲಾಭ ಎಷ್ಟು ಸಿಗುತ್ತೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

Posted on July 31, 2023 By Kannada Trend News No Comments on ಪೇಂಟ್ ಅಂಗಡಿ ತೆರೆಯಲು ಬಂಡವಾಳ ಎಷ್ಟಿರಬೇಕು.? ಈ ಬಿಸಿನೆಸ್ ಇಂದ ಲಾಭ ಎಷ್ಟು ಸಿಗುತ್ತೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಪೇಂಟ್ ಅಂಗಡಿ ತೆರೆಯಲು ಬಂಡವಾಳ ಎಷ್ಟಿರಬೇಕು.? ಈ ಬಿಸಿನೆಸ್ ಇಂದ ಲಾಭ ಎಷ್ಟು ಸಿಗುತ್ತೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಮನೆಗಳಿಗೆ ಪೇಂಟಿಂಗ್ ಮಾಡಿಸುವುದು ಮನೆಗಳ ಅಲಂಕಾರವನ್ನು ಹೆಚ್ಚಿಸುತ್ತದೆ. ಹಾಗಾಗಿ ಹೊಸ ಮನೆ ಕಟ್ಟಿಸುವವರು, ಶುಭ ಸಮಾರಂಭ ಇದ್ದಾಗ ಹಳೆ ಮನೆಯವರು ಕೂಡ ಪೇಂಟ್ ಮಾಡಿಸುತ್ತಾರೆ. ಇನ್ನು ಹೆಚ್ಚು ಬಾಡಿಗೆದಾರರು ವಾಸ ಮಾಡುವಂತಹ ಏರಿಯಾಗಳಲ್ಲಿ ಇದ್ದರೆ ಪ್ರತಿ ಬಾರಿ ಕೂಡ ಓನರ್ಗಳು ಮನೆ ಖಾಲಿ ಮಾಡಿಸಿದಾಗ ಪೇಂಟ್ ಮಾಡಿಸುತ್ತಾರೆ. ಹಾಗಾಗಿ ಪೇಂಟ್ ಬಿಸಿನೆಸ್ ಸ್ಟಾರ್ಟ್ ಮಾಡುವುದು ಒಳ್ಳೆಯ ಬಿಸಿನೆಸ್ಸೇ ಸರಿ ಈ ರೀತಿ ಪೇಂಟ್ ಬಿಸಿನೆಸ್ ಆರಂಭ ಮಾಡುವ ಮುನ್ನ ಕೆಲವೊಂದು ಟೆಕ್ನಿಕ್ ಗಳನ್ನು ಇಟ್ಟುಕೊಂಡು ನಂತರ ಬಿಸಿನೆಸ್…

Read More “ಪೇಂಟ್ ಅಂಗಡಿ ತೆರೆಯಲು ಬಂಡವಾಳ ಎಷ್ಟಿರಬೇಕು.? ಈ ಬಿಸಿನೆಸ್ ಇಂದ ಲಾಭ ಎಷ್ಟು ಸಿಗುತ್ತೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!” »

News

ಅನ್ನದಾತನಿಗೆ ಸಾಲ ಮನ್ನಾ ಭಾಗ್ಯ ಕರುಣಿಸಿದ ನೂತನ ಸರ್ಕಾರ, ಈಗಲೇ ಅರ್ಜಿ ಸಲ್ಲಿಸಿ.!

Posted on July 31, 2023July 11, 2024 By Kannada Trend News No Comments on ಅನ್ನದಾತನಿಗೆ ಸಾಲ ಮನ್ನಾ ಭಾಗ್ಯ ಕರುಣಿಸಿದ ನೂತನ ಸರ್ಕಾರ, ಈಗಲೇ ಅರ್ಜಿ ಸಲ್ಲಿಸಿ.!
ಅನ್ನದಾತನಿಗೆ ಸಾಲ ಮನ್ನಾ ಭಾಗ್ಯ ಕರುಣಿಸಿದ ನೂತನ ಸರ್ಕಾರ, ಈಗಲೇ ಅರ್ಜಿ ಸಲ್ಲಿಸಿ.!

  ಕಾಂಗ್ರೆಸ್ ಸರ್ಕಾರ ಬಂದ ನಂತರ ಸಿದ್ದರಾಮಯ್ಯನವರು ಪಂಚಯೋಜನೆಗಳ ಬಗ್ಗೆ ಸಾಕಷ್ಟು ಯೋಚನೆ ಮಾಡಿ ಅವುಗಳನ್ನು ಅನುಷ್ಠಾನಕ್ಕೆ ತರುತ್ತಿದ್ದಾರೆ. ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಹೀಗೆಲ್ಲಾ ಪ್ರಯೋಜನಗಳನ್ನು ಸರ್ಕಾರ ನೀಡುತ್ತಿದೆ ಎಂದು ಗಂಡು ಮಕ್ಕಳು ಹೇಳುತ್ತಿದ್ದರು ಆದರೆ ಇದೀಗ ಕೇಂದ್ರ ಸರ್ಕಾರದಿಂದ ರೈತರಿಗೆ ಸಾಲ ಮನ್ನಾ ಭಾಗ್ಯ ಕೂಡ ಜಾರಿಯಾಗಲಿದೆ ಈ ಯೋಜನೆಗೆ ಅರ್ಜಿ ಸಲ್ಲಿಸುವ ಬಗ್ಗೆ ಅದಕ್ಕೆ ಬೇಕಾದ ಅಗತ್ಯ ದಾಖಲೆಗಳ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ಭಾರತ ಮುಂದುವರೆಯುತ್ತಿರುವ ದೇಶವಾಗಿದ್ದು ಭಾರತ ದೇಶದಲ್ಲಿ ಕೃಷಿ…

Read More “ಅನ್ನದಾತನಿಗೆ ಸಾಲ ಮನ್ನಾ ಭಾಗ್ಯ ಕರುಣಿಸಿದ ನೂತನ ಸರ್ಕಾರ, ಈಗಲೇ ಅರ್ಜಿ ಸಲ್ಲಿಸಿ.!” »

News

Posts pagination

Previous 1 … 8 9 10 … 28 Next

Copyright © 2025 Kannada Trend News.


Developed By Top Digital Marketing & Website Development company in Mysore