Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Useful Information

ಸಂಬಂಧಿಕರ ಕಷ್ಟದ ಸಮಯದಲ್ಲಿ ಆಗುವವರು ಈ 4 ರಾಶಿಯವರು ಮಾತ್ರ.!

Posted on May 2, 2024 By Kannada Trend News No Comments on ಸಂಬಂಧಿಕರ ಕಷ್ಟದ ಸಮಯದಲ್ಲಿ ಆಗುವವರು ಈ 4 ರಾಶಿಯವರು ಮಾತ್ರ.!
ಸಂಬಂಧಿಕರ ಕಷ್ಟದ ಸಮಯದಲ್ಲಿ ಆಗುವವರು ಈ 4 ರಾಶಿಯವರು ಮಾತ್ರ.!

ಜನರು ತಮ್ಮದೆ ಸಮಸ್ಯೆಗಳಲ್ಲಿ ಮುಳುಗಿರುತ್ತಾರೆ. ನಗರ ಜೀವನದಲ್ಲಿ ಪಕ್ಕದ ಮನೆಯವರು ಯಾರು ಎಂಬುದೂ ಕೂಡ ತಿಳಿದಿರುವುದಿಲ್ಲ. ಇನ್ನು ಸಂಬಂಧಿಕರ ಬಗ್ಗೆ ಯಾವುದೇ ಯೋಚನೆ ಇಲ್ಲದೆ ಅವರವರ ಪಾಡಿಗೆ ಜೀವನ ನಡೆಸುತ್ತಿರುತ್ತಾರೆ. ಕೆಲವೊಮ್ಮೆಸಂಬಂಧಿಕರು ಕಷ್ಟದಲ್ಲಿ ಇದ್ದರು ಸಹಾಯ ಮಾಡದೇ ಇರುವವರೇ ಹೆಚ್ಚಿನ ಜನರಿದ್ದಾರೆ. ಆದರೆ ಕೆಲವು ರಾಶಿಯವರು ಹಾಗಲ್ಲ. ಅವರ ಹುಟ್ಟು ಗುಣವೇ ಇನ್ನೊಬ್ಬರ ಕಷ್ಟಕ್ಕೆ ಮರುಗುವುದು ಇವರು ತಮ್ಮ ಸಂಬಂಧಿಕರ ಕಠಿಣ ಪರಿಸ್ಥಿತಿಯಲ್ಲಿ ಕೈ ಕಟ್ಟಿ ಕೂರುವುದಿಲ್ಲ ಅವರಿಗೆ ನೈತಿಕ ಸ್ಥೆರ್ಯ ಮತ್ತು ಸಹಾನುಭೂತಿ ನೀಡುವ ಜೊತೆಗೆ…

Read More “ಸಂಬಂಧಿಕರ ಕಷ್ಟದ ಸಮಯದಲ್ಲಿ ಆಗುವವರು ಈ 4 ರಾಶಿಯವರು ಮಾತ್ರ.!” »

Useful Information

ಗಮನವಿಟ್ಟು ನೋಡಿ 100ಕ್ಕೆ 90 ಜನರಿಗೆ ಇದು ಗೊತ್ತೇ ಇಲ್ಲಾ , ನಿಮ್ಮ ಮನೆಯಲ್ಲಿ ನಡೆಯೋದು ಇದೇ ಎಚ್ಚರ.!

Posted on May 2, 2024 By Kannada Trend News No Comments on ಗಮನವಿಟ್ಟು ನೋಡಿ 100ಕ್ಕೆ 90 ಜನರಿಗೆ ಇದು ಗೊತ್ತೇ ಇಲ್ಲಾ , ನಿಮ್ಮ ಮನೆಯಲ್ಲಿ ನಡೆಯೋದು ಇದೇ ಎಚ್ಚರ.!
ಗಮನವಿಟ್ಟು ನೋಡಿ 100ಕ್ಕೆ 90 ಜನರಿಗೆ ಇದು ಗೊತ್ತೇ ಇಲ್ಲಾ , ನಿಮ್ಮ ಮನೆಯಲ್ಲಿ ನಡೆಯೋದು ಇದೇ ಎಚ್ಚರ.!

  ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಒಂದಲ್ಲ ಒಂದು ಸಂದರ್ಭದಲ್ಲಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸುತ್ತಾರೆ. ಅಂತಹ ಒಂದು ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೂಡ ದೇವರ ಮುಂದೆ ದೀಪ ಹಚ್ಚುತ್ತಾರೆ. ದೀಪ ಇಲ್ಲದೆ ಯಾವುದೇ ಕಾರ್ಯಕ್ರಮ ನೆರವೇರುವುದಿಲ್ಲ ಅಂತಹ ಒಂದು ಶಕ್ತಿ ಈ ದೀಪಕ್ಕೆ ಇದೆ. ಇಂತಹ ಒಂದು ದೀಪ ಜ್ಯೋತಿಯ ಬಗ್ಗೆ ಬಹಳಷ್ಟು ಜನರಿಗೆ ಬಹಳಷ್ಟು ಪ್ರಶ್ನೆ ಇದೆ ಅಂದರೆ ದೀಪವನ್ನು ಹೇಗೆ ಹಚ್ಚಬೇಕು ಹಾಗೂ ಯಾವ ಸಂದರ್ಭದಲ್ಲಿ ದೀಪಕ್ಕೆ ಎಷ್ಟು ಬತ್ತಿಯನ್ನು ಹಾಕಿ ಹಚ್ಚಬೇಕು ಹೀಗೆ ಈ ವಿಚಾರವಾಗಿ…

Read More “ಗಮನವಿಟ್ಟು ನೋಡಿ 100ಕ್ಕೆ 90 ಜನರಿಗೆ ಇದು ಗೊತ್ತೇ ಇಲ್ಲಾ , ನಿಮ್ಮ ಮನೆಯಲ್ಲಿ ನಡೆಯೋದು ಇದೇ ಎಚ್ಚರ.!” »

Useful Information

ಇದೊಂದು ವಾಸ್ತುಗಿಡ ನಿಮ್ಮ ಮನೆಯಲ್ಲಿದ್ದರೆ ಶ್ರೀಮಂತರಾಗ್ತೀರಾ.!

Posted on May 1, 2024 By Kannada Trend News No Comments on ಇದೊಂದು ವಾಸ್ತುಗಿಡ ನಿಮ್ಮ ಮನೆಯಲ್ಲಿದ್ದರೆ ಶ್ರೀಮಂತರಾಗ್ತೀರಾ.!
ಇದೊಂದು ವಾಸ್ತುಗಿಡ ನಿಮ್ಮ ಮನೆಯಲ್ಲಿದ್ದರೆ ಶ್ರೀಮಂತರಾಗ್ತೀರಾ.!

  ಬೆಳಗಾದ ಮೇಲೆ ಒಂದಾದ ಮೇಲೆ ಕೆಲಸ ಪ್ರಾರಂಭವಾಗುತ್ತಲೇ ಇರುತ್ತದೆ. ದಿನ ಕಳಿಯುವಷ್ಟರಲ್ಲಿ ದೇಹ ಅಷ್ಟೇ ಅಲ್ಲ ಮನಸ್ಸು ಕೂಡ ಬಳಲಿ ಬೆಂಡಾಗಿ ಹೋಗುತ್ತದೆ. ಆಗ ನೀವು ಮೊದಲು ಮಾಡಬೇಕಾಗಿರು ವಂತಹ ಕೆಲಸ ಏನು ಎಂದರೆ. ಎರಡು ದಿನ ನಿಮ್ಮ ಎಲ್ಲಾ ಕೆಲಸಗಳಿಗೂ ರಜ ಹಾಕಿ ಪ್ರಕೃತಿ ಸಂಪತ್ತು ಸಮೃದ್ಧವಾಗಿರುವಂತಹ ಸ್ಥಳಗಳಿಗೆ ಹೋಗಿ ಬರುವುದು. ಅಲ್ಲಿಗೆ ಹೋದರೆ ಸಾಕು ಅಲ್ಲಿಂದ ವಾಪಸ್ ಬರುವುದಕ್ಕೆ ಮನಸ್ಸೇ ಆಗುವುದಿಲ್ಲ. ಅಲ್ಲಿಯೇ ನೆಮ್ಮದಿಯಾಗಿ ಇದ್ದು ಬಿಡೋಣ ಎನ್ನಿಸುತ್ತದೆ. ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ…

Read More “ಇದೊಂದು ವಾಸ್ತುಗಿಡ ನಿಮ್ಮ ಮನೆಯಲ್ಲಿದ್ದರೆ ಶ್ರೀಮಂತರಾಗ್ತೀರಾ.!” »

Useful Information

ಪ್ರತಿದಿನ ಸಂಜೆ ಶಿವಲಿಂಗ ಮಾಯವಾಗುತ್ತೆ ಮತ್ತೆ ಬೆಳಗ್ಗೆ ಪ್ರತ್ಯಕ್ಷವಾಗುತ್ತೆ ನಿಮ್ಮ ಕಣ್ಣಾರೆ ನೋಡಿ.!

Posted on May 1, 2024 By Kannada Trend News No Comments on ಪ್ರತಿದಿನ ಸಂಜೆ ಶಿವಲಿಂಗ ಮಾಯವಾಗುತ್ತೆ ಮತ್ತೆ ಬೆಳಗ್ಗೆ ಪ್ರತ್ಯಕ್ಷವಾಗುತ್ತೆ ನಿಮ್ಮ ಕಣ್ಣಾರೆ ನೋಡಿ.!
ಪ್ರತಿದಿನ ಸಂಜೆ ಶಿವಲಿಂಗ ಮಾಯವಾಗುತ್ತೆ ಮತ್ತೆ ಬೆಳಗ್ಗೆ ಪ್ರತ್ಯಕ್ಷವಾಗುತ್ತೆ ನಿಮ್ಮ ಕಣ್ಣಾರೆ ನೋಡಿ.!

ಪ್ರತಿದಿನ ಬೆಳಿಗ್ಗೆ ಮಾಯವಾಗುತ್ತದೆ ಮತ್ತೆ ಬೆಳಗಿನ ಜಾವ ಪ್ರತ್ಯಕ್ಷವಾಗು ತ್ತದೆ ಈ ಶಿವಲಿಂಗ. ಈ ಶಿವಲಿಂಗವನ್ನು ನೋಡಿದರೆ ಭಾರತ ದೇಶದ ಎಲ್ಲಾ ಪುಣ್ಯಕ್ಷೇತ್ರವನ್ನು ನೋಡಿದ ಹಾಗೆ ಎಂದು ಹೇಳುತ್ತಾರೆ. ತುಂಬಾ ವಿಸ್ಮಯವಾಗಿದೆ ಈ ಅಪರೂಪದ ಶಿವಲಿಂಗ ನಿಮ್ಮ ಕಣ್ಣ ಮುಂದೆ ಮಾಯವಾಗುತ್ತದೆ ಮತ್ತೆ ನಿಮ್ಮ ಕಣ್ಣಮುಂದೆಯೇ ಪ್ರತ್ಯಕ್ಷವಾಗುತ್ತದೆ. ಒಂದಲ್ಲ ಎರಡಲ್ಲ ಈ ದೇವಸ್ಥಾನದಲ್ಲಿ ನೆಲೆಸಿರುವುದು 5 ಪವಾಡ ಶಿವಲಿಂಗಗಳು ಇಲ್ಲಿ ನೆಲೆಸಿರುವoತಹ ಐದು ಶಿವಲಿಂಗಗಳು ನೇರವಾಗಿ ಕೈಲಾಸ ಪರ್ವತಕ್ಕೆ ಸಂಪರ್ಕ ಇದೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ…

Read More “ಪ್ರತಿದಿನ ಸಂಜೆ ಶಿವಲಿಂಗ ಮಾಯವಾಗುತ್ತೆ ಮತ್ತೆ ಬೆಳಗ್ಗೆ ಪ್ರತ್ಯಕ್ಷವಾಗುತ್ತೆ ನಿಮ್ಮ ಕಣ್ಣಾರೆ ನೋಡಿ.!” »

Useful Information

ಈ ರಾಶಿಗಳಿಗೆ ಸಾಲು ಸಾಲು ಯೋಗ, ಅದೃಷ್ಟದ ಮಳೆ ಹರಿಯುತ್ತೆ.!

Posted on May 1, 2024 By Kannada Trend News No Comments on ಈ ರಾಶಿಗಳಿಗೆ ಸಾಲು ಸಾಲು ಯೋಗ, ಅದೃಷ್ಟದ ಮಳೆ ಹರಿಯುತ್ತೆ.!
ಈ ರಾಶಿಗಳಿಗೆ ಸಾಲು ಸಾಲು ಯೋಗ, ಅದೃಷ್ಟದ ಮಳೆ ಹರಿಯುತ್ತೆ.!

  ಹಿಂದೂ ಧರ್ಮದಲ್ಲಿ ರಾಮನವಮಿ ಹಬ್ಬಕ್ಕೆ ವಿಶೇಷವಾದ ಮಹತ್ವವಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ರಾಮ ನವಮಿಯನ್ನು ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪಾದದಂದು ಆಚರಿಸಲಾಗುತ್ತದೆ. ಈ ಹಬ್ಬದ ಕಾರಣದಿಂದ ಈ ವರ್ಷ ಸಹ ಕೆಲ ರಾಶಿಯವರಿಗೆ ಅದೃಷ್ಟದ ಮಳೆ ಹರಿಯಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ. ರಾಮ ನವಮಿ ಹಬ್ಬವು ಹಿಂದೂಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಭಗವಾನ್‌ ರಾಮನು ಜನಿಸಿದ ದಿನದಂದು ಆಚರಿಸಲಾಗು ತ್ತದೆ. ಭಾರತದ ವಿವಿಧ ರಾಜ್ಯಗಳಲ್ಲಿ ಹಬ್ಬವನ್ನು ವಿಭಿನ್ನ…

Read More “ಈ ರಾಶಿಗಳಿಗೆ ಸಾಲು ಸಾಲು ಯೋಗ, ಅದೃಷ್ಟದ ಮಳೆ ಹರಿಯುತ್ತೆ.!” »

Useful Information

ಈ ಸಿಂಪಲ್ ಟಿಪ್ಸ್ ಬಳಸಿ ಸಾಕು ಬೇಸಿಗೆ ಇಂದ ಮುಕ್ತಿ ಪಡೆಯಬಹುದು.!

Posted on May 1, 2024 By Kannada Trend News No Comments on ಈ ಸಿಂಪಲ್ ಟಿಪ್ಸ್ ಬಳಸಿ ಸಾಕು ಬೇಸಿಗೆ ಇಂದ ಮುಕ್ತಿ ಪಡೆಯಬಹುದು.!
ಈ ಸಿಂಪಲ್ ಟಿಪ್ಸ್ ಬಳಸಿ ಸಾಕು ಬೇಸಿಗೆ ಇಂದ ಮುಕ್ತಿ ಪಡೆಯಬಹುದು.!

  ಮನೆಯಲ್ಲಿರುವಂತಹ ಮಹಿಳೆಯರಿಗೆ ಮನೆಗಳಲ್ಲಿ ಅನುಸರಿಸು ವಂತಹ ಕೆಲವೊಂದಷ್ಟು ಸುಲಭವಾದಂತಹ ಹೆಚ್ಚಿನ ಕೆಲಸಕ್ಕೆ ಉಪಯೋಗವಾಗುವಂತಹ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳಲು ಬೇರೆಯವರನ್ನು ಕೇಳುತ್ತಿರುತ್ತಾರೆ. ಆದರೆ ಈ ದಿನ ಬೇರೆಯವರನ್ನು ಕೇಳುವುದರ ಬದಲು ನಾವೇ ಈ ಕೆಲವು ಉಪಾಯಗಳನ್ನು ಮಾಡಿ ಕೊಳ್ಳುವುದರಿಂದ ನಮ್ಮ ಮನೆಯಲ್ಲಿ ಬಹಳ ಉತ್ತಮವಾದಂತಹ ಕೆಲಸ ಕಾರ್ಯಗಳು ನಡೆಯುತ್ತದೆ ಎಂದೇ ಹೇಳಬಹುದು. ಹಾಗಾದರೆ ಮನೆಯಲ್ಲಿರುವಂತಹ ಮಹಿಳೆಯರು ಯಾವ ಕೆಲವು ವಸ್ತುಗಳು ನಮಗೆ ಕೆಲಸಕ್ಕೆ ಬರುವುದಿಲ್ಲ ಎಂದು ಆಚೆ ಹಾಕುತ್ತಿರುತ್ತಾರೋ ಅವುಗಳನ್ನು ಮತ್ತೆ ಪುನರ್ ಬಳಕೆ ಮಾಡಿಕೊಳ್ಳುವುದರ ಮೂಲಕ…

Read More “ಈ ಸಿಂಪಲ್ ಟಿಪ್ಸ್ ಬಳಸಿ ಸಾಕು ಬೇಸಿಗೆ ಇಂದ ಮುಕ್ತಿ ಪಡೆಯಬಹುದು.!” »

Useful Information

ಹೊಸ ಮನೆ ಕಟ್ಟೋರಿಗೆ ಬಂಪರ್ 30 ಲಕ್ಷ ಹಣ ಸಿಗುತ್ತೆ, ಸ್ವಂತ ಮನೆ ಇಲ್ಲದವರು ತಪ್ಪದೆ ನೋಡಿ.!

Posted on May 1, 2024 By Kannada Trend News No Comments on ಹೊಸ ಮನೆ ಕಟ್ಟೋರಿಗೆ ಬಂಪರ್ 30 ಲಕ್ಷ ಹಣ ಸಿಗುತ್ತೆ, ಸ್ವಂತ ಮನೆ ಇಲ್ಲದವರು ತಪ್ಪದೆ ನೋಡಿ.!
ಹೊಸ ಮನೆ ಕಟ್ಟೋರಿಗೆ ಬಂಪರ್ 30 ಲಕ್ಷ ಹಣ ಸಿಗುತ್ತೆ, ಸ್ವಂತ ಮನೆ ಇಲ್ಲದವರು ತಪ್ಪದೆ ನೋಡಿ.!

  ಹೊಸ ಮನೆ ಕಟ್ಟಿಸುವವರಿಗೆ ಕೇಂದ್ರ ಸರ್ಕಾರದಿಂದ ಭಾರಿ ದೊಡ್ಡ ಬಂಪರ್ ಗಿಫ್ಟ್. ಹೊಸ ಮನೆ ಕಟ್ಟಿಸಲು ಬಯಸುವವರಿಗೆ ಸರ್ಕಾರ ದಿಂದ ದೊರೆಯುತ್ತದೆ ಬರೋಬ್ಬರಿ 30 ಲಕ್ಷ ರೂಪಾಯಿ. ಕೇಂದ್ರ ಸರ್ಕಾರವು ಇಂತಹ ಹೊಸ ಯೋಜನೆಗಳನ್ನು ಈಗಾಗಲೇ ಘೋಷಣೆ ಮಾಡಲಾಗಿದ್ದು ದೇಶದಲ್ಲಿ ಬಹಳಷ್ಟು ಜನ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಹಾಗಾದರೆ ಈ ದಿನ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಹೊಸ ಯೋಜನೆ ಯಾವುದು, ಹೊಸ ಮನೆ ಕಟ್ಟಲು 30 ಲಕ್ಷ ರೂಪಾಯಿಗಳನ್ನು ಹೇಗೆ ಪಡೆದುಕೊಳ್ಳುವುದು ಹಾಗೂ ಇದಕ್ಕೆ…

Read More “ಹೊಸ ಮನೆ ಕಟ್ಟೋರಿಗೆ ಬಂಪರ್ 30 ಲಕ್ಷ ಹಣ ಸಿಗುತ್ತೆ, ಸ್ವಂತ ಮನೆ ಇಲ್ಲದವರು ತಪ್ಪದೆ ನೋಡಿ.!” »

Useful Information

ಮಂಗಳಸೂತ್ರದಲ್ಲಿ ಇವು ಇರಲೇಬಾರದು.!

Posted on April 30, 2024 By Kannada Trend News No Comments on ಮಂಗಳಸೂತ್ರದಲ್ಲಿ ಇವು ಇರಲೇಬಾರದು.!
ಮಂಗಳಸೂತ್ರದಲ್ಲಿ ಇವು ಇರಲೇಬಾರದು.!

  ನಮ್ಮ ಭಾರತೀಯ ಸಂಪ್ರದಾಯದ ಪ್ರಕಾರ ಮದುವೆಯಾದ ಮಹಿಳೆ ಯರಿಗೆ ಅಂದ ಮತ್ತು ಐಶ್ವರ್ಯ ಆಕೆಯ ಕೊರಳಿನಲ್ಲಿ ಇರುವಂತಹ ಮಂಗಳಸೂತ್ರ. ಮಾಂಗಲ್ಯ ಮಂಗಳಸೂತ್ರ ಅಥವಾ ತಾಳಿ ಹೀಗೆ ಪದಗಳು ಬೇರೆ ಬೇರೆಯಾಗಿದ್ದರು ಅರ್ಥ ಮಾತ್ರ ಒಂದೇ ಈ ಮಂಗಳ ಸೂತ್ರವನ್ನು ವಿವಾಹಿತರು ಮಾತ್ರ ಧರಿಸುವುದೆಂದು ನಮ್ಮೆಲ್ಲರಿಗೂ ತಿಳಿದ ವಿಷಯವೇ. ಇದು ನಮ್ಮ ಭಾರತೀಯ ಸಂಪ್ರದಾಯದಲ್ಲಿ ಹಿಂದೂ ಧರ್ಮದಲ್ಲಿ ತಿಳಿಸಲಾದ ಕಡ್ಡಾಯವಾದ ನಿಯಮ. ಗಂಡನು ಹೆಂಡತಿಗೆ ಈ ತಾಳಿಯನ್ನು ಕಟ್ಟಿದಾಗ ವೇದ ಮಂತ್ರಗಳಿಂದ ಈ ಕಾರ್ಯ ನಡೆಯುತ್ತದೆ. ಹೆಂಡತಿಯ…

Read More “ಮಂಗಳಸೂತ್ರದಲ್ಲಿ ಇವು ಇರಲೇಬಾರದು.!” »

Useful Information

ಬೇರೆಯವರು ವಡವೆ ಬಟ್ಟೆಗಳನ್ನು ಯಾವ ಕಾರಣಕ್ಕೂ ಹೀಗೆ ಮಾಡದೆ ಧರಿಸಬಾರದು ಇಲ್ಲಾಂದ್ರೆ ದೋಷಗಳು ತೊಂದರೆಗಳು ಕಾಡುತ್ತೆ…..||

Posted on April 30, 2024 By Kannada Trend News No Comments on ಬೇರೆಯವರು ವಡವೆ ಬಟ್ಟೆಗಳನ್ನು ಯಾವ ಕಾರಣಕ್ಕೂ ಹೀಗೆ ಮಾಡದೆ ಧರಿಸಬಾರದು ಇಲ್ಲಾಂದ್ರೆ ದೋಷಗಳು ತೊಂದರೆಗಳು ಕಾಡುತ್ತೆ…..||
ಬೇರೆಯವರು ವಡವೆ ಬಟ್ಟೆಗಳನ್ನು ಯಾವ ಕಾರಣಕ್ಕೂ ಹೀಗೆ ಮಾಡದೆ ಧರಿಸಬಾರದು ಇಲ್ಲಾಂದ್ರೆ ದೋಷಗಳು ತೊಂದರೆಗಳು ಕಾಡುತ್ತೆ…..||

  ಕೆಲವೊಂದಷ್ಟು ಜನರಿಗೆ ತಮ್ಮ ಬಳಿ ಎಷ್ಟೇ ಒಡವೆ ಬಟ್ಟೆಗಳು ಇದ್ದರೂ ಕೂಡ ಅವರಿಗೆ ಕೆಲವೊಮ್ಮೆ ಬೇರೆಯವರ ಒಡವೆ ಬಟ್ಟೆಗಳನ್ನು ನೋಡಿದಾಗ ನಾನು ಅದನ್ನು ಹಾಕಿಕೊಳ್ಳಬೇಕು ನಾನು ಆ ಒಡವೆ ಧರಿಸಬೇಕು ಎನ್ನುವಂತಹ ಆಸೆ ಇರುತ್ತದೆ. ಆದರೆ ಪ್ರತಿಯೊಬ್ಬರೂ ಕೂಡ ಇದೇ ರೀತಿಯ ಆಸೆಯನ್ನು ಹೊಂದಿರುವುದಿಲ್ಲ ಕೆಲವೊಂದಷ್ಟು ಜನರಿಗೆ ಮಾತ್ರ ಬೇರೆಯವರ ಒಡವೆ ಬಟ್ಟೆಗಳು ಅವರು ಉಪಯೋಗಿಸುವಂತಹ ವಸ್ತುಗಳು ಹೀಗೆ ಪ್ರತಿಯೊಂದು ಕೂಡ ಆಸೆ ಇರುತ್ತದೆ. ಆದರೆ ಯಾವುದೇ ಕಾರಣಕ್ಕೂ ಕೂಡ ನಾವು ಬೇರೆಯವರ ಒಡವೆ ಬಟ್ಟೆಗಳು…

Read More “ಬೇರೆಯವರು ವಡವೆ ಬಟ್ಟೆಗಳನ್ನು ಯಾವ ಕಾರಣಕ್ಕೂ ಹೀಗೆ ಮಾಡದೆ ಧರಿಸಬಾರದು ಇಲ್ಲಾಂದ್ರೆ ದೋಷಗಳು ತೊಂದರೆಗಳು ಕಾಡುತ್ತೆ…..||” »

Useful Information

ಅಡ ಇಟ್ಟ ಚಿನ್ನವನ್ನು ಶೀಘ್ರವಾಗಿ ಬಿಡಿಸಲು ಈ ಮಂತ್ರ ಒಮ್ಮೆ ಹೇಳಿ‌ಸಾಕು.!

Posted on April 30, 2024 By Kannada Trend News No Comments on ಅಡ ಇಟ್ಟ ಚಿನ್ನವನ್ನು ಶೀಘ್ರವಾಗಿ ಬಿಡಿಸಲು ಈ ಮಂತ್ರ ಒಮ್ಮೆ ಹೇಳಿ‌ಸಾಕು.!
ಅಡ ಇಟ್ಟ ಚಿನ್ನವನ್ನು ಶೀಘ್ರವಾಗಿ ಬಿಡಿಸಲು ಈ ಮಂತ್ರ ಒಮ್ಮೆ ಹೇಳಿ‌ಸಾಕು.!

  ಪ್ರತಿಯೊಬ್ಬ ಮನುಷ್ಯನು ಕೂಡ ಅದರಲ್ಲೂ ಮಧ್ಯಮ ವರ್ಗದ ಜನರು ಚಿನ್ನವನ್ನು ಮಾಡಿಸುವುದು ಕಷ್ಟಕಾಲದಲ್ಲಿ ಸಮಯಕ್ಕೆ ಆಗುತ್ತದೆ ಎಂದು. ಅಂದಈ ಕೆಲವೊಮ್ಮೆ ನಮಗೆ ತಕ್ಷಣಕ್ಕೆ ಯಾವುದಾದರೂ ಹಣ ಬೇಕಾಗಿರುತ್ತದೆ ಅಂತಹ ಒಂದು ಸಂದರ್ಭದಲ್ಲಿ ನಾವು ಎಷ್ಟೇ ಪ್ರಯತ್ನ ಪಟ್ಟರು ಬೇರೆಯವರಿಂದ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆಗ ನಾವು ಚಿನ್ನವನ್ನು ಅಡ ಇಡುವುದರ ಮೂಲಕ ಹಣವನ್ನು ಪಡೆದು ಆ ಒಂದು ಸಂದರ್ಭದಲ್ಲಿ ಹಣದ ಅವಶ್ಯಕತೆ ಏನಿರುತ್ತದೆಯೋ ಅದನ್ನು ಸರಿಪಡಿಸಿಕೊಂಡು ಆನಂತರ ಮತ್ತೆ ಹಣವನ್ನು ಕೂಡಿಟ್ಟು ಚಿನ್ನವನ್ನು ಬಿಡಿಸಿಕೊಳ್ಳುತ್ತೇವೆ. ಆದರೆ…

Read More “ಅಡ ಇಟ್ಟ ಚಿನ್ನವನ್ನು ಶೀಘ್ರವಾಗಿ ಬಿಡಿಸಲು ಈ ಮಂತ್ರ ಒಮ್ಮೆ ಹೇಳಿ‌ಸಾಕು.!” »

Useful Information

Posts pagination

Previous 1 … 14 15 16 … 157 Next

Copyright © 2026 Kannada Trend News.


Developed By Top Digital Marketing & Website Development company in Mysore