Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Viral News

ಲೀಲಾವತಿಯವರ ನಿಜವಾದ ಜೀವನ ಹೇಗಿತ್ತು? ವಿವಾದದ ಬಗ್ಗೆ ಸ್ವತಃ ರಾಜ್ ಕುಮಾರ್ ಮತ್ತು ಲೀಲಾವತಿ ಏನು ಹೇಳಿದ್ದರು ಗೊತ್ತಾ.?…

Posted on December 11, 2023 By Kannada Trend News No Comments on ಲೀಲಾವತಿಯವರ ನಿಜವಾದ ಜೀವನ ಹೇಗಿತ್ತು? ವಿವಾದದ ಬಗ್ಗೆ ಸ್ವತಃ ರಾಜ್ ಕುಮಾರ್ ಮತ್ತು ಲೀಲಾವತಿ ಏನು ಹೇಳಿದ್ದರು ಗೊತ್ತಾ.?…
ಲೀಲಾವತಿಯವರ ನಿಜವಾದ ಜೀವನ ಹೇಗಿತ್ತು? ವಿವಾದದ ಬಗ್ಗೆ ಸ್ವತಃ ರಾಜ್ ಕುಮಾರ್ ಮತ್ತು ಲೀಲಾವತಿ ಏನು ಹೇಳಿದ್ದರು ಗೊತ್ತಾ.?…

  ಲೀಲಾವತಿ ದಕ್ಷಿಣ ಭಾರತ ಕಂಡ ಹೆಸರಾಂತ ನಟಿ. ನೂರಾರು ಸಿನಿಮಾಗಳು ಸಾವಿರಾರು ಪಾತ್ರಗಳು ಆದರೆ ನಿಜ ಜೀವನ ಮಾತ್ರ ಬಹಳ ದು’ರಂ’ತ ಅಂತ್ಯ. ಸಿನಿಮಾ ತೆರೆ ಮೇಲೆ ರಾಣಿಯಾಗಿ, ದೇವತೆಯಾಗಿ, ಅಪ್ಸರೆಯಾಗಿ, ಮಡದಿಯಾಗಿ, ಅಮ್ಮನಾಗಿ ರಂಜಿಸಿದ ಈ ರಂಗನಾಯಕಿ ನಿಜ ಜೀವನದಲ್ಲಿ ಅನುಭವಿಸಿದ್ದು ಮಾತ್ರ ಸಾಲು ಸಾಲು ಕಷ್ಟಗಳು. 1937ರ ಡಿಸೆಂಬರ್ 24ರಂದು ಅಂದಿನ ಮುಂಬೈ ಪ್ರಾಂತ್ಯಕ್ಕೆ ಸೇರಿದ ಸೌತ್ ಕೆನರಾದ ಬೆಳ್ತಂಗಡಿಯಲ್ಲಿ ಜನಿಸಿದ ಲೀಲಾವತಿ ಅವರ ಮೊದಲ ಹೆಸರು ಲೀಲಾ ಕಿರಣ್. ಹೆಣ್ಣು ಮಗಳಾಗಿ…

Read More “ಲೀಲಾವತಿಯವರ ನಿಜವಾದ ಜೀವನ ಹೇಗಿತ್ತು? ವಿವಾದದ ಬಗ್ಗೆ ಸ್ವತಃ ರಾಜ್ ಕುಮಾರ್ ಮತ್ತು ಲೀಲಾವತಿ ಏನು ಹೇಳಿದ್ದರು ಗೊತ್ತಾ.?…” »

Viral News

ಬಿಗ್ ಬಾಸ್ ನಿಂದ ಹೊರ ಬರುತಿದ್ದಂತೆ ತಾಯಿಗೆ ಹೊಸ ಕಾರ್ ಗಿಫ್ಟ್ ಕೊಟ್ಟ ನೀತು ವನಜಾಕ್ಷಿ.!

Posted on November 27, 2023 By Kannada Trend News No Comments on ಬಿಗ್ ಬಾಸ್ ನಿಂದ ಹೊರ ಬರುತಿದ್ದಂತೆ ತಾಯಿಗೆ ಹೊಸ ಕಾರ್ ಗಿಫ್ಟ್ ಕೊಟ್ಟ ನೀತು ವನಜಾಕ್ಷಿ.!
ಬಿಗ್ ಬಾಸ್ ನಿಂದ ಹೊರ ಬರುತಿದ್ದಂತೆ ತಾಯಿಗೆ ಹೊಸ ಕಾರ್ ಗಿಫ್ಟ್ ಕೊಟ್ಟ ನೀತು ವನಜಾಕ್ಷಿ.!

  ಬಿಗ್ ಬಾಸ್ ಸೀಸನ್ 10ರ (Bigboss S10) ಕಂಟೆಸ್ಟೆಂಟ್ ನೀತು ವನಜಾಕ್ಷಿ (Neethu Vanajakshi) ಏಳನೇ ವಾರಕ್ಕೆ ಮನೆಯಿಂದ ಹೊರ ಬಿದ್ದಿದ್ದಾರೆ. ಈ ಬಾರಿಯ ಸೀಸನ್ ನಲ್ಲಿ ಮೊಟ್ಟಮೊದಲ ಬಾರಿಗೆ ಕಿಚ್ಚನ ಚಪ್ಪಾಳೆಗೆ ಗಿಟ್ಟಿಸಿಕೊಂಡು ಕರ್ನಾಟಕದ ಜನತೆಯ ಮನ ಗೆದ್ದಿದ್ದ ನೀತು ಅವರು ಇದಕ್ಕೂ ಮುನ್ನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಕ್ವೀನ್ ರಿಯಾಲಿಟಿ ಶೋನಲ್ಲಿ (Queens Reality Show) ಕೂಡ ಕಾಣಿಸಿಕೊಂಡು ಮಿಂಚಿದ್ದರು. ಇಪ್ಪತ್ತರ ಹರೆಯದವರೆಗೂ ಹುಡುಗನಾಗಿದ್ದ ಇವರು ನಂತರ ತಮ್ಮ ಇಚ್ಛೆಯಂತೆ ದೇಹದಲ್ಲಾದ…

Read More “ಬಿಗ್ ಬಾಸ್ ನಿಂದ ಹೊರ ಬರುತಿದ್ದಂತೆ ತಾಯಿಗೆ ಹೊಸ ಕಾರ್ ಗಿಫ್ಟ್ ಕೊಟ್ಟ ನೀತು ವನಜಾಕ್ಷಿ.!” »

Viral News

ಕಾರಣ ಇಲ್ದೆ ಇದ್ರು, ಸುಮ್ ಸುಮ್ನೆ ನಗ್ತಾರೆ, ನಾನು ಸುದೀಪ್ ಲೆವೆಲ್ ಗೆ ದುಡಿತೀನಿ ನಾನು ಬಿಗ್ ಬಾಸ್ ಗೆ ಹೋಗಿದ್ದೇ ದೊಡ್ಡ ಲಾಸ್ ಎಂದು ಓಪನ್ ಆಗಿ ಮಾತನಾಡಿದ ಆರ್ಯವರ್ಧನ್ ಗುರೂಜಿ.

Posted on November 12, 2023 By Kannada Trend News No Comments on ಕಾರಣ ಇಲ್ದೆ ಇದ್ರು, ಸುಮ್ ಸುಮ್ನೆ ನಗ್ತಾರೆ, ನಾನು ಸುದೀಪ್ ಲೆವೆಲ್ ಗೆ ದುಡಿತೀನಿ ನಾನು ಬಿಗ್ ಬಾಸ್ ಗೆ ಹೋಗಿದ್ದೇ ದೊಡ್ಡ ಲಾಸ್ ಎಂದು ಓಪನ್ ಆಗಿ ಮಾತನಾಡಿದ ಆರ್ಯವರ್ಧನ್ ಗುರೂಜಿ.
ಕಾರಣ ಇಲ್ದೆ ಇದ್ರು, ಸುಮ್ ಸುಮ್ನೆ ನಗ್ತಾರೆ, ನಾನು ಸುದೀಪ್ ಲೆವೆಲ್ ಗೆ ದುಡಿತೀನಿ ನಾನು ಬಿಗ್ ಬಾಸ್ ಗೆ ಹೋಗಿದ್ದೇ ದೊಡ್ಡ ಲಾಸ್ ಎಂದು ಓಪನ್ ಆಗಿ ಮಾತನಾಡಿದ ಆರ್ಯವರ್ಧನ್ ಗುರೂಜಿ.

  ಯಾವಾಗಲೂ ಸಿನಿಮಾ, ರಾಜಕೀಯ ಹಾಗೂ ಕ್ರಿಕೆಟ್ ಬಗ್ಗೆ ಭವಿಷ್ಯ ನುಡಿದು ಸುದ್ದಿಯಲ್ಲಿರುವ ಖ್ಯಾತ ಸಂಖ್ಯಾಶಾಸ್ತ್ರಜ್ಞ ಕರ್ನಾಟಕದಲ್ಲಿ ನಂಬರ್ ಗುರೂಜಿ ಎಂದು ಹೆಸರಾಗಿರುವ ಆರ್ಯವರ್ಧನ್ (numerologist Aryavardhan) ಅವರು ಕಳೆದ ಬಿಗ್ ಬಾಸ್ ಸೀಸನ್ 9ರ ಕಂಟೆಸ್ಟೆಂಟ್ (Bigboss S9 Contestent) ಕೂಡ ಆಗಿದ್ದರು. ಬಿಗ್ ಬಾಸ್ OTT ಸೀಸನ್ ಮುಗಿಸಿ ಬಿಗ್ ಬಾಸ್ ಸೀಸನ್ 9ರಲ್ಲಿ ಕಡೆಯವರೆಗೆ ಬಿಗ್ ಬಾಸ್ ಮನೆಯಲ್ಲಿದ್ದ ಇವರು ಬಿಗ್ ಬಾಸ್ ಇಂದ ಆಚೆ ಬರುತ್ತಿದ್ದಂತೆ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ…

Read More “ಕಾರಣ ಇಲ್ದೆ ಇದ್ರು, ಸುಮ್ ಸುಮ್ನೆ ನಗ್ತಾರೆ, ನಾನು ಸುದೀಪ್ ಲೆವೆಲ್ ಗೆ ದುಡಿತೀನಿ ನಾನು ಬಿಗ್ ಬಾಸ್ ಗೆ ಹೋಗಿದ್ದೇ ದೊಡ್ಡ ಲಾಸ್ ಎಂದು ಓಪನ್ ಆಗಿ ಮಾತನಾಡಿದ ಆರ್ಯವರ್ಧನ್ ಗುರೂಜಿ.” »

Viral News

ರಾಹುಲ್ ಗಾಂಧಿ ಜೊತೆ ಮದ್ವೆ ಆಗ್ತೇನೆ ಆದ್ರೆ ಒಂದು ಕಂಡೀಷನ್ ಇದೆ ಎಂದ ನಟಿ ಶೆರ್ಲಿನ್ ಚೋಪ್ರಾ.!

Posted on August 9, 2023 By Kannada Trend News No Comments on ರಾಹುಲ್ ಗಾಂಧಿ ಜೊತೆ ಮದ್ವೆ ಆಗ್ತೇನೆ ಆದ್ರೆ ಒಂದು ಕಂಡೀಷನ್ ಇದೆ ಎಂದ ನಟಿ ಶೆರ್ಲಿನ್ ಚೋಪ್ರಾ.!
ರಾಹುಲ್ ಗಾಂಧಿ ಜೊತೆ ಮದ್ವೆ ಆಗ್ತೇನೆ ಆದ್ರೆ ಒಂದು ಕಂಡೀಷನ್ ಇದೆ ಎಂದ ನಟಿ ಶೆರ್ಲಿನ್ ಚೋಪ್ರಾ.!

  ಸಿನಿಮಾ ವಿಚಾರಕ್ಕಿಂತ ಹೆಚ್ಚು ತಾನು ಕೊಡುವ ದಿಟ್ಟ ಧೈರ್ಯ ಸ್ಟೇಟ್ಮೆಂಟ್ ಗಳಿಂದಲೇ ಹೆಚ್ಚು ಸುದ್ದಿಯಲ್ಲಿರುವ ನಟಿ ಬಾಲಿವುಡ್ ಬೆಡಗಿ ಶೆರ್ಲಿನ್ ಚೋಪ್ರಾ (Bollywood Actress Sherlin Chopra). ಈ ಕಾರಣಕ್ಕಾಗಿ ಮೀಡಿಯಾ ಮುಂದೆ ಶೆರ್ಲಿನ್ ಕಾಣಿಸಿಕೊಂಡಾಗಲೆಲ್ಲಾ ಪಾಪರಾಜಿಗಳಿಂದ (Paparazzi) ತರಹೇವಾರಿ ಪ್ರಶ್ನೆಗಳು ಎದುರಾಗುತ್ತವೆ. ನೆನ್ನೆ ಮುಂಬೈನ ಬಾಂದ್ರ ವಿಮಾನ ನಿಲ್ದಾಣದಲ್ಲಿ ಕಪ್ಪುಡುಗೆಯ ಬಿಂದಾಸ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದ ನಟಿ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕೆ ಅಭಿಮಾನಿಗಳ ಸಮೂಹವೇ ಸುತ್ತುವರೆದಿತ್ತು. ಇವರ ಜೊತೆ ಮೀಡಿಯಾಗಳ ಕ್ಯಾಮೆರಾ ಕಣ್ಣು ಕೂಡ…

Read More “ರಾಹುಲ್ ಗಾಂಧಿ ಜೊತೆ ಮದ್ವೆ ಆಗ್ತೇನೆ ಆದ್ರೆ ಒಂದು ಕಂಡೀಷನ್ ಇದೆ ಎಂದ ನಟಿ ಶೆರ್ಲಿನ್ ಚೋಪ್ರಾ.!” »

Viral News

ನಾಲಿಗೆಯಿಂದ ಹಾವಿನ ಹೆಡೆ ಸವರಿದ ಹಸು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪ್ರೀತಿ ವಿಶ್ವಾಸದ ಬಗ್ಗೆ ನಂಬಿಕೆ ಹುಟ್ಟಿಸುವ ವಿಡಿಯೋ.!

Posted on August 9, 2023 By Kannada Trend News No Comments on ನಾಲಿಗೆಯಿಂದ ಹಾವಿನ ಹೆಡೆ ಸವರಿದ ಹಸು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪ್ರೀತಿ ವಿಶ್ವಾಸದ ಬಗ್ಗೆ ನಂಬಿಕೆ ಹುಟ್ಟಿಸುವ ವಿಡಿಯೋ.!
ನಾಲಿಗೆಯಿಂದ ಹಾವಿನ ಹೆಡೆ ಸವರಿದ ಹಸು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪ್ರೀತಿ ವಿಶ್ವಾಸದ ಬಗ್ಗೆ ನಂಬಿಕೆ ಹುಟ್ಟಿಸುವ ವಿಡಿಯೋ.!

  ಹಾವು (Snake) ಎಂದ ತಕ್ಷಣವೇ ಎಲ್ಲರೂ ಎದೆ ನಡುಗುತ್ತದೆ ಕಾರಣ ಅದರಲ್ಲಿರುವ ವಿಷಕಾರಿ ಅಂಶ. ಹೆಡೆ ಎತ್ತಿ ನಿಂತ ಮೀಟರ್ ಉದ್ದದ ಕರಿನಾಗರದ ಹಾವನ್ನು (Black Cobra) ಕಂಡರೆ ಯಾರಿಗೆ ತಾನೇ ಭಯ ಆಗುವುದಿಲ್ಲ. ಬಹುಶಃ ಹಾವಾಡಿಗ ಮತ್ತು ಹಾವು ಹಿಡಿಯುವವರನ್ನು ಬಿಟ್ಟು ಉಳಿದ ಎಲ್ಲರಿಗೂ ಕೂಡ ಜೀವವೇ ಬಾಯಿಗೆ ಬಂದ ರೀತಿ ಆಗುತ್ತದೆ. ಆದರೆ ಮುಖ್ಯವಾಗಿ ಅರ್ಥಮಾಡಿಕೊಳ್ಳಬೇಕಾದದ್ದು ಏನು ಎಂದರೆ ಮನುಷ್ಯನಲ್ಲಿ ಬಿಟ್ಟು ಪ್ರಕೃತಿಯಲ್ಲಿ ಮತ್ಯಾವ ಜೀವಿಯು ಕೂಡ ವಿನಾಕಾರಣ ತೊಂದರೆ ಕೊಡುವುದಿಲ್ಲ ಎಂದು….

Read More “ನಾಲಿಗೆಯಿಂದ ಹಾವಿನ ಹೆಡೆ ಸವರಿದ ಹಸು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪ್ರೀತಿ ವಿಶ್ವಾಸದ ಬಗ್ಗೆ ನಂಬಿಕೆ ಹುಟ್ಟಿಸುವ ವಿಡಿಯೋ.!” »

Viral News

ಪ್ರಿಯಕರನ ಜೊತೆ ಕಿತ್ತಾಟ, ವಿದ್ಯುತ್ ಟವರ್ ಏರಿ ಕುಳಿತ ಮಹಿಳೆ, ನಂತರ ಆಗಿದ್ದೇನು ಗೊತ್ತಾ.?

Posted on August 8, 2023 By Kannada Trend News No Comments on ಪ್ರಿಯಕರನ ಜೊತೆ ಕಿತ್ತಾಟ, ವಿದ್ಯುತ್ ಟವರ್ ಏರಿ ಕುಳಿತ ಮಹಿಳೆ, ನಂತರ ಆಗಿದ್ದೇನು ಗೊತ್ತಾ.?
ಪ್ರಿಯಕರನ ಜೊತೆ ಕಿತ್ತಾಟ, ವಿದ್ಯುತ್ ಟವರ್ ಏರಿ ಕುಳಿತ ಮಹಿಳೆ, ನಂತರ ಆಗಿದ್ದೇನು ಗೊತ್ತಾ.?

  ಇತ್ತೀಚೆಗೆ ಸಣ್ಣ ಪುಟ್ಟ ವಿಷಯಕ್ಕೂ ಜಗಳ ಮಾಡಿಕೊಂಡು ಮೊಬೈಲ್ ಟವರ್ ಏರುತ್ತಿರುವ ಘಟನೆಗಳು ಎಲ್ಲೆಡೆ ಸರ್ವೇಸಾಮಾನ್ಯ ಎನಿಸುತ್ತಿವೆ. ಮನೆಯಲ್ಲಿ ಮಕ್ಕಳು ತಮ್ಮ ಪೋಷಕರು ಕೇಳಿದ್ದು ಕೊಡಿಸಲಿಲ್ಲ ಎಂದು, ಹೆಂಡತಿ ಜಗಳ ಮಾಡಿಕೊಂಡು ತವರಿಗೆ ಹೋದಳು ಎಂದು, ಎಷ್ಟೇ ಪ್ರಯತ್ನ ಪಟ್ಟರು ಉದ್ಯೋಗ ಸಿಗುತ್ತಿಲ್ಲ ಎಂದು ಅಥವಾ ಯಾವುದಾದರೂ ವಿಷಯಕ್ಕೆ ಮೋ’ಸ ಆಗಿದ್ದರೆ ನ್ಯಾಯ ಸಿಗುವವರೆಗೂ ಬಿಡುವುದಿಲ್ಲ ಎಂದು, ಪ್ರೀತಿ ಪ್ರೇಮದ ವಿಚಾರದಲ್ಲಿ ಸೋತವರು ಹೀಗೆ ಎಲ್ಲರೂ ಕೂಡ ಮೊಬೈಲ್ ಟವರ್ ತುದಿಯೇರಿ ಪ್ರತಿಭಟನೆ ಮಾಡುತ್ತೇನೆ ಎಂದು…

Read More “ಪ್ರಿಯಕರನ ಜೊತೆ ಕಿತ್ತಾಟ, ವಿದ್ಯುತ್ ಟವರ್ ಏರಿ ಕುಳಿತ ಮಹಿಳೆ, ನಂತರ ಆಗಿದ್ದೇನು ಗೊತ್ತಾ.?” »

Viral News

ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ವಿಧಿವಶ..!

Posted on August 7, 2023August 7, 2023 By Kannada Trend News No Comments on ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ವಿಧಿವಶ..!
ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ವಿಧಿವಶ..!

ಇತ್ತೀಚಿಗೆ ಹೃ’ದ’ಯ’ಘಾ’ತಗದಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸೇರಿದಂತೆ ಹಲವು ಸೆಲೆಬ್ರಿಟಿಗಳು ಮೃ’ತರಾಗಿದ್ದಾರೆ. ಪುನೀತ್ ರಾಜಕುಮಾರ್ ಅವರ ಸಾ’ವಿ’ನ ನೋವನ್ನು ಮರೆಯುವ ಮುನ್ನವೇ ಅವರ ಕುಟುಂಬದಲ್ಲಿ ಹೃ’ದ’ಯ’ಘಾ’ತದ ಕಾರಣಕ್ಕೆ ಮತ್ತೊಂದು ಸಾ’ವಾಗಿದೆ. ಇಂದು ಸ್ಯಾಂಡಲ್ವುಡ್ ಸ್ಟಾರ್ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ (Sandalwood star Vijaya Raghavendra wife Spandana) ಅವರು ಕೂಡ ಇದೇ ಕಾರಣದಿಂದ ನಿ’ಧ’ನ’ರಾಗಿದ್ದಾರೆ ಈ ಸುದ್ದಿ ಇಡೀ ಕರ್ನಾಟಕದ ಜನತೆಗೆ ಶಾ’ಕ್ ನೀಡಿದೆ. ಮೂರು ದಿನಗಳ ಹಿಂದೆ ಸ್ನೇಹಿತರ ಹಾಗೂ…

Read More “ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ವಿಧಿವಶ..!” »

Viral News

ಮುಸ್ಲಿಂ ಯುವಕನ ಜೊತೆ ಓಡಿ ಹೋದ ಮಗಳು, ಬದುಕಿದ್ದಾಗಲೇ ಆಕೆಯ ತಿಥಿ ಕಾರ್ಯ ಮಾಡಿ ಪಿಂಡ ಬಿಟ್ಟ ಪೋಷಕರು.!

Posted on June 13, 2023 By Kannada Trend News No Comments on ಮುಸ್ಲಿಂ ಯುವಕನ ಜೊತೆ ಓಡಿ ಹೋದ ಮಗಳು, ಬದುಕಿದ್ದಾಗಲೇ ಆಕೆಯ ತಿಥಿ ಕಾರ್ಯ ಮಾಡಿ ಪಿಂಡ ಬಿಟ್ಟ ಪೋಷಕರು.!
ಮುಸ್ಲಿಂ ಯುವಕನ ಜೊತೆ ಓಡಿ ಹೋದ ಮಗಳು, ಬದುಕಿದ್ದಾಗಲೇ ಆಕೆಯ ತಿಥಿ ಕಾರ್ಯ ಮಾಡಿ ಪಿಂಡ ಬಿಟ್ಟ ಪೋಷಕರು.!

  ಮಗಳು ಬದುಕಿರುವಾಗಲೇ ಆಕೆಗೆ ಶ್ರದ್ಧಾಂಜಲಿ ಸಲ್ಲಿಸಿ ತಿಥಿ ಕಾರ್ಡ್ ಹಂಚಿ ತಿಥಿ ಊಟ ಹಾಕಿಸಿರುವ ವಿಚಿತ್ರ ಘಟನೆ ಮಹಾರಾಷ್ಟ್ರದ ಬಜಲ್ಪುರದಲ್ಲಿ ನಡೆದಿದೆ. ಈ ಘಟನೆಯ ಹಿನ್ನೆಲೆ ನೋಡುವುದಾದರೆ ಮಗಳು ಅನ್ಯ ಧರ್ಮೀಯ ಯುವಕನನ್ನು ಮದುವೆ ಆಗಿರುವುದೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ. ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಕಳೆದೆರಡು ದಿನಗಳಿಂದ ಈ ವಿಷಯ ಬಾರಿ ಚರ್ಚೆ ಆಗುತ್ತಿದೆ. ಮಧ್ಯಪ್ರದೇಶದ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಕುಟುಂಬ ನರ್ಮದ ನದಿಯ ಗ್ವಾರಿಘಾಟ್ ಅಲ್ಲಿ ಅಂತ್ಯಸಂಸ್ಕಾರದ ನಂತರದ ಕಾರ್ಯಗಳನ್ನು ಮುಗಿಸಿ…

Read More “ಮುಸ್ಲಿಂ ಯುವಕನ ಜೊತೆ ಓಡಿ ಹೋದ ಮಗಳು, ಬದುಕಿದ್ದಾಗಲೇ ಆಕೆಯ ತಿಥಿ ಕಾರ್ಯ ಮಾಡಿ ಪಿಂಡ ಬಿಟ್ಟ ಪೋಷಕರು.!” »

Viral News

ಸದ್ದಿಲ್ಲದೆ ಸಿಂಪಲ್ ಆಗಿ ಎಂಗೇಜ್ಮೆಂಟ್ ಮಾಡಿಕೊಂಡ ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್, ಹುಡುಗಿ ಯಾರು ಗೊತ್ತಾ.?

Posted on June 13, 2023 By Kannada Trend News No Comments on ಸದ್ದಿಲ್ಲದೆ ಸಿಂಪಲ್ ಆಗಿ ಎಂಗೇಜ್ಮೆಂಟ್ ಮಾಡಿಕೊಂಡ ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್, ಹುಡುಗಿ ಯಾರು ಗೊತ್ತಾ.?
ಸದ್ದಿಲ್ಲದೆ ಸಿಂಪಲ್ ಆಗಿ ಎಂಗೇಜ್ಮೆಂಟ್ ಮಾಡಿಕೊಂಡ ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್, ಹುಡುಗಿ ಯಾರು ಗೊತ್ತಾ.?

  ಒಳ್ಳೆ ಹುಡುಗ ಎಂದು ತನ್ನನ್ನು ತಾನು ಕಳೆದುಕೊಂಡಿರುವ ಬಿಗ್ ಬಾಸ್ ಸೀಸನ್ 4ರ ವಿನ್ನರ್ ಪ್ರಥಮ್ ಕರ್ನಾಟಕದಾದ್ಯಂತ ವರ್ಡ್ ಫೇಮಸ್. ಸಿನಿಮಾಗಳಿಗೆ ಸಂಬಂಧಪಟ್ಟ ವಿಚಾರವಾಗಿ ಆಗಾಗ ಸುದ್ದಿಯಲ್ಲಿರುವ ಪ್ರಥಮ್ ಅವರು ಈಗ ವೈಯಕ್ತಿಕ ಜೀವನದ ಮುಖ್ಯವಾದ ವಿಷಯವನ್ನು ಕನ್ನಡ ಜನತೆಯೊಂದಿಗೆ ಹಂಚಿಕೊಂಡಿದ್ದಾರೆ. ಮಾತಿನ ಮಲ್ಲ ಎಂದೇ ಬಿರುದು ಪಡೆದಿರುವ ಪ್ರಥಮ್ ಸಿನಿಮಾ ರಂಗದಲ್ಲಿ ಅನೇಕರಿಗೆ ಆತ್ಮೀಯರು. ಕನ್ನಡ ಚಿತ್ರರಂಗಕ್ಕೆ ಸಂಬಂಧಪಟ್ಟ ಪ್ರತಿ ಘಟನೆಯಲ್ಲೂ ಮೊದಲಿಗೆ ಮಾತಿಗೆ ಇಳಿಯುವ ಇವರು ಸಿನಿಮಾ ರಂಗದ ವಿಚಾರವಾಗಿ ಹೆಚ್ಚು ಪರಿಚಿತರು….

Read More “ಸದ್ದಿಲ್ಲದೆ ಸಿಂಪಲ್ ಆಗಿ ಎಂಗೇಜ್ಮೆಂಟ್ ಮಾಡಿಕೊಂಡ ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್, ಹುಡುಗಿ ಯಾರು ಗೊತ್ತಾ.?” »

Viral News

ಮಗನನ್ನು ಕಳೆದುಕೊಂಡಿದ್ದ ಪ್ರಭುದೇವ ಬಾಳಿನಲ್ಲಿ ಹೊಸ ಬೆಳಕು, 50ನೇ ವಯಸ್ಸಿಗೆ ಹೆಣ್ಣು ಮಗುವಿನ ತಂದೆಯಾದ ಡ್ಯಾನ್ಸಿಂಗ್ ಸ್ಟಾರ್

Posted on June 12, 2023 By Kannada Trend News No Comments on ಮಗನನ್ನು ಕಳೆದುಕೊಂಡಿದ್ದ ಪ್ರಭುದೇವ ಬಾಳಿನಲ್ಲಿ ಹೊಸ ಬೆಳಕು, 50ನೇ ವಯಸ್ಸಿಗೆ ಹೆಣ್ಣು ಮಗುವಿನ ತಂದೆಯಾದ ಡ್ಯಾನ್ಸಿಂಗ್ ಸ್ಟಾರ್
ಮಗನನ್ನು ಕಳೆದುಕೊಂಡಿದ್ದ ಪ್ರಭುದೇವ ಬಾಳಿನಲ್ಲಿ ಹೊಸ ಬೆಳಕು, 50ನೇ ವಯಸ್ಸಿಗೆ ಹೆಣ್ಣು ಮಗುವಿನ ತಂದೆಯಾದ ಡ್ಯಾನ್ಸಿಂಗ್ ಸ್ಟಾರ್

ಮೂಲತಃ ಕರ್ನಾಟಕದವರಾಗಿ ಈಗ ಭಾರತದಾದ್ಯಂತ ಇಂಡಿಯನ್ ಮೈಕಲ್ ಜಾಕ್ಸನ್ ಎಂದು ಕರೆಸಿಕೊಂಡಿರುವ ಪ್ರಭುದೇವ ಅವರು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ವೈವಾಹಿಕ ಜೀವನದ ಕುರಿತು ಸದಾ ವಿವಾದದಲ್ಲಿ ಇದ್ದ ಡ್ಯಾನ್ಸಿಂಗ್ ಸ್ಟಾರ್ ಈಗ ತಮ್ಮ ಕುಟುಂಬದ ಸಂಭ್ರಮದ ಸಂತಸವನ್ನು ಹಂಚಿಕೊಂಡಿದ್ದಾರೆ. ಕೆಲವೇ ವರ್ಷಗಳ ಹಿಂದೆ ಎರಡನೇ ಮದುವೆ ಆಗಿದ್ದ ಪ್ರಭುದೇವ ಈಗ ಹೆಣ್ಣು ಮಗುವಿನ ತಂದೆ ಆಗಿದ್ದಾರೆ. ಮನೆಗೆ ಮಹಾಲಕ್ಷ್ಮಿಯನ್ನು ಆಗಮನ ಮಾಡಿಕೊಂಡಿರುವ ಪ್ರಭುದೇವ ಅವರ ಬದುಕಿನ ಈ ಸುದ್ದಿಯನ್ನು ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ…

Read More “ಮಗನನ್ನು ಕಳೆದುಕೊಂಡಿದ್ದ ಪ್ರಭುದೇವ ಬಾಳಿನಲ್ಲಿ ಹೊಸ ಬೆಳಕು, 50ನೇ ವಯಸ್ಸಿಗೆ ಹೆಣ್ಣು ಮಗುವಿನ ತಂದೆಯಾದ ಡ್ಯಾನ್ಸಿಂಗ್ ಸ್ಟಾರ್” »

Viral News

Posts pagination

Previous 1 2 3 … 17 Next

Copyright © 2025 Kannada Trend News.


Developed By Top Digital Marketing & Website Development company in Mysore