ನೀವು ಸಾಮಾನ್ಯ ಮನುಷ್ಯನಲ್ಲ ಎಂದು ತೋರಿಸುವ 9 ಲಕ್ಷಣಗಳು ಇವು, ಇವುಗಳು ನಿಮ್ಮಲ್ಲಿದ್ದರೆ ಭಗವಂತನೇ ನಿಮ್ಮ ಜೊತೆಗೆ ಇದ್ದಾರೆ ಎಂದು ಅರ್ಥ.!

  ನಮ್ಮ ನಂಬಿಕೆಗಳ ಪ್ರಕಾರವಾಗಿ ಮನುಷ್ಯ ಜನ್ಮವು ಬಹಳ ಶ್ರೇಷ್ಠವಾದದ್ದು. ಹಲವು ಜನ್ಮಗಳನ್ನು ಪಡೆದು ಪುಣ್ಯ ಸಂಪಾದನೆ ಮಾಡಿದ ವ್ಯಕ್ತಿ ಮಾತ್ರ ಮನುಷ್ಯ ಜನ್ಮ ಪಡೆಯುತ್ತಾನೆ ಮತ್ತು ಮನುಷ್ಯ ಜನ್ಮದಿಂದ ಮೋಕ್ಷದ ಹಾದಿ ಸರಾಗ. ಇದನ್ನೇ ಪುರಂದರದಾಸರು ಮಾನವ ಜನ್ಮ ಶ್ರೇಷ್ಠವಾದದ್ದು ಹಾಳು ಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ ಎಂದು ಹೇಳಿದ್ದು. ಈ ಮನುಷ್ಯ ಜನ್ಮ ಒಂದೇ ರೀತಿ ಇದ್ದರೂ ಒಬ್ಬ ವ್ಯಕ್ತಿಗಿಂತ ಮತ್ತೊಬ್ಬ ವ್ಯಕ್ತಿ ಬಹಳ ವಿಭಿನ್ನ. ಕೆಲವರು ಮನುಷ್ಯರಾಗಿದ್ದರು ಅವರಲ್ಲಿ ರಾಕ್ಷಸರ ಗುಣಗಳಿರುತ್ತದೆ, ಕೆಲವರು ಪಶುಗಳಂತೆ ವರ್ತಿಸುತ್ತಿರುತ್ತಾರೆ. … Read more

ವಯಸ್ಸು 30 ದಾಟಿದರೂ ಮದುವೆ ಸೆಟ್ ಆಗುತ್ತಿಲ್ಲವೇ, ಕಂಕಣ ಭಾಗ್ಯ ಕೂಡಿ ಬರುತ್ತಿಲ್ಲವೇ.? ಸೋಮವಾರದ ದಿನ ಈ ರೀತಿ ಮಾಡಿ ಮೂರು ತಿಂಗಳೊಳಗೆ ಮದುವೆ ಖಂಡಿತ ಫಿಕ್ಸ್ ಆಗುತ್ತೆ.!

  ಈಗಿನ ಕಾಲದಲ್ಲಿ ಮದುವೆ ವಿಳಂಬ ಎನ್ನುವುದು ಬಹಳ ದೊಡ್ಡ ಸಮಸ್ಯೆ ಆಗುತ್ತಿದೆ. ಮದುವೆ ಆಗುವ ಸಮಯಕ್ಕೆ ಮದುವೆಯಾಗಿ ಬಿಡಬೇಕು. ಅದು ಪೋಷಕರಿಗೆ ನೆಮ್ಮದಿ ತರುವ ವಿಷಯ. ತಮ್ಮ ಮಕ್ಕಳಿಗೆ ಮದುವೆ ಸೆಟ್ ಆಗುತ್ತಿಲ್ಲ, ಎಷ್ಟು ಸಂಬಂಧಗಳು ಬಂದರು ಯಾವುದು ಒಪ್ಪಿಗೆ ಆಗುತ್ತಿಲ್ಲ ಎಂದರೆ ತಂದೆ-ತಾಯಿ ಹಿರಿಯರು ನೊಂದುಕೊಳ್ಳುತ್ತಾರೆ. ಹಾಗೆಯೇ 30, 35, 40 ವರ್ಷ ಆದರೂ ಮದುವೆ ಆಗದೆ ಇದ್ದರೆ ಸ್ನೇಹಿತರಿಂದ ಸಂಬಂಧಿಗಳಿಂದ ಆ ಹೆಣ್ಣು ಮಕ್ಕಳು ಅಥವಾ ಗಂಡು ಮಕ್ಕಳು ಅವಮಾನ ಅನುಭವಿಸಬೇಕಾಗುತ್ತದೆ. ಈ … Read more

ನಿಮ್ಮ ದೇಹದಲ್ಲಿ ಇಂತಹ ಗುರುತುಗಳು ಇದ್ದರೆ ನೀವು ಮರುಜನ್ಮ ಪಡೆದಿದ್ದೀರಿ ಎಂದು ಅರ್ಥ, ಪುನರ್ಜನ್ಮದ ಬಗ್ಗೆ ಗರುಡ ಪುರಾಣದಲ್ಲಿ ಏನೆಂದು ಹೇಳಿದೆ ಗೊತ್ತಾ.?.

ನಮ್ಮ ಧರ್ಮ ಗ್ರಂಥಗಳ ಪ್ರಕಾರ ಮನುಷ್ಯ 84 ಲಕ್ಷ ಜೀವರಾಶಿಯನ್ನು ದಾಟಿ ಈ ಜನ್ಮ ಪಡೆದಿರುತ್ತಾನೆ ಮತ್ತು ಪ್ರತಿ ಜನ್ಮದ ಕರ್ಮಾನುಸಾರವಾಗಿ ಆತನಿಗೆ ಮುಂದಿನ ಜನ್ಮ ನಿರ್ಧಾರವಾಗುತ್ತದೆ. ಹೀಗೆ ಆತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗುವವರೆಗೂ ಕೊಳೆಯಾದ ಬಟ್ಟೆಯನ್ನು ಕಳಚಿ ಹೊಸ ಬಟ್ಟೆ ತೊಡುವಂತೆ ಸಾವಿಲ್ಲದ ಆತ್ಮವು ದೇಹವನ್ನು ಆರಿಸಿಕೊಳ್ಳುತ್ತಾ ಹೋಗುತ್ತದೆ. ತಾಯಿ ಗರ್ಭದಿಂದ ಹೊರಬಂದು ಮಗು ಮಾತು ಕಲಿತ ನಂತರ ಅದಕ್ಕೆ ಹಿಂದಿನ ಜನ್ಮದ ನೆನಪುಗಳು ಮರೆತು ಹೋಗುತ್ತವೆ ಎಂದು ಮತ್ತೊಂದು ನಂಬಿಕೆ ಹೇಳುತ್ತದೆ. ಆದರೆ ಕೆಲವರಿಗೆ ಆಗಾಗ … Read more

ಮಿಥುನ ರಾಶಿಯ ಮಾರ್ಚ್ ಮಾಸ ಭವಿಷ್ಯ, ಇದೊಂದು ಸಾಧನೆ ಆಗೋದಿದೆ ನಿಮ್ಮಿಂದ.!

  ಮಾರ್ಚ್ 7ನೇ ತಾರೀಖಿನಿಂದಲೇ ಮಿಥುನ ರಾಶಿಯವರಿಗೆ ಸಾಕಷ್ಟು ಬದಲಾವಣೆಗಳ ಪರಿಚಯ ಆಗುತ್ತಾ ಹೋಗುತ್ತದೆ ಮತ್ತು ಮಾರ್ಚ್ 14ರಂದು ರವಿ ಪರಿವರ್ತನೆ ಆಗುತ್ತಾರೆ. ಮಾರ್ಚ್ 14 ರ ವರೆಗೂ ಕೂಡ ರವಿಯು ನಿಮ್ಮ ಭಾಗ್ಯಸ್ಥಾನದಲ್ಲಿ ಇರುತ್ತಾರೆ, ಇದು ನಿಮಗೆ ಇಷ್ಟ ಫಲಗಳನ್ನು ನೀಡುತ್ತದೆ ಕೆಲಸ ಕಾರ್ಯಗಳ ಕ್ಷೇತ್ರಗಳಲ್ಲಿ ಶೀತ ಸಮರ ಮತ್ತು ಹತ್ತಿರದ ಸಂಬಂಧಿಕರಲ್ಲಿ ಮನಸ್ತಾಪ ಏರ್ಪಟ್ಟಿರುತ್ತದೆ. ಸಾಲದಕ್ಕೆ ಸಣ್ಣ ವಿಚಾರಗಳು ಕೂಡ ದೊಡ್ಡದಾಗಿ ನಿಮ್ಮ ನೆಮ್ಮದಿ ಕೆಡಿಸಿರುತ್ತದೆ. ನೀವು ಹೇಳುವುದನ್ನು ಯಾರು ಅರ್ಥ ಮಾಡಿಕೊಳ್ಳುವುದಿಲ್ಲ ನೀವು … Read more

ಇದೊಂದು ಸತ್ಯ ಘಟನೆ, ಮಕ್ಕಳಿರುವ ಪ್ರತಿಯೊಬ್ಬರು ಹಾಗೂ ಮಕ್ಕಳು ಕೇಳಿ ತಿಳಿದುಕೊಂಡು ಅರಿತು ಬದುಕಿ…

  ಇದು ನಮ್ಮದೇ ದೇಶದ ಉತ್ತರ ಪ್ರದೇಶದಲ್ಲಿ ನಡೆದ ಒಂದು ಸತ್ಯ ಘಟನೆ ಆಗಿದೆ. ನಮ್ಮ ದೇಶ ಕಾಯುವ ಯೋಧನ ಬದುಕಿನಲ್ಲಿ ನಡೆದ ದು’ರಂ’ತ ಕಥೆಯೊಂದರ ಉದಾಹರಣೆಯೊಂದಿಗೆ ಈಗಿನ ಕಾಲದ ಮಕ್ಕಳ ಮನಸ್ಥಿತಿ ಹೇಗಿದೆ ಇದರಿಂದ ಪೋಷಕರಿಗೆ ಆಗುತ್ತಿರುವ ನ’ಷ್ಟ ಎಷ್ಟು ಹಾಗೂ ಇದರಲ್ಲಿ ಪೋಷಕರ ತಪ್ಪು ಎಷ್ಟು ಎನ್ನುವುದನ್ನು ಮನದಟ್ಟು ಮಾಡಿಸುವ ಪ್ರಯತ್ನವಾಗಿದೆ. ಮಿಲ್ಟ್ರಿಯಲ್ಲಿ ಕರ್ನಲ್ ಆಗಿದ್ದ ವ್ಯಕ್ತಿಯೊಬ್ಬರಿಗೆ ಇಬ್ಬರು ಗಂಡು ಮಕ್ಕಳಿದ್ದರೂ ಅವರನ್ನು ಪ್ರೀತಿಯಿಂದ ಚಿನ್ನ ಮುನ್ನ ಎಂದು ಕರೆಯಲಾಗುತ್ತಿತ್ತು. ತಂದೆ ಹಾಗೂ ತಾಯಿ, … Read more

ಮಾರ್ಚ್ 16ರಂದು ಅಮೃತ ಸಿದ್ಧಿ ಯೋಗ, ತಪ್ಪದೇ ಈ ಒಂದು ವಸ್ತುವನ್ನು ಮನೆಗೆ ತನ್ನಿ ನಿಮ್ಮ ಏಳಿಗೆ ತಡೆಯಲು ಯಾರಿಗೂ ಸಾಧ್ಯವಾಗುವುದಿಲ್ಲ.!

  ಒಂದು ವರ್ಷದಲ್ಲಿ ಸಾಕಷ್ಟು ಒಳ್ಳೆಯ ದಿನಗಳು ಇರುತ್ತವೆ ಮತ್ತು ಶುಭ ಮುಹೂರ್ತಗಳು ಕೂಡ ಸಿಗುತ್ತವೆ. ಅಂತಹದ್ದೇ ಒಂದು ಘಳಿಗೆ ಮಾರ್ಚ್ 16 ಶನಿವಾರದ ಮುಂಜಾನೆ 06:30 ರಿಂದ ಸಂಜೆ 4:00. ಈ ಸಮಯವನ್ನು ಅಮೃತ ಸಿದ್ದಿ ಯೋಗ ಎನ್ನಲಾಗುತ್ತಿದೆ. ಬಹಳ ವಿಶೇಷವಾದ ಈ ದಿನವೂ ತಾಯಿ ಮಹಾಲಕ್ಷ್ಮಿಗೆ ಮೀಸಲಾದ ದಿನವಾಗಿದೆ. ಈ ದಿನದಂದು ನಾವು ಹೇಳುವ ಒಂದು ಸರಳ ಆಚರಣೆಯನ್ನು ಮಾಡಿದರೆ ಸಾಕು, ನೀವು ನಿಮ್ಮ ಜೀವನದ ಬಹುಕಾಲದ ಕಷ್ಟಗಳನ್ನು ಪರಿಹರಿಸಿಕೊಳ್ಳಬಹುದು ಮತ್ತು ನಿಮ್ಮ ಇಷ್ಟಾರ್ಥ … Read more

ನೀವು ಕೇಳಿದ್ದನ್ನೆಲ್ಲ ದೇವರು ಕೊಡಬೇಕು ಎಂದರೆ ಈ ರೀತಿ ಪ್ರಾರ್ಥಿಸಿ

 ಪ್ರಕೃತಿಯು ಎಷ್ಟು ಸುಂದರವಾಗಿದೆ ನಮ್ಮ ನಂಬಿಕೆಗಳ ಪ್ರಕಾರ ಈ ಜೀವರಾಶಿಯ ಅಣು ಅಣುವು ಕೂಡ ಭಗವಂತನ ಸೃಷ್ಟಿಯೇ ಆಗಿದೆ. ಭಗವಂತನ ಅಪ್ಪಣೆ ಇಲ್ಲದೆ ಒಂದು ಹುಲ್ಲು ಕಡ್ಡಿಶಕೂಡ ಜರುಗುವುದಿಲ್ಲ ಎಂದು ಹೇಳುತ್ತಾರೆ ಕೂಡ. ಹಾಗೆಯೇ ಭಗವಂತನ ಸಾಕ್ಷಾತ್ಕಾರ ಇದ್ದರೆ ಏನು ಬೇಕಾದರೂ ಬದಲಾಗಬಹುದು. ಇದನ್ನು ಅರಿತಿದ್ದ ಬಸವಣ್ಣನವರು ನೀನೊಲಿದರೆ ಕೊರಡು ಕೊನರುವುದಯ್ಯ ಎನ್ನುವ ವಚನವನ್ನು ಬರೆದರು. ವೇದ, ಉಪನಿಷತ್ತು, ಧರ್ಮ ಗ್ರಂಥಗಳು, ವಚನ, ಕೀರ್ತನೆ ಎಲ್ಲದರ ಸಾರವೂ ಇದೇ. ಇಲ್ಲಿ ಎಲ್ಲವೂ ದೈವೇಚ್ಛೆ ನಾವು ನೆಪ ಮಾತ್ರ, … Read more

ಫ್ರಿಡ್ಜ್ ಮೇಲೆ ಅಪ್ಪಿ ತಪ್ಪಿಯು ಈ 7 ವಸ್ತುಗಳನ್ನು ಇಡಬೇಡಿ, ಅಪ್ಪಿತಪ್ಪಿ ಇಟ್ಟರೆ ಹಣಕಾಸಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಚ್ಚರ.!

ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳು ಮಾತ್ರವಲ್ಲದೆ ಮನೆ ಒಳಗಿನ ಪ್ರತಿಯೊಂದು ವಸ್ತುಗಳ ಮೌಲ್ಯವನ್ನು ತಿಳಿಸಲಾಗಿದೆ. ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳು ಕೂಡ ಆ ಮನೆ ಹಾಗೂ ಮನೆಯಲ್ಲಿರುವ ಸದಸ್ಯರ ಮೇಲೆ ಸಕರಾತ್ಮಕವಾಗಿ ಅಥವಾ ನಕಾರಾತ್ಮಕವಾಗಿ ಪರಿಣಾಮ ಬೀರುತ್ತದೆ ಹಾಗಾಗಿ ವಾಸ್ತುಶಾಸ್ತ್ರದಲ್ಲಿ ಯಾವುದು ಹೇಗಿರಬೇಕು ಎನ್ನುವ ನಿಯಮವನ್ನು ತಿಳಿಸಲಾಗಿದೆ. ಇದು ಮನೆಯಲ್ಲಿರುವ ಫ್ರಿಡ್ಜ್ ಗೂ ಕೂಡ ಅನ್ವಯಿಸುತ್ತದೆ. ಫ್ರಿಜ್ ಈಗ ಎಲ್ಲರ ಮನೆಯಲ್ಲೂ ಇರುವಂತಹ ಯಂತ್ರವಾಗಿದೆ ಮತ್ತು ನಾವು ಪ್ರತಿದಿನವೂ ಕೂಡ ಇದರ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದೇವೆ. ಈ ಫ್ರಿಡ್ಜ್ ಮೇಲೆ ಜನರು … Read more

ಬುಧವಾರದ ಪಕ್ಷಿಗಳಿಗೆ ಮಿಸ್ ಮಾಡದೆ ಈ ಕಾಳು ತಿನ್ನಿಸಿ, ನೀವು ಅಂದುಕೊಂಡ ಕೆಲಸ 100% ವಾರದೊಳಗೆ ಆಗುತ್ತೆ.!

  ಜೀವನದ ಬಹುತೇಕ ಕಷ್ಟಗಳಿಗೆ ಪರಿಹಾರ ಬಹಳ ಸರಳವಾಗಿರುತ್ತದೆ. ಪ್ರಕೃತಿಯೇ ದೇವರು ಇದನ್ನು ಅರ್ಥ ಮಾಡಿಕೊಂಡು ಪ್ರಕೃತಿದತ್ತವಾಗಿ ಬದುಕಿದರೆ ಅರ್ಧದಷ್ಟು ಕಷ್ಟಗಳ ಹೊರೆ ಇಳಿಯುತ್ತದೆ ಮತ್ತು ನಾವು ಮಾಡುವ ಪುಣ್ಯ ಕರ್ಮಫಲದಿಂದಾಗಿ ಇನ್ನು ಅರ್ಧದಷ್ಟು ಕಷ್ಟಗಳಿಗೆ ಸಮಸ್ಯೆಗಳಿಗೆ ಪರಿಹಾರ ತನ್ನಿಂದ ತಾನೇ ಸಿಗುತ್ತದೆ. ಅದೇ ರೀತಿ ಜೀವನದಲ್ಲಿ ಮನುಷ್ಯನಿಗೆ ಕಾಡುವಂತಹ ಅನೇಕ ರೀತಿಯ ಕಷ್ಟಗಳಿಗೆ ಬುಧವಾರದಂದು ಮಾಡುವ ಈ ಸುಲಭ ಪರಿಹಾರ ಬಹಳ ಪರಿಣಾಮಕಾರಿಯಾಗಿ ಫಲಿತಾಂಶಗಳನ್ನು ಕೊಡಲಿದೆ. ಪ್ರತಿಯೊಬ್ಬರೂ ಕೂಡ ನಿಮ್ಮ ಜೀವನದಲ್ಲಿ ಇರುವ ಮನುಷ್ಯ ಸಹಜ … Read more

ಈ ಎಲೆ ಎಲ್ಲೇ ಸಿಕ್ಕರೂ ಬಿಡಲೇಬೇಡಿ, ಸಾಕಷ್ಟು ಶ್ರೀಮಂತರಾಗುತ್ತೀರಿ.!

ಈಗಿನ ಕಾಲದಲ್ಲಿ ಹಣಕ್ಕೆ ಬೆಲೆ ಹೆಚ್ಚು ಹಣ ಇಲ್ಲದಿದ್ದರೆ ನಮ್ಮ ಹತ್ತಿರದವರಿಗು ಕೂಡ ನಾವು ಬೇಡವಾಗುತ್ತವೆ. ಇಂದು ಹಣ ಇಲ್ಲದೆ ಇದ್ದರೆ ನಾವು ಏನು ಕೂಡ ಮಾಡಲು ಸಾಧ್ಯವೇ ಇಲ್ಲ ಅದೇ ಕಲಿಗಾಲ. ನಾವು ಈ ಕಲಿಯುಗದಲ್ಲಿ ಬದುಕುತ್ತಿದ್ದೇವೆ ಇಲ್ಲಿ ಬದುಕಬೇಕು ಎಂದರೆ ಪ್ರತಿಯೊಬ್ಬರ ಬಳಿಯೂ ಕೂಡ ಹಣ ಇರಲೇಬೇಕು. ಇದಕ್ಕಾಗಿಯೇ ನಾವು ಇಷ್ಟು ಕಷ್ಟಪಟ್ಟು ಪ್ರತಿದಿನ ಹೋರಾಟ ಮಾಡುತ್ತಿರುವುದು ಆದರೆ ಕೆಲವರಿಗೆ ಎಷ್ಟೇ ಕಷ್ಟ ಪಟ್ಟರು ಈ ಹಣಕಾಸಿನ ತೊಂದರೆ ಹೋಗುವುದಿಲ್ಲ ಮತ್ತು ಇನ್ನೂ ಕೆಲವರು … Read more