Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Useful Information

ನಿಮ್ಮ ಮೊಬೈಲ್ ಗೆ ರೀಜಾರ್ಜ್ ಮಾಡಲು ಈ ಅಪ್ಲಿಕೇಶನ್ ಉಪಯೋಗಿಸಿ ಭರ್ಜರಿ ಡಿಸ್ಕೌಂಟ್ ಸಿಗುತ್ತೆ.!

Posted on August 2, 2023 By Kannada Trend News No Comments on ನಿಮ್ಮ ಮೊಬೈಲ್ ಗೆ ರೀಜಾರ್ಜ್ ಮಾಡಲು ಈ ಅಪ್ಲಿಕೇಶನ್ ಉಪಯೋಗಿಸಿ ಭರ್ಜರಿ ಡಿಸ್ಕೌಂಟ್ ಸಿಗುತ್ತೆ.!
ನಿಮ್ಮ ಮೊಬೈಲ್ ಗೆ ರೀಜಾರ್ಜ್ ಮಾಡಲು ಈ ಅಪ್ಲಿಕೇಶನ್ ಉಪಯೋಗಿಸಿ ಭರ್ಜರಿ ಡಿಸ್ಕೌಂಟ್ ಸಿಗುತ್ತೆ.!

ಟೆಕ್ನಾಲಜಿ ಮುಂದುವರಿದಂತೆ ಕಷ್ಟದ ಕೆಲಸಗಳೂ ಸುಲಿದ ಬಾಳೆಹಣ್ಣು ತಿಂದಷ್ಟು ಸುಲಭವಾಗುತ್ತಿದೆ. ಸದ್ಯ ಡಿಜಿಟಲ್ ಪಾವತಿ ಮತ್ತು ರೀಚಾರ್ಜ್ ಆಪ್‌ಗಳು ಬಳಿಕೆದಾರರಿಗೆ ಸಮಯ ಉಳಿಕೆಯ ಜೊತೆಗೆ ಉಪಯುಕ್ತ ಸೇವೆ ನೀಡುತ್ತಿವೆ. ಮುಖ್ಯವಾಗಿ ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್ ಮೊಬೈಲ್ ರೀಚಾರ್ಜ್‌, ಡಿ2ಹೆಚ್‌ ರೀಚಾರ್ಜ್‌, ವಿದ್ಯುತ್ ಬಿಲ್ ಪಾವತಿ, ಇನ್ಶೂರೆನ್ಸ್‍ ಪ್ರೀಮಿಯಂ ಪಾವತಿ, ಗ್ಯಾಸ್ ಬಿಲ್‌ ಸೇರಿದಂತೆ ಇನ್ನು ಹಲವು ಪಾವತಿ ಸೇವೆಗಳು ಗ್ರಾಹಕರ ಕೈ ಬೆರಳ ತುದಿಗೆ ಲಭ್ಯವಾಗಿವೆ. Jeevan Kiran: ಎಲ್​ಐಸಿಯಿಂದ ಹೊಸ ಜೀವ ವಿಮಾ ಪಾಲಿಸಿ;‌ ಟರ್ಮ್​…

Read More “ನಿಮ್ಮ ಮೊಬೈಲ್ ಗೆ ರೀಜಾರ್ಜ್ ಮಾಡಲು ಈ ಅಪ್ಲಿಕೇಶನ್ ಉಪಯೋಗಿಸಿ ಭರ್ಜರಿ ಡಿಸ್ಕೌಂಟ್ ಸಿಗುತ್ತೆ.!” »

Useful Information

Electricity Meter:- ವಿದ್ಯುತ್ ಮೀಟರ್ ನಿಮ್ಮ ತಂದೆ ಅಥವಾ ತಾತನ ಹೆಸರಿನಲ್ಲಿದ್ದರೆ ನಿಮ್ಮ ಹೆಸರಿಗೆ ಮಾಡಿಕೊಳ್ಳುವುದು ಹೇಗೆ.? ಈ ಕೆಲ್ಸ ಮಾಡಿದ್ರೆ ಸಾಕು.!

Posted on July 26, 2023 By Kannada Trend News No Comments on Electricity Meter:- ವಿದ್ಯುತ್ ಮೀಟರ್ ನಿಮ್ಮ ತಂದೆ ಅಥವಾ ತಾತನ ಹೆಸರಿನಲ್ಲಿದ್ದರೆ ನಿಮ್ಮ ಹೆಸರಿಗೆ ಮಾಡಿಕೊಳ್ಳುವುದು ಹೇಗೆ.? ಈ ಕೆಲ್ಸ ಮಾಡಿದ್ರೆ ಸಾಕು.!
Electricity Meter:- ವಿದ್ಯುತ್ ಮೀಟರ್ ನಿಮ್ಮ ತಂದೆ ಅಥವಾ ತಾತನ ಹೆಸರಿನಲ್ಲಿದ್ದರೆ ನಿಮ್ಮ ಹೆಸರಿಗೆ ಮಾಡಿಕೊಳ್ಳುವುದು ಹೇಗೆ.? ಈ ಕೆಲ್ಸ ಮಾಡಿದ್ರೆ ಸಾಕು.!

ತಂದೆ ಅಥವಾ ತಾತನ ಹೆಸರಿನಲ್ಲಿ ಹೆಸರುಗಳು ನೊಂದವಾಣಿಯಾಗಿರುತ್ತದೆ ಆದರೆ ಅವರು ಮರಣ ಹೊಂದಿದ್ದರೆ ಅದನ್ನ ಮನೆಯ ಸದಸ್ಯರ ಹೆಸರಿಗೆ ಹೇಗೆ ಪರಿವರ್ತನೆ ಮಾಡಬೇಕು ಎನ್ನುವುದನ್ನು ಅದನ್ನು ಹೇಗೆ ಬದಲಾಯಿಸಿಕೊಳ್ಳಬಹುದು ಎಂದು ತಿಳಿಯೋಣ. ನಿಮ್ಮ ಮನೆಯಲ್ಲಿ ಇರುವ ವಿದ್ಯುತ್ ಕರೆಂಟ್ ಮೀಟರ್ ಸಂಖ್ಯೆ(Electric current meter) ನಿಮ್ಮ ತಾತ ಅಥವಾ ನಿಮ್ಮ ತಂದೆಯ ಹೆಸರಿನಲ್ಲಿದ್ದರೆ ಅಕಸ್ಮಾತಾಗಿ ಅವರು ಮರಣ ಹೊಂದಿದರೆ, ಆ ಮೀಟರ್ ಸಂಖ್ಯೆಯನ್ನು ಮನೆಯ ಹಿರಿಯ ಸದಸ್ಯರ ಹೆಸರಿಗೆ ಮಾಡಿಸಿಕೊಳ್ಳಬೇಕಾಗುತ್ತದೆ. ಹಾಗಾದರೆ, ವಿದ್ಯುತ್ ಮೀಟರ್ ಅನ್ನು ನಿಮ್ಮ…

Read More “Electricity Meter:- ವಿದ್ಯುತ್ ಮೀಟರ್ ನಿಮ್ಮ ತಂದೆ ಅಥವಾ ತಾತನ ಹೆಸರಿನಲ್ಲಿದ್ದರೆ ನಿಮ್ಮ ಹೆಸರಿಗೆ ಮಾಡಿಕೊಳ್ಳುವುದು ಹೇಗೆ.? ಈ ಕೆಲ್ಸ ಮಾಡಿದ್ರೆ ಸಾಕು.!” »

Useful Information

ಚಿಕ್ಕದಾಗಿ ಕಡಿಮೆ ಬಜೆಟ್ 2 ರಿಂದ 3 ಲಕ್ಷದಲ್ಲಿ ಮನೆ ಕಟ್ಟಿಕೊಳ್ಳಬೇಕು ಅನ್ನೋರು ಇದನ್ನು ನೋಡಿ.!

Posted on July 26, 2023 By Kannada Trend News No Comments on ಚಿಕ್ಕದಾಗಿ ಕಡಿಮೆ ಬಜೆಟ್ 2 ರಿಂದ 3 ಲಕ್ಷದಲ್ಲಿ ಮನೆ ಕಟ್ಟಿಕೊಳ್ಳಬೇಕು ಅನ್ನೋರು ಇದನ್ನು ನೋಡಿ.!
ಚಿಕ್ಕದಾಗಿ ಕಡಿಮೆ ಬಜೆಟ್ 2 ರಿಂದ 3 ಲಕ್ಷದಲ್ಲಿ ಮನೆ ಕಟ್ಟಿಕೊಳ್ಳಬೇಕು ಅನ್ನೋರು ಇದನ್ನು ನೋಡಿ.!

ಈಗಿನ ಕಾಲದಲ್ಲಿ ಒಂದು ಮನೆಯನ್ನು ಕಟ್ಟಬೇಕು ಎಂದರೆ ಕನಿಷ್ಠ ಪಕ್ಷ 5 ರಿಂದ 10 ಲಕ್ಷವಾದರೂ ಬೇಕಾಗುತ್ತದೆ. ಹೌದು ಮನೆಯನ್ನು ಕಟ್ಟು ವುದಕ್ಕೆ ಹಲವಾರು ರೀತಿಯ ವಸ್ತುಗಳು ಬೇಕಾಗಿದ್ದು ಅವೆಲ್ಲದರ ಬೆಲೆ ಯೂ ಕೂಡ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಆದ್ದರಿಂದ ಮನೆಯನ್ನು ಕಟ್ಟುವಂತಹ ಖರ್ಚು ಕೂಡ ಹೆಚ್ಚಾಗುತ್ತಿದೆ ಎಂದೇ ಹೇಳಬಹುದು. ಆದ್ದರಿಂದಲೇ ಕೆಲವೊಂದಷ್ಟು ಜನ ಅಂದರೆ ಮಧ್ಯಮವರ್ಗದ ಜನ ಕೆಳ ವರ್ಗದ ಜನರು ಈ ಒಂದು ಮನೆಯನ್ನು ಕಟ್ಟಬೇಕು ಎನ್ನುವಂತಹ ಆಸೆಯನ್ನೇ ಬಿಟ್ಟಿರುತ್ತಾರೆ. ಬದಲಿಗೆ ತಾವು…

Read More “ಚಿಕ್ಕದಾಗಿ ಕಡಿಮೆ ಬಜೆಟ್ 2 ರಿಂದ 3 ಲಕ್ಷದಲ್ಲಿ ಮನೆ ಕಟ್ಟಿಕೊಳ್ಳಬೇಕು ಅನ್ನೋರು ಇದನ್ನು ನೋಡಿ.!” »

Useful Information

ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥ ಪುರುಷರಾಗಿದ್ರೆ ಗೃಹಲಕ್ಷ್ಮಿ ಯೋಜನೆಯ 2,000 ಹಣ ಸಿಗಲ್ಲ.! ಹಣ ಬರಬೇಕು ಅಂದ್ರೆ ಏನು ಮಾಡಬೇಕು.? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ.!

Posted on July 25, 2023 By Kannada Trend News No Comments on ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥ ಪುರುಷರಾಗಿದ್ರೆ ಗೃಹಲಕ್ಷ್ಮಿ ಯೋಜನೆಯ 2,000 ಹಣ ಸಿಗಲ್ಲ.! ಹಣ ಬರಬೇಕು ಅಂದ್ರೆ ಏನು ಮಾಡಬೇಕು.? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ.!
ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥ ಪುರುಷರಾಗಿದ್ರೆ ಗೃಹಲಕ್ಷ್ಮಿ ಯೋಜನೆಯ 2,000 ಹಣ ಸಿಗಲ್ಲ.! ಹಣ ಬರಬೇಕು ಅಂದ್ರೆ ಏನು ಮಾಡಬೇಕು.? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ.!

  ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥ ಪುರುಷರಾಗಿದ್ದರೆ ಆ ಮನೆಯಲ್ಲಿರುವಂತಹ ಮಹಿಳೆಗೆ ಯಾವುದೇ ರೀತಿಯಾದಂತಹ ಹಣ ಸಿಗುವುದಿಲ್ಲ. ಅಂದರೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದಿಲ್ಲ. ಆದ್ದರಿಂದ ರೇಷನ್ ಕಾರ್ಡ್ ನಲ್ಲಿ ಮನೆಯ ಮುಖ್ಯ ಸದಸ್ಯ ಪುರುಷನ ಹೆಸರನ್ನು ಬದಲಾಯಿಸಿ ಮಹಿಳೆಯ ಹೆಸರನ್ನು ಹಾಕಿಸಿದರೆ ಮಾತ್ರ ನಿಮಗೆ ಪ್ರತಿ ತಿಂಗಳು 2000 ಹಣ ಸಿಗುತ್ತದೆ. ಹೌದು ತಿದ್ದುಪಡಿ ಮಾಡಿಸಿಕೊಳ್ಳುವುದರ ಮೂಲಕ ನೀವು ನಿಮ್ಮ ರೇಷನ್ ಕಾರ್ಡ್ ನಲ್ಲಿ ಮನೆಯ ಮುಖ್ಯ ಸದಸ್ಯೆ ಮಹಿಳೆ ಎನ್ನುವಂತೆ ನಿಮ್ಮ ಫೋಟೋ…

Read More “ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥ ಪುರುಷರಾಗಿದ್ರೆ ಗೃಹಲಕ್ಷ್ಮಿ ಯೋಜನೆಯ 2,000 ಹಣ ಸಿಗಲ್ಲ.! ಹಣ ಬರಬೇಕು ಅಂದ್ರೆ ಏನು ಮಾಡಬೇಕು.? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ.!” »

Useful Information

ಇನ್ನು ಚಳಿಗೆ ಹೇಳಿ ಗುಡ್ ಬೈ ಬಂದಿದೆ ಫ್ಯಾನ್ ಹೀಟರ್.! ಮಳೆಗಾಲ & ಚಳಿಗಾಲದಲ್ಲಿ ಬಹಳ ಉಪಯೋಗಕ್ಕೆ ಬರುವ ವಸ್ತು.!

Posted on July 25, 2023 By Kannada Trend News No Comments on ಇನ್ನು ಚಳಿಗೆ ಹೇಳಿ ಗುಡ್ ಬೈ ಬಂದಿದೆ ಫ್ಯಾನ್ ಹೀಟರ್.! ಮಳೆಗಾಲ & ಚಳಿಗಾಲದಲ್ಲಿ ಬಹಳ ಉಪಯೋಗಕ್ಕೆ ಬರುವ ವಸ್ತು.!
ಇನ್ನು ಚಳಿಗೆ ಹೇಳಿ ಗುಡ್ ಬೈ ಬಂದಿದೆ ಫ್ಯಾನ್ ಹೀಟರ್.! ಮಳೆಗಾಲ & ಚಳಿಗಾಲದಲ್ಲಿ ಬಹಳ ಉಪಯೋಗಕ್ಕೆ ಬರುವ ವಸ್ತು.!

  ಚಳಿಗಾಲ ಬಂದಿದ್ದು ಎಂದ ತಕ್ಷಣ ಪ್ರತಿಯೊಬ್ಬರೂ ಕೂಡ ಹೆದರಿಕೊಳ್ಳು ತ್ತಾರೆ ಹೌದು ಏಕೆ ಎಂದರೆ ಚಳಿಗಾಲದಲ್ಲಿ ವಾತಾವರಣ ತುಂಬಾ ಬದಲಾವಣೆಯನ್ನು ಹೊಂದಿದ್ದು. ಆ ಸಮಯದಲ್ಲಿ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಹೆಚ್ಚಿನ ಜನ ಚಳಿಗಾಲ ಬಂತು ಎಂದರೆ ಆಚೆ ಹೋಗುವುದಕ್ಕೂ ಕೂಡ ಹೆದರಿಕೊಳ್ಳುತ್ತಾರೆ. ಅದರಲ್ಲಂತೂ ಚಳಿಗಾಲದಲ್ಲಿ ಮಕ್ಕಳಿಗೆ ಏನಾದರೂ ಆರೋಗ್ಯದಲ್ಲಿ ಸಮಸ್ಯೆ ಉಂಟಾದರೆ ಆ ಸಮಯದಲ್ಲಿ ಗುಣವಾಗುವುದೇ ಕಡಿಮೆ ಹೌದು ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಸಮಯದಲ್ಲಿ ಆದಷ್ಟು ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಬಹಳ ಪ್ರಮುಖವಾದ…

Read More “ಇನ್ನು ಚಳಿಗೆ ಹೇಳಿ ಗುಡ್ ಬೈ ಬಂದಿದೆ ಫ್ಯಾನ್ ಹೀಟರ್.! ಮಳೆಗಾಲ & ಚಳಿಗಾಲದಲ್ಲಿ ಬಹಳ ಉಪಯೋಗಕ್ಕೆ ಬರುವ ವಸ್ತು.!” »

Useful Information

ಸಾರ್ವಜನಿಕರಿಗೆ ವಿಶೇಷ ಸೂಚನೆ ತಪ್ಪದೆ ಈ ಕೆಲಸ ಕೂಡಲೇ ಮಾಡಿಸಿ ಇಲ್ಲದಿದ್ದರೆ ಆಗಸ್ಟ್ ನಿಂದ ರೇಷನ್ ಸಿಗಲ್ಲ.!

Posted on July 25, 2023 By Kannada Trend News No Comments on ಸಾರ್ವಜನಿಕರಿಗೆ ವಿಶೇಷ ಸೂಚನೆ ತಪ್ಪದೆ ಈ ಕೆಲಸ ಕೂಡಲೇ ಮಾಡಿಸಿ ಇಲ್ಲದಿದ್ದರೆ ಆಗಸ್ಟ್ ನಿಂದ ರೇಷನ್ ಸಿಗಲ್ಲ.!
ಸಾರ್ವಜನಿಕರಿಗೆ ವಿಶೇಷ ಸೂಚನೆ ತಪ್ಪದೆ ಈ ಕೆಲಸ ಕೂಡಲೇ ಮಾಡಿಸಿ ಇಲ್ಲದಿದ್ದರೆ ಆಗಸ್ಟ್ ನಿಂದ ರೇಷನ್ ಸಿಗಲ್ಲ.!

  ರಾಜ್ಯ ಸರ್ಕಾರದ ಮಹತ್ವದ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಈಗಾಗಲೇ ಐದು ಕೆಜಿ ಅಕ್ಕಿ ಸಿಗುತ್ತಿದ್ದು. ಅದರಂತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಈಗಾಗಲೇ ಐದು ಕೆಜಿ ಅಕ್ಕಿ ಸಿಗುತ್ತಿದ್ದು ಅದರ ಜೊತೆಗೆ ಮತ್ತೆ 5 ಕೆಜಿ ಅಕ್ಕಿಯನ್ನು ಕೊಡಬೇಕು ಎನ್ನುವಂತಹ ಆದೇಶ ವನ್ನು ಹೇಳಿತ್ತು. ಆದರೆ ಈ ಒಂದು ಯೋಜನೆಯನ್ನು ಜಾರಿಗೆ ತರುವಲ್ಲಿ ಅಂದರೆ ಐದು ಕೆಜಿ ಅಕ್ಕಿಯನ್ನು ಕೊಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದ್ದು. ಬದಲಿಗೆ ಕಾಂಗ್ರೆಸ್ ಸರ್ಕಾರ ಅದನ್ನು ಬಿಡಲಿಲ್ಲ ಬದಲಿಗೆ ಐದು ಕೆಜಿ…

Read More “ಸಾರ್ವಜನಿಕರಿಗೆ ವಿಶೇಷ ಸೂಚನೆ ತಪ್ಪದೆ ಈ ಕೆಲಸ ಕೂಡಲೇ ಮಾಡಿಸಿ ಇಲ್ಲದಿದ್ದರೆ ಆಗಸ್ಟ್ ನಿಂದ ರೇಷನ್ ಸಿಗಲ್ಲ.!” »

Useful Information

ಇನ್ಮುಂದೆ ಗ್ಯಾಸ್ ಸಿಲಿಂಡರ್ ಬೇಗ ಖಾಲಿಯಾಗುತ್ತೆ ಅನ್ನೋ ಭಯ ಬೇಡ. ಈ ರೀತಿ ಮಾಡಿ 2 ತಿಂಗಳು ಬರೋ ಗ್ಯಾಸ್ 4 ತಿಂಗಳು ಬರುತ್ತೆ.!

Posted on July 25, 2023 By Kannada Trend News No Comments on ಇನ್ಮುಂದೆ ಗ್ಯಾಸ್ ಸಿಲಿಂಡರ್ ಬೇಗ ಖಾಲಿಯಾಗುತ್ತೆ ಅನ್ನೋ ಭಯ ಬೇಡ. ಈ ರೀತಿ ಮಾಡಿ 2 ತಿಂಗಳು ಬರೋ ಗ್ಯಾಸ್ 4 ತಿಂಗಳು ಬರುತ್ತೆ.!
ಇನ್ಮುಂದೆ ಗ್ಯಾಸ್ ಸಿಲಿಂಡರ್ ಬೇಗ ಖಾಲಿಯಾಗುತ್ತೆ ಅನ್ನೋ ಭಯ ಬೇಡ. ಈ ರೀತಿ ಮಾಡಿ 2 ತಿಂಗಳು ಬರೋ ಗ್ಯಾಸ್ 4 ತಿಂಗಳು ಬರುತ್ತೆ.!

  ಪ್ರತಿಯೊಬ್ಬರಿಗೂ ಕೂಡ ಗ್ಯಾಸ್ ಸಿಲಿಂಡರ್ ಬೇಗನೆ ಖಾಲಿಯಾಗುತ್ತದೆ ಎನ್ನುವ ಆತಂಕ ಇದ್ದೇ ಇರುತ್ತದೆ ಆದ್ದರಿಂದ ಅದು ಎಷ್ಟೇ ಹಣವಾದರೂ ಸರಿ ಅದನ್ನು ಮುಂಚಿತವಾಗಿಯೇ ತಂದಿಟ್ಟುಕೊಂಡಿರುತ್ತಾರೆ. ಹೌದು ಗ್ಯಾಸ್ ಸಿಲಿಂಡರ್ ಇಲ್ಲ ಎಂದರೆ ಮನೆಯಲ್ಲಿ ಯಾವುದೇ ಕೆಲಸವು ಕೂಡ ಆಗುವುದಿಲ್ಲ ಎಂದೇ ಹೇಳಬಹುದು. ಆದ್ದರಿಂದ ಪ್ರತಿಯೊಬ್ಬರೂ ಕೂಡ ಗ್ಯಾಸ್ ಸಿಲಿಂಡರ್ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ. ಅಂದರೆ ಅದು ಹೆಚ್ಚು ದಿನಗಳವರೆಗೆ ಬಾಳಿಕೆ ಬರುವ ಹಾಗೆ ಯಾವ ಕೆಲವು ವಿಧಾನಗಳನ್ನು ಅನುಸರಿಸಬಹುದು ಅವೆಲ್ಲವನ್ನು ಸಹ ಅನುಸರಿಸುತ್ತಿರುತ್ತಾರೆ. ಆದರೂ…

Read More “ಇನ್ಮುಂದೆ ಗ್ಯಾಸ್ ಸಿಲಿಂಡರ್ ಬೇಗ ಖಾಲಿಯಾಗುತ್ತೆ ಅನ್ನೋ ಭಯ ಬೇಡ. ಈ ರೀತಿ ಮಾಡಿ 2 ತಿಂಗಳು ಬರೋ ಗ್ಯಾಸ್ 4 ತಿಂಗಳು ಬರುತ್ತೆ.!” »

Useful Information

ನೈಟಿ ಧರಿಸುವ ಮಹಿಳೆಯರಿಗೆ ಒಂದು ಸಲಹೆ ತಪ್ಪದೆ ನೋಡಿ.!

Posted on July 24, 2023 By Kannada Trend News No Comments on ನೈಟಿ ಧರಿಸುವ ಮಹಿಳೆಯರಿಗೆ ಒಂದು ಸಲಹೆ ತಪ್ಪದೆ ನೋಡಿ.!
ನೈಟಿ ಧರಿಸುವ ಮಹಿಳೆಯರಿಗೆ ಒಂದು ಸಲಹೆ ತಪ್ಪದೆ ನೋಡಿ.!

  ಗೃಹಿಣಿಯರೇ ಎಚ್ಚರ ಇನ್ನೂ ಮುಂದೆ ಆದರೂ ಎಚ್ಚೆತ್ತುಕೊಳ್ಳಿ – ನಿಮ್ಮ ಹೊಟ್ಟೆ ಜೋತು ಬಿದ್ದು ನೀವು ದಿನೇ ದಿನೇ ದಪ್ಪವಾಗುತ್ತಿರುವುದಕ್ಕೆ ನೈಟಿ ಕೂಡ ಒ೦ದು ದೊಡ್ಡ ಕಾರಣವಾಗಿದೆ. ಹೀಗೆಂದು ಯೋಚಿಸುತ್ತಿದ್ದೀರಾ. ನೈಟಿ ಎನ್ನುವುದು ಆರಾಮವಾಗಿ ರಾತ್ರಿ ಮಲಗಲು ಮಾತ್ರ ಬಳಸುವ ಉಡುಪಾಗಿತ್ತು. ಆದರೆ ಈಗ ಅದು ಗೃಹಿಣಿಯರ ಬಹು ಪ್ರಿಯವಾದ ಉಡುಪಾಗಿದೆ ಕಾರಣ ಇಷ್ಟೇ ಗೃಹಿಣಿಯರ ದಿನದ ಬಹುಪಾಲು ಸಮ ಯ ಕೆಲಸ ಕೆಲಸವೇ ಆಗಿದೆ. ಹೀಗಿರುವಾಗ ನೈಟಿ ಬಹಳ ಆರಾಮಾಗಿ ಇರುತ್ತೆ ಜಾಸ್ತಿ ಬೆವರುವುದಿಲ್ಲ,…

Read More “ನೈಟಿ ಧರಿಸುವ ಮಹಿಳೆಯರಿಗೆ ಒಂದು ಸಲಹೆ ತಪ್ಪದೆ ನೋಡಿ.!” »

Useful Information

ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಹಾಕಲು ಮನೆ ಯಜಮಾನಿ ಹೋಗಬೇಕಿಲ್ಲ, ನಿಮ್ಮ ಗಂಡ, ಮಗ, ಕುಟುಂಬಸ್ಥರು ಯಾರಾದರು ಹೋಗಬಹುದು, ಆದರೆ ಈ 2 ಕಂಡೀಷನ್ ಪಾಲಿಸಬೇಕು.!

Posted on July 24, 2023 By Kannada Trend News No Comments on ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಹಾಕಲು ಮನೆ ಯಜಮಾನಿ ಹೋಗಬೇಕಿಲ್ಲ, ನಿಮ್ಮ ಗಂಡ, ಮಗ, ಕುಟುಂಬಸ್ಥರು ಯಾರಾದರು ಹೋಗಬಹುದು, ಆದರೆ ಈ 2 ಕಂಡೀಷನ್ ಪಾಲಿಸಬೇಕು.!
ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಹಾಕಲು ಮನೆ ಯಜಮಾನಿ ಹೋಗಬೇಕಿಲ್ಲ, ನಿಮ್ಮ ಗಂಡ, ಮಗ, ಕುಟುಂಬಸ್ಥರು ಯಾರಾದರು ಹೋಗಬಹುದು, ಆದರೆ ಈ 2 ಕಂಡೀಷನ್ ಪಾಲಿಸಬೇಕು.!

  ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಈಗಾಗಲೇ ಪ್ರಾರಂಭವಾಗಿದ್ದು ಮನೆಯಲ್ಲಿರುವಂತಹ ಯಜಮಾನಿ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವಲ್ಲಿ ಅರ್ಹರಾಗಿರುತ್ತಾರೆ. ಹೌದು ಎಪಿಎಲ್ ಕಾರ್ಡ್ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಮನೆಯ ಮುಖ್ಯ ಸದಸ್ಯೆ ಅಂದರೆ ಯಜಮಾನಿ ಪ್ರತಿ ತಿಂಗಳು 2000 ಹಣವನ್ನು ಪಡೆದುಕೊಳ್ಳಬಹುದಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಹಲವಾರು ಗ್ಯಾರಂಟಿಗಳನ್ನು ಈಡೇರಿಸುವಲ್ಲಿ ಮುಂದಾಗಿದ್ದು ಅದರಲ್ಲಿ ಒಂದಾಗಿರುವಂತಹ ಗೃಹಲಕ್ಷ್ಮಿ ಯೋಜನೆ ಗ್ಯಾರಂಟಿ ಕೂಡ ಒಂದಾಗಿದೆ ಹೌದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚೆಯೇ ನಾವೇನಾದರೂ ಅಧಿಕಾರಕ್ಕೆ…

Read More “ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಹಾಕಲು ಮನೆ ಯಜಮಾನಿ ಹೋಗಬೇಕಿಲ್ಲ, ನಿಮ್ಮ ಗಂಡ, ಮಗ, ಕುಟುಂಬಸ್ಥರು ಯಾರಾದರು ಹೋಗಬಹುದು, ಆದರೆ ಈ 2 ಕಂಡೀಷನ್ ಪಾಲಿಸಬೇಕು.!” »

Useful Information

ಅನ್ನಭಾಗ್ಯ ಯೋಜನೆಯ ಹಣ ಇನ್ನೂ ಬಂದಿಲ್ವಾ.? ಆಗಿದ್ರೆ ತಪ್ಪದೆ ಈ ಕೆಲಸ ಮಾಡಿ ಇಲ್ಲ ಅಂದ್ರೆ ಹಣ ಬರಲ್ಲ.!

Posted on July 24, 2023 By Kannada Trend News No Comments on ಅನ್ನಭಾಗ್ಯ ಯೋಜನೆಯ ಹಣ ಇನ್ನೂ ಬಂದಿಲ್ವಾ.? ಆಗಿದ್ರೆ ತಪ್ಪದೆ ಈ ಕೆಲಸ ಮಾಡಿ ಇಲ್ಲ ಅಂದ್ರೆ ಹಣ ಬರಲ್ಲ.!
ಅನ್ನಭಾಗ್ಯ ಯೋಜನೆಯ ಹಣ ಇನ್ನೂ ಬಂದಿಲ್ವಾ.? ಆಗಿದ್ರೆ ತಪ್ಪದೆ ಈ ಕೆಲಸ ಮಾಡಿ ಇಲ್ಲ ಅಂದ್ರೆ ಹಣ ಬರಲ್ಲ.!

  ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬರಿಗೂ ಕೂಡ 5 ಕೆಜಿ ಅಕ್ಕಿಯ ಹಣವನ್ನು ಅವರ ಅಕೌಂಟ್ ಗೆ ಜಮೆ ಮಾಡಲಾಗುತ್ತಿದೆ. ಹೌದು ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಅವರು ಪ್ರತಿಯೊಬ್ಬರಿಗೂ ಕೂಡ ತಲಾ 10 ಕೆಜಿ ಅಕ್ಕಿಯನ್ನು ಕೊಡುವುದಾಗಿ ಗ್ಯಾರಂಟಿಯನ್ನು ಕೊಟ್ಟಿದ್ದರು. ಆದರೆ ಇದಕ್ಕೆ ಕೇಂದ್ರ ಸರ್ಕಾರ ಒಪ್ಪುತ್ತಿಲ್ಲ. ಅದಕ್ಕಾಗಿ ಕಾಂಗ್ರೆಸ್ ಪಕ್ಷ 5 ಕೆಜಿ ಅಕ್ಕಿಯನ್ನು ಕೊಡಲು ಸಾಧ್ಯವಿಲ್ಲ ಅಂದರೆ ಅಕ್ಕಿಯ ಕೊರತೆ ಇರುವುದರಿಂದ ನಾವು 5 ಕೆಜಿ…

Read More “ಅನ್ನಭಾಗ್ಯ ಯೋಜನೆಯ ಹಣ ಇನ್ನೂ ಬಂದಿಲ್ವಾ.? ಆಗಿದ್ರೆ ತಪ್ಪದೆ ಈ ಕೆಲಸ ಮಾಡಿ ಇಲ್ಲ ಅಂದ್ರೆ ಹಣ ಬರಲ್ಲ.!” »

Useful Information

Posts pagination

Previous 1 … 131 132 133 … 157 Next

Copyright © 2025 Kannada Trend News.


Developed By Top Digital Marketing & Website Development company in Mysore