Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Viral News

ವರದಕ್ಷಿಣೆ ಕಿರುಕುಳ ಕೇಸ್ ನಲ್ಲಿ 2 ವರ್ಷ ಶಿಕ್ಷೆಗೆ ಗುರಿಯಾಗಿರುವ ನಟಿ ಅಭಿನಯ ಜೈಲು ಸೇರುವ ಭೀತಿಯಿಂದ ತಲೆ ಮರೆಸಿಕೊಂಡಿದ್ದಾರೆ ಅಭಿನಯ & ಕುಟುಂಬಸ್ಥರ ಹುಡುಕಾಟ ನೆಡೆಸುತ್ತಿರುವ ಪೋಲಿಸರು

Posted on February 10, 2023 By Kannada Trend News No Comments on ವರದಕ್ಷಿಣೆ ಕಿರುಕುಳ ಕೇಸ್ ನಲ್ಲಿ 2 ವರ್ಷ ಶಿಕ್ಷೆಗೆ ಗುರಿಯಾಗಿರುವ ನಟಿ ಅಭಿನಯ ಜೈಲು ಸೇರುವ ಭೀತಿಯಿಂದ ತಲೆ ಮರೆಸಿಕೊಂಡಿದ್ದಾರೆ ಅಭಿನಯ & ಕುಟುಂಬಸ್ಥರ ಹುಡುಕಾಟ ನೆಡೆಸುತ್ತಿರುವ ಪೋಲಿಸರು
ವರದಕ್ಷಿಣೆ ಕಿರುಕುಳ ಕೇಸ್ ನಲ್ಲಿ 2 ವರ್ಷ ಶಿಕ್ಷೆಗೆ ಗುರಿಯಾಗಿರುವ ನಟಿ ಅಭಿನಯ ಜೈಲು ಸೇರುವ ಭೀತಿಯಿಂದ ತಲೆ ಮರೆಸಿಕೊಂಡಿದ್ದಾರೆ ಅಭಿನಯ & ಕುಟುಂಬಸ್ಥರ ಹುಡುಕಾಟ ನೆಡೆಸುತ್ತಿರುವ ಪೋಲಿಸರು

  ಹೋದೆಯ ದೂರ ಓ ಜೊತೆಗಾರ ಎನ್ನುವ ಕನ್ನಡದ ಎವರಿನ್ ಗ್ರೀನ್ ಸಾಂಗ್ ಅಲ್ಲಿ ಅಭಿನಯಿಸಿರುವ ನಟಿ ಅಭಿನಯ ( Abhinaya) ಯಾರಿಗೆ ಗೊತ್ತಿಲ್ಲ ಹೇಳಿ, ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಇವರು ಭಾಗ್ಯವಂತ, ದೇವತಾ ಮನುಷ್ಯ ಮುಂತಾದ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ನಂತರ ತಮ್ಮ 13ನೇ ವಯಸ್ಸಿನಲ್ಲಿ ಕಾಶಿನಾಥ್ ಅವರ ಅನುಭವ (Anubhava) ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡು ನಾಯಕ ನಟಿಯಾಗಿ ಗುರುತಿಸಿಕೊಂಡರು. ಇಲ್ಲಿತ ತನಕವೂ ಪೋಷಕ ಪಾತ್ರಧಾರಿಯಾಗಿ ಮತ್ತು ಇತ್ತೀಚೆಗೆ ಸೀರಿಯಲ್ ಕಲಾವಿದೆಯಾಗಿ ಕನ್ನಡಿಗರನ್ನು ರಂಜಿಸುತ್ತಿದ್ದ ನಟಿ…

Read More “ವರದಕ್ಷಿಣೆ ಕಿರುಕುಳ ಕೇಸ್ ನಲ್ಲಿ 2 ವರ್ಷ ಶಿಕ್ಷೆಗೆ ಗುರಿಯಾಗಿರುವ ನಟಿ ಅಭಿನಯ ಜೈಲು ಸೇರುವ ಭೀತಿಯಿಂದ ತಲೆ ಮರೆಸಿಕೊಂಡಿದ್ದಾರೆ ಅಭಿನಯ & ಕುಟುಂಬಸ್ಥರ ಹುಡುಕಾಟ ನೆಡೆಸುತ್ತಿರುವ ಪೋಲಿಸರು” »

Viral News

ಮುಖ್ಯಮಂತ್ರಿ ಚಂದ್ರು ವಿರುದ್ಧ FIR ದಾಖಲು ಬಂಧನದ ಬೀತಿಯಲ್ಲಿ ಚಂದ್ರು.

Posted on February 9, 2023 By Kannada Trend News No Comments on ಮುಖ್ಯಮಂತ್ರಿ ಚಂದ್ರು ವಿರುದ್ಧ FIR ದಾಖಲು ಬಂಧನದ ಬೀತಿಯಲ್ಲಿ ಚಂದ್ರು.
ಮುಖ್ಯಮಂತ್ರಿ ಚಂದ್ರು ವಿರುದ್ಧ FIR ದಾಖಲು ಬಂಧನದ ಬೀತಿಯಲ್ಲಿ ಚಂದ್ರು.

ಮುಖ್ಯಮಂತ್ರಿ ಚಂದ್ರು ಅವರ ಮೇಲೆ ದಾಖಲಾದ ಕೇಸ್, ಬಂಧನಕ್ಕಾಗಿ ಆಗ್ರಹ. ಮುಖ್ಯಮಂತ್ರಿ ಚಂದ್ರು (Mukyamanthri Chandru) ಅವರು ತರಳಬಾಳು ಹುಣ್ಣಿಮೆ (Tharalabalu hunnime)  ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ವೇದಿಕೆ ಮೇಲೆ ಅವರು ಮಾತನಾಡುವ ಸಂದರ್ಭದಲ್ಲಿ ಇಂದು ದೇಶದ ಯುವ ಜನತೆ ಯಾವ ರೀತಿ ದೇಶಾಭಿಮಾನ ತೋರಬೇಕು, ನಾಗರಿಕರು ನಮ್ಮ ದೇಶದ ವಿಷಯದಲ್ಲಿ ಯಾವ ರೀತಿ ಜವಾಬ್ದಾರಿಯಾಗಿ ನಡೆದುಕೊಳ್ಳಬೇಕು ಎನ್ನುವ ಬಗ್ಗೆ ಎಚ್ಚರಿಸಿ ಮಾತನಾಡುವಾಗ ರಾಜಕೀಯ ವಿಚಾರವಾಗಿ ರಾಜಕಾರಣಿಗಳನ್ನು (politicians) ಸರಿಯಾಗಿ ತರಾಟೆಗೆ ತೆಗೆದುಕೊಂಡರು. ನಾನು ಯಾವುದೇ ಪಕ್ಷದ…

Read More “ಮುಖ್ಯಮಂತ್ರಿ ಚಂದ್ರು ವಿರುದ್ಧ FIR ದಾಖಲು ಬಂಧನದ ಬೀತಿಯಲ್ಲಿ ಚಂದ್ರು.” »

Viral News

ಅಪ್ಪು ಹೆಸರನ್ನು ರಸ್ತೆಗೆ ಇಡುವ ವಿಚಾರದಲ್ಲಿ ಇಷ್ಟು ದಿನ ಮೌನದಿಂದಿದ್ದ ಸುಮಲತಾ ಈಗ ಹೇಳಿರುವುದೇನು ಗೊತ್ತಾ.?

Posted on February 9, 2023 By Kannada Trend News No Comments on ಅಪ್ಪು ಹೆಸರನ್ನು ರಸ್ತೆಗೆ ಇಡುವ ವಿಚಾರದಲ್ಲಿ ಇಷ್ಟು ದಿನ ಮೌನದಿಂದಿದ್ದ ಸುಮಲತಾ ಈಗ ಹೇಳಿರುವುದೇನು ಗೊತ್ತಾ.?
ಅಪ್ಪು ಹೆಸರನ್ನು ರಸ್ತೆಗೆ ಇಡುವ ವಿಚಾರದಲ್ಲಿ ಇಷ್ಟು ದಿನ ಮೌನದಿಂದಿದ್ದ ಸುಮಲತಾ ಈಗ ಹೇಳಿರುವುದೇನು ಗೊತ್ತಾ.?

  ಪುನೀತ್ ರಾಜ್ ಕುಮಾರ್ (Puneeth raj kumar) ಈ ಹೆಸರು ಆಕಾಶ, ಭೂಮಿ, ಸೂರ್ಯ, ಚಂದ್ರ ಇರುವವರೆಗೂ ಕೂಡ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ಇರುತ್ತದೆ. ಅಣ್ಣಾವ್ರ ವಂಶದ ಕುಡಿಯಾಗಿ ಭೂಮಿಗೆ ಬಂದ ಈ ಪರಮಾತ್ಮ ಇಂದು ಅಭಿಮಾನಿಗಳ ದೇವವವಾಗಿದ್ದಾರೆ, ಹಾಗೂ ಕರ್ನಾಟಕದ ಕೋಟ್ಯಾಂತರ ಮಂದಿಯ ಮನಸ್ಸಿನಲ್ಲಿ ಪೂಜೆ ಮಾಡಿಸಿಕೊಳ್ಳುವ ದೈವವಾಗಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಮಾಡಿರುವ ಸಮಾಜ ಸೇವೆಗೆ ಅವರಿಗೆ ಎಷ್ಟು ಪ್ರಶಸ್ತಿ ಬಂದರೂ ಕಡಿಮೆಯೇ. ಅವರ ಮ.ರ.ಣೋ.ತ್ತ.ರವಾಗಿ ಮೈಸೂರು ವಿಶ್ವವಿದ್ಯಾಲಯವು (Mysore University)…

Read More “ಅಪ್ಪು ಹೆಸರನ್ನು ರಸ್ತೆಗೆ ಇಡುವ ವಿಚಾರದಲ್ಲಿ ಇಷ್ಟು ದಿನ ಮೌನದಿಂದಿದ್ದ ಸುಮಲತಾ ಈಗ ಹೇಳಿರುವುದೇನು ಗೊತ್ತಾ.?” »

Viral News

ಪತಿಯ ವಿರುದ್ಧ ಟ್ರೋಲ್ ಮಾಡುವವರಿಗೆ ಸರಿಯಾದ ಪಾಠ ಕಳಿಸಿದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ‌.

Posted on February 9, 2023 By Kannada Trend News No Comments on ಪತಿಯ ವಿರುದ್ಧ ಟ್ರೋಲ್ ಮಾಡುವವರಿಗೆ ಸರಿಯಾದ ಪಾಠ ಕಳಿಸಿದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ‌.
ಪತಿಯ ವಿರುದ್ಧ ಟ್ರೋಲ್ ಮಾಡುವವರಿಗೆ ಸರಿಯಾದ ಪಾಠ ಕಳಿಸಿದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ‌.

  ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ನಮ್ಮ ಕರ್ನಾಟಕದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟ. ದರ್ಶನ್ ಅವರಿಗೆ ಅವರ ಅಭಿಮಾನಿಗಳ ಮೇಲೆ ಎಷ್ಟು ಪ್ರೀತಿ ಇದೆ ಎಂದು ವಿವರಿಸಲು ಸಾಧ್ಯವಿಲ್ಲ, ಅವರು ತಮ್ಮ ಅಭಿಮಾನಿಗಳನ್ನು ಅಭಿಮಾನಿಗಳು ಎಂದು ಕರೆಯುವ ಬದಲು ಅವರೇ ನನ್ನ ಸೆಲೆಬ್ರಿಟಿಗಳು ಎಂದು ಕರೆಯುತ್ತಾರೆ. ಇನ್ನು ಅಭಿಮಾನಿಗಳ ಪಾಲಿಗಂತೂ ಡಿ ಬಾಸ್ ಎಂದರೆ ಹುಚ್ಚು ಪ್ರೀತಿ. ಅವರೆಲ್ಲಾ ದರ್ಶನ್ ಅವರನ್ನು ಯಾಕೆ ಇಷ್ಟು ಪ್ರೀತಿಸುತ್ತಾರೆ ಎನ್ನುವುದಕ್ಕೆ ಕಾರಣವೇ…

Read More “ಪತಿಯ ವಿರುದ್ಧ ಟ್ರೋಲ್ ಮಾಡುವವರಿಗೆ ಸರಿಯಾದ ಪಾಠ ಕಳಿಸಿದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ‌.” »

Viral News

ನಟ ಸಿದ್ದಾರ್ಥ್ ಮದುವೆ ಫೋಟೋ ನೋಡಿ ನನ್ನ ಹೃದಯ ಹೊಡೆದು ಹೊಯ್ತು ಎಂದು ಪೊಸ್ಟ್ ಹಾಕಿದ ಸಾನ್ವಿ.! ಲವ್ ನಲ್ಲಿ ಬಿದ್ದಿದ್ರಾ ಸುದೀಪ್ ಮಗಳು.? ಎಲ್ಲರಲ್ಲೂ ಮೂಡಿಸಿದೆ ಅನುಮಾನ.

Posted on February 9, 2023 By Kannada Trend News No Comments on ನಟ ಸಿದ್ದಾರ್ಥ್ ಮದುವೆ ಫೋಟೋ ನೋಡಿ ನನ್ನ ಹೃದಯ ಹೊಡೆದು ಹೊಯ್ತು ಎಂದು ಪೊಸ್ಟ್ ಹಾಕಿದ ಸಾನ್ವಿ.! ಲವ್ ನಲ್ಲಿ ಬಿದ್ದಿದ್ರಾ ಸುದೀಪ್ ಮಗಳು.? ಎಲ್ಲರಲ್ಲೂ ಮೂಡಿಸಿದೆ ಅನುಮಾನ.
ನಟ ಸಿದ್ದಾರ್ಥ್ ಮದುವೆ ಫೋಟೋ ನೋಡಿ ನನ್ನ ಹೃದಯ ಹೊಡೆದು ಹೊಯ್ತು ಎಂದು ಪೊಸ್ಟ್ ಹಾಕಿದ ಸಾನ್ವಿ.! ಲವ್ ನಲ್ಲಿ ಬಿದ್ದಿದ್ರಾ ಸುದೀಪ್ ಮಗಳು.? ಎಲ್ಲರಲ್ಲೂ ಮೂಡಿಸಿದೆ ಅನುಮಾನ.

  ಅಲ್ಲಿ ಅದ್ದೂರಿಯಾಗಿ ಮದುವೆಯಾದ ಸಿದ್ದಾರ್ಥ್ ಮಲ್ಹೋತ್ರ, ಇಲ್ಲಿ ಹೃದಯ ಮುರಿದುಕೊಂಡ ಸುದೀಪ್ ಮಗಳು ಸಾನ್ವಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kicha Sudeep) ಅವರು ಅಂದರೆ ಈಗಿನ ಕಾಲದ ಯುವತಿಯರಿಗೂ ಕೂಡ ಡ್ರೀಮ್ ಬಾಯ್, 40 ದಾಟಿದ್ದರು ಇವರ ಚಾರ್ಮಿಂಗ್ ಯಾವ ಯುವ ಹೀರೋಗಳಿಗೂ ಕಡಿಮೆ ಇಲ್ಲ. ಈಗಲೂ ಸಹಾ ಅದೆಷ್ಟೋ ಹುಡುಗಿಯರು ಕನಸಿನಲ್ಲಿ ಸುದೀಪ್ ಅವರ ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ ಸುದೀಪ್ ಅವರ ಮಗಳು ಯಾವ ಹೀರೋ ರೀತಿಯಲ್ಲಿ ಬಿದ್ದಿದ್ದರೂ ಗೊತ್ತಾ? ಬಹುಶಃ ಸುದೀಪ್…

Read More “ನಟ ಸಿದ್ದಾರ್ಥ್ ಮದುವೆ ಫೋಟೋ ನೋಡಿ ನನ್ನ ಹೃದಯ ಹೊಡೆದು ಹೊಯ್ತು ಎಂದು ಪೊಸ್ಟ್ ಹಾಕಿದ ಸಾನ್ವಿ.! ಲವ್ ನಲ್ಲಿ ಬಿದ್ದಿದ್ರಾ ಸುದೀಪ್ ಮಗಳು.? ಎಲ್ಲರಲ್ಲೂ ಮೂಡಿಸಿದೆ ಅನುಮಾನ.” »

Viral News

M.L.A ಪರಮೇಶ್ವರ್ ಮಗ ಹೆಣ್ಣಾಗಿ ಬದಲಾಗಿದ್ದು ಹೇಗೆ ಗೊತ್ತ.? ಓದೋಕೆ ಅಂತ ವಿದೇಶಕ್ಕೆ ಹೋದ ಮಗ ಒಂದು ವರ್ಷ ಬಿಟ್ಟು ಮರಳಿ ಮನೆಗೆ ಬರುವಾಗ ಹೆಣ್ಣಾಗಿದ್ದು ನಿಜಕ್ಕೂ ರೋಚಕ.

Posted on February 8, 2023 By Kannada Trend News No Comments on M.L.A ಪರಮೇಶ್ವರ್ ಮಗ ಹೆಣ್ಣಾಗಿ ಬದಲಾಗಿದ್ದು ಹೇಗೆ ಗೊತ್ತ.? ಓದೋಕೆ ಅಂತ ವಿದೇಶಕ್ಕೆ ಹೋದ ಮಗ ಒಂದು ವರ್ಷ ಬಿಟ್ಟು ಮರಳಿ ಮನೆಗೆ ಬರುವಾಗ ಹೆಣ್ಣಾಗಿದ್ದು ನಿಜಕ್ಕೂ ರೋಚಕ.
M.L.A ಪರಮೇಶ್ವರ್ ಮಗ ಹೆಣ್ಣಾಗಿ ಬದಲಾಗಿದ್ದು ಹೇಗೆ ಗೊತ್ತ.? ಓದೋಕೆ ಅಂತ ವಿದೇಶಕ್ಕೆ ಹೋದ ಮಗ ಒಂದು ವರ್ಷ ಬಿಟ್ಟು ಮರಳಿ ಮನೆಗೆ ಬರುವಾಗ ಹೆಣ್ಣಾಗಿದ್ದು ನಿಜಕ್ಕೂ ರೋಚಕ.

  ವಿದೇಶದಲ್ಲಿ ಓದಲು ಎಂದು ಹೋಗಿದ್ದ ಪರಮೇಶ್ವರ್ ಅವರ ಮಗ ಯಾವ ಸ್ಥಿತಿಯಲ್ಲಿ ಬಂದರು ಗೊತ್ತಾ.? ಕರ್ನಾಟಕದ ಮಾಜಿ ಉಪ ಮುಖ್ಯಮಂತ್ರಿ ಆಗಿದ್ದ ಜಿ.ಪರಮೇಶ್ವರ್ ಅವರು ಆಸ್ಥಾನದಲ್ಲಿದ್ದಾಗ ರಾಜ್ಯದ ಜನತೆಗೆ ಅನುಕೂಲವಾಗಲು ಸಾಕಷ್ಟು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದರು. ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಬೆಳಕಾಗಿ ನಾನಾ ಯೋಚನೆಗಳನ್ನು ಅವರಿಗಾಗಿ ಕೊಡುವ ಮೂಲಕ ಅವರ ಬದುಕಿಗೆ ದಾರಿ ದೀಪವಾಗಿದ್ದಾರೆ. ಆದರೆ ಇವರ ಬದುಕಿನಲ್ಲಿ ಬೆಳಕು ತುಂಬ ಬೇಕಾಗಿದ್ದ ಇವರ ಒಬ್ಬನೇ ಒಬ್ಬ ಮಗ ವಿದೇಶಕ್ಕೆ ಓದಲು ಎಂದು ಹೋಗಿ ಈಗ ಪರಮೇಶ್ವರ್…

Read More “M.L.A ಪರಮೇಶ್ವರ್ ಮಗ ಹೆಣ್ಣಾಗಿ ಬದಲಾಗಿದ್ದು ಹೇಗೆ ಗೊತ್ತ.? ಓದೋಕೆ ಅಂತ ವಿದೇಶಕ್ಕೆ ಹೋದ ಮಗ ಒಂದು ವರ್ಷ ಬಿಟ್ಟು ಮರಳಿ ಮನೆಗೆ ಬರುವಾಗ ಹೆಣ್ಣಾಗಿದ್ದು ನಿಜಕ್ಕೂ ರೋಚಕ.” »

Viral News

ಅಪ್ಪು ಸಾ-ಯು-ವ ಒಂದು ತಿಂಗಳ ಮುಂಚೆ ದರ್ಶನ್ ಬಗ್ಗೆ ಅಪ್ಪು ಮಾತನಾಡಿದ ವಿಡಿಯೋ ವೈರಲ್. ಈ ವಿಡಿಯೋ ನೋಡಿದ್ರೆ ಗೊತ್ತಗುತ್ತೆ ಅಪ್ಪು ಮನಸ್ಸಿನಲ್ಲಿ ದರ್ಶನ್ ಬಗ್ಗೆ ಮನೋಭಾವ

Posted on February 8, 2023 By Kannada Trend News No Comments on ಅಪ್ಪು ಸಾ-ಯು-ವ ಒಂದು ತಿಂಗಳ ಮುಂಚೆ ದರ್ಶನ್ ಬಗ್ಗೆ ಅಪ್ಪು ಮಾತನಾಡಿದ ವಿಡಿಯೋ ವೈರಲ್. ಈ ವಿಡಿಯೋ ನೋಡಿದ್ರೆ ಗೊತ್ತಗುತ್ತೆ ಅಪ್ಪು ಮನಸ್ಸಿನಲ್ಲಿ ದರ್ಶನ್ ಬಗ್ಗೆ ಮನೋಭಾವ
ಅಪ್ಪು ಸಾ-ಯು-ವ ಒಂದು ತಿಂಗಳ ಮುಂಚೆ ದರ್ಶನ್ ಬಗ್ಗೆ ಅಪ್ಪು ಮಾತನಾಡಿದ ವಿಡಿಯೋ ವೈರಲ್. ಈ ವಿಡಿಯೋ ನೋಡಿದ್ರೆ ಗೊತ್ತಗುತ್ತೆ ಅಪ್ಪು ಮನಸ್ಸಿನಲ್ಲಿ ದರ್ಶನ್ ಬಗ್ಗೆ ಮನೋಭಾವ

  ಅಪ್ಪು (Appu) ಈ ನಾಡು ಕಂಡ ದೇವಮಾನವ, ಅಭಿಮಾನಿಗಳಿಂದ ದೇವರು ಎಂದು ಪೂಜೆ ಮಾಡಿಸಿಕೊಳ್ಳುತ್ತಿರುವ ಶ್ರೇಷ್ಠ ಕಲಾವಿದ. ಕಣ್ ಮುಚ್ಚಿ ಬಿಡುವಷ್ಟರಲ್ಲಿ ಮಿಂಚಿ ಮರೆಯಾದ ಮಾಣಿಕ್ಯ. ಅಪ್ಪು ಅವರ ವ್ಯಕ್ತಿತ್ವ ಏನು ಎನ್ನುವುದು ಎಲ್ಲರಿಗೂ ತಿಳಿದಿದೆ. ಅವರ ಕುಟುಂಬದವರು ಮತ್ತು ಅವರ ಜೊತೆ ಒಡನಾಟ ಇಟ್ಟುಕೊಂಡಿದ್ದ ಕೆಲವರಿಗೆ ಅಷ್ಟೇ ತಿಳಿದಿದ್ದ ಅಪ್ಪು ಗುಣ ಇಂದು ಅವರ ಮ.ರ.ಣ.ದ ಬಳಿಕ ಜಗತ್ ಜಾಹಿರಾಗಿ ಹೋಗಿದೆ. ಈ ಒಂದು ಕಾರಣಕ್ಕಾಗಿ ಅಪ್ಪು ಅವರನ್ನು ದೇಶ ಭಾಷೆ ಗಡಿ ಭೇದವಿಲ್ಲದೆ…

Read More “ಅಪ್ಪು ಸಾ-ಯು-ವ ಒಂದು ತಿಂಗಳ ಮುಂಚೆ ದರ್ಶನ್ ಬಗ್ಗೆ ಅಪ್ಪು ಮಾತನಾಡಿದ ವಿಡಿಯೋ ವೈರಲ್. ಈ ವಿಡಿಯೋ ನೋಡಿದ್ರೆ ಗೊತ್ತಗುತ್ತೆ ಅಪ್ಪು ಮನಸ್ಸಿನಲ್ಲಿ ದರ್ಶನ್ ಬಗ್ಗೆ ಮನೋಭಾವ” »

Viral News

ಮೋದಿ ಸಿನಿಮಾನೇ ಗೆಲ್ಸೋಕೆ ಆಗ್ಲಿಲ್ಲ ಪಠಾಣ್ ಗೆ ಬಾಯ್ಕಾಟ್ ಮಾಡಲು ಹೊರಟಿದ್ರು ಆದ್ರೆ ಆ ಸಿನಿಮಾ ಸೋಲ್ತಾ.? ಎಂದು ವ್ಯಂಗ್ಯ ಮಾಡಿದ ಪ್ರಕಾಶ್ ರೈ.

Posted on February 7, 2023 By Kannada Trend News No Comments on ಮೋದಿ ಸಿನಿಮಾನೇ ಗೆಲ್ಸೋಕೆ ಆಗ್ಲಿಲ್ಲ ಪಠಾಣ್ ಗೆ ಬಾಯ್ಕಾಟ್ ಮಾಡಲು ಹೊರಟಿದ್ರು ಆದ್ರೆ ಆ ಸಿನಿಮಾ ಸೋಲ್ತಾ.? ಎಂದು ವ್ಯಂಗ್ಯ ಮಾಡಿದ ಪ್ರಕಾಶ್ ರೈ.
ಮೋದಿ ಸಿನಿಮಾನೇ ಗೆಲ್ಸೋಕೆ ಆಗ್ಲಿಲ್ಲ ಪಠಾಣ್ ಗೆ ಬಾಯ್ಕಾಟ್ ಮಾಡಲು ಹೊರಟಿದ್ರು ಆದ್ರೆ ಆ ಸಿನಿಮಾ ಸೋಲ್ತಾ.? ಎಂದು ವ್ಯಂಗ್ಯ ಮಾಡಿದ ಪ್ರಕಾಶ್ ರೈ.

  ಕೇರಳದ ಸಂವಾದ ಒಂದರಲ್ಲಿ ಪಾಲ್ಗೊಂಡಿದ್ದ ಪ್ರಕಾಶ್ ರೈ (Prakash Rai) ಅವರು ಮಾತಿನ ನಡುವೆ ಸಿನಿಮಾ ವಿಚಾರವನ್ನು ತೆಗೆದುಕೊಂಡಿದ್ದಾರೆ. ಪಠಾಣ್ (Pataan) ಸಿನಿಮಾದ ಗೆಲುವು ಹಾಗೂ ಮೋದಿ ಸಿನಿಮಾದ ಸೋಲಿನ ನಡುವೆ ತಾಳೆ ಹಾಕಿ ವ್ಯಂಗ್ಯದ ನುಡಿಗಳನ್ನಾಡಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಬಾಲಿವುಡ್ ನ ಶಾರುಖಾನ್ (Shar ruk khan) ಹಾಗೂ ದೀಪಿಕಾ ಪಡುಕೋಣೆ (Deepika padukone) ಅವರು ಮುಖ್ಯ ಭೂಮಿಕೆಯಲ್ಲಿರುವ ಪಠಾಣ್ ಸಿನಿಮಾವನ್ನು ನಾನಾ ಕಾರಣಗಳಿಂದ ಬಾಯ್ ಕಟ್ ಮಾಡುವಂತೆ ಮಾತುಕತೆ ನಡೆಯುತ್ತಿತ್ತು. ಆ ಸಮಯದಲ್ಲಿ…

Read More “ಮೋದಿ ಸಿನಿಮಾನೇ ಗೆಲ್ಸೋಕೆ ಆಗ್ಲಿಲ್ಲ ಪಠಾಣ್ ಗೆ ಬಾಯ್ಕಾಟ್ ಮಾಡಲು ಹೊರಟಿದ್ರು ಆದ್ರೆ ಆ ಸಿನಿಮಾ ಸೋಲ್ತಾ.? ಎಂದು ವ್ಯಂಗ್ಯ ಮಾಡಿದ ಪ್ರಕಾಶ್ ರೈ.” »

Viral News

ಅದೊಂದು ಮಾತು ನನ್ನ ಗಂಡನನ್ನೆ ಬಳಿ ತೆಗೆದುಕೊಂಡು ಬಿಟ್ಟಿತು ಎಂದು ಭಾವುಕರಾದ ನಟಿ ವಿನಯ ಪ್ರಸಾದ್…

Posted on February 7, 2023 By Kannada Trend News No Comments on ಅದೊಂದು ಮಾತು ನನ್ನ ಗಂಡನನ್ನೆ ಬಳಿ ತೆಗೆದುಕೊಂಡು ಬಿಟ್ಟಿತು ಎಂದು ಭಾವುಕರಾದ ನಟಿ ವಿನಯ ಪ್ರಸಾದ್…
ಅದೊಂದು ಮಾತು ನನ್ನ ಗಂಡನನ್ನೆ ಬಳಿ ತೆಗೆದುಕೊಂಡು ಬಿಟ್ಟಿತು ಎಂದು ಭಾವುಕರಾದ ನಟಿ ವಿನಯ ಪ್ರಸಾದ್…

  ವಿನಯ ಪ್ರಸಾದ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕ ನಟಿಯಾಗಿ ಈಗ ಪೋಷಕ ಪಾತ್ರಧಾರಿಯಾಗಿ ಮತ್ತು ಕಿರುತೆರೆಯ ಧಾರಾವಾಹಿಗಳಲ್ಲಿ ಒಂದಲ್ಲ ಒಂದು ಧಾರಾವಾಹಿಗಳಲ್ಲಿ ಸದಾ ಸಕ್ರಿಯವಾಗಿರುವ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದಾರೆ. ಇಂದು ವಿನಯ ಪ್ರಸಾದ್ ಅವರು ವೃತ್ತಿ ಜೀವನದಲ್ಲಿ ಹಾಗೂ ವೈಯಕ್ತಿಕ ಜೀವನದಲ್ಲೂ ಸಹ ಗೆದ್ದಿದ್ದಾರೆ ಸಂತೋಷವಾಗಿದ್ದಾರೆ. ಆದರೆ ಒಂದು ಸಮಯದಲ್ಲಿ ಅವರು ಪಟ್ಟಿದ್ದ ಕಷ್ಟ ಅಷ್ಟಿಷ್ಟಲ್ಲ ಯಾಕೆಂದರೆ ವಿನಯ ಪ್ರಸಾದ್ ತಮ್ಮ 28ನೇ ವಯಸ್ಸಿಗೆ ಮೊದಲ ಪತಿಯನ್ನು ಕಳೆದುಕೊಂಡಿದ್ದರು. ಆಗ ಅವರ ಮಗಳು ಪ್ರಥಮ…

Read More “ಅದೊಂದು ಮಾತು ನನ್ನ ಗಂಡನನ್ನೆ ಬಳಿ ತೆಗೆದುಕೊಂಡು ಬಿಟ್ಟಿತು ಎಂದು ಭಾವುಕರಾದ ನಟಿ ವಿನಯ ಪ್ರಸಾದ್…” »

Viral News

ಅಂದು ಅಪ್ಪು ರಸ್ತೆ ಉದ್ಘಾಟನೆಗೆ ದರ್ಶನ್ ಅವರನ್ನು ಚೀಫ್ ಗೆಸ್ಟ್ ಆಗಿ ಕರೆಯೋಣ ಎಂದು ಹೇಳಿ ಇಂದು ಅವರನ್ನು ಕೈ ಬಿಟ್ಟಿದ್ದಾರೆ.! ಇದು ಎಷ್ಟರ ಮಟ್ಟಿಗೆ ಸರಿ.? ಅನ್ನುತ್ತಿದ್ದಾರೆ ಫ್ಯಾನ್ಸ್.!

Posted on February 7, 2023 By Kannada Trend News No Comments on ಅಂದು ಅಪ್ಪು ರಸ್ತೆ ಉದ್ಘಾಟನೆಗೆ ದರ್ಶನ್ ಅವರನ್ನು ಚೀಫ್ ಗೆಸ್ಟ್ ಆಗಿ ಕರೆಯೋಣ ಎಂದು ಹೇಳಿ ಇಂದು ಅವರನ್ನು ಕೈ ಬಿಟ್ಟಿದ್ದಾರೆ.! ಇದು ಎಷ್ಟರ ಮಟ್ಟಿಗೆ ಸರಿ.? ಅನ್ನುತ್ತಿದ್ದಾರೆ ಫ್ಯಾನ್ಸ್.!
ಅಂದು ಅಪ್ಪು ರಸ್ತೆ ಉದ್ಘಾಟನೆಗೆ ದರ್ಶನ್ ಅವರನ್ನು ಚೀಫ್ ಗೆಸ್ಟ್ ಆಗಿ ಕರೆಯೋಣ ಎಂದು ಹೇಳಿ ಇಂದು ಅವರನ್ನು ಕೈ ಬಿಟ್ಟಿದ್ದಾರೆ.! ಇದು ಎಷ್ಟರ ಮಟ್ಟಿಗೆ ಸರಿ.? ಅನ್ನುತ್ತಿದ್ದಾರೆ ಫ್ಯಾನ್ಸ್.!

  ಅಂದು ಅಪ್ಪು ಕಾರ್ಯಕ್ರಮಕ್ಕೆ ದರ್ಶನ್ ಅವರನ್ನು ಚೀಫ್ ಗೆಸ್ಟ್ ಆಗಿ ಕರಿಯೊಣ ಎಂದು ಹೇಳಿ ಇಂದು ಮಾತು ತಪ್ಪಿದ್ರಾ ಆರ್.ಅಶೋಕ್ ಈ ಬಾರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಕಂಡ ಶ್ರೇಷ್ಠ ಮಾನವ ದೈವ ಮಾನವ ನಮ್ಮೆಲ್ಲರ ಪ್ರೀತಿಯ ಅಪ್ಪು (Appu) ಅವರಿಗೆ ಕರ್ನಾಟಕ ಸರ್ಕಾರವು ಕರ್ನಾಟಕ ರತ್ನ (Karnataka Rathna) ಪ್ರಶಸ್ತಿಯನ್ನು ಕೊಟ್ಟು ಗೌರವಿಸಿತ್ತು. ಆ ಪ್ರಶಸ್ತಿ ಪ್ರಧಾನ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ನೆರೆಯ ರಾಜ್ಯಗಳ ಸ್ಟಾರ್ ಕಲಾವಿದರಾದ ಜೂನಿಯರ್ ಎನ್ಟಿಆರ್ (Jn.NTR) ಮತ್ತು…

Read More “ಅಂದು ಅಪ್ಪು ರಸ್ತೆ ಉದ್ಘಾಟನೆಗೆ ದರ್ಶನ್ ಅವರನ್ನು ಚೀಫ್ ಗೆಸ್ಟ್ ಆಗಿ ಕರೆಯೋಣ ಎಂದು ಹೇಳಿ ಇಂದು ಅವರನ್ನು ಕೈ ಬಿಟ್ಟಿದ್ದಾರೆ.! ಇದು ಎಷ್ಟರ ಮಟ್ಟಿಗೆ ಸರಿ.? ಅನ್ನುತ್ತಿದ್ದಾರೆ ಫ್ಯಾನ್ಸ್.!” »

Viral News

Posts pagination

Previous 1 … 9 10 11 … 17 Next

Copyright © 2025 Kannada Trend News.


Developed By Top Digital Marketing & Website Development company in Mysore