Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Public Vishya

300ಕ್ಕೂ ಹೆಚ್ಚಿನ ಬಾರಿ ಅ.ತ್ಯಾ.ಚಾ.ರ.ಕ್ಕೆ ಒಳಗಾದ ಪೂಲನ್ ದೇವಿಯ ಕಥೆಯು ಕಲ್ಲು ಹೃದಯಗಳಿಗೂ ಕಣ್ಣೀರು ತರಿಸುವುದು ಖಂಡಿತ..!

Posted on March 13, 2023 By Kannada Trend News No Comments on 300ಕ್ಕೂ ಹೆಚ್ಚಿನ ಬಾರಿ ಅ.ತ್ಯಾ.ಚಾ.ರ.ಕ್ಕೆ ಒಳಗಾದ ಪೂಲನ್ ದೇವಿಯ ಕಥೆಯು ಕಲ್ಲು ಹೃದಯಗಳಿಗೂ ಕಣ್ಣೀರು ತರಿಸುವುದು ಖಂಡಿತ..!
300ಕ್ಕೂ ಹೆಚ್ಚಿನ ಬಾರಿ ಅ.ತ್ಯಾ.ಚಾ.ರ.ಕ್ಕೆ ಒಳಗಾದ ಪೂಲನ್ ದೇವಿಯ ಕಥೆಯು ಕಲ್ಲು ಹೃದಯಗಳಿಗೂ ಕಣ್ಣೀರು ತರಿಸುವುದು ಖಂಡಿತ..!

ಈ ದಶಕದ ಹಿರಿಯ ಜನರಿಗೆ ಪೂಲನ್ ದೇವಿಯ ಹೆಸರು ಹೇಳಿದರೆ ‘ಕೇಳಿಲ್ಲ’ ಎನ್ನಲಾರರು. ಚಂಬಲ್ ಕಣಿವೆಯನ್ನು ಭಯಭೀತಗೊಳಿಸಿದ ದರೋಡೆ ಕೋರರ ಗ್ಯಾಂಗ್ ನಲ್ಲಿ ಪೂಲನ್ ದೇವಿ ಕೂಡ ಇದ್ದರು. 1981 ಫೆಬ್ರುವರಿ 14ರಂದು ಉತ್ತರ ಪ್ರದೇಶದ ಬೇಹಮಾಯಿ ಗ್ರಾಮದಲ್ಲಿ ಹತ್ಯಾಕಾಂಡ ಒಂದು ನಡೆದಿದ್ದು, ದೇಶಮಟ್ಟದಲ್ಲಿ ಜನರನ್ನು ಕಂಗಾಲುಗೊಳಿಸಿತ್ತು. ಪೂಲನ್ ದೇವಿ ಹಾಗೂ ಆಕೆಯ ಗ್ಯಾಂಗ್ ಸೇರಿ ಮೇಲ್ವರ್ಗಕ್ಕೆ ಸೇರಿದ 20 ಜನರನ್ನು ಗುಂಡಿಕ್ಕಿ ಕೊಂ.ದಿದ್ದರು. ಪ್ರಕರಣವು ಈ ರೀತಿಯಾಗಿತ್ತು. 1963 ರಲ್ಲಿ ಜನಿಸಿದ ಪೂಲನ್ ದೇವಿ ಮೇಲ್ವರ್ಗದ…

Read More “300ಕ್ಕೂ ಹೆಚ್ಚಿನ ಬಾರಿ ಅ.ತ್ಯಾ.ಚಾ.ರ.ಕ್ಕೆ ಒಳಗಾದ ಪೂಲನ್ ದೇವಿಯ ಕಥೆಯು ಕಲ್ಲು ಹೃದಯಗಳಿಗೂ ಕಣ್ಣೀರು ತರಿಸುವುದು ಖಂಡಿತ..!” »

Public Vishya

ಹೈಟೆಕ್ ವೇ-ಶ್ಯಾ-ವಾಟಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ನಟಿ ಯಮುನಾ, ನ್ಯಾಯ ಸ್ಥಾನದಲ್ಲಿ ಗೆದ್ದಿದ್ರು ಸೋಶಿಯಲ್ ಮೀಡಿಯಾ ಮಾತ್ರ ನಾನು ಸ-ತ್ತ-ರು ನನ್ನನ್ನು ಬಿಡಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Posted on March 13, 2023 By Kannada Trend News No Comments on ಹೈಟೆಕ್ ವೇ-ಶ್ಯಾ-ವಾಟಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ನಟಿ ಯಮುನಾ, ನ್ಯಾಯ ಸ್ಥಾನದಲ್ಲಿ ಗೆದ್ದಿದ್ರು ಸೋಶಿಯಲ್ ಮೀಡಿಯಾ ಮಾತ್ರ ನಾನು ಸ-ತ್ತ-ರು ನನ್ನನ್ನು ಬಿಡಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹೈಟೆಕ್ ವೇ-ಶ್ಯಾ-ವಾಟಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ನಟಿ ಯಮುನಾ, ನ್ಯಾಯ ಸ್ಥಾನದಲ್ಲಿ ಗೆದ್ದಿದ್ರು ಸೋಶಿಯಲ್ ಮೀಡಿಯಾ ಮಾತ್ರ ನಾನು ಸ-ತ್ತ-ರು ನನ್ನನ್ನು ಬಿಡಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ಈ ಪ್ರಪಂಚವೇ ಹಾಗೆ ಆರೋಪಿ ಹಾಗೂ ಅಪರಾಧಿಗಳ ವ್ಯತ್ಯಾಸ ಇಲ್ಲದಂತೆ ಜನರನ್ನು ನೋಡುತ್ತದೆ. ಯಾವುದಾದರೂ ಪ್ರಕರಣದಲ್ಲಿ ಆರೋಪಿ ಎನ್ನುವ ಅನುಮಾನ ಹುಟ್ಟಿದ್ದರೂ ಸಾಕು. ಸುತ್ತಮುತ್ತ ಇರುವ ಜನರು ಮಾತ್ರವಲ್ಲದೆ ಇಡೀ ಜಗತ್ತು ನಮ್ಮನ್ನು ಅಪರಾಧಿಯಾಗಿ ಮಾಡಿ ಬಿಟ್ಟಿರುತ್ತದೆ. ಕಾನೂನು ಹೋರಾಟ ಮಾಡಿ ನಾವು ಗೆಲ್ಲಬಹುದು ಆದರೆ ಜನ ಕೊಡುವ ಆ ಶಿ.ಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹದೇ ಒಂದು ನೋವನ್ನು ಈಗ ಹೈಟೆಕ್ ವೇ.ಶ್ಯಾ.ವಾಟಿಕೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ ಬಹುಭಾಷ ನಟಿ ಯಮುನಾ ಅವರು ಅನುಭವಿಸುತ್ತಿದ್ದಾರೆ. ನಟಿ…

Read More “ಹೈಟೆಕ್ ವೇ-ಶ್ಯಾ-ವಾಟಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ನಟಿ ಯಮುನಾ, ನ್ಯಾಯ ಸ್ಥಾನದಲ್ಲಿ ಗೆದ್ದಿದ್ರು ಸೋಶಿಯಲ್ ಮೀಡಿಯಾ ಮಾತ್ರ ನಾನು ಸ-ತ್ತ-ರು ನನ್ನನ್ನು ಬಿಡಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.” »

Public Vishya

ಅಪ್ಪು ಮಾಲೆ ಹಾಕಿದವರಿಗೆಲ್ಲಾ ಸ್ವಂತ ಖರ್ಚಿನಲ್ಲಿ ಊಟ ಹಾಕಿಸಿದ ಆಂಕರ್ ಅನುಶ್ರೀ. ವೈರಲ್ ವಿಡಿಯೋ ನೋಡಿ.

Posted on March 12, 2023 By Kannada Trend News No Comments on ಅಪ್ಪು ಮಾಲೆ ಹಾಕಿದವರಿಗೆಲ್ಲಾ ಸ್ವಂತ ಖರ್ಚಿನಲ್ಲಿ ಊಟ ಹಾಕಿಸಿದ ಆಂಕರ್ ಅನುಶ್ರೀ. ವೈರಲ್ ವಿಡಿಯೋ ನೋಡಿ.
ಅಪ್ಪು ಮಾಲೆ ಹಾಕಿದವರಿಗೆಲ್ಲಾ ಸ್ವಂತ ಖರ್ಚಿನಲ್ಲಿ  ಊಟ ಹಾಕಿಸಿದ ಆಂಕರ್ ಅನುಶ್ರೀ. ವೈರಲ್ ವಿಡಿಯೋ ನೋಡಿ.

  ರಾಜ್ಯದಲ್ಲಿ ಈಗ ಎಲ್ಲರ ಚಿತ್ತ ಪುನೀತ್ ಅವರ ಹುಟ್ಟು ಹಬ್ಬದತ್ತ. ಅಭಿಮಾನಿಗಳಿಗಂತೂ ಇದು ಯುಗಾದಿ ಗಿಂತ ಹೆಚ್ಚಿನ ಸಂಭ್ರಮ ತಂದಿದ್ದು, ಈ ಬಾರಿ ಕಳೆದ ವರ್ಷಕ್ಕಿಂತಲೂ ಇನ್ನು ವಿಶೇಷವಾಗಿ ಅಭಿಮಾನಿಗಳು ಅಪ್ಪು ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ. ಅಪ್ಪು ನಮ್ಮನ್ನೆಲ್ಲ ಆಗಲಿ ನೋಡುತ್ತಿದ್ದಂತೆ ಒಂದುವರೆ ವರ್ಷ ಕಳೆದೇ ಹೋಯಿತು. ಆದರೂ ಕೂಡ ಅವರ ಅಗಲಿಕೆ ನೋವು ಇನ್ನು ಕ್ಷೀಣಿಸಿಲ್ಲ. ಅವರ ಹುಟ್ಟುಹಬ್ಬ ಹಾಗೂ ಪುಣ್ಯ ಸ್ಮರಣೆ ದಿನ ಕರ್ನಾಟಕದಲ್ಲಿ ಅರ್ಥಪೂರ್ಣವಾಗಿ ಅಪ್ಪು ಹಬ್ಬದಂತೆ ಆಚರಣೆ ಆಗುತ್ತಿದೆ. ಕಳೆದ…

Read More “ಅಪ್ಪು ಮಾಲೆ ಹಾಕಿದವರಿಗೆಲ್ಲಾ ಸ್ವಂತ ಖರ್ಚಿನಲ್ಲಿ ಊಟ ಹಾಕಿಸಿದ ಆಂಕರ್ ಅನುಶ್ರೀ. ವೈರಲ್ ವಿಡಿಯೋ ನೋಡಿ.” »

Public Vishya

ಮೊನ್ನೆಯಷ್ಟೇ 4ನೇ ಮದ್ವೆ ಆದ ನಟ ನರೇಶ್ & ಪವಿತ್ರ ಇಂದು ದುಬೈಗೆ ಹನಿಮೂನ್ ಗಾಗಿ ತೆರಳಿ, ಆನಂದದಲ್ಲಿ ತೇಲಾಡುತ್ತಿದ್ದಾರೆ ಈ ವೈರಲ್ ವಿಡಿಯೋ ನೋಡಿ.

Posted on March 12, 2023 By Kannada Trend News No Comments on ಮೊನ್ನೆಯಷ್ಟೇ 4ನೇ ಮದ್ವೆ ಆದ ನಟ ನರೇಶ್ & ಪವಿತ್ರ ಇಂದು ದುಬೈಗೆ ಹನಿಮೂನ್ ಗಾಗಿ ತೆರಳಿ, ಆನಂದದಲ್ಲಿ ತೇಲಾಡುತ್ತಿದ್ದಾರೆ ಈ ವೈರಲ್ ವಿಡಿಯೋ ನೋಡಿ.
ಮೊನ್ನೆಯಷ್ಟೇ 4ನೇ ಮದ್ವೆ ಆದ ನಟ ನರೇಶ್ & ಪವಿತ್ರ ಇಂದು ದುಬೈಗೆ ಹನಿಮೂನ್ ಗಾಗಿ ತೆರಳಿ, ಆನಂದದಲ್ಲಿ ತೇಲಾಡುತ್ತಿದ್ದಾರೆ ಈ ವೈರಲ್ ವಿಡಿಯೋ ನೋಡಿ.

  ಕೆಲವು ತಿಂಗಳುಗಳಿಂದಲೂ ಭರ್ಜರಿ ಸುದ್ದಿಯಲ್ಲಿರುವ ಟಾಲಿವುಡ್ ನ ಸೂಪರ್ ಜೋಡಿ ನರೇಶ್ ಹಾಗೂ ಪವಿತ್ರ ಲೋಕೇಶ್ ಅವರು ಇತ್ತೀಚಿಗಷ್ಟೇ ತಾವು ವಿವಾಹವಾಗುವ ಕುರಿತು ಸೂಚನೆಯನ್ನು ನೀಡುವಂತೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಮನೆಯಲ್ಲಿ ಎಲ್ಲರ ಎದುರೆ ಕೈ ಸನ್ನೆ, ಕಣ್ಣುಸನ್ನೆ ಮಾಡುತ್ತಾ ಪೋಲಿ ಆಟ ಆಡುತ್ತಿದ್ದ ಈ ಜೋಡಿಯ ಚುಂಬನದ ವಿಡಿಯೋ ನೆಟ್ಟಿಗರು ಹುಬ್ಬೇರಿಸಿ ನೋಡುವಂತೆ ಮಾಡಿತ್ತು. ಹೈದರಾಬಾದ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗಲು ಎಲ್ಲರೂ ಕಣ್ಣರಳಿಸಿ ನೋಡಿದ್ದರು. ಅಷ್ಟೇ ಅಲ್ಲದೆ ಆಶೀರ್ವಾದ ಕೋರಿ ವಿಡಿಯೋ ಒಂದನ್ನು…

Read More “ಮೊನ್ನೆಯಷ್ಟೇ 4ನೇ ಮದ್ವೆ ಆದ ನಟ ನರೇಶ್ & ಪವಿತ್ರ ಇಂದು ದುಬೈಗೆ ಹನಿಮೂನ್ ಗಾಗಿ ತೆರಳಿ, ಆನಂದದಲ್ಲಿ ತೇಲಾಡುತ್ತಿದ್ದಾರೆ ಈ ವೈರಲ್ ವಿಡಿಯೋ ನೋಡಿ.” »

Public Vishya

ಈ ಹುಡುಗನ ಸಾಧನೆ ಮುಂದೆ ಅಂದು ಒಂದು ಡಜನ್ ವೈದ್ಯರು ತಲೆಬಾಗಿ ನಿಂತಿದ್ದರು ಯಾಕೆ ಗೊತ್ತಾ.? ನಿಜಕ್ಕೂ ಕಂಣಚ್ಚಲ್ಲಿ ನೀರು ಬರುತ್ತೆ.

Posted on March 11, 2023March 12, 2023 By Kannada Trend News No Comments on ಈ ಹುಡುಗನ ಸಾಧನೆ ಮುಂದೆ ಅಂದು ಒಂದು ಡಜನ್ ವೈದ್ಯರು ತಲೆಬಾಗಿ ನಿಂತಿದ್ದರು ಯಾಕೆ ಗೊತ್ತಾ.? ನಿಜಕ್ಕೂ ಕಂಣಚ್ಚಲ್ಲಿ ನೀರು ಬರುತ್ತೆ.
ಈ ಹುಡುಗನ ಸಾಧನೆ ಮುಂದೆ ಅಂದು ಒಂದು ಡಜನ್ ವೈದ್ಯರು ತಲೆಬಾಗಿ ನಿಂತಿದ್ದರು ಯಾಕೆ ಗೊತ್ತಾ.? ನಿಜಕ್ಕೂ ಕಂಣಚ್ಚಲ್ಲಿ ನೀರು ಬರುತ್ತೆ.

  ಲಿಯಾನ್ ಯೋಯಿ ಎನ್ನುವ ಚೀನಾ ದೇಶದ ಈ ಹುಡುಗನ ಬಗ್ಗೆ ನೀವು ಕೇಳಿರಬಹುದು, ಒಂದು ವೇಳೆ ಈ ಹುಡುಗ ಮಾಡಿರುವ ಸಾಧನೆ ಬಗ್ಗೆ ವಿಷಯ ಗೊತ್ತಿಲ್ಲ ಎಂದರೆ ಇವನ ಸಾಧನೆ ತಿಳಿದ ಬಳಿಕ ನೀವು ಇದ್ದಲ್ಲಿಯೇ ಕೂಡ ಇವನಿಗೆ ನಮಸ್ಕರಿಸುತ್ತೀರಿ. ಅಂತಹ ಒಂದು ಸಾಧನೆಯನ್ನು ತನ್ನ 11ನೇ ವಯಸ್ಸಿಗೆ ಮಾಡಿ ಮುಗಿಸಿ ಹೋಗಿದ್ದಾನೆ ಈತ. ಇಂದು ಲಿಯಾನ್ ಯೋಯಿ ನಮ್ಮೆಲ್ಲರೊಂದಿಗೆ ಇಲ್ಲ ಆದರೆ ಅವನು ಮಾಡಿರುವ ಆ ಒಂದು ಕೆಲಸದಿಂದ ಇಂದಿಗೂ ಸಹ ಅವನನ್ನು ನೆನೆಯುವಂತಾಗಿದೆ….

Read More “ಈ ಹುಡುಗನ ಸಾಧನೆ ಮುಂದೆ ಅಂದು ಒಂದು ಡಜನ್ ವೈದ್ಯರು ತಲೆಬಾಗಿ ನಿಂತಿದ್ದರು ಯಾಕೆ ಗೊತ್ತಾ.? ನಿಜಕ್ಕೂ ಕಂಣಚ್ಚಲ್ಲಿ ನೀರು ಬರುತ್ತೆ.” »

Public Vishya

ಸೀಟ್ ಕೆಳಗೆ ಸಿಕ್ಕ ಬ್ಯಾಗ್ ನಲ್ಲಿ ಇತ್ತು ಲಕ್ಷ ಲಕ್ಷ ದುಡ್ಡು, ಬ್ಯಾಗ್ ನೋಡಿದ ಕಂಡಕ್ಟರ್ ಮಾಡಿದ್ದೇನು ಗೊತ್ತಾ.?

Posted on March 11, 2023 By Kannada Trend News No Comments on ಸೀಟ್ ಕೆಳಗೆ ಸಿಕ್ಕ ಬ್ಯಾಗ್ ನಲ್ಲಿ ಇತ್ತು ಲಕ್ಷ ಲಕ್ಷ ದುಡ್ಡು, ಬ್ಯಾಗ್ ನೋಡಿದ ಕಂಡಕ್ಟರ್ ಮಾಡಿದ್ದೇನು ಗೊತ್ತಾ.?
ಸೀಟ್ ಕೆಳಗೆ ಸಿಕ್ಕ ಬ್ಯಾಗ್ ನಲ್ಲಿ ಇತ್ತು ಲಕ್ಷ ಲಕ್ಷ ದುಡ್ಡು, ಬ್ಯಾಗ್ ನೋಡಿದ ಕಂಡಕ್ಟರ್ ಮಾಡಿದ್ದೇನು ಗೊತ್ತಾ.?

  ಇತ್ತೀಚೆಗೆ ನಾವು ಸರ್ಕಾರಿ ಅಧಿಕಾರಿಗಳಿಗೆ ಪ್ರಾಮಾಣಿಕತೆಗೆ ಇಲ್ಲ ಎಂದು ಘೋಷಿಸುವುದನ್ನು ಎಲ್ಲೆಡೆ ನೋಡುತ್ತಿದ್ದೇವೆ ಹಾಗೂ ಕೇಳುತ್ತಿದ್ದೇವೆ. ಪ್ರತಿ ದಿನ ಕೂಡ ಮೀಡಿಯ ಹಾಗೂ ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಲಂಚ ತಿನ್ನುವ ಹಗರಣಗಳು ಮತ್ತು ಕಳ್ಳ ವ್ಯವಹಾರಗಳನ್ನು ಕಂಡು ಸರ್ಕಾರಿ ಅಧಿಕಾರಿಗಳ ಮೇಲಿದ್ದ ನಂಬಿಕೆ ಹೊರಟುಹೋಗಿದೆ. ಜೊತೆಗೆ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಕೆಲಸ ಮಾಡುವಂತಹ ಸರ್ಕಾರಿ ಹಾಗೂ ಸರ್ಕಾರದ ಅಂಗ ಸಂಸ್ಥೆಗಳ ಸಿಬ್ಬಂದಿಗಳು ಈ ಕಾಲದಲ್ಲಿ ಸಿಗುವುದೇ ಕಷ್ಟವಾಗಿದೆ. ಬಡ ಜನರು, ದೀನರು…

Read More “ಸೀಟ್ ಕೆಳಗೆ ಸಿಕ್ಕ ಬ್ಯಾಗ್ ನಲ್ಲಿ ಇತ್ತು ಲಕ್ಷ ಲಕ್ಷ ದುಡ್ಡು, ಬ್ಯಾಗ್ ನೋಡಿದ ಕಂಡಕ್ಟರ್ ಮಾಡಿದ್ದೇನು ಗೊತ್ತಾ.?” »

Public Vishya

ಮಕ್ಕಳು ಆಗಿಲ್ಲ ಅಂತ ಸಾಧು ಬಳಿ ಹೋದ ಮಹಿಳೆ ವರ್ಷದೊಳಗೆ ತಾಯಿಯಾಗಿದ್ದು ಹೇಗೆ ಗೊತ್ತಾ.? ನಿಜಕ್ಕೂ ನಿಬ್ಬೆರಗಾಗ್ತೀರ.

Posted on March 11, 2023 By Kannada Trend News No Comments on ಮಕ್ಕಳು ಆಗಿಲ್ಲ ಅಂತ ಸಾಧು ಬಳಿ ಹೋದ ಮಹಿಳೆ ವರ್ಷದೊಳಗೆ ತಾಯಿಯಾಗಿದ್ದು ಹೇಗೆ ಗೊತ್ತಾ.? ನಿಜಕ್ಕೂ ನಿಬ್ಬೆರಗಾಗ್ತೀರ.
ಮಕ್ಕಳು ಆಗಿಲ್ಲ ಅಂತ ಸಾಧು ಬಳಿ ಹೋದ ಮಹಿಳೆ ವರ್ಷದೊಳಗೆ ತಾಯಿಯಾಗಿದ್ದು ಹೇಗೆ ಗೊತ್ತಾ.? ನಿಜಕ್ಕೂ ನಿಬ್ಬೆರಗಾಗ್ತೀರ.

    ಶ್ವೇತ ಹಾಗೂ ಶಂಕರ ಎನ್ನುವ ದಂಪತಿಗಳಿದ್ದರೂ ಆದರೆ ಇವರಿಬ್ಬರಲ್ಲಿ ಅನ್ಯೂನತೆ ಇರಲಿಲ್ಲ. ಸದಾ ಒಬ್ಬರಿಗೊಬ್ಬರು ನನ್ನ ವಿಚಾರಗಳಿಗೆ ಜಗಳ ಆಡುತ್ತಾ ಸಂಸಾರದ ಜವಾಬ್ದಾರಿಯನ್ನು ಮರೆತಿದ್ದರು. ಇತ್ತ ದುಡಿಯಬೇಕಿದ್ದ ಶಂಕರ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದ, ಮನೆ ನಿರ್ವಹಣೆಗಾಗಿ ದುಡಿಯಲು ಹೊರಹೋಗುತ್ತಿದ್ದ ಶ್ವೇತ ಮತ್ತೆ ಮನೆಗೆ ಬಂದ ಮೇಲೆ ಮನೆ ಕೆಲಸದ ಕಡೆ, ಆಸಕ್ತಿ ಕೊಡದೆ ಸದಾ ಬೇಸರದಿಂದ ಇರುತ್ತಿದ್ದಳು. ಇದರಿಂದ ಮನೆ ಯಾವಾಗಲೂ ಕೆಟ್ಟ ವಾಸನೆಯಿಂದ ಹಾಗೂ ಮುಚ್ಚಿದ ಕಿಟಕಿಗಳನ್ನು ತೆರೆಯದೆ ಬೆಳಕಿಲ್ಲದೆ ಗಾಳಿ…

Read More “ಮಕ್ಕಳು ಆಗಿಲ್ಲ ಅಂತ ಸಾಧು ಬಳಿ ಹೋದ ಮಹಿಳೆ ವರ್ಷದೊಳಗೆ ತಾಯಿಯಾಗಿದ್ದು ಹೇಗೆ ಗೊತ್ತಾ.? ನಿಜಕ್ಕೂ ನಿಬ್ಬೆರಗಾಗ್ತೀರ.” »

Public Vishya

ಸ-ತ್ತ ಮಗನ ವೀರ್ಯಾ ಬಳಸಿ ಈ ತಾಯಿ ಮಾಡಿದ ಕೆಲಸವೇನು ಗೊತ್ತ.? ವರ್ಷದ ಬಳಿಕ ಬಯಲಿಗೆ ಬಂದ ಸತ್ಯ.!

Posted on March 9, 2023 By Kannada Trend News No Comments on ಸ-ತ್ತ ಮಗನ ವೀರ್ಯಾ ಬಳಸಿ ಈ ತಾಯಿ ಮಾಡಿದ ಕೆಲಸವೇನು ಗೊತ್ತ.? ವರ್ಷದ ಬಳಿಕ ಬಯಲಿಗೆ ಬಂದ ಸತ್ಯ.!
ಸ-ತ್ತ ಮಗನ ವೀರ್ಯಾ ಬಳಸಿ ಈ ತಾಯಿ ಮಾಡಿದ ಕೆಲಸವೇನು ಗೊತ್ತ.? ವರ್ಷದ ಬಳಿಕ ಬಯಲಿಗೆ ಬಂದ ಸತ್ಯ.!

  ಒಬ್ಬ ತಾಯಿಯು ತನ್ನ ಮಕ್ಕಳ ಮೇಲೆ ಎಷ್ಟು ಪ್ರೀತಿ ಇಟ್ಟಿರುತ್ತಾಳೆ ಎಂಬುದನ್ನು ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ ತನ್ನ ಮಗುವನ್ನು ಕಾಪಾಡಿಕೊಳ್ಳಲು ಎಂಥ ಸಂದರ್ಭದಲ್ಲಿಯೂ ಆ ತಾಯಿ ಯಾವ ಮಟ್ಟಕ್ಕಾದರೂ ಹೋಗುತ್ತಾಳೆ. ಸಾಮಾನ್ಯವಾಗಿ ಮಗು ತಾಯಿ ಹೊಟ್ಟೆಯಲ್ಲಿ ಬೆಳೆಯುತ್ತಿರುವಾಗಲೇ ತಾಯಿಯು ತನ್ನ ಮಗುವಿನ ಬಗ್ಗೆ ಕನಸು ಕಾಣಲು ಪ್ರಾರಂಭಿಸುತ್ತಾಳೆ. ಮಗುವಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿ ದೇಶಕ್ಕೆ ಒಳ್ಳೆಯ ಪ್ರಜೆಯಾಗಿ ಮಾಡಬೇಕು ಎಂಬುದು ಪ್ರತಿಯೊಬ್ಬ ತಾಯಿಯ ಕನಸಾಗಿರುತ್ತದೆ. ಹಾಗೆಯೆ ಪೂಣೆಯಲ್ಲಿ ವಾಸವಾಗಿದ್ದ ರಾಜಶ್ರೀ ಎಂಬ ತಾಯಿ ಈಕೆಗೆ ಪ್ರಥಮೇಶ್…

Read More “ಸ-ತ್ತ ಮಗನ ವೀರ್ಯಾ ಬಳಸಿ ಈ ತಾಯಿ ಮಾಡಿದ ಕೆಲಸವೇನು ಗೊತ್ತ.? ವರ್ಷದ ಬಳಿಕ ಬಯಲಿಗೆ ಬಂದ ಸತ್ಯ.!” »

Public Vishya

ವೃದ್ಯಾಪ್ಯ ವೇತನ ಕೊಡಲು ಸತಾಯಿಸುತ್ತಿದ್ದ ಅಧಿಕಾರಿಗಳು. ತನ್ನ ಕಷ್ಟವನ್ನು ಡಿ.ಸಿ ಬಳಿ ಹೇಳಲು ಹೋದ ಅಜ್ಜಿ ನಂತರ ಆಗಿದ್ದೇನು ಗೊತ್ತ.?

Posted on March 9, 2023 By Kannada Trend News No Comments on ವೃದ್ಯಾಪ್ಯ ವೇತನ ಕೊಡಲು ಸತಾಯಿಸುತ್ತಿದ್ದ ಅಧಿಕಾರಿಗಳು. ತನ್ನ ಕಷ್ಟವನ್ನು ಡಿ.ಸಿ ಬಳಿ ಹೇಳಲು ಹೋದ ಅಜ್ಜಿ ನಂತರ ಆಗಿದ್ದೇನು ಗೊತ್ತ.?
ವೃದ್ಯಾಪ್ಯ ವೇತನ ಕೊಡಲು ಸತಾಯಿಸುತ್ತಿದ್ದ ಅಧಿಕಾರಿಗಳು. ತನ್ನ ಕಷ್ಟವನ್ನು ಡಿ.ಸಿ ಬಳಿ ಹೇಳಲು ಹೋದ ಅಜ್ಜಿ ನಂತರ ಆಗಿದ್ದೇನು ಗೊತ್ತ.?

  ಭೂಪಲ್ ಪಲ್ಲಿ ಜಿಲ್ಲೆಯ ಕಲೆಕ್ಟರ್ ಮೊಹಮದ್ ಅಬ್ದುಲ್ ಅಜೀಂ‌ ಸರ್ಕಾರದ ಒಂದು ಕಾರ್ಯಕ್ರಮವನ್ನು ಮುಗಿಸಿಕೊಂಡು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ತಮ್ಮ ಆಫೀಸಿಗೆ ಬಂದಿದ್ದಾರೆ. ಕಾರಿನಿಂದ ಇಳಿದು ಆಫೀಸಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆಫೀಸಿನ ಮೆಟ್ಟಿಲುಗಳ ಮೇಲೆ ಒಬ್ಬರು ವಯಸ್ಸಾದ ಅಜ್ಜಿ ಕುಳಿತುಕೊಂಡಿರುವುದನ್ನು ನೋಡುತ್ತಾರೆ ಆ ಅಜ್ಜಿಯು ತನ್ನ ಸಮಸ್ಯೆಯನ್ನು ಕಲೆಕ್ಟರ್ ಗೆ ಹೇಳಿಕೊಳ್ಳಲು ಬಂದಿದ್ದರು ಕಲೆಕ್ಟರ್ ಅಜ್ಜಿಯನ್ನು ಗಮನಿಸಿದರು ಆದರೆ ಅಜ್ಜಿಗೆ ಇವರೇ ಕಲೆಕ್ಟರ್ ಎಂದು ಗೊತ್ತಿರಲಿಲ್ಲ. ಆಫೀಸಿನ ಎಲ್ಲ ನೌಕರರು ಕಾರ್ಯಕ್ರಮಕ್ಕೆ ಹೋಗಿದ್ದರಿಂದ ಇಡೀ…

Read More “ವೃದ್ಯಾಪ್ಯ ವೇತನ ಕೊಡಲು ಸತಾಯಿಸುತ್ತಿದ್ದ ಅಧಿಕಾರಿಗಳು. ತನ್ನ ಕಷ್ಟವನ್ನು ಡಿ.ಸಿ ಬಳಿ ಹೇಳಲು ಹೋದ ಅಜ್ಜಿ ನಂತರ ಆಗಿದ್ದೇನು ಗೊತ್ತ.?” »

Public Vishya

ಹೆಂಡ್ತಿ ಮಾತು ಕೇಳಿ ತಾಯಿನ ಹುಚ್ಚಾಸ್ಪತ್ರೆಗೆ ಸೇರಿಸಿದ ಮಗ ವರ್ಷದ ನಂತರ ತಾಯಿಯ ಸ್ಥಿತಿ ನೋಡಿ ಮಗನೇ ಬೆಚ್ಚಿ ಬಿದ್ದಿದ್ದಾನೆ.!

Posted on March 8, 2023 By Kannada Trend News No Comments on ಹೆಂಡ್ತಿ ಮಾತು ಕೇಳಿ ತಾಯಿನ ಹುಚ್ಚಾಸ್ಪತ್ರೆಗೆ ಸೇರಿಸಿದ ಮಗ ವರ್ಷದ ನಂತರ ತಾಯಿಯ ಸ್ಥಿತಿ ನೋಡಿ ಮಗನೇ ಬೆಚ್ಚಿ ಬಿದ್ದಿದ್ದಾನೆ.!
ಹೆಂಡ್ತಿ ಮಾತು ಕೇಳಿ ತಾಯಿನ ಹುಚ್ಚಾಸ್ಪತ್ರೆಗೆ ಸೇರಿಸಿದ ಮಗ ವರ್ಷದ ನಂತರ ತಾಯಿಯ ಸ್ಥಿತಿ ನೋಡಿ ಮಗನೇ ಬೆಚ್ಚಿ ಬಿದ್ದಿದ್ದಾನೆ.!

  ಉತ್ತರ ಪ್ರದೇಶದ ಝಾನ್ಸಿಯಲ್ಲಿ ಸುರೇಶ್ ಅಗರ್ವಾಲ್ ಎಂಬ ವ್ಯಕ್ತಿ ತನ್ನ 60 ವರ್ಷ ವಯಸ್ಸಾಗಿದ್ದ ತಾಯಿಯ ಜೊತೆ ವಾಸಿಸುತ್ತಿದ್ದ. ಸುರೇಶ್ ತಂದೆ ಕೆಲವು ವರ್ಷಗಳ ಹಿಂದೆ ಸ.ತ್ತು ಹೋಗಿದ್ದರಿಂದ ತಾಯಿ ತುಂಬಾ ಕಷ್ಟಪಟ್ಟು ಅವನನ್ನು ಸಾಕಿದ್ದರು. ಸುರೇಶ್ ಮದುವೆ ಆಗಲು ಪ್ರಯತ್ನಿಸುತ್ತಿದ್ದರೂ ಸಾಕಷ್ಟು ಅಡಚಣೆಗಳು ಎದುರಾದವು. ನಂತರ ಬಹಳ ವರ್ಷಗಳ ಮೇಲೆ ಸುರೇಶ್ಗೆ ಒಂದು ಹುಡುಗಿ ಜೊತೆ ಅದ್ದೂರಿಯಾಗಿ ಮದುವೆ ಆಗುತ್ತದೆ. ಮದುವೆಗೂ ಮುನ್ನ ಸುರೇಶ್ ಪತ್ನಿ ದಿವ್ಯ ತುಂಬಾ ಡೀಸೆಂಟ್, ಒಳ್ಳೆಯ ಕುಟುಂಬದ ಹುಡುಗಿ…

Read More “ಹೆಂಡ್ತಿ ಮಾತು ಕೇಳಿ ತಾಯಿನ ಹುಚ್ಚಾಸ್ಪತ್ರೆಗೆ ಸೇರಿಸಿದ ಮಗ ವರ್ಷದ ನಂತರ ತಾಯಿಯ ಸ್ಥಿತಿ ನೋಡಿ ಮಗನೇ ಬೆಚ್ಚಿ ಬಿದ್ದಿದ್ದಾನೆ.!” »

Public Vishya

Posts pagination

Previous 1 … 6 7 8 … 11 Next

Copyright © 2025 Kannada Trend News.


Developed By Top Digital Marketing & Website Development company in Mysore