Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Viral News

ಉರ್ಫಿಯನ್ನು ನೀನು ದೈವಾಂಶ ಸಂಭೂತೆ ಎಂದು ಕರೆದು ಅಕ್ಕಮಹಾದೇವಿಗೆ ಹೋಲಿಕೆ ಮಾಡಿದ ನಟಿ ಕಂಗಾನ ರಣವತ್.

Posted on February 3, 2023February 3, 2023 By Kannada Trend News No Comments on ಉರ್ಫಿಯನ್ನು ನೀನು ದೈವಾಂಶ ಸಂಭೂತೆ ಎಂದು ಕರೆದು ಅಕ್ಕಮಹಾದೇವಿಗೆ ಹೋಲಿಕೆ ಮಾಡಿದ ನಟಿ ಕಂಗಾನ ರಣವತ್.
ಉರ್ಫಿಯನ್ನು ನೀನು ದೈವಾಂಶ ಸಂಭೂತೆ ಎಂದು ಕರೆದು ಅಕ್ಕಮಹಾದೇವಿಗೆ ಹೋಲಿಕೆ ಮಾಡಿದ ನಟಿ ಕಂಗಾನ ರಣವತ್.

ನೀನು ದೈವಾಂಶ ಹೊಂದಿದವಳು ನಿನ್ನ ದೇಹದ ಬಗ್ಗೆ ನಿಂದಿಸಲು ಯಾರಿಗೂ ಅವಕಾಶ ಕೊಡಬೇಡ, ಉರ್ಫಿಗೆ ಪಾಠ ಮಾಡಲು ಅಕ್ಕ ಮಹಾದೇವಿಯ ಹೆಸರನ್ನು ತೆಗೆದುಕೊಂಡ ಕಂಗನಾ ರಣಾವತ್. ಬಾಲಿವುಡ್ ನಟಿ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಕಂಗನಾ ರಣಾವತ್ (Kangana Ranavath) ಅವರು ದೇಶದ ಆಗು ಹೋಗುಗಳ ಬಗ್ಗೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುವ ಟ್ರೆಂಡಿಂಗ್ ವಿಚಾರಗಳ ಬಗ್ಗೆ ಹೀಗೆ ಸದಾ ಒಂದಲ್ಲ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡುವ ಮೂಲಕ ಸುದ್ದಿಯಲ್ಲಿ ಇರುತ್ತಾರೆ. ಈ ಬಾರಿ ಹೊಸ…

Read More “ಉರ್ಫಿಯನ್ನು ನೀನು ದೈವಾಂಶ ಸಂಭೂತೆ ಎಂದು ಕರೆದು ಅಕ್ಕಮಹಾದೇವಿಗೆ ಹೋಲಿಕೆ ಮಾಡಿದ ನಟಿ ಕಂಗಾನ ರಣವತ್.” »

Viral News

ನೆನ್ನೆಯಷ್ಟೇ ಡೆ-ತ್ ನೋಟ್ ಬರೆದಿಟ್ಟು ಆ-ತ್ಮ-ಹ-ತ್ಯೆ ಮಾಡಿಕೊಳ್ಳುತ್ತೆನೆ ಅಂತ ಪೋಸ್ಟ್ ಹಾಕಿದ್ದ ಕೀರ್ತಿ, ಇಂದು ಇದ್ದಕ್ಕಿದ್ದ ಹಾಗೇ ಮತ್ತೊಂದು ನಿರ್ಧಾರ ತೆಗೆದುಕೊಂಡಿದ್ದಾರೆ ಏನದು ಗೊತ್ತ.?

Posted on February 3, 2023 By Kannada Trend News No Comments on ನೆನ್ನೆಯಷ್ಟೇ ಡೆ-ತ್ ನೋಟ್ ಬರೆದಿಟ್ಟು ಆ-ತ್ಮ-ಹ-ತ್ಯೆ ಮಾಡಿಕೊಳ್ಳುತ್ತೆನೆ ಅಂತ ಪೋಸ್ಟ್ ಹಾಕಿದ್ದ ಕೀರ್ತಿ, ಇಂದು ಇದ್ದಕ್ಕಿದ್ದ ಹಾಗೇ ಮತ್ತೊಂದು ನಿರ್ಧಾರ ತೆಗೆದುಕೊಂಡಿದ್ದಾರೆ ಏನದು ಗೊತ್ತ.?
ನೆನ್ನೆಯಷ್ಟೇ ಡೆ-ತ್ ನೋಟ್ ಬರೆದಿಟ್ಟು ಆ-ತ್ಮ-ಹ-ತ್ಯೆ ಮಾಡಿಕೊಳ್ಳುತ್ತೆನೆ ಅಂತ ಪೋಸ್ಟ್ ಹಾಕಿದ್ದ ಕೀರ್ತಿ, ಇಂದು ಇದ್ದಕ್ಕಿದ್ದ ಹಾಗೇ ಮತ್ತೊಂದು ನಿರ್ಧಾರ ತೆಗೆದುಕೊಂಡಿದ್ದಾರೆ ಏನದು ಗೊತ್ತ.?

  ಕಿರುತೆರೆ ನಿರೂಪಕ, ನ್ಯೂಸ್ ಚಾನೆಲ್ ಆಂಕರ್ ಕನ್ನಡ ಸಿನಿಮಾ ನಾಯಕನಾಗಿ ಕೂಡ ಅದೃಷ್ಟ ಪರೀಕ್ಷಿಸಿಕೊಂಡಿದ್ದ ಕಿರಿಕ್ ಕೀರ್ತಿಯವರು (Kirik keerthy) ಇದ್ದಕ್ಕಿದ್ದಂತೆ ನೆನ್ನೆ ಅಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಆ.ತ್ಮ.ಹ.ತ್ಯೆ ಮಾಡಿಕೊಳ್ಳುವುದರ ಬಗ್ಗೆ, ಡೆ.ತ್ ನೋಟ್ (Death note) ಬಗ್ಗೆ ಕೆಲವು ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದರು. ಇವರು ಮಾಡಿದ್ದ ಆ ಪೋಸ್ಟ್ ಅಲ್ಲಿ ಹೀಗಿತ್ತು ನಿರ್ಧಾರ ಮಾಡಿದ್ದೆ ಈ ಜಗತ್ತನ್ನೇ ಬಿಟ್ಟು ಹೋಗಿಬಿಡಬೇಕು ಎಂದು ಇದಕ್ಕೆ ಹಲವಾರು ಕಾರಣಗಳು ಇವೆ. ವೈಯಕ್ತಿಕ ಜೀವನದಲ್ಲಿ ಆದ ಕೆಲವು…

Read More “ನೆನ್ನೆಯಷ್ಟೇ ಡೆ-ತ್ ನೋಟ್ ಬರೆದಿಟ್ಟು ಆ-ತ್ಮ-ಹ-ತ್ಯೆ ಮಾಡಿಕೊಳ್ಳುತ್ತೆನೆ ಅಂತ ಪೋಸ್ಟ್ ಹಾಕಿದ್ದ ಕೀರ್ತಿ, ಇಂದು ಇದ್ದಕ್ಕಿದ್ದ ಹಾಗೇ ಮತ್ತೊಂದು ನಿರ್ಧಾರ ತೆಗೆದುಕೊಂಡಿದ್ದಾರೆ ಏನದು ಗೊತ್ತ.?” »

Viral News

ನಟಿ ಮಾನ್ಯ ಬದುಕಿನಲ್ಲಿ ವಿಧಿ ಆಟ, ಬದುಕನ್ನೇ ನಾ-ಶ ಮಾಡಿದ ಸ್ಟ್ರೋಕ್ ಕಾಯಿಲೆ. ಸದ್ಯಕ್ಕೆ ಮಾನ್ಯ ಪರಿಸ್ಥಿತಿ ಈಗ ಹೇಗಿದೆ ಗೊತ್ತ.?

Posted on February 3, 2023 By Kannada Trend News No Comments on ನಟಿ ಮಾನ್ಯ ಬದುಕಿನಲ್ಲಿ ವಿಧಿ ಆಟ, ಬದುಕನ್ನೇ ನಾ-ಶ ಮಾಡಿದ ಸ್ಟ್ರೋಕ್ ಕಾಯಿಲೆ. ಸದ್ಯಕ್ಕೆ ಮಾನ್ಯ ಪರಿಸ್ಥಿತಿ ಈಗ ಹೇಗಿದೆ ಗೊತ್ತ.?
ನಟಿ ಮಾನ್ಯ ಬದುಕಿನಲ್ಲಿ ವಿಧಿ ಆಟ, ಬದುಕನ್ನೇ ನಾ-ಶ ಮಾಡಿದ ಸ್ಟ್ರೋಕ್ ಕಾಯಿಲೆ. ಸದ್ಯಕ್ಕೆ ಮಾನ್ಯ ಪರಿಸ್ಥಿತಿ ಈಗ ಹೇಗಿದೆ ಗೊತ್ತ.?

ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenge star Darshan) ಮತ್ತು ಸಾಹಸ ಸಿಂಹ ವಿಷ್ಣುವರ್ಧನ್ (Vishnuvardhan) ಅಂತಹ ಖ್ಯಾತ ನಟರೊಂದಿಗೆ ನಾಯಕನಟಿ ಆಗಿ ಅಭಿನಯಿಸಿದ್ದ ಮಾನ್ಯ (Manya) ಎನ್ನುವ ಮುದ್ದು ಮುಖದ ಚೆಲುವೆ ಕನ್ನಡಿಗರಿಗೆಲ್ಲರಿಗೂ ನೆನಪಿದ್ದಾರೆ. ಮುದ್ದು ಮುದ್ದಾದ ಮಾತು, ಸ್ಪುರದ್ರೂಪಿ ಚೆಲುವು ಹಾಗೂ ಪಾತ್ರಕ್ಕೆ ತಕ್ಕ ಹಾಗೆ ಸಹಜವಾಗಿ ಅಭಿನಯಿಸುವ ಟ್ಯಾಲೆಂಟ್ ಇದೆ ಕಾರಣಕ್ಕಾಗಿ ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೇ ಪರಭಾಷೆ ಸಿನಿಮಾಗಳಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿದ್ದರು ಈಕೆ. ಇಷ್ಟೆಲ್ಲ ಹೆಸರು ಮಾಡಿರುವ ಇವರು ಅಲ್ಲಿ ತನಕ ಸವೆಸಿ ಬಂದಿದ್ದು…

Read More “ನಟಿ ಮಾನ್ಯ ಬದುಕಿನಲ್ಲಿ ವಿಧಿ ಆಟ, ಬದುಕನ್ನೇ ನಾ-ಶ ಮಾಡಿದ ಸ್ಟ್ರೋಕ್ ಕಾಯಿಲೆ. ಸದ್ಯಕ್ಕೆ ಮಾನ್ಯ ಪರಿಸ್ಥಿತಿ ಈಗ ಹೇಗಿದೆ ಗೊತ್ತ.?” »

Viral News

ಎಲ್ಲಾ ನಟ ನಟಿಯರಿಗೂ ಸಂದರ್ಶನ ಮಾಡುವ ಅನುಶ್ರೀ ದರ್ಶನ್ ಗೆ ಮಾತ್ರ ಇದು ವರೆಗೂ ಒಂದು ಬಾರಿಯೂ ಸಂದರ್ಶನ ಮಾಡಿಲ್ಲ ಯಾಕೆ ಗೊತ್ತಾ.? ಕೊನೆಗೂ ಹೊರ ಬಿತ್ತು ಸತ್ಯ

Posted on February 2, 2023 By Kannada Trend News No Comments on ಎಲ್ಲಾ ನಟ ನಟಿಯರಿಗೂ ಸಂದರ್ಶನ ಮಾಡುವ ಅನುಶ್ರೀ ದರ್ಶನ್ ಗೆ ಮಾತ್ರ ಇದು ವರೆಗೂ ಒಂದು ಬಾರಿಯೂ ಸಂದರ್ಶನ ಮಾಡಿಲ್ಲ ಯಾಕೆ ಗೊತ್ತಾ.? ಕೊನೆಗೂ ಹೊರ ಬಿತ್ತು ಸತ್ಯ
ಎಲ್ಲಾ ನಟ ನಟಿಯರಿಗೂ ಸಂದರ್ಶನ ಮಾಡುವ ಅನುಶ್ರೀ ದರ್ಶನ್ ಗೆ ಮಾತ್ರ ಇದು ವರೆಗೂ ಒಂದು ಬಾರಿಯೂ ಸಂದರ್ಶನ ಮಾಡಿಲ್ಲ ಯಾಕೆ ಗೊತ್ತಾ.? ಕೊನೆಗೂ ಹೊರ ಬಿತ್ತು ಸತ್ಯ

ಆಂಕರ್ ಅನುಶ್ರೀ ಅವರು ರಿಯಾಲಿಟಿ ಶೋಗಳ ಸರದಾರೆ ಎನ್ನಬಹುದು. ಯಾಕೆಂದರೆ ಜೀ ಕನ್ನಡ(Zee kannada) ವಾಹಿನಿಯಲ್ಲಿ ಇದುವರೆಗೆ ಹಲವಾರು ರಿಯಾಲಿಟಿ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟು ಬಂದಿರುವ ಇವರು ಕನ್ನಡ ಕಿರುತೆರೆ ಲೋಕದ ನಂಬರ್ ಒನ್ ನಿರೂಪಕಿ ಎನ್ನುವ ಸ್ಥಾನ ಗಿಟ್ಟಿಸಿ ಕೊಟ್ಟಿದ್ದಾರೆ. ಕಿರುತೆರೆ ರಿಯಾಲಿಟಿ ಶೋಗಳ ಜೊತೆಗೆ ಹಲವಾರು ಇವೆಂಟ್ಗಳನ್ನು ಕೂಡ ಕಿರುತೆರೆಯಲ್ಲಿ ನಡೆಸಿರುವ ಇವರು ಜೀ ಕನ್ನಡ ಜಾತ್ರೆ, ಜೀ ಕುಟುಂಬ ಅವಾರ್ಡ್ಸ್ ಮುಂತಾದ ಇನ್ನಿತರ ಕಾರ್ಯಕ್ರಮಗಳಿಗೂ ಹೋಸ್ಟ್ ಮಾಡಿದ್ದಾರೆ. ಮುಂದುವರೆದು ಕೆಲವು ರಾಜಕೀಯ ಕಾರ್ಯಕ್ರಮಗಳು,…

Read More “ಎಲ್ಲಾ ನಟ ನಟಿಯರಿಗೂ ಸಂದರ್ಶನ ಮಾಡುವ ಅನುಶ್ರೀ ದರ್ಶನ್ ಗೆ ಮಾತ್ರ ಇದು ವರೆಗೂ ಒಂದು ಬಾರಿಯೂ ಸಂದರ್ಶನ ಮಾಡಿಲ್ಲ ಯಾಕೆ ಗೊತ್ತಾ.? ಕೊನೆಗೂ ಹೊರ ಬಿತ್ತು ಸತ್ಯ” »

Viral News

ಆಕ್ಸಿ-ಡೆಂಟ್ ನಲ್ಲಿ ಸ್ವಾಧೀನ ಕಳೆದುಕೊಂಡಿದ್ದ ನಟಿ ರಿಷಿಕಾ ಈಗ ಹೇಗಿದ್ದಾರೆ ಗೊತ್ತ.? ಗುರುತೇ ಸಿಗದಷ್ಟು ಬದಲಾವಣೆ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತೆ ಹೇಗಿದ್ದ ನಟಿ ಹೇಗಾದ್ರು.!

Posted on February 2, 2023 By Kannada Trend News No Comments on ಆಕ್ಸಿ-ಡೆಂಟ್ ನಲ್ಲಿ ಸ್ವಾಧೀನ ಕಳೆದುಕೊಂಡಿದ್ದ ನಟಿ ರಿಷಿಕಾ ಈಗ ಹೇಗಿದ್ದಾರೆ ಗೊತ್ತ.? ಗುರುತೇ ಸಿಗದಷ್ಟು ಬದಲಾವಣೆ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತೆ ಹೇಗಿದ್ದ ನಟಿ ಹೇಗಾದ್ರು.!
ಆಕ್ಸಿ-ಡೆಂಟ್ ನಲ್ಲಿ ಸ್ವಾಧೀನ ಕಳೆದುಕೊಂಡಿದ್ದ ನಟಿ ರಿಷಿಕಾ ಈಗ ಹೇಗಿದ್ದಾರೆ ಗೊತ್ತ.? ಗುರುತೇ ಸಿಗದಷ್ಟು ಬದಲಾವಣೆ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತೆ ಹೇಗಿದ್ದ ನಟಿ ಹೇಗಾದ್ರು.!

ಹೀರೋಯಿನ್ ಆಗಿ ಮಿಂಚಿದ್ದ ಆದಿತ್ಯನ ತಂಗಿ ರಿಷಿಕಾ ಸಿಂಗ್ ಪರಿಸ್ಥಿತಿ ಈಗ ಹೇಗಾಗಿದೆ ಗೊತ್ತಾ. ರಾಜೇಂದ್ರ ಸಿಂಗ್ ಬಾಬು (Rajendra Singh Babu ) ಅವರ ಇಬ್ಬರ ಮಕ್ಕಳಲ್ಲಿ ಆದಿತ್ಯ (Adhitya) ಅವರು ಕನ್ನಡ ಚಿತ್ರರಂಗದಲ್ಲಿ ಡೆಡ್ಲಿ ಸೋಮ (Deadly Soma) ಆಗಿ ಎಲ್ಲರಿಗೂ ಪರಿಚಿತರು. ಆದರೆ ಮಗಳು ರಿಷಿಕ ಸಿಂಗ್ (Rishika Singh ) ಕೆಲವೇ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೂ ಸಹ ನೋಡುಗರ ಮನಸಿನಲ್ಲಿ ಕೊನೆಯವರೆಗೂ ನೆನಪಿನಲ್ಲಿ ಉಳಿಯುವ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದರಲ್ಲಿ ಇವರ…

Read More “ಆಕ್ಸಿ-ಡೆಂಟ್ ನಲ್ಲಿ ಸ್ವಾಧೀನ ಕಳೆದುಕೊಂಡಿದ್ದ ನಟಿ ರಿಷಿಕಾ ಈಗ ಹೇಗಿದ್ದಾರೆ ಗೊತ್ತ.? ಗುರುತೇ ಸಿಗದಷ್ಟು ಬದಲಾವಣೆ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತೆ ಹೇಗಿದ್ದ ನಟಿ ಹೇಗಾದ್ರು.!” »

Viral News

ಡೆತ್ ನೋಟ್ ಬರೆದಿಟ್ಟು ಹ-ತ್ಮ-ಹ-ತ್ಯೆ ಮಾಡಿಕೊಳ್ಳುತ್ತಿರೋ ಕಿರಿಕ್ ಕೀರ್ತಿ, ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿ ಬದುಕಿಗೆ ವಿದಾಯ.

Posted on February 1, 2023 By Kannada Trend News No Comments on ಡೆತ್ ನೋಟ್ ಬರೆದಿಟ್ಟು ಹ-ತ್ಮ-ಹ-ತ್ಯೆ ಮಾಡಿಕೊಳ್ಳುತ್ತಿರೋ ಕಿರಿಕ್ ಕೀರ್ತಿ, ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿ ಬದುಕಿಗೆ ವಿದಾಯ.
ಡೆತ್ ನೋಟ್ ಬರೆದಿಟ್ಟು ಹ-ತ್ಮ-ಹ-ತ್ಯೆ ಮಾಡಿಕೊಳ್ಳುತ್ತಿರೋ ಕಿರಿಕ್ ಕೀರ್ತಿ, ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿ ಬದುಕಿಗೆ ವಿದಾಯ.

ಡೆ-ತ್ ನೋಟ್ ಬರೆದಿಟ್ಟು ಜಗತ್ತಿಗೆ ವಿಧಾಯ ಹೇಳಲು ನಿರ್ಧರಿಸಿದ ಕಿರಿಕ್ ಕೀರ್ತಿ. ಕಿರಿಕ್ ಕೀರ್ತಿ ( Kirik keerthi) ಇವರ ಮೂಲ ಹೆಸರು ಏನು ಗೊತ್ತಿಲ್ಲ ಆದರೆ ಕರ್ನಾಟಕದಾದ್ಯಂತ ಇವರು ಇದೇ ಹೆಸರಿನಿಂದ ಫೇಮಸ್. ರೇಡಿಯೋ ಜಾಕಿಯಾಗಿ (Radio jockey) ನ್ಯೂಸ್ ಚಾನೆಲ್ ನ ಆಂಕರ್ (News channel anchor) ಆಗಿ ಎಲ್ಲಕ್ಕಿಂತ ಹೆಚ್ಚಾಗಿ ಸಮಾಜದ ಆಗುಹೋಗುಗಳ ಬಗ್ಗೆ ಮುಂದೆ ನಿಂತು ಪ್ರಶ್ನಿಸುವ ಹಲವು ಹೋರಾಟಗಳಿಗೆ ಇಳಿದು ನಾಯ್ಯದ ಪರ ನಿಲ್ಲುತ್ತಿದ್ದ ಸಾಮಾಜಿಕ ಹೋರಾಟಗಾರ (Social worker)…

Read More “ಡೆತ್ ನೋಟ್ ಬರೆದಿಟ್ಟು ಹ-ತ್ಮ-ಹ-ತ್ಯೆ ಮಾಡಿಕೊಳ್ಳುತ್ತಿರೋ ಕಿರಿಕ್ ಕೀರ್ತಿ, ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿ ಬದುಕಿಗೆ ವಿದಾಯ.” »

Viral News

ಸತತ 1 ತಿಂಗ್ಳು, 30 ಜಿಲ್ಲೆಗೆ ಹೋಗಿ ಕ್ರಾಂತಿ ಸಿನಿಮಾ ಪ್ರೋಮೋಟ್ ಮಾಡಿದ ಡಿ-ಬಾಸ್ ಅಭಿಮಾನಿ ಈಗ ಬೀದಿಗೆ ಬಿದ್ದಿದ್ದಾನೆ, ಕಾರಣವೇನು ಗೊತ್ತ.? ಲೈವ್ ಬಂದು ನೋವು ಹಂಚಿಕೊಂಡಿದ ಅಭಿಮಾನಿ.

Posted on February 1, 2023 By Kannada Trend News No Comments on ಸತತ 1 ತಿಂಗ್ಳು, 30 ಜಿಲ್ಲೆಗೆ ಹೋಗಿ ಕ್ರಾಂತಿ ಸಿನಿಮಾ ಪ್ರೋಮೋಟ್ ಮಾಡಿದ ಡಿ-ಬಾಸ್ ಅಭಿಮಾನಿ ಈಗ ಬೀದಿಗೆ ಬಿದ್ದಿದ್ದಾನೆ, ಕಾರಣವೇನು ಗೊತ್ತ.? ಲೈವ್ ಬಂದು ನೋವು ಹಂಚಿಕೊಂಡಿದ ಅಭಿಮಾನಿ.
ಸತತ 1 ತಿಂಗ್ಳು, 30 ಜಿಲ್ಲೆಗೆ ಹೋಗಿ ಕ್ರಾಂತಿ ಸಿನಿಮಾ ಪ್ರೋಮೋಟ್ ಮಾಡಿದ ಡಿ-ಬಾಸ್ ಅಭಿಮಾನಿ ಈಗ ಬೀದಿಗೆ ಬಿದ್ದಿದ್ದಾನೆ, ಕಾರಣವೇನು ಗೊತ್ತ.? ಲೈವ್ ಬಂದು ನೋವು ಹಂಚಿಕೊಂಡಿದ ಅಭಿಮಾನಿ.

ಬುಲೆಟ್ ಬೈಕ್ ಅತ್ತಿ 31 ಜಿಲ್ಲೆನಾ 60 ದಿನ ತಿರುಗಿ ಕ್ರಾಂತಿ ಸಿನಿಮಾ ಪ್ರಚಾರ ಮಾಡಿದ ವ್ಯಕ್ತಿ ಇದೀಗಾ ಕೆಲಸ ಕಳೆದುಕೊಂಡಿದ್ದಾನೆ. ಲೈವ್ ನಲ್ಲಿಯೇ ಕಣ್ಣಿರಿಟ್ಟ ಡಿ ಬಾಸ್ ಅಭಿಮಾನಿ. ಈ ವರ್ಷ ಮೊದಲ ಸ್ಟಾರ್ ಸಿನಿಮಾ ಆಗಿ ಬಿಡುಗಡೆ ಆದ ಕ್ರಾಂತಿ (Kranthi) ಸಿನಿಮಾ ಕರ್ನಾಟಕದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ ಎನ್ನಬಹುದು. ಸಿನಿಮಾ ಕಲೆಕ್ಷನ್ ವಿಚಾರ ಮಾತ್ರ ಅಲ್ಲದೇ ಸಿನಿಮಾದ ಪ್ರಚಾರ ವಿಚಾರದಿಂದಲೇ ಕ್ರಾಂತಿ ಖ್ಯಾತಿ ಆಗಿದೆ. ಮಾಧ್ಯಮಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರನ್ನು…

Read More “ಸತತ 1 ತಿಂಗ್ಳು, 30 ಜಿಲ್ಲೆಗೆ ಹೋಗಿ ಕ್ರಾಂತಿ ಸಿನಿಮಾ ಪ್ರೋಮೋಟ್ ಮಾಡಿದ ಡಿ-ಬಾಸ್ ಅಭಿಮಾನಿ ಈಗ ಬೀದಿಗೆ ಬಿದ್ದಿದ್ದಾನೆ, ಕಾರಣವೇನು ಗೊತ್ತ.? ಲೈವ್ ಬಂದು ನೋವು ಹಂಚಿಕೊಂಡಿದ ಅಭಿಮಾನಿ.” »

Viral News

2 ಕೈ ಇಲ್ಲದ ವ್ಯಕ್ತಿಯ ಜೊತೆ ಅಕ್ಕನ ಮದುವೆ ಮಾಡಿಸಿದ್ದೇಕೆ ಗೊತ್ತ.? ಮೊದಲ ಬಾರಿಗೆ ಖಾಸಗಿ ವಿಚಾರ ಮಾಧ್ಯಮದ ಮುಂದೆ ಹೇಳಿ ನೋವು ಹೊರಹಾಕಿದ ನಟ ನಿರಂಜನ್.

Posted on February 1, 2023February 1, 2023 By Kannada Trend News No Comments on 2 ಕೈ ಇಲ್ಲದ ವ್ಯಕ್ತಿಯ ಜೊತೆ ಅಕ್ಕನ ಮದುವೆ ಮಾಡಿಸಿದ್ದೇಕೆ ಗೊತ್ತ.? ಮೊದಲ ಬಾರಿಗೆ ಖಾಸಗಿ ವಿಚಾರ ಮಾಧ್ಯಮದ ಮುಂದೆ ಹೇಳಿ ನೋವು ಹೊರಹಾಕಿದ ನಟ ನಿರಂಜನ್.
2 ಕೈ ಇಲ್ಲದ ವ್ಯಕ್ತಿಯ ಜೊತೆ ಅಕ್ಕನ ಮದುವೆ ಮಾಡಿಸಿದ್ದೇಕೆ ಗೊತ್ತ.? ಮೊದಲ ಬಾರಿಗೆ ಖಾಸಗಿ ವಿಚಾರ ಮಾಧ್ಯಮದ ಮುಂದೆ ಹೇಳಿ ನೋವು ಹೊರಹಾಕಿದ ನಟ ನಿರಂಜನ್.

ನಿರಂಜನ್ ದೇಶಪಾಂಡೆ (Niranjan Deshpande) ಕಿರುತೆರೆ ಹಾಗೂ ಸಿನಿಮಾ ಲೋಕದ ಎಲ್ಲರಿಗೂ ಪರಿಚಿತರು. ರೇಡಿಯೋ ಜಾಕಿಯಾಗಿ (Radio jockey) ಕೂಡ ಕೆಲಸ ಮಾಡಿದ್ದ ಇವರು ಅನೇಕ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುವ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದಾರೆ. ನಿರಂಜನ್ ದೇಶಪಾಂಡೆ ಅವರು ಸದಾ ಲವಲವಿಕೆಯಿಂದ ನಗುನಗುತ್ತ ಎಲ್ಲರ ಗಮನ ಸೆಳೆಯುವಂತಹ ಹಸನ್ಮುಖಿ. ಆದರೆ ಇವರ ನಗು ಮುಖದ ಹಿಂದೆ ಇರುವ ನೋವಿನ ಕಥೆ ಎಷ್ಟೋ ಜನರಿಗೆ ಗೊತ್ತಿಲ್ಲ. ಬಾಲ್ಯದಿಂದಲೂ ಕೂಡ ಅದೆಷ್ಟೋ ಸ್ಟ್ರಗಲ್ ಗಳನ್ನು ಕಂಡಿರುವ ಇವರು ಕೌಟುಂಬಿಕ ವಿಚಾರವಾಗಿ…

Read More “2 ಕೈ ಇಲ್ಲದ ವ್ಯಕ್ತಿಯ ಜೊತೆ ಅಕ್ಕನ ಮದುವೆ ಮಾಡಿಸಿದ್ದೇಕೆ ಗೊತ್ತ.? ಮೊದಲ ಬಾರಿಗೆ ಖಾಸಗಿ ವಿಚಾರ ಮಾಧ್ಯಮದ ಮುಂದೆ ಹೇಳಿ ನೋವು ಹೊರಹಾಕಿದ ನಟ ನಿರಂಜನ್.” »

Viral News

ಎಲ್ರೂ ಮನೆ ಮಾರಿಕೊಂಡಿದ್ದಾನೆ ಅಂತಾರೆ ಸೋತಿರೋದು ನಾನಲ್ಲ ನೀವು ಎಂದು ಕಣ್ಣಿರಿಟ್ಟ ನಟ ರವಿಚಂದ್ರನ್. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಬೇಸರವಾಗುತ್ತೆ.

Posted on February 1, 2023 By Kannada Trend News No Comments on ಎಲ್ರೂ ಮನೆ ಮಾರಿಕೊಂಡಿದ್ದಾನೆ ಅಂತಾರೆ ಸೋತಿರೋದು ನಾನಲ್ಲ ನೀವು ಎಂದು ಕಣ್ಣಿರಿಟ್ಟ ನಟ ರವಿಚಂದ್ರನ್. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಬೇಸರವಾಗುತ್ತೆ.
ಎಲ್ರೂ ಮನೆ ಮಾರಿಕೊಂಡಿದ್ದಾನೆ ಅಂತಾರೆ ಸೋತಿರೋದು ನಾನಲ್ಲ ನೀವು ಎಂದು ಕಣ್ಣಿರಿಟ್ಟ ನಟ ರವಿಚಂದ್ರನ್. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಬೇಸರವಾಗುತ್ತೆ.

ಕ್ರೇಜಿಸ್ಟಾರ್ ರವಿಚಂದ್ರನ್ (Crazy star Ravichandran) ಅವರು ಹೆಚ್ಚಾಗಿ ರಾಜಕೀಯ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ ಆದರೆ ಹೂವಿನ ಹಡಗಲಿ ಅಲ್ಲಿ ಸಮಾಜ ಸೇವಕ ಕೃಷ್ಣನಾಯಕ್ (Krishna Nayak) ಅವರು ಏರ್ಪಡಿಸಿದ್ದ ಕಾರ್ಯಕ್ರಮಕ್ಕಾಗಿ ಅಲ್ಲಿಗೆ ಹೋಗಿದ್ದಾರೆ. ಹತ್ತಿರದಲ್ಲೇ ದಾಂಡೇಲಿ ಅಲ್ಲಿ ಶೂಟಿಂಗ್ ಅಲ್ಲಿ ಇದ್ದ ಕಾರಣ ಆಯೋಜಕರ ಒತ್ತಾಯದ ಮೇರೆಗೆ ತಮ್ಮ ಪ್ರೀತಿಯ ಅಭಿಮಾನಿಗಳನ್ನು ಕಾಣುವ ಆಸೆಯಿಂದ ಕೂಡ ಹೂವಿನ ಹಡಗಲಿಗೆ (Hoovina hadagali) ಹೋಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ರವಿಚಂದ್ರನ್ ಅವರು ಮಾತಿಗಿಳಿದ ಸಮಯದಲ್ಲಿ ಅನೇಕ ವಿಷಯಗಳನ್ನು ಅಭಿಮಾನಿಗಳ ಜೊತೆ…

Read More “ಎಲ್ರೂ ಮನೆ ಮಾರಿಕೊಂಡಿದ್ದಾನೆ ಅಂತಾರೆ ಸೋತಿರೋದು ನಾನಲ್ಲ ನೀವು ಎಂದು ಕಣ್ಣಿರಿಟ್ಟ ನಟ ರವಿಚಂದ್ರನ್. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಬೇಸರವಾಗುತ್ತೆ.” »

Viral News

ಒಳ ಉಡುಪು ಧರಿಸದೆ ಫೋಟೋಶೂಟ್ ಮಾಡಿಸಿದ ನಟಿ ಮಾಳವಿಕ, ಈ ವಿಡಿಯೋ ವೈರಲ್ ಆಗುತ್ತಿದ್ದ ಹಾಗೇ ಸಿಟ್ಟಿಗೆದ್ದ ನೆಟ್ಟಿಗರು.

Posted on February 1, 2023 By Kannada Trend News No Comments on ಒಳ ಉಡುಪು ಧರಿಸದೆ ಫೋಟೋಶೂಟ್ ಮಾಡಿಸಿದ ನಟಿ ಮಾಳವಿಕ, ಈ ವಿಡಿಯೋ ವೈರಲ್ ಆಗುತ್ತಿದ್ದ ಹಾಗೇ ಸಿಟ್ಟಿಗೆದ್ದ ನೆಟ್ಟಿಗರು.
ಒಳ ಉಡುಪು ಧರಿಸದೆ ಫೋಟೋಶೂಟ್ ಮಾಡಿಸಿದ ನಟಿ ಮಾಳವಿಕ, ಈ ವಿಡಿಯೋ ವೈರಲ್ ಆಗುತ್ತಿದ್ದ ಹಾಗೇ ಸಿಟ್ಟಿಗೆದ್ದ ನೆಟ್ಟಿಗರು.

ನಮ್ಮ ದೇಶದಲ್ಲಿ ಸಿನಿಮಾ ತಾರೆಗಳನ್ನು ನೋಡುವ ರೀತಿಯೇ ಬೇರೆ, ಅವರನ್ನು ದೇವಲೋಕದಿಂದ ಇಳಿದು ಬಂದವರಂತೆ ಜನ ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ವಿಶೇಷವಾದ ಅಟೆನ್ಷನ್ ಕೊಟ್ಟು ಗಮನಿಸುತ್ತಾರೆ. ಅದರಲ್ಲೂ ದಕ್ಷಿಣ ಭಾರತದ ಸಿನಿಮಾ ನಟಿಯರ ಬಗ್ಗೆ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ವಿಶೇಷ ಅಭಿಮಾನ ಹೊಂದಿರುತ್ತಾರೆ ಎನ್ನಬಹುದು ಯಾಕೆಂದರೆ ದಕ್ಷಿಣ ಭಾರತದ ಚಿತ್ರರಂಗದ (Sounth film industry) ನಟಿಮಣಿಯರು ಹೆಚ್ಚಾಗಿ ಎಕ್ಸ್ಪೋಸ್ ಮಾಡುವುದಿಲ್ಲ ಎನ್ನುವ ಕಾರಣಕ್ಕೆ. ಪಾತ್ರಕ್ಕೆ ಅವಶ್ಯಕತೆ ಇದ್ದ ಸೀನ್ ಗಳಲ್ಲಿ ಮಾತ್ರ ಬೋಲ್ಡ್ ಆಗಿ ಕಾಣಿಸಿಕೊಳ್ಳುವ…

Read More “ಒಳ ಉಡುಪು ಧರಿಸದೆ ಫೋಟೋಶೂಟ್ ಮಾಡಿಸಿದ ನಟಿ ಮಾಳವಿಕ, ಈ ವಿಡಿಯೋ ವೈರಲ್ ಆಗುತ್ತಿದ್ದ ಹಾಗೇ ಸಿಟ್ಟಿಗೆದ್ದ ನೆಟ್ಟಿಗರು.” »

Viral News

Posts pagination

Previous 1 … 11 12 13 … 17 Next

Copyright © 2025 Kannada Trend News.


Developed By Top Digital Marketing & Website Development company in Mysore