Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Useful Information

ಕಡಿಮೆ ಬೆಲೆಯಲ್ಲಿ ಒಳ್ಳೆ ಕಂಡಿಷನ್ ನಲ್ಲಿ ಇರುವ ಸೆಕೆಂಡ್ ಹ್ಯಾಂಡ್ ಟ್ರ್ಯಾಕ್ಟರ್ ಖರೀದಿಸಬೇಕು ಅನ್ಕೊಂಡಿದ್ರೆ ಇಲ್ಲಿದೆ ನೋಡಿ ಉತ್ತಮ ಹಾಗೂ ಕಡಿಮೆ ಬೆಲೆ ಟ್ರಾಕ್ಟರ್

Posted on April 20, 2023 By Kannada Trend News No Comments on ಕಡಿಮೆ ಬೆಲೆಯಲ್ಲಿ ಒಳ್ಳೆ ಕಂಡಿಷನ್ ನಲ್ಲಿ ಇರುವ ಸೆಕೆಂಡ್ ಹ್ಯಾಂಡ್ ಟ್ರ್ಯಾಕ್ಟರ್ ಖರೀದಿಸಬೇಕು ಅನ್ಕೊಂಡಿದ್ರೆ ಇಲ್ಲಿದೆ ನೋಡಿ ಉತ್ತಮ ಹಾಗೂ ಕಡಿಮೆ ಬೆಲೆ ಟ್ರಾಕ್ಟರ್
ಕಡಿಮೆ ಬೆಲೆಯಲ್ಲಿ ಒಳ್ಳೆ ಕಂಡಿಷನ್ ನಲ್ಲಿ ಇರುವ ಸೆಕೆಂಡ್ ಹ್ಯಾಂಡ್ ಟ್ರ್ಯಾಕ್ಟರ್ ಖರೀದಿಸಬೇಕು ಅನ್ಕೊಂಡಿದ್ರೆ ಇಲ್ಲಿದೆ ನೋಡಿ ಉತ್ತಮ ಹಾಗೂ ಕಡಿಮೆ ಬೆಲೆ ಟ್ರಾಕ್ಟರ್

  ಕೃಷಿ ಕೂಡ ಇಂದು ಆಧುನಿಕರಣವಾಗುತ್ತಿದೆ. ಆಧುನಿಕ ಯಂತ್ರೋಪಕರಣಗಳನ್ನು ಬಳಸಿಕೊಂಡು ಕೃಷಿ ಕೆಲಸವನ್ನು ಸರಳ ಮಾಡುವ ಪ್ರಯತ್ನಗಳು ಜೋರಾಗಿವೆ. ಕೃಷಿ ಚಟುವಟಿಕೆಗೆ ಅನೇಕ ಸಾಧನಗಳು ಬೇಕು ಎನ್ನುವುದು ಎಲ್ಲರಿಗೂ ಗೊತ್ತು. ಈಗ ಟ್ಯಾಕ್ಟರ್ ಗಳು ಟಿಲ್ಲರ್ ಗಳು ಬಂದು ನೇಗಿಲು, ನೋಗ, ಕುಂಟೆ, ಗುಂಡುಗಳು ಮಾಡುತ್ತಿದ್ದ ಕೆಲಸವನ್ನು ಅದಕ್ಕಿಂತ ವೇಗವಾಗಿ ಮತ್ತು ಸರಳವಾಗಿ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿವೆ. ಆದ್ದರಿಂದ ಇತ್ತೀಚೆಗೆ ಟ್ರ್ಯಾಕ್ಟರ್ ಕೂಡ ಕೃಷಿಯ ಒಂದು ಪ್ರಮುಖ ಭಾಗ ಎಂದೇ ಹೇಳಬಹುದು. ಉಳುಮೆ ಕೆಲಸದಿಂದ ಹಿಡಿದು ಬೆಳೆದ…

Read More “ಕಡಿಮೆ ಬೆಲೆಯಲ್ಲಿ ಒಳ್ಳೆ ಕಂಡಿಷನ್ ನಲ್ಲಿ ಇರುವ ಸೆಕೆಂಡ್ ಹ್ಯಾಂಡ್ ಟ್ರ್ಯಾಕ್ಟರ್ ಖರೀದಿಸಬೇಕು ಅನ್ಕೊಂಡಿದ್ರೆ ಇಲ್ಲಿದೆ ನೋಡಿ ಉತ್ತಮ ಹಾಗೂ ಕಡಿಮೆ ಬೆಲೆ ಟ್ರಾಕ್ಟರ್” »

Useful Information

ಮೀನುಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ, ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ. ಸಂಬಳ 53 ಸಾವಿರ.

Posted on April 20, 2023 By Kannada Trend News No Comments on ಮೀನುಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ, ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ. ಸಂಬಳ 53 ಸಾವಿರ.
ಮೀನುಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ, ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ. ಸಂಬಳ 53 ಸಾವಿರ.

  ರಾಜ್ಯದ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ. ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಮೀನುಗಾರಿಕೆ ಇಲಾಖೆ ಅಂದರೆ ನ್ಯಾಷನಲ್ ಫಿಶ್ ಡೆವಲಪ್ಮೆಂಟ್ ಬೋರ್ಡ್ (NFDB) ಹೊಸ ನೇಮಕಾತಿ ನಡೆಸುತ್ತಿದೆ. ಇದಕ್ಕಾಗಿ ಅಧಿಸೂಚನೆಯನ್ನು ಕೂಡ ಪ್ರಕಟ ಮಾಡಿದ್ದು ಹುದ್ದೆಗಳ ಕುರಿತಾದ ಸಂಪೂರ್ಣ ವಿವರಗಳನ್ನು ತಿಳಿಸಿದೆ. ಈ ಹುದ್ದೆಗಳಿಗೆ ಅರ್ಹತೆ ಇರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸೂಚನೆಯಲ್ಲಿರುವ ನಿಯಮಗಳ ಪ್ರಕಾರವಾಗಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ಈ ಅಂಕಣದಲ್ಲಿ ಅಧಿಸೂಚನೆಯಲ್ಲಿರುವ ಪ್ರಮುಖ ಅಂಶಗಳಾದ ಹುದ್ದೆಗಳ ಸಂಖ್ಯೆ, ಹುದ್ದೆಗಳ ವಿವರ,…

Read More “ಮೀನುಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ, ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ. ಸಂಬಳ 53 ಸಾವಿರ.” »

Useful Information

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಗಳಲ್ಲಿ ಅಕೌಂಟ್ ಅನ್ನು ಹೊಂದಿದ್ದೀರಾ.? ಹಾಗಾದ್ರೆ ತಪ್ಪದೇ ಈ ಸುದ್ದಿ ನೋಡಿ.

Posted on April 20, 2023 By Kannada Trend News No Comments on ಒಂದಕ್ಕಿಂತ ಹೆಚ್ಚು ಬ್ಯಾಂಕ್ ಗಳಲ್ಲಿ ಅಕೌಂಟ್ ಅನ್ನು ಹೊಂದಿದ್ದೀರಾ.? ಹಾಗಾದ್ರೆ ತಪ್ಪದೇ ಈ ಸುದ್ದಿ ನೋಡಿ.
ಒಂದಕ್ಕಿಂತ ಹೆಚ್ಚು ಬ್ಯಾಂಕ್ ಗಳಲ್ಲಿ ಅಕೌಂಟ್ ಅನ್ನು ಹೊಂದಿದ್ದೀರಾ.? ಹಾಗಾದ್ರೆ ತಪ್ಪದೇ ಈ ಸುದ್ದಿ ನೋಡಿ.

ಹಣಕಾಸಿನ ವಿಚಾರವಾಗಿ ಯಾರು ಮೋಸ ಹೋಗದಂತೆ ಮತ್ತು ಮೋಸ ಮಾಡಿದಂತೆ ತಡೆಯಲು ಕೇಂದ್ರ ಸರ್ಕಾರವು ಹೊಸ ಹೊಸ ಯೋಜನೆಯನ್ನು ಹೊತ್ತು ತರುತ್ತಿದೆ. ಇತ್ತೀಚೆಗಷ್ಟೇ ಹೊಸ ಯೋಜನೆಯೊಂದನ್ನು ಸರ್ಕಾರವು ಜಾರಿಗೊಳಿಸಿತ್ತು. ಅದೇನೆಂದರೆ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಸಂಖ್ಯೆಯನ್ನು ಲಿಂಕ್ ಮಾಡಿಸಿಕೊಳ್ಳಬೇಕು ಎಂಬುದಾಗಿತ್ತು. ದೇಶದಲ್ಲಿ ಸಾಕಷ್ಟು ಜನರ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಒಂದಕ್ಕೊಂದು ಲಿಂಕ್ ಆಗದಲೇ ಉಳಿದಿತ್ತು. ವಿಷಯ ತಿಳಿಯುತ್ತಲೇ ಅನೇಕ ಜನರು ತಮ್ಮ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಸಂಖ್ಯೆಯನ್ನು ಒಂದಕ್ಕೊಂದು…

Read More “ಒಂದಕ್ಕಿಂತ ಹೆಚ್ಚು ಬ್ಯಾಂಕ್ ಗಳಲ್ಲಿ ಅಕೌಂಟ್ ಅನ್ನು ಹೊಂದಿದ್ದೀರಾ.? ಹಾಗಾದ್ರೆ ತಪ್ಪದೇ ಈ ಸುದ್ದಿ ನೋಡಿ.” »

Useful Information

ಇನ್ಮುಂದೆ ಆಧಾರ್ ಕಾರ್ಡ್ ಇದ್ರೆ ಸಾಕು ರೇಷನ್ ಪಡೆಯಬಹುದು, ಆದ್ರೆ ತಪ್ಪದೇ ಈ ಕೆಲಸ ಮಾಡಿರಲೇಬೇಕು.!

Posted on April 20, 2023 By Kannada Trend News No Comments on ಇನ್ಮುಂದೆ ಆಧಾರ್ ಕಾರ್ಡ್ ಇದ್ರೆ ಸಾಕು ರೇಷನ್ ಪಡೆಯಬಹುದು, ಆದ್ರೆ ತಪ್ಪದೇ ಈ ಕೆಲಸ ಮಾಡಿರಲೇಬೇಕು.!
ಇನ್ಮುಂದೆ ಆಧಾರ್ ಕಾರ್ಡ್ ಇದ್ರೆ ಸಾಕು ರೇಷನ್ ಪಡೆಯಬಹುದು, ಆದ್ರೆ ತಪ್ಪದೇ ಈ ಕೆಲಸ ಮಾಡಿರಲೇಬೇಕು.!

  ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ದೇಶದಾದ್ಯಂತ ಎಲ್ಲಾ ನಾಗರಿಕರಿಗೂ ಕೂಡ ಉಚಿತ ಆಹಾರ ವ್ಯವಸ್ಥೆ ಕಲ್ಪಿಸುವ ಕಾರಣಕ್ಕಾಗಿ ನಾನು ಯೋಜನೆಗಳನ್ನು ಜಾರಿಗೆ ತಂದಿವೆ. ಇದಕ್ಕಾಗಿ ಪಡಿತರ ಚೀಟಿಯನ್ನು ಒಂದು ಮುಖ್ಯ ಗುರುತಿನ ಚೀಟಿ ಹಾಕಿ ಪರಿಗಣಿಸಿ ಆ ಪ್ರಕಾರವಾಗಿ ಬಡತನ ರೇಖೆಗಿಂತ ಕಡಿಮೆ ಇರುವವರಿಗೆ ಈ ರೀತಿ ಉಚಿತ ರೇಷನ್ ಕೊಡುವ ವ್ಯವಸ್ಥೆ ಮಾಡುತ್ತಿವೆ. ಕರ್ನಾಟಕದಲ್ಲಿ BPL ಮತ್ತು AAY ಕಾರ್ಡುಗಳನ್ನು ಹೊಂದಿರುವಂತಹ ಪಡಿತರ ಚೀಟಿದಾರರು ಅನ್ನ ಭಾಗ್ಯ ಯೋಜನೆ ಅಡಿ ಉಚಿತವಾಗಿ ಅಕ್ಕಿ,…

Read More “ಇನ್ಮುಂದೆ ಆಧಾರ್ ಕಾರ್ಡ್ ಇದ್ರೆ ಸಾಕು ರೇಷನ್ ಪಡೆಯಬಹುದು, ಆದ್ರೆ ತಪ್ಪದೇ ಈ ಕೆಲಸ ಮಾಡಿರಲೇಬೇಕು.!” »

Useful Information

ದಿನಕ್ಕೆ 300 ರೂಪಾಯಿ ಭತ್ಯೆ ಸಹಿತ ಉಚಿತ ಮೀನುಗಾರಿಕೆ ತರಬೇತಿ ನೀಡುತ್ತಿದ್ದಾರೆ. ಆಸಕ್ತರು ಅರ್ಜಿ ಸಲ್ಲಿಸಿ ಮೀನು ಕೃಷಿ ಕಲಿಯುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ.?

Posted on April 18, 2023 By Kannada Trend News No Comments on ದಿನಕ್ಕೆ 300 ರೂಪಾಯಿ ಭತ್ಯೆ ಸಹಿತ ಉಚಿತ ಮೀನುಗಾರಿಕೆ ತರಬೇತಿ ನೀಡುತ್ತಿದ್ದಾರೆ. ಆಸಕ್ತರು ಅರ್ಜಿ ಸಲ್ಲಿಸಿ ಮೀನು ಕೃಷಿ ಕಲಿಯುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ.?
ದಿನಕ್ಕೆ 300 ರೂಪಾಯಿ ಭತ್ಯೆ ಸಹಿತ ಉಚಿತ ಮೀನುಗಾರಿಕೆ ತರಬೇತಿ ನೀಡುತ್ತಿದ್ದಾರೆ. ಆಸಕ್ತರು ಅರ್ಜಿ ಸಲ್ಲಿಸಿ ಮೀನು ಕೃಷಿ ಕಲಿಯುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ.?

  ಎಲ್ಲರಿಗೂ ತಿಳಿದಿರುವಂತೆ ಭಾರತದಲ್ಲಿ ಜನಸಂಖ್ಯಾ ಸ್ಪೋಟ ತೀವ್ರವಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರದ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸರ್ಕಾರಕ್ಕಿದೆ. ಆದರೆ ಕೃಷಿ ಒಂದೇ ಚಟುವಟಿಕೆಯಿಂದ ದೇಶದ ಎಲ್ಲರ ಹೊಟ್ಟೆಯನ್ನು ತುಂಬಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ಕೂಡ ಎಲ್ಲರಿಗೂ ಗೊತ್ತಿರುವ ಸತ್ಯ. ಹಾಗಾಗಿ ಪ್ರಾಣಿಜನ್ಯ ಸಸಾರಜನಕ ಯುಕ್ತ ಆಹಾರದ ಮೊರೆ ಹೋಗಲೇಬೇಕು. ಹೀಗಾಗಿ ಪಶುಸಂಗೋಪನೆ, ಮೀನು ಕೃಷಿ, ಜೇನು ಸಾಕಾಣಿಕೆ, ಕುರಿ ಕೋಳಿ ಸಾಕಾಣಿಕೆಗೆ ಸರ್ಕಾರಗಳು ಪ್ರೋತ್ಸಾಹ ನೀಡಿ ಹೆಚ್ಚಿನ ಸಹಾಯವನ್ನು ಮಾಡುತ್ತಿವೆ. ಅದರಲ್ಲೂ ಮೀನು…

Read More “ದಿನಕ್ಕೆ 300 ರೂಪಾಯಿ ಭತ್ಯೆ ಸಹಿತ ಉಚಿತ ಮೀನುಗಾರಿಕೆ ತರಬೇತಿ ನೀಡುತ್ತಿದ್ದಾರೆ. ಆಸಕ್ತರು ಅರ್ಜಿ ಸಲ್ಲಿಸಿ ಮೀನು ಕೃಷಿ ಕಲಿಯುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ.?” »

Useful Information

ನೀವು ನಂದಿನಿ ಹಾಲನ್ನು ಬಳಸುತ್ತಿದ್ದೀರಾ.? ಹಾಗಾದ್ರೆ ತಪ್ಪದೇ ಈ ವಿಚಾರ ನೋಡಿ.!

Posted on March 13, 2023 By Kannada Trend News No Comments on ನೀವು ನಂದಿನಿ ಹಾಲನ್ನು ಬಳಸುತ್ತಿದ್ದೀರಾ.? ಹಾಗಾದ್ರೆ ತಪ್ಪದೇ ಈ ವಿಚಾರ ನೋಡಿ.!
ನೀವು ನಂದಿನಿ ಹಾಲನ್ನು ಬಳಸುತ್ತಿದ್ದೀರಾ.? ಹಾಗಾದ್ರೆ ತಪ್ಪದೇ ಈ ವಿಚಾರ ನೋಡಿ.!

  ಪ್ರತಿನಿತ್ಯ ಹಾಲನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ. ಹಾಲು ಬಹಳ ಪೌಷ್ಟಿಕಾಂಶಯುಕ್ತ ಆಹಾರ ಆಗಿದೆ. ಪ್ರತಿ ದಿನ ರಾತ್ರಿ ಹಾಲು ಕೊಡುವುದರಿಂದ ನಿದ್ರಾಹೀನತೆ ಸಮಸ್ಯೆ ನಿವಾರಣೆ ಆಗುತ್ತದೆ, ಅಲ್ಲದೆ ರಾತ್ರಿ ಪೂರ್ತಿ ನೆಮ್ಮದಿಯಿಂದ ನಿದ್ದೆ ಮಾಡುವುದಕ್ಕೆ ಹಾಲಿನಲ್ಲಿರುವ ಒಂದು ಅಂಶ ಕಾರಣ ಆಗಿರುತ್ತದೆ. ಹಾಲನ್ನು ಕುಡಿಯುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ ಈ ಪ್ರಕೃತಿ ದತ್ತವಾಗಿ ಸಿಗುವ ಹಲವು ಆಹಾರಗಳಲ್ಲಿ ಹಾಲು ಕೂಡ ಒಂದು. ಹಾಲನ್ನು ಹಲವು ಹೆಲ್ಪ್ ಪ್ರಾಡಕ್ಟ್ಗಳ ಜೊತೆ ಸೇರಿಸಿ ಕುಡಿಯುತ್ತಾರೆ…

Read More “ನೀವು ನಂದಿನಿ ಹಾಲನ್ನು ಬಳಸುತ್ತಿದ್ದೀರಾ.? ಹಾಗಾದ್ರೆ ತಪ್ಪದೇ ಈ ವಿಚಾರ ನೋಡಿ.!” »

Useful Information

ಬೆಂಗಳೂರಲ್ಲಿ ಕೇವಲ 14 ಲಕ್ಷಕ್ಕೆ ಸಿಗುತ್ತದೆ ಸ್ವಂತ ಮನೆ ಹೇಗೆ ಗೊತ್ತಾ.?

Posted on March 13, 2023 By Kannada Trend News No Comments on ಬೆಂಗಳೂರಲ್ಲಿ ಕೇವಲ 14 ಲಕ್ಷಕ್ಕೆ ಸಿಗುತ್ತದೆ ಸ್ವಂತ ಮನೆ ಹೇಗೆ ಗೊತ್ತಾ.?
ಬೆಂಗಳೂರಲ್ಲಿ ಕೇವಲ 14 ಲಕ್ಷಕ್ಕೆ ಸಿಗುತ್ತದೆ ಸ್ವಂತ ಮನೆ ಹೇಗೆ ಗೊತ್ತಾ.?

  ಬೆಂಗಳೂರಿನಂತಹ ಮಹಾನಗರದ ಅಕ್ಕಪಕ್ಕ 14 ಲಕ್ಷಕ್ಕೆ ಮನೆ ಸಿಗುತ್ತದೆ ಎಂದರೆ ಅದು ಸಾಮಾನ್ಯವಾಗಿ ನಂಬಲು ಆಗದ ವಿಷಯ. ಅದರಲ್ಲೂ 2BHK ಮನೆ 14 ಲಕ್ಷಕ್ಕೆ ಸಿಗುತ್ತದೆ ಎಂದರೆ ಅದು ಇನ್ನೂ ಹೆಚ್ಚಿನ ಶಾ’ಕ್ ನೀಡುತ್ತದೆ. ಮನೆ ಎನ್ನುವುದು ಒಂದು ಮೂಲಭೂತ ಅವಶ್ಯಕತೆ. ಎಲ್ಲರ ಕನಸು ಕೂಡ ಪುಟ್ಟದಾದರೂ ಪರವಾಗಿಲ್ಲ ಒಂದು ಚೊಕ್ಕವಾದ ಗೂಡು ಕಟ್ಟಿಕೊಳ್ಳಬೇಕು ಎನ್ನುವುದು. ಇದಕ್ಕಾಗಿ ತಾನೆ ದುಡಿದ ಅಂಶದಲ್ಲಿ ಅತಿ ಹೆಚ್ಚು ಭಾಗವನ್ನು ಉಳಿತಾಯ ಮಾಡಿ ಇಡುವುದು. ಮನೆ ಅಕ್ಕಪಕ್ಕ ಸ್ವಲ್ಪ ಜಾಗ…

Read More “ಬೆಂಗಳೂರಲ್ಲಿ ಕೇವಲ 14 ಲಕ್ಷಕ್ಕೆ ಸಿಗುತ್ತದೆ ಸ್ವಂತ ಮನೆ ಹೇಗೆ ಗೊತ್ತಾ.?” »

Useful Information

ಅನ್ನಭಾಗ್ಯ ಯೋಜನೆಯಲ್ಲಿ ಇನ್ಮುಂದೆ ಮೋಸ ಮಾಡೋಕೆ ಸಾಧ್ಯ ಇಲ್ಲ ಹೊಸ ಟೆಕ್ನಾಲಜಿ ಪಡಿತರ ತೂಕದಲ್ಲಿ ಮೋಸ ಆದ್ರೆ ಐರಿಸ್ ಸ್ಕ್ಯಾನರ್ ಸೈರನ್ ಕೂಗುತ್ತೆ..!

Posted on March 12, 2023 By Kannada Trend News No Comments on ಅನ್ನಭಾಗ್ಯ ಯೋಜನೆಯಲ್ಲಿ ಇನ್ಮುಂದೆ ಮೋಸ ಮಾಡೋಕೆ ಸಾಧ್ಯ ಇಲ್ಲ ಹೊಸ ಟೆಕ್ನಾಲಜಿ ಪಡಿತರ ತೂಕದಲ್ಲಿ ಮೋಸ ಆದ್ರೆ ಐರಿಸ್ ಸ್ಕ್ಯಾನರ್ ಸೈರನ್ ಕೂಗುತ್ತೆ..!
ಅನ್ನಭಾಗ್ಯ ಯೋಜನೆಯಲ್ಲಿ ಇನ್ಮುಂದೆ ಮೋಸ ಮಾಡೋಕೆ ಸಾಧ್ಯ ಇಲ್ಲ ಹೊಸ ಟೆಕ್ನಾಲಜಿ ಪಡಿತರ ತೂಕದಲ್ಲಿ ಮೋಸ ಆದ್ರೆ ಐರಿಸ್ ಸ್ಕ್ಯಾನರ್ ಸೈರನ್ ಕೂಗುತ್ತೆ..!

  ಕರ್ನಾಟಕದ ಜನತೆಯ ಹಸಿವು ನೀಗಿಸುವ ಆಹಾರ ಪೂರೈಕೆಯ ಪೂರಕವಾಗಿರುವುದು ಅನ್ನಭಾಗ್ಯ ಯೋಜನೆ. ಆದರೆ ಈ ಯೋಜನೆಯಲ್ಲಿ ಹಲವಾರು ಅಕ್ರಮಗಳು ನಡೆಯುತ್ತಿವೆ. ಕೆಲವರು ಈ ಯೋಜನೆಯ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಆದರೆ ಇದನ್ನು ಕಡಿವಾಣ ಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ನಿರ್ಧರಿಸಿದ್ದು, ಪ್ರತಿಯೊಂದು ನ್ಯಾಯಬೆಲೆ ಅಂಗಡಿಗೆ STQC ಮಾನ್ಯತೆ ಪಡೆದ ಐರಿಸ್ ಸ್ಕ್ಯಾನರನ್ನು ಅಳವಡಿಸಲಿದೆ ಧ್ವನಿ ಮುದ್ರಿತ ತೂಕದ ಯಂತ್ರವನ್ನು ಸಹ ಅಳವಡಿಸುವಂತೆ ಆದೇಶ ಹೊರಡಿಸಿದೆ. ನಮ್ಮ ಕರ್ನಾಟಕ ರಾಜ್ಯದಲ್ಲಿ 1,17,13,413 ಬಿಪಿಎಲ್ ಕಾರ್ಡ್ ಗಳು, 24,04,127 ಎಪಿಎಲ್ ಕಾರ್ಡ್…

Read More “ಅನ್ನಭಾಗ್ಯ ಯೋಜನೆಯಲ್ಲಿ ಇನ್ಮುಂದೆ ಮೋಸ ಮಾಡೋಕೆ ಸಾಧ್ಯ ಇಲ್ಲ ಹೊಸ ಟೆಕ್ನಾಲಜಿ ಪಡಿತರ ತೂಕದಲ್ಲಿ ಮೋಸ ಆದ್ರೆ ಐರಿಸ್ ಸ್ಕ್ಯಾನರ್ ಸೈರನ್ ಕೂಗುತ್ತೆ..!” »

Useful Information

ಇನ್ನೆರಡು ತಿಂಗಳಲ್ಲಿ ಎಲೆಕ್ಷನ್ ಬರಲಿದೆ ನಿಮ್ಮ ವೋಟರ್ ಐಡಿಯಲ್ಲಿ ವಿಳಾಸ, ಹೆಸರು, ಲಿಂಗ ಏನಾದರೂ ಬದಲಾವಣೆ ಮಾಡಬೇಕಾದರೆ ಈ ರೀತಿ ಮಾಡಿ. 1 ದಿನದಲ್ಲಿ ಹೊಸ ವೋಟರ್ ಐಡಿ ಬರುತ್ತೆ.

Posted on March 12, 2023 By Kannada Trend News No Comments on ಇನ್ನೆರಡು ತಿಂಗಳಲ್ಲಿ ಎಲೆಕ್ಷನ್ ಬರಲಿದೆ ನಿಮ್ಮ ವೋಟರ್ ಐಡಿಯಲ್ಲಿ ವಿಳಾಸ, ಹೆಸರು, ಲಿಂಗ ಏನಾದರೂ ಬದಲಾವಣೆ ಮಾಡಬೇಕಾದರೆ ಈ ರೀತಿ ಮಾಡಿ. 1 ದಿನದಲ್ಲಿ ಹೊಸ ವೋಟರ್ ಐಡಿ ಬರುತ್ತೆ.
ಇನ್ನೆರಡು ತಿಂಗಳಲ್ಲಿ ಎಲೆಕ್ಷನ್ ಬರಲಿದೆ ನಿಮ್ಮ ವೋಟರ್ ಐಡಿಯಲ್ಲಿ ವಿಳಾಸ, ಹೆಸರು, ಲಿಂಗ ಏನಾದರೂ ಬದಲಾವಣೆ ಮಾಡಬೇಕಾದರೆ ಈ ರೀತಿ ಮಾಡಿ. 1 ದಿನದಲ್ಲಿ ಹೊಸ ವೋಟರ್ ಐಡಿ ಬರುತ್ತೆ.

  ಸ್ನೇಹಿತರೆ ಮುಂದಿನ ದಿನಗಳಲ್ಲಿ ಚುನಾವಣೆ ಎದುರಾಗುತ್ತಿದ್ದು ವೋಟರ್ ಐಡಿಗಳನ್ನು ಮಾಡಿಸುವವರ ಪಟ್ಟಿಯು ಹೆಚ್ಚಾಗಿರುವುದಿಲ್ಲ ಇನ್ನೂ ಕೆಲವರಿಗೆ ನಮ್ಮ ವೋಟರ್ ಐಡಿ ಕಾರ್ಡ್ ಗಳನ್ನು ಎಲ್ಲಿ ಪಡೆಯಬೇಕು ಅದಕ್ಕೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂದು ಹುಡುಕುತ್ತಾ ಇರುತ್ತಾರೆ ಅಂತವರಿಗೆ ನಾವು ಇಂದು ಒಂದು ಉತ್ತಮವಾದ ಪುಟವನ್ನು ಇಲ್ಲಿ ತಂದಿದ್ದೇವೆ ಅದರಲ್ಲೂ ಈಗಷ್ಟೇ 18 ತುಂಬಿರುವವರ ನಮ್ಮ ಭಾರತೀಯ ಯುವ ಜನತೆಗೆ ಇದು ಬಹಳ ಉಪಯುಕ್ತವಾಗಿದೆ ಹಾಗಾದರೆ ಬನ್ನಿ ಸ್ನೇಹಿತರೆ ನಮ್ಮ ಹಕ್ಕನ್ನು ಚಲಾಯಿಸಲು ವೋಟರ್ ಐಡಿ ಕಾರ್ಡ್…

Read More “ಇನ್ನೆರಡು ತಿಂಗಳಲ್ಲಿ ಎಲೆಕ್ಷನ್ ಬರಲಿದೆ ನಿಮ್ಮ ವೋಟರ್ ಐಡಿಯಲ್ಲಿ ವಿಳಾಸ, ಹೆಸರು, ಲಿಂಗ ಏನಾದರೂ ಬದಲಾವಣೆ ಮಾಡಬೇಕಾದರೆ ಈ ರೀತಿ ಮಾಡಿ. 1 ದಿನದಲ್ಲಿ ಹೊಸ ವೋಟರ್ ಐಡಿ ಬರುತ್ತೆ.” »

Useful Information

P.M ಹೊಸ ಯೋಜನೆ, ವರ್ಷಕ್ಕೆ 20 ರೂಪಾಯಿ ಪಾವತಿಸಿ 2 ಲಕ್ಷ ಪಡೆಯಿರಿ.

Posted on March 11, 2023 By Kannada Trend News No Comments on P.M ಹೊಸ ಯೋಜನೆ, ವರ್ಷಕ್ಕೆ 20 ರೂಪಾಯಿ ಪಾವತಿಸಿ 2 ಲಕ್ಷ ಪಡೆಯಿರಿ.
P.M ಹೊಸ ಯೋಜನೆ, ವರ್ಷಕ್ಕೆ 20 ರೂಪಾಯಿ ಪಾವತಿಸಿ 2 ಲಕ್ಷ ಪಡೆಯಿರಿ.

  ಕೇಂದ್ರ ಸರ್ಕಾರವು ದೇಶದ ನಾಗರಿಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಜನರ ಆರೋಗ್ಯ ಹಾನಿ ಆಗಿ ತೊಂದರೆಯಾದ ಸಂದರ್ಭದಲ್ಲಿ ಆರ್ಥಿಕ ಭದ್ರತೆ ಒದಗಿಸಲು ಕೆಲ ಯೋಜನೆಗಳನ್ನು ಜಾರಿಗೆ ತಂದಿದೆ. ಅಂತಹ ಯೋಚನೆಗಳಲ್ಲಿ ಪ್ರಧಾನಮಂತ್ರಿ ಸುರಕ್ಷಾ ಭೀಮ ಯೋಜನೆ ಬಹಳ ಜನಪ್ರಿಯವಾಗಿರುವಂತಹ ಯೋಜನೆ. ಆದರೆ ಇನ್ನು ಅನೇಕ ಮಂದಿಗೆ ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ, ಆ ಕುರಿತ ಮಾಹಿತಿ ಮತ್ತು ಇದರ ಕುರಿತಾದ ಎಲ್ಲಾ ಅನುಕೂಲಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು ಈ ಅಂಕಣವನ್ನು ಪೂರ್ತಿಯಾಗಿ ಓದಿ….

Read More “P.M ಹೊಸ ಯೋಜನೆ, ವರ್ಷಕ್ಕೆ 20 ರೂಪಾಯಿ ಪಾವತಿಸಿ 2 ಲಕ್ಷ ಪಡೆಯಿರಿ.” »

Useful Information

Posts pagination

Previous 1 … 155 156 157 Next

Copyright © 2025 Kannada Trend News.


Developed By Top Digital Marketing & Website Development company in Mysore