Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Useful Information

ಕೇವಲ 200 ರೂಪಾಯಿಗೆ ಸಿಗಲಿದೆ LPG ಗ್ಯಾಸ್ ಸಿಲಿಂಡರ್. ನಾವು ಹೇಳಿದ ರೀತಿ ಗ್ಯಾಸ್ ಬುಕ್ ಮಾಡಿ ಸಾಕು.

Posted on April 24, 2023 By Kannada Trend News No Comments on ಕೇವಲ 200 ರೂಪಾಯಿಗೆ ಸಿಗಲಿದೆ LPG ಗ್ಯಾಸ್ ಸಿಲಿಂಡರ್. ನಾವು ಹೇಳಿದ ರೀತಿ ಗ್ಯಾಸ್ ಬುಕ್ ಮಾಡಿ ಸಾಕು.
ಕೇವಲ 200 ರೂಪಾಯಿಗೆ ಸಿಗಲಿದೆ LPG ಗ್ಯಾಸ್ ಸಿಲಿಂಡರ್. ನಾವು ಹೇಳಿದ ರೀತಿ ಗ್ಯಾಸ್ ಬುಕ್ ಮಾಡಿ ಸಾಕು.

  ಗ್ಯಾಸ್ ಸಿಲೆಂಡರ್ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಮಧ್ಯಮ ವರ್ಗದ ಜನರು ಹಾಗೂ ಬಡ ಕುಟುಂಬದವರು ಕಂಗಾಲಾಗಿ ಕುಳಿತಿದ್ದಾರೆ. ದಿನನಿತ್ಯದ ಆಹಾರ ಪದಾರ್ಥಗಳ ತಯಾರಿಕೆಗೆ ಅತ್ಯಾವಶ್ಯಕ. ಒಂದು ಗ್ಯಾಸ್ ಸಿಲಿಂಡರ್ ಖಾಲಿಯಾದ ನಂತರ ಮತ್ತೊಂದನ್ನು ಪಡೆಯುವುದು ಅನಿವಾರ್ಯ ಆಗಿದೆ. ಗ್ಯಾಸ್ ಸಿಲಿಂಡರ್ ಮನೆಯಲ್ಲಿ ಖಾಲಿಯಾಗಿದೆ ಎಂದರೆ ಮನೆಯ ಯಜಮಾನರು ಮೊದಲು ಯೋಚಿಸುವುದು ಅದರ ಬೆಲೆಯ ಬಗ್ಗೆ. ಇನ್ನು ಹೆಚ್ಚಾದ ಬೆಲೆಯ ಕುರಿತು ಅತಿಯಾಗಿ ಯೋಚಿಸುವುದು ಬೇಡ. ನಾವು ತಿಳಿಸಿದಂತೆ ಮಾಡಿದಲ್ಲಿ 200 ರೂಪಾಯಿಗಳವರೆಗೆ ರಿಯಾಯಿತಿ…

Read More “ಕೇವಲ 200 ರೂಪಾಯಿಗೆ ಸಿಗಲಿದೆ LPG ಗ್ಯಾಸ್ ಸಿಲಿಂಡರ್. ನಾವು ಹೇಳಿದ ರೀತಿ ಗ್ಯಾಸ್ ಬುಕ್ ಮಾಡಿ ಸಾಕು.” »

Useful Information

ಹೊಸ ವೋಟರ್ ID ಕಾರ್ಡ್ ಇನ್ನು ಬಂದಿಲ್ಲ ಅಂದ್ರೆ ಈ ರೀತಿ ಮಾಡಿ ವಾರದೊಳಗೆ ನಿಮ್ಮ ಕೈ ಸೇರಲಿದೆ.

Posted on April 24, 2023 By Kannada Trend News No Comments on ಹೊಸ ವೋಟರ್ ID ಕಾರ್ಡ್ ಇನ್ನು ಬಂದಿಲ್ಲ ಅಂದ್ರೆ ಈ ರೀತಿ ಮಾಡಿ ವಾರದೊಳಗೆ ನಿಮ್ಮ ಕೈ ಸೇರಲಿದೆ.
ಹೊಸ ವೋಟರ್ ID ಕಾರ್ಡ್ ಇನ್ನು ಬಂದಿಲ್ಲ ಅಂದ್ರೆ ಈ ರೀತಿ ಮಾಡಿ ವಾರದೊಳಗೆ ನಿಮ್ಮ ಕೈ ಸೇರಲಿದೆ.

  ಚುನಾವಣಾ ಸಮಯ ಸಮೀಪಿಸುತ್ತಿದೆ. ರಾಜ್ಯದ ಎಲ್ಲಾ ಭಾಗಗಳಲ್ಲಿಯೂ ಪ್ರಚಾರ ಕಾರ್ಯವು ಬರದಿಂದ ಸಾಗುತ್ತಿರುವುದು ಒಂದೆಡೆಯಾದರೆ ಅಪ್ಲೈ ಮಾಡಿರುವ ವೋಟರ್ ಐಡಿ ಕಾರ್ಡ್ ಬಂದಿಲ್ಲ ಎಂದು ಚಿಂತೆ ಮಾಡುವವರು ಇನ್ನೊಂದಡೆ. ಆದರೆ ಹೊಸ ವೋಟರ್ ಐಡಿಯನ್ನು ಪಡೆದುಕೊಳ್ಳುವುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಬರಹದಲ್ಲಿ ತಿಳಿಸಲಿದ್ದೇವೆ. ಮತ ಹಾಕುವ ಹಕ್ಕನ್ನು ಚಲಾಯಿಸಲು ಮತದಾರರ ಗುರುತಿನ ಚೀಟಿಯ ಅವಶ್ಯಕತೆ ಇರುತ್ತದೆ. ಅದನ್ನು ಪಡೆಯಲು ಮೊದಲು ಅಪ್ಲೈ ಮಾಡಬೇಕಾಗುತ್ತದೆ. ಅಪ್ಲೈ ಮಾಡಿದ ನಂತರ ನಮ್ಮ ವೋಟರ್ ಐಡಿಯು ಅಪ್ರುವಲ್ ಆಗಿದೆಯೇ…

Read More “ಹೊಸ ವೋಟರ್ ID ಕಾರ್ಡ್ ಇನ್ನು ಬಂದಿಲ್ಲ ಅಂದ್ರೆ ಈ ರೀತಿ ಮಾಡಿ ವಾರದೊಳಗೆ ನಿಮ್ಮ ಕೈ ಸೇರಲಿದೆ.” »

Useful Information

ರಾಜ್ಯದ ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್, ಇನ್ನು ಮುಂದೆ ಮಹಿಳೆಯರಿಗೆ ಉಚಿತ ಪ್ರಯಾಣ. ಕೂಡಲೇ ಅರ್ಜಿ ಸಲ್ಲಿಸಿ ಉಚಿತ ಪಾಸ್ ಪಡೆಯಿರಿ.

Posted on April 24, 2023 By Kannada Trend News No Comments on ರಾಜ್ಯದ ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್, ಇನ್ನು ಮುಂದೆ ಮಹಿಳೆಯರಿಗೆ ಉಚಿತ ಪ್ರಯಾಣ. ಕೂಡಲೇ ಅರ್ಜಿ ಸಲ್ಲಿಸಿ ಉಚಿತ ಪಾಸ್ ಪಡೆಯಿರಿ.
ರಾಜ್ಯದ ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್, ಇನ್ನು ಮುಂದೆ ಮಹಿಳೆಯರಿಗೆ ಉಚಿತ ಪ್ರಯಾಣ. ಕೂಡಲೇ ಅರ್ಜಿ ಸಲ್ಲಿಸಿ ಉಚಿತ ಪಾಸ್ ಪಡೆಯಿರಿ.

  ಮಹಿಳೆಯರ ಉಚಿತ ಬಸ್ ಪಾಸ್ ವ್ಯವಸ್ಥೆಗಾಗಿ ಅರ್ಜಿ ಆಹ್ವಾನ; ಸರ್ಕಾರದ ಹೊಸ ಯೋಜನೆಯ ಲಾಭ ಪಡೆಯಲು ಇಂದೇ ಅರ್ಜಿ ಸಲ್ಲಿಸಿ..! 2023 24 ನೇ ಸಾಲಿನ ಆರ್ಥಿಕ ವರ್ಷದ ಬಜೆಟ್ ಮಂಡನೆ ಮಾಡುವಾಗ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿಯವರು ಹೊಸ ಘೋಷಣೆ ಒಂದನ್ನು ಮಾಡಿರುತ್ತಾರೆ. ಆ ಸಂದರ್ಭದಲ್ಲಿ ಘೋಷಣೆಯಾದ ಯೋಜನೆಯು ರಾಜ್ಯದ ಮಹಿಳೆಯರ ಹಿತಾಸಕ್ತಿಯ ದೃಷ್ಟಿಯಿಂದಲೇ ಮಾಡಿರುವುದು. ಕರ್ನಾಟಕ ರಾಜ್ಯ ಮಹಿಳಾ ಆಯೋಗದ ವತಿಯಿಂದ ಈ ಯೋಜನೆಯ ಜಾರಿಗೆ ಬರಲಿದ್ದು, ದುಡಿಯುವ ಮಹಿಳೆಗೆ ಉಚಿತ ಬಸ್ ಪಾಸ್…

Read More “ರಾಜ್ಯದ ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್, ಇನ್ನು ಮುಂದೆ ಮಹಿಳೆಯರಿಗೆ ಉಚಿತ ಪ್ರಯಾಣ. ಕೂಡಲೇ ಅರ್ಜಿ ಸಲ್ಲಿಸಿ ಉಚಿತ ಪಾಸ್ ಪಡೆಯಿರಿ.” »

Useful Information

ಶಿಕ್ಷಣ ಇಲಾಖೆಯಲ್ಲಿ ಬೃಹತ್ ನೇಮಕಾತಿ, ಖಾಲಿ ಇರುವ 2674 ಸಹಾಯಕ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ.

Posted on April 23, 2023 By Kannada Trend News No Comments on ಶಿಕ್ಷಣ ಇಲಾಖೆಯಲ್ಲಿ ಬೃಹತ್ ನೇಮಕಾತಿ, ಖಾಲಿ ಇರುವ 2674 ಸಹಾಯಕ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ.
ಶಿಕ್ಷಣ ಇಲಾಖೆಯಲ್ಲಿ ಬೃಹತ್ ನೇಮಕಾತಿ, ಖಾಲಿ ಇರುವ 2674 ಸಹಾಯಕ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ.

  ಭಾರತ ಸರ್ಕಾರದ ಕಾರ್ಮಿಕ ಸಚಿವಾಲಯದ ಅಡಿಯಲ್ಲಿ ಬರುವ ನೌಕರರ ಭವಿಷ್ಯ ನಿಧಿ ಕಛೇರಿಗಳಲ್ಲಿ ಕಾಈಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳ ಭರ್ತಿಗಾಗಿ ಅಧಿಕೃತವಾಗಿ ಅಧಿಸೂಚನೆ ಕೂಡ ಹೊರಡಿಸಲಾಗಿದ್ದು, ಇದಕ್ಕೆ ದೇಶದಾದ್ಯಂತ ಇರುವ ಮಹಿಳಾ ಮತ್ತು ಪುರುಷ ಅರ್ಹ ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಕೇಂದ್ರ ಸರ್ಕಾರದ ಉದ್ಯೋಗ ಇದಾಗಿದ್ದು, ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಇದು ಸದಾವಕಾಶವಾಗಿದೆ. ಯಾಕೆಂದರೆ ಈ ಬಾರಿ ಒಟ್ಟು 2600 ಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ…

Read More “ಶಿಕ್ಷಣ ಇಲಾಖೆಯಲ್ಲಿ ಬೃಹತ್ ನೇಮಕಾತಿ, ಖಾಲಿ ಇರುವ 2674 ಸಹಾಯಕ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ.” »

Useful Information

ಕೇವಲ 17 ಸಾವಿರಕ್ಕೆ ಸಿಗಲಿದೆ ಜಿಯೋ ಸ್ಕೂಟಿ, ಶೀಘ್ರದಲ್ಲೇ ರಸ್ತೆಯ ಮೇಲೆ ಜಿಯೋ ಬೈಕ್ ಗಳ ಸವಾರಿ ಆರಂಭ

Posted on April 23, 2023April 23, 2023 By Kannada Trend News No Comments on ಕೇವಲ 17 ಸಾವಿರಕ್ಕೆ ಸಿಗಲಿದೆ ಜಿಯೋ ಸ್ಕೂಟಿ, ಶೀಘ್ರದಲ್ಲೇ ರಸ್ತೆಯ ಮೇಲೆ ಜಿಯೋ ಬೈಕ್ ಗಳ ಸವಾರಿ ಆರಂಭ
ಕೇವಲ 17 ಸಾವಿರಕ್ಕೆ ಸಿಗಲಿದೆ ಜಿಯೋ ಸ್ಕೂಟಿ, ಶೀಘ್ರದಲ್ಲೇ ರಸ್ತೆಯ ಮೇಲೆ ಜಿಯೋ ಬೈಕ್ ಗಳ ಸವಾರಿ ಆರಂಭ

  ಜಿಯೋ ಜಮಾನದಲ್ಲಿ ದೇಶದಾದ್ಯಂತ ಎಂತಹ ಬದಲಾವಣೆ ಆಯ್ತು ಎಂದು ನಾವೆಲ್ಲ ಕಂಡಿದ್ದೇವೆ. ಜಿಯೋ ನೆಟ್ವರ್ಕ್ ಕೊಟ್ಟ ಉಚಿತ ಕರೆಗಳು ಹಾಗೂ ಉಚಿತ ಇಂಟರ್ನೆಟ್ ಸೌಲಭ್ಯದಿಂದ ದೇಶದಾದ್ಯಂತ ಎಲ್ಲರಿಗೂ ಇಂಟರ್ನೆಟ್ ಸೌಲಭ್ಯ ಕೈಗೆಟುಕುವಂತಾಯ್ತು. ಭಾರತದ ಕಡೆ ಹಳ್ಳಿಯವರೆಗೂ ಕೂಡ ಇಂಟರ್ನೆಟ್ ಸೌಲಭ್ಯವನ್ನು ಒದಗಿಸಿಕೊಟ್ಟ ಖ್ಯಾತಿ ಜಿಯೋ ನೆಟ್ವರ್ಕ್ ಸಿಗಬೇಕು. ಜಿಯೋ ಮಾಲೀಕ ಕೂಡ ರಿಲಯನ್ಸ್ ಒಡೆತನದ ಮುಖ್ಯಸ್ಥ ಮುಕೇಶ್ ಅಂಬಾನಿಯವರೇ ಆಗಿದ್ದಾರೆ. ಈಗಲೂ ಸಹಾ ಜಿಯೋ ಸಿಮ್ ಎಂದರೆ ಜನ ಮುಗಿಬಿದ್ದು ಖರೀದಿಸುತ್ತಾರೆ. ಅಡೆತಡೆ ಇಲ್ಲದ ನೆಟ್ವರ್ಕ್…

Read More “ಕೇವಲ 17 ಸಾವಿರಕ್ಕೆ ಸಿಗಲಿದೆ ಜಿಯೋ ಸ್ಕೂಟಿ, ಶೀಘ್ರದಲ್ಲೇ ರಸ್ತೆಯ ಮೇಲೆ ಜಿಯೋ ಬೈಕ್ ಗಳ ಸವಾರಿ ಆರಂಭ” »

Useful Information

ಮುಖ್ಯಮಂತ್ರಿ ಅಮೃತ ಜೀವನ ಯೋಜನೆ ಹಸು ಎಮ್ಮೆ ಖರೀದಿಸಲು ಸರ್ಕಾರದಿಂದ ಸಿಗಲಿದೆ 60,000 ಕೂಡಲೇ ಅರ್ಜಿ ಸಲ್ಲಿಸಿ

Posted on April 23, 2023 By Kannada Trend News No Comments on ಮುಖ್ಯಮಂತ್ರಿ ಅಮೃತ ಜೀವನ ಯೋಜನೆ ಹಸು ಎಮ್ಮೆ ಖರೀದಿಸಲು ಸರ್ಕಾರದಿಂದ ಸಿಗಲಿದೆ 60,000 ಕೂಡಲೇ ಅರ್ಜಿ ಸಲ್ಲಿಸಿ
ಮುಖ್ಯಮಂತ್ರಿ ಅಮೃತ ಜೀವನ ಯೋಜನೆ ಹಸು ಎಮ್ಮೆ ಖರೀದಿಸಲು ಸರ್ಕಾರದಿಂದ ಸಿಗಲಿದೆ 60,000 ಕೂಡಲೇ ಅರ್ಜಿ ಸಲ್ಲಿಸಿ

  ಹೈನುಗಾರಿಕೆ ದೇಶದಲ್ಲಿ ರೈತರ ಪಾಲಿಗೆ ಒಂದು ವರದಾನವೇ ಆಗಿದೆ. ಕೃಷಿ ಚಟುವಟಿಕೆ ಜೊತೆ ಹೈನುಗಾರಿಕೆ ಕೂಡ ರೈತರ ಆದಾಯ ತುಂಬುವ ಒಂದು ಜೀವನೋಪಾಯ ಆಗಿದ್ದು, ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಕೂಡ ಈ ಹೈನುಗಾರಿಕೆಯನ್ನು ಬೆಂಬಲಿಸುತ್ತಿವೆ. ಹಲವು ಯೋಜನೆಗಳ ಮೂಲಕ ಸಹಾಯಧನ, ಸಬ್ಸಿಡಿ ನೀಡಿ ಹೈನುಗಾರಿಕೆ ಮಾಡುವವರನ್ನು ಪ್ರೋತ್ಸಾಹಿಸುತ್ತಿದೆ. ಕರ್ನಾಟಕ ರಾಜ್ಯದಲ್ಲೂ ಕೂಡ ಸಾಕಷ್ಟು ರೈತರು ಹೈನುಗಾರಿಕೆ ಇಂದ ಬದುಕು ಕಟ್ಟಿಕೊಂಡಿದ್ದಾರೆ. ಇವರಿಗೆಲ್ಲ ಅನುಕೂಲ ಮಾಡಿಕೊಡುವ ಸಲುವಾಗಿ ಹೈನುಗಾರಿಕೆಗೆ ಸಂಬಂಧಪಟ್ಟ ಸಾಕಷ್ಟು ಯೋಜನೆಗಳನ್ನು ಇದುವರೆಗೆ ಜಾರಿಗೆ…

Read More “ಮುಖ್ಯಮಂತ್ರಿ ಅಮೃತ ಜೀವನ ಯೋಜನೆ ಹಸು ಎಮ್ಮೆ ಖರೀದಿಸಲು ಸರ್ಕಾರದಿಂದ ಸಿಗಲಿದೆ 60,000 ಕೂಡಲೇ ಅರ್ಜಿ ಸಲ್ಲಿಸಿ” »

Useful Information

ಕೇವಲ 5 ನಿನಿಷದಲ್ಲಿ ನಿಮ್ಮ ಮೊಬೈಲ್ ಮೂಲಕವೇ ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್, ಅಡ್ರೆಸ್, ಹೆಸರು ಸೇರಿಸುವ ವಿಧಾನ.!

Posted on April 22, 2023April 22, 2023 By Kannada Trend News No Comments on ಕೇವಲ 5 ನಿನಿಷದಲ್ಲಿ ನಿಮ್ಮ ಮೊಬೈಲ್ ಮೂಲಕವೇ ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್, ಅಡ್ರೆಸ್, ಹೆಸರು ಸೇರಿಸುವ ವಿಧಾನ.!
ಕೇವಲ 5 ನಿನಿಷದಲ್ಲಿ ನಿಮ್ಮ ಮೊಬೈಲ್ ಮೂಲಕವೇ ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್, ಅಡ್ರೆಸ್, ಹೆಸರು ಸೇರಿಸುವ ವಿಧಾನ.!

  ಆಧಾರ್ ಕಾರ್ಡ್ ಈಗ ದೇಶದ ಅತಿ ಪ್ರಮುಖ ದಾಖಲೆ ಆಗಿದೆ. ಯಾವುದೇ ಖಾಸಗಿ ವಲಯದ ಅಥವಾ ಸರ್ಕಾರಿ ವಲಯದ ಕೆಲಸಗಳು ಕೂಡ ಆಧಾರ್ ಕಾರ್ಡ್ ಇದ್ದರೆ ಮಾತ್ರ ಮಾನ್ಯ. ಇಷ್ಟೊಂದು ಅವಶ್ಯಕತೆ ಇರುವ ಈ ಗುರುತಿನ ಚೀಟಿಯ ಎಲ್ಲ ಮಾಹಿತಿಗಳು ಸರಿಯಾಗಿರುವುದು ಅಷ್ಟೇ ಮುಖ್ಯ ಇವುಗಳ ಜೊತೆಗೆ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದು ಅಷ್ಟೇ ಮುಖ್ಯ. ಯಾಕೆಂದರೆ ಸರ್ಕಾರವು ತನ್ನ ಹಲವು ಯೋಜನೆಗಳಲ್ಲಿ ಈ ರೀತಿಯ ಒಂದು ನಿಯಮವನ್ನು ಹೇರಿದೆ. ಆಧಾರ್…

Read More “ಕೇವಲ 5 ನಿನಿಷದಲ್ಲಿ ನಿಮ್ಮ ಮೊಬೈಲ್ ಮೂಲಕವೇ ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್, ಅಡ್ರೆಸ್, ಹೆಸರು ಸೇರಿಸುವ ವಿಧಾನ.!” »

Useful Information

ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಅರ್ಜಿ ಹಾಕಿರುವವರು ತಪ್ಪದೆ ಈ ಸುದ್ದಿ ನೋಡಿ.

Posted on April 21, 2023 By Kannada Trend News No Comments on ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಅರ್ಜಿ ಹಾಕಿರುವವರು ತಪ್ಪದೆ ಈ ಸುದ್ದಿ ನೋಡಿ.
ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಅರ್ಜಿ ಹಾಕಿರುವವರು ತಪ್ಪದೆ ಈ ಸುದ್ದಿ ನೋಡಿ.

  ಕರ್ನಾಟಕ ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಎರಡು ಮಕ್ಕಳಿಗೆ ಸ್ಕಾಲರ್ಶಿಪ್ ನೀಡಲಾಗುತ್ತಿದೆ. ಲೇಬರ್ ಕಾರ್ಡ್ ಹೊಂದಿ ನೋಂದಣಿ ಆಗಿರುವ ಕಾರ್ಮಿಕರ ಇಬ್ಬರು ಮಕ್ಕಳುಗಳು ಇದುವರೆಗೆ ಸರ್ಕಾರದ ಈ ಸಹಾಯಧನವನ್ನು ಪಡೆಯುತ್ತಿದ್ದರು. ನರ್ಸರಿ ಇಂದ ಸ್ನಾತಕೋತರ ಪದವಿ ವಿದ್ಯಾಭ್ಯಾಸ ಮಾಡುವವರಿಗೂ ಸ್ಕಾಲರ್ಶಿಪ್ ಬರುತ್ತಿದೆ. ಇದರಿಂದ ಲಕ್ಷಾಂತರ ಕಾರ್ಮಿಕ ಮಕ್ಕಳಿಗೆ ಉಪಯೋಗ ಆಗುತ್ತಿತ್ತು ಸರ್ಕಾರ ಜಾರಿಗೆ ತಂದಿರುವ ಅತ್ಯುತ್ತಮ ಯೋಜನೆ ಇದು ಎನಿಸಿದೆ. ಸರ್ಕಾರದ ಯಾವುದೇ ಯೋಜನೆಯಾದರೂ ಕಾಲದಿಂದ ಕಾಲಕ್ಕೆ ಪರಿಷ್ಕೃತವಾಗುತ್ತಿರುತ್ತದೆ….

Read More “ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಅರ್ಜಿ ಹಾಕಿರುವವರು ತಪ್ಪದೆ ಈ ಸುದ್ದಿ ನೋಡಿ.” »

Useful Information

ಅಜ್ಜನ ಆಸ್ತಿಯ ಮೇಲೆ ಮೊಮ್ಮಗ ಅಥವಾ ಮೊಮ್ಮಗಳಿಗೆ ಎಷ್ಟು ಹಕ್ಕಿದೆ.? ಪೂರ್ವಿಕರ ಆಸ್ತಿ ಎಂದರೇನು.? ನಿನಗೆ ಸಿಗುವ ಆಸ್ತಿ ಪಾಲು ಎಷ್ಟು.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Posted on April 21, 2023April 21, 2023 By Kannada Trend News No Comments on ಅಜ್ಜನ ಆಸ್ತಿಯ ಮೇಲೆ ಮೊಮ್ಮಗ ಅಥವಾ ಮೊಮ್ಮಗಳಿಗೆ ಎಷ್ಟು ಹಕ್ಕಿದೆ.? ಪೂರ್ವಿಕರ ಆಸ್ತಿ ಎಂದರೇನು.? ನಿನಗೆ ಸಿಗುವ ಆಸ್ತಿ ಪಾಲು ಎಷ್ಟು.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಅಜ್ಜನ ಆಸ್ತಿಯ ಮೇಲೆ ಮೊಮ್ಮಗ ಅಥವಾ ಮೊಮ್ಮಗಳಿಗೆ ಎಷ್ಟು ಹಕ್ಕಿದೆ.? ಪೂರ್ವಿಕರ ಆಸ್ತಿ ಎಂದರೇನು.? ನಿನಗೆ ಸಿಗುವ ಆಸ್ತಿ ಪಾಲು ಎಷ್ಟು.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

  ಪೂರ್ವಿಕರ ಆಸ್ತಿ ಅಥವಾ ಪಿತ್ರಾರ್ಜಿತ ಆಸ್ತಿ ಎಂದರೆ ನಾಲ್ಕು ತಲೆಮಾರುಗಳಿಂದ ನಿರಂತರವಾಗಿ ವರ್ಗಾವಣೆ ಆಗಿ ಬಂದಿರುವ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಅಥವಾ ಪೂರ್ವಿಕರ ಆಸ್ತಿ ಎನ್ನುತ್ತಾರೆ. ಉದಾಹರಣೆಗೆ ಒಬ್ಬ ತಂದೆಯ ತಾತನ ಅಥವಾ ಮುತ್ತಾತನ ಆಸ್ತಿಯು ಅವರ ಹೆಸರಿಗೆ ಬಂದಿದ್ದರೆ ಅದು ಅವರ ಪಿತ್ರಾರ್ಜಿತ ಆಸ್ತಿ ಆಗಿರುತ್ತದೆ. ಸದ್ಯಕ್ಕೆ ನಮ್ಮ ದೇಶದ ಕಾನೂನಿನ ಚೌಕಟ್ಟಿನ ಒಳಗೆ ಪಿತ್ರಾರ್ಜಿತ ಆಸ್ತಿಯನ್ನು ವಿಭಜನೆ ಮಾಡುವುದೇ ದೊಡ್ಡ ಸಂಕ್ಲಿಷ್ಟಕರ ಸಮಸ್ಯೆ ಆಗಿದೆ. ಯಾಕೆಂದರೆ ಇಂದು ನ್ಯಾಯಾಲಯಗಳಲ್ಲಿ ಹೂಡಿರುವ ಧಾವೆಗಳಲ್ಲಿ ಅತಿ…

Read More “ಅಜ್ಜನ ಆಸ್ತಿಯ ಮೇಲೆ ಮೊಮ್ಮಗ ಅಥವಾ ಮೊಮ್ಮಗಳಿಗೆ ಎಷ್ಟು ಹಕ್ಕಿದೆ.? ಪೂರ್ವಿಕರ ಆಸ್ತಿ ಎಂದರೇನು.? ನಿನಗೆ ಸಿಗುವ ಆಸ್ತಿ ಪಾಲು ಎಷ್ಟು.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.” »

Useful Information

ರೈತರಿಗೆ ಉಚಿತ ಬೋರ್ವೆಲ್ ಯೋಜನೆ ಕೂಡಲೇ ಅರ್ಜಿ ಸಲ್ಲಿಸಿ ನಿಮ್ಮ ಜಮೀನಿಗೆ ಬೋರ್ವೆಲ್ ಹಾಕಿಸಿಕೊಳ್ಳಿ.

Posted on April 21, 2023 By Kannada Trend News No Comments on ರೈತರಿಗೆ ಉಚಿತ ಬೋರ್ವೆಲ್ ಯೋಜನೆ ಕೂಡಲೇ ಅರ್ಜಿ ಸಲ್ಲಿಸಿ ನಿಮ್ಮ ಜಮೀನಿಗೆ ಬೋರ್ವೆಲ್ ಹಾಕಿಸಿಕೊಳ್ಳಿ.
ರೈತರಿಗೆ ಉಚಿತ ಬೋರ್ವೆಲ್ ಯೋಜನೆ ಕೂಡಲೇ ಅರ್ಜಿ ಸಲ್ಲಿಸಿ ನಿಮ್ಮ ಜಮೀನಿಗೆ ಬೋರ್ವೆಲ್ ಹಾಕಿಸಿಕೊಳ್ಳಿ.

  ಕೈಯಲ್ಲಿ ಹಣವಿಲ್ಲ; ನೀರಿನ ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಳ್ಳುವುದು ಎಂದು ದಾರಿ ಹುಡುಕುತ್ತಿದ್ದೀರಾ? ಹಾಗಾದರೆ ಗಂಗಾ ಕಲ್ಯಾಣ ಯೋಜನೆಯ ಈ ಉಪಯುಕ್ತ ಮಾಹಿತಿಯನ್ನು ನೀವು ತಿಳಿದುಕೊಳ್ಳಲೇಬೇಕು…! ಸರ್ಕಾರದ 10 ಹಲವು ಯೋಜನೆಗಳು ನೀರಿನ ಸಮಸ್ಯೆಯನ್ನು ಬಗೆಹರಿಸಲೆಂದೇ ಇವೆ. ಅದರಲ್ಲಿ ಗಂಗಾ ಕಲ್ಯಾಣ ಯೋಜನೆಯು ಒಂದು. ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಉಚಿತ ಬೋರ್ವೆಲ್ ಕೊರೆಸುವ ಕಾರ್ಯವನ್ನು ಮಾಡುತ್ತಿದೆ. ಇದಕ್ಕಾಗಿ ಅರ್ಜಿಯನ್ನು ಸಲ್ಲಿಸಲು ತಿಳಿಸಿದೆ. ಉಚಿತ ಬೋರ್ವೆಲ್ ವ್ಯವಸ್ಥೆಗಾಗಿ ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು ಹಾಗೂ ಯಾವ ಮುಖಾಂತರ…

Read More “ರೈತರಿಗೆ ಉಚಿತ ಬೋರ್ವೆಲ್ ಯೋಜನೆ ಕೂಡಲೇ ಅರ್ಜಿ ಸಲ್ಲಿಸಿ ನಿಮ್ಮ ಜಮೀನಿಗೆ ಬೋರ್ವೆಲ್ ಹಾಕಿಸಿಕೊಳ್ಳಿ.” »

Useful Information

Posts pagination

Previous 1 … 154 155 156 157 Next

Copyright © 2025 Kannada Trend News.


Developed By Top Digital Marketing & Website Development company in Mysore