Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Public Vishya

Jeevan Kiran: ಎಲ್​ಐಸಿಯಿಂದ ಹೊಸ ಜೀವ ವಿಮಾ ಪಾಲಿಸಿ;‌ ಟರ್ಮ್​ ಅವಧಿ ಮುಗಿದ ಬಳಿಕ ಪ್ರೀಮಿಯಂ ಜೊತೆಗೆ ಹಲವು ಪ್ರಯೋಜನಗಳಿವೆ.!

Posted on August 2, 2023 By Kannada Trend News No Comments on Jeevan Kiran: ಎಲ್​ಐಸಿಯಿಂದ ಹೊಸ ಜೀವ ವಿಮಾ ಪಾಲಿಸಿ;‌ ಟರ್ಮ್​ ಅವಧಿ ಮುಗಿದ ಬಳಿಕ ಪ್ರೀಮಿಯಂ ಜೊತೆಗೆ ಹಲವು ಪ್ರಯೋಜನಗಳಿವೆ.!
Jeevan Kiran: ಎಲ್​ಐಸಿಯಿಂದ ಹೊಸ ಜೀವ ವಿಮಾ ಪಾಲಿಸಿ;‌ ಟರ್ಮ್​ ಅವಧಿ ಮುಗಿದ ಬಳಿಕ ಪ್ರೀಮಿಯಂ ಜೊತೆಗೆ ಹಲವು ಪ್ರಯೋಜನಗಳಿವೆ.!

  LIC ಜೀವನ್ ಕಿರಣ್ ಹೆಸರಿನಲ್ಲಿ ಹೊಸ ಟರ್ಮ್ ಪ್ಲಾನ್ ತಂದಿದೆ. ಮೆಚ್ಯೂರಿಟಿ ಬಳಿಕ ಪ್ರೀಮಿಯಂ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ. ಇದರ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ.. ಸಾರ್ವಜನಿಕ ವಲಯದ ಜೀವ ವಿಮಾ ಕಂಪನಿ LIC ಹೊಸ ಟರ್ಮ್ ಪಾಲಿಸಿ ಪ್ರಾರಂಭಿಸಿದೆ. ಇದನ್ನು ಜೀವನ್ ಕಿರಣ್ (ಯೋಜನೆ 870) ಹೆಸರಿನಲ್ಲಿ ತರಲಾಗಿದೆ. ಇದು ನಾನ್-ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್ ವೈಯಕ್ತಿಕ ಉಳಿತಾಯ ಮತ್ತು ಜೀವ ವಿಮಾ ಯೋಜನೆ (LIC ಯೋಜನೆ) ಆಗಿದೆ. ಮೆಚ್ಯೂರಿಟಿ ಪೂರ್ಣಗೊಂಡ ನಂತರ, ಪ್ರೀಮಿಯಂ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ….

Read More “Jeevan Kiran: ಎಲ್​ಐಸಿಯಿಂದ ಹೊಸ ಜೀವ ವಿಮಾ ಪಾಲಿಸಿ;‌ ಟರ್ಮ್​ ಅವಧಿ ಮುಗಿದ ಬಳಿಕ ಪ್ರೀಮಿಯಂ ಜೊತೆಗೆ ಹಲವು ಪ್ರಯೋಜನಗಳಿವೆ.!” »

Public Vishya

ಗಂಡ ಅಂತ ನನ್ನ ಲೈಫ್ ಅಲ್ಲಿ ಬಂದವನು ಕೊನೆಗೆ ಮಾಡಿದ್ದೇನು ಅಂದ್ರೆ.!

Posted on July 21, 2023 By Kannada Trend News No Comments on ಗಂಡ ಅಂತ ನನ್ನ ಲೈಫ್ ಅಲ್ಲಿ ಬಂದವನು ಕೊನೆಗೆ ಮಾಡಿದ್ದೇನು ಅಂದ್ರೆ.!
ಗಂಡ ಅಂತ ನನ್ನ ಲೈಫ್ ಅಲ್ಲಿ ಬಂದವನು ಕೊನೆಗೆ ಮಾಡಿದ್ದೇನು ಅಂದ್ರೆ.!

  ಪ್ರತಿಯೊಬ್ಬ ಹೆಣ್ಣು ಮಕ್ಕಳ ಕಥೆ ಒಂದಲ್ಲ ಒಂದು ವಿಭಿನ್ನವಾಗಿ ಇರುತ್ತದೆ ಅಂದರೆ ಒಬ್ಬರದು ಒಂದು ಕಥೆಯಾದರೆ ಮತ್ತೊಬ್ಬರದು ಬೇರೆ ಕಥೆ ಒಬ್ಬರದ್ದು ಸಂತೋಷದ ಜೀವನವಾಗಿದ್ದರೆ, ಮತ್ತೊಬ್ಬರದು ದುಃಖಕರ ವಾದoತಹ ಜೀವನವಾಗಿರುತ್ತದೆ. ಹೀಗೆ ಒಬ್ಬೊಬ್ಬರ ಜೀವನ ಒಂದೊಂದು ರೀತಿಯಾಗಿ ಇರುತ್ತದೆ ಎಂದು ಹೇಳಬಹುದು. ಅದೇ ರೀತಿಯಾಗಿ ಈ ದಿನ ನಾವು ಹೇಳಲು ಹೊರಟಿರುವಂತಹ ಈ ಒಂದು ಹೆಣ್ಣು ಮಗಳ ಕಥೆ ಪ್ರತಿಯೊಬ್ಬರಿಗೂ ಕೂಡ ಕಣ್ಣಂಚಲ್ಲಿ ನೀರನ್ನು ತರಿಸುತ್ತದೆ. ಹೌದು ಇವರು ಕಿರುತೆರೆಯಲ್ಲಿ ಒಬ್ಬ ಕಲಾವಿದೆಯಾಗಿದ್ದು ಇವರು ಹಲವಾರು…

Read More “ಗಂಡ ಅಂತ ನನ್ನ ಲೈಫ್ ಅಲ್ಲಿ ಬಂದವನು ಕೊನೆಗೆ ಮಾಡಿದ್ದೇನು ಅಂದ್ರೆ.!” »

Public Vishya

ಮಂತ್ರಾಲಯಕ್ಕೆ ಹೋದ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಇಂಥ ತಪ್ಪು ಮಾಡಬೇಡಿ.!

Posted on July 18, 2023 By Kannada Trend News No Comments on ಮಂತ್ರಾಲಯಕ್ಕೆ ಹೋದ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಇಂಥ ತಪ್ಪು ಮಾಡಬೇಡಿ.!
ಮಂತ್ರಾಲಯಕ್ಕೆ ಹೋದ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಇಂಥ ತಪ್ಪು ಮಾಡಬೇಡಿ.!

  ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಮಂತ್ರಾಲಯಕ್ಕೆ ಹೋದವರು ಕೆಲವೊಂದು ಹರಕೆಗಳನ್ನು ತೀರಿಸುವ ಉದ್ದೇಶದಿಂದ ಹೋಗಿರುತ್ತಾರೆ. ಹಾಗೂ ಇನ್ನೂ ಕೆಲವೊಂದಷ್ಟು ಜನ ರಾಯರ ದರ್ಶನವನ್ನು ಮಾಡಲು ಹೋಗಿರುತ್ತಾರೆ. ಆದರೆ ಎಲ್ಲರಿಗೂ ಕೂಡ ಮಂತ್ರಾಲಯದಲ್ಲಿ ಯಾವ ಕೆಲವು ನಿಯಮಗಳನ್ನು ಅನುಸರಿಸಬೇಕು ನಾವೇನಾದರೂ ಹರಕೆ ಯನ್ನು ಮಾಡಿದರೆ ಅದನ್ನು ಹೇಗೆ ತೀರಿಸುವುದು ಎನ್ನುವಂತಹ ವಿಧಾನ ಗೊತ್ತಿರುವುದಿಲ್ಲ. ಬದಲಿಗೆ ಯಾರೋ ಒಂದು ರೀತಿ ಮಾಡಿದರು ಎಂದು ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಮಾಡುತ್ತಿರುತ್ತಾರೆ ಆದರೆ ಆ ರೀತಿ ಮಾಡುವುದು ತಪ್ಪು. ನೀವು ಯಾವುದೇ…

Read More “ಮಂತ್ರಾಲಯಕ್ಕೆ ಹೋದ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಇಂಥ ತಪ್ಪು ಮಾಡಬೇಡಿ.!” »

Public Vishya

ಕೇವಲ 60/- ರೂಪಾಯಿಗೆ ಸಿಗಲಿದೆ ರೆಡಿಮೇಡ್ ಬ್ಲೌಸ್ ಎಲ್ಲಾ ರೀತಿಯ ಡಿಸೈನ್ ಬ್ಲೌಸ್ ಇಲ್ಲಿ ಸಿಗುತ್ತೆ ಹೋಂ ಡೆಲಿವರಿ ಮೂಲಕ ಪಡೆಯಿರಿ.!

Posted on July 18, 2023July 18, 2023 By Kannada Trend News No Comments on ಕೇವಲ 60/- ರೂಪಾಯಿಗೆ ಸಿಗಲಿದೆ ರೆಡಿಮೇಡ್ ಬ್ಲೌಸ್ ಎಲ್ಲಾ ರೀತಿಯ ಡಿಸೈನ್ ಬ್ಲೌಸ್ ಇಲ್ಲಿ ಸಿಗುತ್ತೆ ಹೋಂ ಡೆಲಿವರಿ ಮೂಲಕ ಪಡೆಯಿರಿ.!
ಕೇವಲ 60/- ರೂಪಾಯಿಗೆ ಸಿಗಲಿದೆ ರೆಡಿಮೇಡ್ ಬ್ಲೌಸ್ ಎಲ್ಲಾ ರೀತಿಯ ಡಿಸೈನ್ ಬ್ಲೌಸ್ ಇಲ್ಲಿ ಸಿಗುತ್ತೆ ಹೋಂ ಡೆಲಿವರಿ ಮೂಲಕ ಪಡೆಯಿರಿ.!

  ಎಲ್ಲರಿಗೂ ತಿಳಿದಿರುವಂತೆ ಬೆಂಗಳೂರಿನಲ್ಲಿ ನಿಮಗೆ ಎಲ್ಲಾ ರೀತಿಯಾ ದಂತಹ ವಸ್ತುಗಳು ಸಹ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಅದರಲ್ಲೂ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಚಿಕ್ಕಪೇಟೆಯಲ್ಲಿ ನಿಮ್ಮ ಪ್ರತಿಯೊಂದು ಕೆಲಸ ಕಾರ್ಯಗಳು ಕೂಡ ಸಂಬಂಧಿಸಿ ದಂತಹ ವಸ್ತುಗಳು ಸಿಗುತ್ತದೆ. ಅದರಲ್ಲೂ ಹಣ್ಣುಗಳು ತರಕಾರಿಗಳು ಬಟ್ಟೆಗಳು ಪ್ರತಿಯೊಂದು ಸಹ ಅಲ್ಲಿ ನೀವು ಖರೀದಿ ಮಾಡಬಹುದು. ಅದೇ ರೀತಿಯಾಗಿ ನೀವು ಅಲ್ಲಿ ರೆಡಿಮೇಡ್ ಬ್ಲೌಸ್ ಗಳನ್ನು ಸಹ ಅತಿ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದು. ಅದರಲ್ಲೂ 60…

Read More “ಕೇವಲ 60/- ರೂಪಾಯಿಗೆ ಸಿಗಲಿದೆ ರೆಡಿಮೇಡ್ ಬ್ಲೌಸ್ ಎಲ್ಲಾ ರೀತಿಯ ಡಿಸೈನ್ ಬ್ಲೌಸ್ ಇಲ್ಲಿ ಸಿಗುತ್ತೆ ಹೋಂ ಡೆಲಿವರಿ ಮೂಲಕ ಪಡೆಯಿರಿ.!” »

Public Vishya

ಪಬ್‌ಜಿ ಮೂಲಕ ಲವ್;‌ ನಾಲ್ಕು ಮಕ್ಕಳೊಂದಿಗೆ ಪ್ರೇಮಿಗಾಗಿ ಭಾರತಕ್ಕೆ ಬಂದ ಪಾಕ್‌ ಮಹಿಳೆ.!

Posted on July 17, 2023 By Kannada Trend News No Comments on ಪಬ್‌ಜಿ ಮೂಲಕ ಲವ್;‌ ನಾಲ್ಕು ಮಕ್ಕಳೊಂದಿಗೆ ಪ್ರೇಮಿಗಾಗಿ ಭಾರತಕ್ಕೆ ಬಂದ ಪಾಕ್‌ ಮಹಿಳೆ.!
ಪಬ್‌ಜಿ ಮೂಲಕ ಲವ್;‌ ನಾಲ್ಕು ಮಕ್ಕಳೊಂದಿಗೆ ಪ್ರೇಮಿಗಾಗಿ ಭಾರತಕ್ಕೆ ಬಂದ ಪಾಕ್‌ ಮಹಿಳೆ.!

  ಇತ್ತೀಚೆಗೆ ಪಾಕಿಸ್ತಾನದ ಮಹಿಳೆಯೊಬ್ಬಳು ಪಬ್‌ಜಿ ಆಡ್ತಾ ಭಾರತೀಯ ಯುವಕನ ಜತೆ ಪ್ರೀತಿಯಲ್ಲಿ ಬಿದ್ದಿದ್ದು, ಈಗ ಅವಾರಿಬ್ಬರೂ ಮದುವೆಯಾಗಿ ಹೊಸ ಜೀವನ ಆರಂಭಿಸುಸಲು ತಯಾರಿ ನಡೆಸ್ತಿದ್ದಾರೆ. ಪಾಕ್‌ನಿಂದ ಬಂದ ಕಾರಣ ಗೂಢಚಾರದ ಶಂಕೆಯಲ್ಲಿ ಆಕೆಯನ್ನು ಬಂಧಿಸಲಾಗಿತ್ತಾದ್ರೂ, ಸದ್ಯ ಬಿಡುಗಡೆಯಾಗಿದ್ದಾರೆ. ಉತ್ತರ ಪ್ರದೇಶದ ಸಚಿನ್‌ ಮೀನಾ ಜತೆ ಲವ್‌ ಆಗಿ ಭಾರತಕ್ಕೆ ಓಡಿಬಂದ ಪಾಕ್‌ನ ಸೀಮಾ ಹೈದರ್‌ ನೇಪಾಳದ ಮೂಲಕ ವೀಸಾ ಇಲ್ಲದೆ ಅಕ್ರಮವಾಗಿ ಭಾರತ ಪ್ರವೇಶಿಸಿದ್ಳು. ಈ ಕಾರಣ ಆಕೆಯನ್ನು ಬಂಧಿಸಲಾಗಿತ್ತು. ತಾನು ಮಾತ್ರವಲ್ಲದೆ ತನ್ನ ನಾಲ್ವರು…

Read More “ಪಬ್‌ಜಿ ಮೂಲಕ ಲವ್;‌ ನಾಲ್ಕು ಮಕ್ಕಳೊಂದಿಗೆ ಪ್ರೇಮಿಗಾಗಿ ಭಾರತಕ್ಕೆ ಬಂದ ಪಾಕ್‌ ಮಹಿಳೆ.!” »

Public Vishya

ಹೆಂಡತಿ ತನ್ನ ಗಂಡನ ಪುರುಷತ್ವಕ್ಕೆ ಸವಾಲು ಹಾಕಿದಾಗ…!!

Posted on July 17, 2023 By Kannada Trend News No Comments on ಹೆಂಡತಿ ತನ್ನ ಗಂಡನ ಪುರುಷತ್ವಕ್ಕೆ ಸವಾಲು ಹಾಕಿದಾಗ…!!
ಹೆಂಡತಿ ತನ್ನ ಗಂಡನ ಪುರುಷತ್ವಕ್ಕೆ ಸವಾಲು ಹಾಕಿದಾಗ…!!

  ಒಂದು ದಿನ ಯಾವುದೋ ಒಂದು ವಿಷಯಕ್ಕೆ ಗಂಡ-ಹೆಂಡತಿಯ ನಡುವೆ ಜಗಳವಾಯಿತು, ಗಂಡ ಹೆಂಡತಿ ಇಬ್ಬರೂ ಕೋಪದಿಂದ ಒಬ್ಬರನ್ನೊಬ್ಬರು ಹೀಯಾಳಿಸತೊಡಗಿದರು ಅವರು ಒಬ್ಬರನ್ನೊಬ್ಬರು ನಿಂದಿಸಲು ಪ್ರಾರಂಭಿಸಿದರು ಹೆಂಡತಿಗೆ ತನ್ನ ಕೋಪವನ್ನು ನಿಯಂತ್ರಣ ಮಾಡುವುದಕ್ಕೆ ಆಗಲಿಲ್ಲ ನೀವು ಗಂಡಸಾಗಿದ್ದರೆ, ನನಗೆ ವಿಚ್ಛೇದನ ನೀಡಿ ನನಗೆ ನಿಮ್ಮೊಂದಿಗೆ ಒಂದು ಸೆಕೆಂಡ್ ಸಹ ಬದುಕಲು ಸಾಧ್ಯವಿಲ್ಲ ಎಂದು ಹೇಳಿದಳು. ಪತಿ ಮೌನವಾಗಿದ್ದು ಅವಳನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ. ಆದರೆ ಅವಳು ಪದೇ ಪದೇ ಒಂದೇ ಸಮನೆ, ನೀವು ಗಂಡಸಾಗಿದ್ದರೆ, ನನಗೆ ವಿಚ್ಛೇದನ ಕೊಡಿ…

Read More “ಹೆಂಡತಿ ತನ್ನ ಗಂಡನ ಪುರುಷತ್ವಕ್ಕೆ ಸವಾಲು ಹಾಕಿದಾಗ…!!” »

Public Vishya

ಅಪ್ಪನ ಮನಸ್ಸು ಅರಿಯದ ಮಗಳು ತನ್ನ ತಂದೆಗೆ ಎಂಥ ಪ್ರಶ್ನೆ ಕೇಳಿದ್ದು ಗೊತ್ತಾ, ಕಣ್ಣೀರು ಬರಿಸುವ ಕಥೆ.!

Posted on July 14, 2023 By Kannada Trend News No Comments on ಅಪ್ಪನ ಮನಸ್ಸು ಅರಿಯದ ಮಗಳು ತನ್ನ ತಂದೆಗೆ ಎಂಥ ಪ್ರಶ್ನೆ ಕೇಳಿದ್ದು ಗೊತ್ತಾ, ಕಣ್ಣೀರು ಬರಿಸುವ ಕಥೆ.!
ಅಪ್ಪನ ಮನಸ್ಸು ಅರಿಯದ ಮಗಳು ತನ್ನ ತಂದೆಗೆ ಎಂಥ ಪ್ರಶ್ನೆ ಕೇಳಿದ್ದು ಗೊತ್ತಾ, ಕಣ್ಣೀರು ಬರಿಸುವ ಕಥೆ.!

  “ಇಷ್ಟು ವರ್ಷದಲ್ಲಿ ಏನ್ ಕಡ್ಡು ಗುಡ್ಡೆ ಹಾಕಿದಿಯಾ..?? ನೆಟ್ಟಗೆ ಒಂದು ಸ್ವಂತ ಮನೆ ಇಲ್ಲ. ಬಾಯಿಗೆ ರುಚಿ ಎನಿಸಿದ್ದು ತಿನ್ನುವ ಯೋಗ ಇಲ್ಲ ಗೆಳತಿಯರ ಹಾಗೆ ದಿನಕ್ಕೊಂದು ಬಗೆಯ ಉಡುಗೆ ತೊಡುವ ಭಾಗ್ಯವಂತು ಇಲ್ಲವೇ ಇಲ್ಲ. ಬೇಕೆಂದಲ್ಲಿ ಓಡಾಡಲು ಕನಿಷ್ಠ ಒಂದು ಸ್ಕೂಟಿ? ಕೇಳುವುದೇ ಬೇಡಾ ಇನ್ನು ನಿನಗಂತು ಒಬ್ಬಳು ಇದ್ದಾಳೆ ಅವಳ ಜೀವನಕ್ಕೆ ಏನಾದರೂ ಒಂದು ದಾರಿ ಮಾಡಬೇಕು ಅನ್ನೊ ಪರಿಜ್ಞಾನ ಇಲ್ಲ. ನಾನೇ ಹೇಗೊ ನನ್ನ ಮನಸ್ಸಿಗೆ ಇಷ್ಟ ಆಗೊ ಹುಡುಗನನ್ನ ಹುಡುಕಿ…

Read More “ಅಪ್ಪನ ಮನಸ್ಸು ಅರಿಯದ ಮಗಳು ತನ್ನ ತಂದೆಗೆ ಎಂಥ ಪ್ರಶ್ನೆ ಕೇಳಿದ್ದು ಗೊತ್ತಾ, ಕಣ್ಣೀರು ಬರಿಸುವ ಕಥೆ.!” »

Public Vishya

ಮಡಿಲಿನಲ್ಲಿ ಮಗುವಿಟ್ಟುಕೊಂಡು ಆಟೋ ಏರಿ ಜೀವನದ ಬಂಡಿ ಎಳೆಯುವ ಮಹಾತಾಯಿ.! ಮಾತೃ ವಾತ್ಸಲ್ಯ ಅಂದರೆ ಇದೇ ಅಲ್ಲವೇ.!

Posted on July 12, 2023 By Kannada Trend News No Comments on ಮಡಿಲಿನಲ್ಲಿ ಮಗುವಿಟ್ಟುಕೊಂಡು ಆಟೋ ಏರಿ ಜೀವನದ ಬಂಡಿ ಎಳೆಯುವ ಮಹಾತಾಯಿ.! ಮಾತೃ ವಾತ್ಸಲ್ಯ ಅಂದರೆ ಇದೇ ಅಲ್ಲವೇ.!
ಮಡಿಲಿನಲ್ಲಿ ಮಗುವಿಟ್ಟುಕೊಂಡು ಆಟೋ ಏರಿ ಜೀವನದ ಬಂಡಿ ಎಳೆಯುವ ಮಹಾತಾಯಿ.! ಮಾತೃ ವಾತ್ಸಲ್ಯ ಅಂದರೆ ಇದೇ ಅಲ್ಲವೇ.!

  ನಮಗೆಲ್ಲರಿಗೂ ತಿಳಿದಿರುವಂತೆ ತಾಯಿ ತನ್ನ ಮಗುವನ್ನು ಸಾಕಲು ನಾನಾ ರೀತಿಯ ಕಷ್ಟಗಳನ್ನು ಪಡುತ್ತಾಳೆ ಅದೇ ರೀತಿಯಾಗಿ ಯಾವುದೇ ರೀತಿಯ ಕಷ್ಟದ ಪರಿಸ್ಥಿತಿಗಳಿದ್ದರೂ ಅವೆಲ್ಲವನ್ನು ಸಹ ಬದಿಗಿಟ್ಟು ತನ್ನ ಮಗುವನ್ನು ಯಾವುದೇ ರೀತಿಯ ಕಷ್ಟ ಕೊಡದೆ ಅದನ್ನು ಪ್ರೀತಿಯಿಂದ ಸಾಕುತ್ತಾಳೆ. ಭೂಮಿಯ ಮೇಲೆ ಒಬ್ಬ ತಾಯಿ ತನ್ನ ಮಗುವಿಗೆ ತನ್ನ ಜೀವವನ್ನು ಕೊಟ್ಟು ಬದುಕಿಸುತ್ತಾಳೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಹೌದು ತಾಯಿ ತನ್ನ ಗರ್ಭದಲ್ಲಿ 9 ತಿಂಗಳು ಬಹಳ ಪ್ರೀತಿಯಿಂದ ಸಾಕುತ್ತಾರೆ. ಆದರೆ ಆ ಮಗು ತಾನು…

Read More “ಮಡಿಲಿನಲ್ಲಿ ಮಗುವಿಟ್ಟುಕೊಂಡು ಆಟೋ ಏರಿ ಜೀವನದ ಬಂಡಿ ಎಳೆಯುವ ಮಹಾತಾಯಿ.! ಮಾತೃ ವಾತ್ಸಲ್ಯ ಅಂದರೆ ಇದೇ ಅಲ್ಲವೇ.!” »

Public Vishya

ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಜನನ ಮರಣ ಪ್ರಮಾಣ ಪತ್ರ.!

Posted on July 11, 2023 By Kannada Trend News No Comments on ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಜನನ ಮರಣ ಪ್ರಮಾಣ ಪತ್ರ.!
ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಜನನ ಮರಣ ಪ್ರಮಾಣ ಪತ್ರ.!

  ಜನನ ಮತ್ತು ಮರಣ ಪ್ರಮಾಣ ಪತ್ರ ವ್ಯಕ್ತಿ ಹಾಗೂ ಆತನ ಕುಟುಂಬಕ್ಕೆ ಜೀವನದ ಹಲವು ಹಂತಗಳಲ್ಲಿ ಬಹಳ ಅಗತ್ಯವಾದ ದಾಖಲೆಯಾಗಿದೆ. ವ್ಯಕ್ತಿಯೋರ್ವನಿಗೆ ಆತನ ಜನನ ಪ್ರಮಾಣ ಪತ್ರ ವಿದ್ಯಾಭ್ಯಾಸ, ಉದ್ಯೋಗ ಹಾಗೂ ಸರ್ಕಾರದ ಯೋಜನೆಗಳ ಫಲಾನುಭವಿಗಳಾಗಲು ಅಗತ್ಯ ದಾಖಲೆಯಾಗಿ ಬೇಕಾಗುತ್ತದೆ. ಅದೇ ರೀತಿ ಮರಣ ಪ್ರಮಾಣ ಪತ್ರ ಆ ವ್ಯಕ್ತಿಯ ವಾರಸುದಾರರಿಗೆ ಮರಣದ ನಂತರದ ಕಾನೂನು ಕೆಲಸಗಳಿಗೆ ಬೇಕಾಗುತ್ತದೆ. ಈ ಕಾರಣಕ್ಕಾಗಿ ಸರ್ಕಾರವು ಜನನ ಮತ್ತು ಮರಣ ನೋಂದಣಿಯನ್ನು ಕಡ್ಡಾಯಗೊಳಿಸಿ ಅದಕ್ಕೆ ಪ್ರಮಾಣ ಪತ್ರವನ್ನು ಕೂಡ…

Read More “ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಜನನ ಮರಣ ಪ್ರಮಾಣ ಪತ್ರ.!” »

Public Vishya

ಆನ್ ಲೈನ್ ವಿವಾಹ ನೋಂದಣಿಗೆ ಕಾಂಗ್ರೆಸ್ ಅವಕಾಶ ನೀಡಿದ್ದರಿಂದ ಲವ್ ಜಿಹಾದ್ ಪ್ರಕರಣ ಹೆಚ್ಚುತ್ತಿದೆ ಎಂದ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್.!

Posted on July 10, 2023 By Kannada Trend News No Comments on ಆನ್ ಲೈನ್ ವಿವಾಹ ನೋಂದಣಿಗೆ ಕಾಂಗ್ರೆಸ್ ಅವಕಾಶ ನೀಡಿದ್ದರಿಂದ ಲವ್ ಜಿಹಾದ್ ಪ್ರಕರಣ ಹೆಚ್ಚುತ್ತಿದೆ ಎಂದ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್.!
ಆನ್ ಲೈನ್ ವಿವಾಹ ನೋಂದಣಿಗೆ ಕಾಂಗ್ರೆಸ್ ಅವಕಾಶ ನೀಡಿದ್ದರಿಂದ ಲವ್ ಜಿಹಾದ್ ಪ್ರಕರಣ ಹೆಚ್ಚುತ್ತಿದೆ ಎಂದ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್.!

  ದೇಶದಲ್ಲಿ ಈಗ ಎಲ್ಲಾ ಕ್ಷೇತ್ರಗಳೂ ಕೂಡ ಡಿಜಿಟಲೀಕರಣಗೊಳ್ಳುತ್ತಿವೆ. ಆದ ಕಾರಣ ಪತ್ರ ವ್ಯವಹಾರದ ಬದಲು ಆನ್ಲೈನಲ್ಲಿಯೇ ಅತಿ ಹೆಚ್ಚು ಪ್ರಕ್ರಿಯೆಗಳು ಪೂರ್ತಿ ಗೊಳ್ಳುತ್ತಿವೆ. ಸರ್ಕಾರದ ಎಲ್ಲಾ ಇಲಾಖೆಗಳ ಸೇವೆಗಳನ್ನು ಕೂಡ ಸಂಬಂಧ ಪಟ್ಟ ಕಚೇರಿಗಳಿಗೆ ನೀಡಿರುವ ವೆಬ್ಸೈಟ್ ಮೂಲಕ ಲಾಗಿನ್ ಆಗಿ ಪಡೆಯಬಹುದು. ಅರ್ಜಿ ಸಲ್ಲಿಸುವುದು, ಅರ್ಜಿ ಶುಲ್ಕ ಪಾವತಿ ಮಾಡುವುದು, ಅರ್ಜಿಗಳ ಸ್ಟೇಟಸ್ ಚೆಕ್ ಮಾಡುವುದು ಇನ್ನು ಮುಂತಾದ ಅನೇಕ ವಿಚಾರಗಳಿಗೆ ಸೇವಾ ಸಿಂಧು ಪೋರ್ಟಲ್ ಗಳು ಅನುಕೂಲಕ್ಕೆ ಬರುತ್ತಿದ್ದು, ನಾಗರಿಕರಿಗೆ ಕಚೇಯಿಂದ ಕಚೇರಿಗೆ…

Read More “ಆನ್ ಲೈನ್ ವಿವಾಹ ನೋಂದಣಿಗೆ ಕಾಂಗ್ರೆಸ್ ಅವಕಾಶ ನೀಡಿದ್ದರಿಂದ ಲವ್ ಜಿಹಾದ್ ಪ್ರಕರಣ ಹೆಚ್ಚುತ್ತಿದೆ ಎಂದ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್.!” »

Public Vishya

Posts pagination

Previous 1 2 3 … 11 Next

Copyright © 2025 Kannada Trend News.


Developed By Top Digital Marketing & Website Development company in Mysore