Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Useful Information

ಕುಕ್ಕರ್ ಇದ್ದರೆ ಸಾಕು, ಉಳಿದಿರುವ ತೆಂಗಿನ ಕಾಯಿಯಲ್ಲಿ ಶುದ್ಧವಾದ ಕೊಬ್ಬರಿ ಎಣ್ಣೆ ಮನೆಯಲ್ಲಿ ಮಾಡಿಕೊಳ್ಳಬಹುದು, ಹೇಗೆ ಅಂತ ನೋಡಿ.!

Posted on May 31, 2024 By Kannada Trend News No Comments on ಕುಕ್ಕರ್ ಇದ್ದರೆ ಸಾಕು, ಉಳಿದಿರುವ ತೆಂಗಿನ ಕಾಯಿಯಲ್ಲಿ ಶುದ್ಧವಾದ ಕೊಬ್ಬರಿ ಎಣ್ಣೆ ಮನೆಯಲ್ಲಿ ಮಾಡಿಕೊಳ್ಳಬಹುದು, ಹೇಗೆ ಅಂತ ನೋಡಿ.!
ಕುಕ್ಕರ್ ಇದ್ದರೆ ಸಾಕು, ಉಳಿದಿರುವ ತೆಂಗಿನ ಕಾಯಿಯಲ್ಲಿ ಶುದ್ಧವಾದ ಕೊಬ್ಬರಿ ಎಣ್ಣೆ ಮನೆಯಲ್ಲಿ ಮಾಡಿಕೊಳ್ಳಬಹುದು, ಹೇಗೆ ಅಂತ ನೋಡಿ.!

ಮನೆಗಳಲ್ಲಿ ಹಬ್ಬ ಹರಿದಿನ ಇದ್ದಾಗ ಫಂಕ್ಷನ್ ಗಳು ಇದ್ದಾಗ ತೆಂಗಿನಕಾಯಿಗಳು ಅಥವಾ ಹೊಡೆದ ತೆಂಗಿನಕಾಯಿ ಹೋಳುಗಳು ಹೆಚ್ಚಿಗೆ ಉಳಿದುಕೊಳ್ಳುತ್ತದೆ. ಇಲ್ಲ ಕುಟುಂಬ ಸಮೇತ ದೇವಸ್ಥಾನಗಳಿಗೆ ಹೋಗಿ ವಾಪಸ್ ಬಂದಾಗ ಕೂಡ ಎಲ್ಲಾ ಕಡೆ ಪೂಜೆ ಮಾಡಿ ತಂದ ತೆಂಗಿನ ಕಾಯಿ ಹೋಳುಗಳು ಹೆಚ್ಚಾಗಿ ಇರುತ್ತವೆ. ಇಂತಹ ಸಮಯದಲ್ಲಿ ಹಾಗೆ ಬಿಟ್ಟರೆ ಇದು ವೇಸ್ಟ್ ಆಗುತ್ತದೆ ಹಾಗಾಗಿ ಇದನ್ನು ಸಮರ್ಪಕವಾಗಿ ಬಳಸಿಕೊಂಡು ಮನೆಯಲ್ಲಿಯೇ ಶುದ್ಧ ಕೊಬ್ಬರಿ ಎಣ್ಣೆ ಮಾಡುವ ವಿಧಾನವನ್ನು ನಾವು ಈ ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ತೆಂಗಿನಕಾಯಿ…

Read More “ಕುಕ್ಕರ್ ಇದ್ದರೆ ಸಾಕು, ಉಳಿದಿರುವ ತೆಂಗಿನ ಕಾಯಿಯಲ್ಲಿ ಶುದ್ಧವಾದ ಕೊಬ್ಬರಿ ಎಣ್ಣೆ ಮನೆಯಲ್ಲಿ ಮಾಡಿಕೊಳ್ಳಬಹುದು, ಹೇಗೆ ಅಂತ ನೋಡಿ.!” »

Useful Information

ಜಮೀನುಗಳಿಗೆ ಹೋಗಲು ರಸ್ತೆ ಇಲ್ಲದವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ, ಕಾಲು ದಾರಿ, ಬಂಡಿ ದಾರಿ ಕುರಿತಾದ ಮಾಹಿತಿ ರೈತರು ತಪ್ಪದೇ ನೋಡಿ.!

Posted on May 31, 2024 By Kannada Trend News No Comments on ಜಮೀನುಗಳಿಗೆ ಹೋಗಲು ರಸ್ತೆ ಇಲ್ಲದವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ, ಕಾಲು ದಾರಿ, ಬಂಡಿ ದಾರಿ ಕುರಿತಾದ ಮಾಹಿತಿ ರೈತರು ತಪ್ಪದೇ ನೋಡಿ.!
ಜಮೀನುಗಳಿಗೆ ಹೋಗಲು ರಸ್ತೆ ಇಲ್ಲದವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ, ಕಾಲು ದಾರಿ, ಬಂಡಿ ದಾರಿ ಕುರಿತಾದ ಮಾಹಿತಿ ರೈತರು ತಪ್ಪದೇ ನೋಡಿ.!

  ರೈತರಿಗೆ ಈಗಾಗಲೇ ಸಾಕಷ್ಟು ಸಮಸ್ಯೆಗಳಿವೆ. ನಮ್ಮ ದೇಶದಲ್ಲಿ ಕೃಷಿ ಒಂದು ಸವಾಲು ಎಂದೇ ಹೇಳಬಹುದು. ಯಾಕೆಂದರೆ ಇದು ವ್ಯವಸಾಯ ಮಳೆ ಜೊತೆ ಆಡುವ ಜೂಜಾಟ ಮಾತ್ರವಲ್ಲದೆ ಪ್ರತಿನಿತ್ಯವೂ ನೂರಾರು ಸಮಸ್ಯೆಗಳನ್ನು ಒಳಗೊಂಡ ಹೋರಾಟವಾಗಿದೆ. ಅಕಾಲಿಕ ಮಳೆ, ಅಕಾಲಿಕ ವಾತಾವರಣ ವ್ಯತ್ಯಾಸ, ಕ್ರಿಮಿಕೀಟಗಳಿಂದ ಸಮಸ್ಯೆ. ಹೆಚ್ಚುತ್ತಿರುವ ರಾಸಾಯನಿಕ ಬಳಕೆಗಳಿಂದ ಭೂಮಿ ಫಲವತ್ತತೆ ಕುಸಿಯುತ್ತಿರುವುದು, ಕುಟುಂಬದಲ್ಲಿ ಜಮೀನು ವರ್ಗೀಕರಣವಾಗಿ ಹಿಡುವಳಿ ಚಿಕ್ಕದಾಗುತ್ತಿರುವುದು ಇದರ ಪರಿಣಾಮವಾಗಿ ಅಕ್ಕಪಕ್ಕದ ರೈತರೊಡನೆ ವಿನಾಕಾರಣ ವೈ ಮನಸು ಹೀಗೆ ಹೇಳುತ್ತಾ ಹೋದರೆ ಈ ಪಟ್ಟಿ…

Read More “ಜಮೀನುಗಳಿಗೆ ಹೋಗಲು ರಸ್ತೆ ಇಲ್ಲದವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ, ಕಾಲು ದಾರಿ, ಬಂಡಿ ದಾರಿ ಕುರಿತಾದ ಮಾಹಿತಿ ರೈತರು ತಪ್ಪದೇ ನೋಡಿ.!” »

Useful Information

ಒಂದೇ ಒಂದು ಸೀರೆ ಇದ್ದರೆ ಸಾಕು, ನಿಮ್ಮ ಮನೆಯ ಅಂದ ಹೆಚ್ಚಿಸುವ ಬಾಗಿಲ ತೋರಣ ರೆಡಿ ಮಾಡಬಹುದು.!

Posted on May 30, 2024 By Kannada Trend News No Comments on ಒಂದೇ ಒಂದು ಸೀರೆ ಇದ್ದರೆ ಸಾಕು, ನಿಮ್ಮ ಮನೆಯ ಅಂದ ಹೆಚ್ಚಿಸುವ ಬಾಗಿಲ ತೋರಣ ರೆಡಿ ಮಾಡಬಹುದು.!
ಒಂದೇ ಒಂದು ಸೀರೆ ಇದ್ದರೆ ಸಾಕು, ನಿಮ್ಮ ಮನೆಯ ಅಂದ ಹೆಚ್ಚಿಸುವ ಬಾಗಿಲ ತೋರಣ ರೆಡಿ ಮಾಡಬಹುದು.!

  ಮನೆಗೆ ಬಾಗಿಲ ತೋರಣವನ್ನು ತರುವುದೇ ಒಂದು ಚಾಲೆಂಜಿಂಗ್ ಕೆಲಸ. ಯಾಕೆಂದರೆ ನೂರಾರು ಡಿಸೈನ್ ಗಳು, ಹತ್ತಾರು ವಿಭಿನ್ನತೆಗಳು ಯಾವುದನ್ನು ಸೆಲೆಕ್ಟ್ ಮಾಡಬೇಕು ಎಂದು ಗೊತ್ತಾಗದೆ ಬರಿ ಕೈನಲ್ಲಿಯೇ ಮನೆಗೆ ಹಿಂದಿರುಗಿರುತ್ತೇವೆ. ಆಗ ಮನೆಯಲ್ಲಿ ಖಾಲಿ ಕುಳಿತ್ತಿದ್ದಾಗ ನಾವೇ ಯಾಕೆ ಮನೆ ತೋರಣ ರೆಡಿ ಮಾಡಬಾರದು ಎನ್ನುವ ಆಲೋಚನೆಯೂ ಕೂಡ ಬಂದಿರುತ್ತದೆ. ಮತ್ತು ಹೀಗಂದು ಕೊಂಡಾಗಲೆಲ್ಲಾ ಮತ್ತೆ ಮರು ಕ್ಷಣವೇ ಇವುಗಳನ್ನು ಮಾಡಲು ದುಬಾರಿ ಬೆಲೆಯ ಸಾಮಗ್ರಿಗಳನ್ನು ಖರೀದಿಸಿ ಸಮಯ ಹಾಗೂ ಹಣ ಎರಡನ್ನು ವೇಸ್ಟ್ ಮಾಡಿಕೊಳ್ಳುವ…

Read More “ಒಂದೇ ಒಂದು ಸೀರೆ ಇದ್ದರೆ ಸಾಕು, ನಿಮ್ಮ ಮನೆಯ ಅಂದ ಹೆಚ್ಚಿಸುವ ಬಾಗಿಲ ತೋರಣ ರೆಡಿ ಮಾಡಬಹುದು.!” »

Useful Information

ಕಷ್ಟವನ್ನು ಪರಿಹಾರ ಮಾಡಿ ಸಂಪೂರ್ಣ ಸಂಪತ್ತನ್ನು ಕೊಡುವ ಶಕ್ತಿ ಈ ಮೂರು ನಾಮಗಳಲ್ಲಿದೆ. ಇವುಗಳಲ್ಲಿ ಒಂದನ್ನಾದರೂ ಹೇಳಿ, ಜೀವನದಲ್ಲಾಗುವ ಬದಲಾವಣೆಯನ್ನು ನೀವೇ ಗಮನಿಸಿ.!

Posted on May 30, 2024 By Kannada Trend News No Comments on ಕಷ್ಟವನ್ನು ಪರಿಹಾರ ಮಾಡಿ ಸಂಪೂರ್ಣ ಸಂಪತ್ತನ್ನು ಕೊಡುವ ಶಕ್ತಿ ಈ ಮೂರು ನಾಮಗಳಲ್ಲಿದೆ. ಇವುಗಳಲ್ಲಿ ಒಂದನ್ನಾದರೂ ಹೇಳಿ, ಜೀವನದಲ್ಲಾಗುವ ಬದಲಾವಣೆಯನ್ನು ನೀವೇ ಗಮನಿಸಿ.!
ಕಷ್ಟವನ್ನು ಪರಿಹಾರ ಮಾಡಿ ಸಂಪೂರ್ಣ ಸಂಪತ್ತನ್ನು ಕೊಡುವ ಶಕ್ತಿ ಈ ಮೂರು ನಾಮಗಳಲ್ಲಿದೆ. ಇವುಗಳಲ್ಲಿ ಒಂದನ್ನಾದರೂ ಹೇಳಿ, ಜೀವನದಲ್ಲಾಗುವ ಬದಲಾವಣೆಯನ್ನು ನೀವೇ ಗಮನಿಸಿ.!

  ಮನುಷ್ಯ ಎಂದ ಮೇಲೆ ಆತನಿಗೆ ಜೀವನದಲ್ಲಿ ಕಷ್ಟಗಳು ಬರುವುದು ಸಹಜವೇ. ಮನುಷ್ಯ ಸಹಜವಾದ ನೂರಾರು ಬಗೆಯ ಸಮಸ್ಯೆಗಳು ದಿನನಿತ್ಯ ನಮ್ಮನ್ನು ಕಾಡುತ್ತಲ್ಲೇ ಇರುತ್ತವೆ. ಇಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ತೊಂದರೆ ಇದೆ. ಕೆಲವರಿಗೆ ಸಂಸಾರದಲ್ಲಿ ಗಂಡ ಹೆಂಡತಿ ನಡುವೆ ಹೊಂದಾಣಿಕೆ ಇರದ ಈ ಕಾರಣಕ್ಕಾಗಿ ಮನೆಯ ಶಾಂತಿ ಹಾಳಾಗಿರುವ ಸಮಸ್ಯೆ ಇದ್ದರೆ. ಇನ್ನು ಕೆಲವರಿಗೆ ಮಕ್ಕಳಿರುವುದಿಲ್ಲ ಅಥವಾ ಮಕ್ಕಳು ಒಳ್ಳೆಯ ಬುದ್ಧಿ ಕಲಿಯುತ್ತಿರುವುದಿಲ್ಲ ಹೇಳಿದ ಮಾತು ಕೇಳದಿರುವುದು, ವಿದ್ಯಾಭ್ಯಾಸ ಮುಗಿಸಿ ವರ್ಷಗಳಾದರೂ ಕೆಲಸ ಸಿಗದಿರುವುದು, ಕಂಕಣ…

Read More “ಕಷ್ಟವನ್ನು ಪರಿಹಾರ ಮಾಡಿ ಸಂಪೂರ್ಣ ಸಂಪತ್ತನ್ನು ಕೊಡುವ ಶಕ್ತಿ ಈ ಮೂರು ನಾಮಗಳಲ್ಲಿದೆ. ಇವುಗಳಲ್ಲಿ ಒಂದನ್ನಾದರೂ ಹೇಳಿ, ಜೀವನದಲ್ಲಾಗುವ ಬದಲಾವಣೆಯನ್ನು ನೀವೇ ಗಮನಿಸಿ.!” »

Useful Information

ಜೂನ್ ಒಂದರಿಂದ ಗೃಹಲಕ್ಷ್ಮಿ ಪಡೆಯುವವರಿಗೆ ಹೊಸ ರೂಲ್ಸ್, 2000 ಬದಲಾಗಿ ಸಿಗಲಿದೆ ರೂ.3200.! ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.!

Posted on May 30, 2024 By Kannada Trend News No Comments on ಜೂನ್ ಒಂದರಿಂದ ಗೃಹಲಕ್ಷ್ಮಿ ಪಡೆಯುವವರಿಗೆ ಹೊಸ ರೂಲ್ಸ್, 2000 ಬದಲಾಗಿ ಸಿಗಲಿದೆ ರೂ.3200.! ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.!
ಜೂನ್ ಒಂದರಿಂದ ಗೃಹಲಕ್ಷ್ಮಿ ಪಡೆಯುವವರಿಗೆ ಹೊಸ ರೂಲ್ಸ್, 2000 ಬದಲಾಗಿ ಸಿಗಲಿದೆ ರೂ.3200.! ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.!

  ಕಳೆದ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election-2023) ಭಾರಿ ಸದ್ದು ಮಾಡಿದ್ದ ಗ್ಯಾರಂಟಿ ಯೋಜನೆಗಳು (Gyaranty Scheme) ಯಶಸ್ವಿಯಾಗಿ ಕಾಂಗ್ರೆಸ್ ಸರ್ಕಾರ ಸ್ಥಾಪನೆಯಾದ ವರ್ಷದೊಳಗೆ ಜಾರಿಗೆ ಬಂದಿವೆ. ಅದರಲ್ಲೂ ಗೃಹಲಕ್ಷ್ಮಿ ಯೋಜನೆಗೆ ಹೈ ಬಜೆಟ್ ಯೋಜನೆಯಾಗಿದ್ದು ಇಲ್ಲಿಯವರೆಗೂ ಒಟ್ಟು 10 ಕಂತುಗಳನ್ನು ಪೂರ್ತಿಗೊಳಿಸಿದೆ. ಈಗ ಈ ಯೋಜನೆ ಬಗ್ಗೆ ಸರ್ಕಾರದ ಕಡೆಯಿಂದ ಮತ್ತೊಂದು ಅಪ್ಡೇಟ್ ಇದೆ. ಅದೇನೆಂದರೆ, ಇನ್ನು ಮುಂದೆ ಗೃಹಲಕ್ಷ್ಮಿಯರು (Gruhalakshmi Scheme) ತಮಗೆ ಪ್ರತಿ ತಿಂಗಳು ಸಿಗುವ ರೂ.2000 ಗೃಹಲಕ್ಷ್ಮಿ…

Read More “ಜೂನ್ ಒಂದರಿಂದ ಗೃಹಲಕ್ಷ್ಮಿ ಪಡೆಯುವವರಿಗೆ ಹೊಸ ರೂಲ್ಸ್, 2000 ಬದಲಾಗಿ ಸಿಗಲಿದೆ ರೂ.3200.! ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.!” »

Useful Information

ರೇಷನ್ ಕಾರ್ಡ್ ಇದ್ದವರಿಗೆ ಇನ್ಮುಂದೆ ಮನೆ ಬಳಕೆಯ ಈ 46 ವಸ್ತುಗಳು ಉಚಿತವಾಗಿ ಸಿಗುತ್ತವೆ.!

Posted on May 30, 2024 By Kannada Trend News No Comments on ರೇಷನ್ ಕಾರ್ಡ್ ಇದ್ದವರಿಗೆ ಇನ್ಮುಂದೆ ಮನೆ ಬಳಕೆಯ ಈ 46 ವಸ್ತುಗಳು ಉಚಿತವಾಗಿ ಸಿಗುತ್ತವೆ.!
ರೇಷನ್ ಕಾರ್ಡ್ ಇದ್ದವರಿಗೆ ಇನ್ಮುಂದೆ ಮನೆ ಬಳಕೆಯ ಈ 46 ವಸ್ತುಗಳು ಉಚಿತವಾಗಿ ಸಿಗುತ್ತವೆ.!

  ರೇಷನ್ ಕಾರ್ಡ್ (Ration Card) ಎಷ್ಟು ಪ್ರಮುಖ ದಾಖಲೆ ಎನ್ನುವುದು ಈಗಾಗಲೇ ಎಲ್ಲರಿಗೂ ಮನವರಿಕೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೂಲಕ ರೇಷನ್ ಕಾರ್ಡ್ ಆಧಾರದ ಮೇಲೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ (BPL) ಉಚಿತ ಪಡಿತರ (free Ration) ಅಥವಾ ಕಡಿಮೆ ಬಡ್ಡಿ ದರದಲ್ಲಿ ಪಡಿತರ ವಿತರಣೆ ಮಾಡುತ್ತಿವೆ. ಈಗ ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರವೂ ಕೂಡ ಉಚಿತ ಪಡಿತರಕ್ಕೆ ಕೈಜೋಡಿಸಿರುವುದು ರಾಜ್ಯದ ಅದೆಷ್ಟೋ ಬಡ…

Read More “ರೇಷನ್ ಕಾರ್ಡ್ ಇದ್ದವರಿಗೆ ಇನ್ಮುಂದೆ ಮನೆ ಬಳಕೆಯ ಈ 46 ವಸ್ತುಗಳು ಉಚಿತವಾಗಿ ಸಿಗುತ್ತವೆ.!” »

Useful Information

ಬ್ಲೌಸ್ ಶೋಲ್ಡರ್ ಯಾಕೆ ಬೀಳುತ್ತೆ.? ಇದಕ್ಕೆ ಕಾರಣ ಮತ್ತು ಪರಿಹಾರ ಹೀಗಿದೆ ನೋಡಿ.!

Posted on May 29, 2024 By Kannada Trend News No Comments on ಬ್ಲೌಸ್ ಶೋಲ್ಡರ್ ಯಾಕೆ ಬೀಳುತ್ತೆ.? ಇದಕ್ಕೆ ಕಾರಣ ಮತ್ತು ಪರಿಹಾರ ಹೀಗಿದೆ ನೋಡಿ.!
ಬ್ಲೌಸ್ ಶೋಲ್ಡರ್ ಯಾಕೆ ಬೀಳುತ್ತೆ.? ಇದಕ್ಕೆ ಕಾರಣ ಮತ್ತು ಪರಿಹಾರ ಹೀಗಿದೆ ನೋಡಿ.!

  ಸಾಮಾನ್ಯವಾಗಿ ಪ್ರತಿಯೊಬ್ಬ ಮಹಿಳೆಯರು ಕೂಡ ಈ ಒಂದು ಸಮಸ್ಯೆಯನ್ನು ಅನುಭವಿಸಿರುತ್ತಾರೆ. ಅದೇನೆಂದರೆ, ಸ್ಯಾರಿ ತುಂಬಾ ಚೆನ್ನಾಗಿರುತ್ತದೆ. ಆ ಸ್ಯಾರಿ ಬಣ್ಣ ಕೂಡ ಅವರಿಗೆ ಹೊಂದುತ್ತಿರುತ್ತದೆ ಆದರೆ ಅದಕ್ಕೆ ಮ್ಯಾಚಿಂಗ್ ಆಗಿ ಸ್ಟಿಚ್ ಮಾಡಿಸಿಕೊಂಡ ಬ್ಲೌಸ್ ನಲ್ಲಿ ಸಮಸ್ಯೆ ಇರುತ್ತದೆ. ಬಹುತೇಕ ಸಮಯಗಳಲ್ಲಿ ಎಲ್ಲವು ಸರಿ ಇದ್ದರು ಬ್ಲೌಸ್ ಶೋಲ್ಡರ್ ಬೀಳುತ್ತಿರುತ್ತದೆ ಇದರಿಂದ ಬಹಳ ಕಸಿವಿಸಿ ಹಾಗೂ ಕಿರಿಕಿರಿ ಅನುಭವಿಸಬೇಕಾಗಿರುತ್ತದೆ ನೀವು ಕೂಡ ಈ ರೀತಿ ಸಾಕಷ್ಟು ಬಾರಿ ಈ ಸಮಸ್ಯೆಯಿಂದ ಮುಜರಕ್ಕೆ ಒಳಗಾಗಿದ್ದಾರೆ ಅದಕ್ಕೆ ಕಾರಣ…

Read More “ಬ್ಲೌಸ್ ಶೋಲ್ಡರ್ ಯಾಕೆ ಬೀಳುತ್ತೆ.? ಇದಕ್ಕೆ ಕಾರಣ ಮತ್ತು ಪರಿಹಾರ ಹೀಗಿದೆ ನೋಡಿ.!” »

Useful Information

ತುಲಾ ರಾಶಿಯ ಮಹಿಳೆಯರ ಗುಣ ಸ್ವಭಾವಗಳು, ಹೇಗಿರುತ್ತವೆ ಗೊತ್ತಾ.? ಸಿಂಪಲ್ ಆಗಿ ತುಂಬಾ ಕಾಂಪ್ಲೆಕ್ಸ್ ಆಗಿರುವ ಇವರಿಗೆ ಫಿದಾ ಆಗದವರಿಲ್ಲ.!

Posted on May 29, 2024 By Kannada Trend News No Comments on ತುಲಾ ರಾಶಿಯ ಮಹಿಳೆಯರ ಗುಣ ಸ್ವಭಾವಗಳು, ಹೇಗಿರುತ್ತವೆ ಗೊತ್ತಾ.? ಸಿಂಪಲ್ ಆಗಿ ತುಂಬಾ ಕಾಂಪ್ಲೆಕ್ಸ್ ಆಗಿರುವ ಇವರಿಗೆ ಫಿದಾ ಆಗದವರಿಲ್ಲ.!
ತುಲಾ ರಾಶಿಯ ಮಹಿಳೆಯರ ಗುಣ ಸ್ವಭಾವಗಳು, ಹೇಗಿರುತ್ತವೆ ಗೊತ್ತಾ.? ಸಿಂಪಲ್ ಆಗಿ ತುಂಬಾ ಕಾಂಪ್ಲೆಕ್ಸ್ ಆಗಿರುವ ಇವರಿಗೆ ಫಿದಾ ಆಗದವರಿಲ್ಲ.!

  ತುಲಾ ರಾಶಿಯಿಂದ ತಕ್ಷಣ ಎಲ್ಲರ ಮನಸಿಗೂ ಬರುವುದು ತುಲಾ ರಾಶಿಯ ರಾಶಿ ಚಿಹ್ನೆ. ಹೇಗೆ ತಕ್ಕಡಿ ಎನ್ನುವುದು ಎರಡು ಭಾಗಗಳನ್ನು ಸರಿದೂಗಿಸುತ್ತದೆಯೋ ಅದೇ ರೀತಿಯಾಗಿ ತುಲಾ ರಾಶಿಯವರ ವ್ಯಕ್ತಿತ್ವ ಇರುತ್ತದೆ. ಅದರಲ್ಲೂ ಮಹಿಳೆಯರ ಬಗ್ಗೆ ಹೇಳುವುದಾದರೆ ತುಲಾ ರಾಶಿಯ ಮಹಿಳೆಯರಲ್ಲಿ ಒಂದು ವಿಶೇಷ ಚೈತನ್ಯ ಇರುತ್ತದೆ. ನೇರ ನುಡಿ ಇದ್ದರು ಇವರ ಮಾತಿನಲ್ಲಿ ಒಂದು ಸತ್ಯ, ನ್ಯಾಯ, ಧರ್ಮ, ನಿಷ್ಠೆ ಇದ್ದೇ ಇರುತ್ತದೆ. ಹಾಗಾಗಿ ಕೇಳಿದವರು ಕರಾರುವಕ್ಕಾಗಿ ಹೌದು ಎಂದು ತಲೆ ಆಡಿಸುವಂತಹ ಮಾತುಗಳಾಗಿರುತ್ತವೆ. ಇವರ…

Read More “ತುಲಾ ರಾಶಿಯ ಮಹಿಳೆಯರ ಗುಣ ಸ್ವಭಾವಗಳು, ಹೇಗಿರುತ್ತವೆ ಗೊತ್ತಾ.? ಸಿಂಪಲ್ ಆಗಿ ತುಂಬಾ ಕಾಂಪ್ಲೆಕ್ಸ್ ಆಗಿರುವ ಇವರಿಗೆ ಫಿದಾ ಆಗದವರಿಲ್ಲ.!” »

Useful Information

ಈ ಟ್ರಿಕ್ ನಿಮಗೆ ಗೊತ್ತಾದರೆ ಇನ್ನು ಮುಂದೆ ತೆಂಗಿನ ಜುಂಗನ್ನು ಬಿಸಾಕಲು ಹೋಗುವುದೇ ಇಲ್ಲ.!

Posted on May 29, 2024 By Kannada Trend News No Comments on ಈ ಟ್ರಿಕ್ ನಿಮಗೆ ಗೊತ್ತಾದರೆ ಇನ್ನು ಮುಂದೆ ತೆಂಗಿನ ಜುಂಗನ್ನು ಬಿಸಾಕಲು ಹೋಗುವುದೇ ಇಲ್ಲ.!
ಈ ಟ್ರಿಕ್ ನಿಮಗೆ ಗೊತ್ತಾದರೆ ಇನ್ನು ಮುಂದೆ ತೆಂಗಿನ ಜುಂಗನ್ನು ಬಿಸಾಕಲು ಹೋಗುವುದೇ ಇಲ್ಲ.!

ತೆಂಗಿನ ಕಾಯಿಯಲ್ಲಿರುವ ಯಾವ ಪದಾರ್ಥವು ಕೂಡ ವ್ಯರ್ಥವಾಗುವುದಿಲ್ಲ. ಹಾಗೆಯೇ ತೆಂಗಿನ ಮರದಿಂದ ಸಿಗುವ ಪದಾರ್ಥಗಳು ಕೂಡ ಹೀಗೆಯೇ ಒಂಚೂರು ವ್ಯರ್ಥವಾಗುವುದಿಲ್ಲ. ಹಾಗಾಗಿ ಇದಕ್ಕೆ ಕಲ್ಪವೃಕ್ಷ ಎನ್ನುವ ಶ್ರೇಷ್ಠ ಹೆಸರನ್ನು ನೀಡಿರುವುದು. ಹೇಗೆ ತೆಂಗಿನ ಮರದಲ್ಲಿನ ಗರಿ, ಎಳನೀರು, ಕಾಯಿ, ಕೊಬ್ಬರಿ, ಕೊನೆಗೆ ಅದರ ಹೊಂಬಾಳೆ ಕರಟ ಎಲ್ಲವೂ ಬಳಕೆಗೆ ಬರುತ್ತದೆಯೋ. ಹಾಗೆ ಹೊಡೆದ ತೆಂಗಿನಕಾಯಿಯ ಹೋಳಿನ ಪ್ರತಿಯೊಂದು ಪದಾರ್ಥವು ಕೂಡ ಉಪಯೋಗಕ್ಕೆ ಬರುತ್ತದೆ. ಇದುವರೆಗೂ ನೀವು ಈ ಬಗ್ಗೆ ಯೋಚನೆ ಮಾಡದೇ ಇದ್ದರೆ ಇದು ನಿಮಗೆ ಆಶ್ಚರ್ಯ…

Read More “ಈ ಟ್ರಿಕ್ ನಿಮಗೆ ಗೊತ್ತಾದರೆ ಇನ್ನು ಮುಂದೆ ತೆಂಗಿನ ಜುಂಗನ್ನು ಬಿಸಾಕಲು ಹೋಗುವುದೇ ಇಲ್ಲ.!” »

Useful Information

ಮನೆ, ಜಮೀನು, ಫ್ಲಾಟ್ ಇರುವ ಆಸ್ತಿಗಳ ಮಾಲೀಕರಿಗೆ ಹೊಸ ರೂಲ್ಸ್ ಜಾರಿ.!

Posted on May 29, 2024 By Kannada Trend News No Comments on ಮನೆ, ಜಮೀನು, ಫ್ಲಾಟ್ ಇರುವ ಆಸ್ತಿಗಳ ಮಾಲೀಕರಿಗೆ ಹೊಸ ರೂಲ್ಸ್ ಜಾರಿ.!
ಮನೆ, ಜಮೀನು, ಫ್ಲಾಟ್ ಇರುವ ಆಸ್ತಿಗಳ ಮಾಲೀಕರಿಗೆ ಹೊಸ ರೂಲ್ಸ್ ಜಾರಿ.!

  ಸಾಮಾನ್ಯ ಜನರಿಗೆ ಸೇರಿದಂತೆ ಎಲ್ಲರಿಗೂ ಕೂಡ ಕೆಲವು ಸರಕಾರದ ನಿಯಮಗಳು ಗೊತ್ತೇ ಇರುತ್ತವೆ, ಅದರಲ್ಲೂ ಆಸ್ತಿ ಕೊಂಡುಕೊಳ್ಳುವ ಮನೆ ಕಟ್ಟಿಸುವ ವಿಚಾರ ಬಂದಾಗ ಇದು ಕಾನೂನು ಬದ್ಧವಾಗಿಯೇ ನಡೆಯಬೇಕು ಇಲ್ಲವಾದಲ್ಲಿ ಮುಂದೆ ಒಂದು ದಿನ ನಮ್ಮ ಪ್ರಾಪರ್ಟಿ ಕೈತಪ್ಪಿ ಹೋಗಬಹುದು ಎನ್ನುವ ಎಚ್ಚರ ಇದ್ದೇ ಇರುತ್ತದೆ. ಇಂತಹ ನಿಯಮಗಳಲ್ಲಿ ಒಂದು ಕೃಷಿ ಉದ್ದೇಶಕ್ಕಾಗಿ ಕೊಂಡುಕೊಂಡಿರುವ ಭೂಮಿಗಳನ್ನು ಅಥವಾ ಕೃಷಿ ಚಟುವಟಿಕೆ ನಡೆಸಲು ಇಟ್ಟುಕೊಂಡಿರುವ ಭೂಮಿಗಳನ್ನು ಸರ್ಕಾರದ ಅನುಮತಿ ಇಲ್ಲದೆ ಕನ್ವರ್ಷನ್ ಮಾಡಿ ಸೈಟ್ ಹಂಚಿಕೆ ಮಾಡಬಾರದು…

Read More “ಮನೆ, ಜಮೀನು, ಫ್ಲಾಟ್ ಇರುವ ಆಸ್ತಿಗಳ ಮಾಲೀಕರಿಗೆ ಹೊಸ ರೂಲ್ಸ್ ಜಾರಿ.!” »

Useful Information

Posts pagination

Previous 1 2 3 4 … 157 Next

Copyright © 2025 Kannada Trend News.


Developed By Top Digital Marketing & Website Development company in Mysore