Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Viral News

ಹೀರೋಗಳ ಮಾತೆಲ್ಲ ಬರಿ ಬೂಟಾಟಿಕೆ ಎಂದು ನೇರವಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಹೀರೋಗಳ ಮೇಲೆ ಕೋಪಗೊಂಡ ಹಿರಿಯ ನಟ ಶ್ರೀನಿವಾಸ್ ಮೂರ್ತಿ.

Posted on February 22, 2023 By Kannada Trend News No Comments on ಹೀರೋಗಳ ಮಾತೆಲ್ಲ ಬರಿ ಬೂಟಾಟಿಕೆ ಎಂದು ನೇರವಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಹೀರೋಗಳ ಮೇಲೆ ಕೋಪಗೊಂಡ ಹಿರಿಯ ನಟ ಶ್ರೀನಿವಾಸ್ ಮೂರ್ತಿ.
ಹೀರೋಗಳ ಮಾತೆಲ್ಲ ಬರಿ ಬೂಟಾಟಿಕೆ ಎಂದು ನೇರವಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಹೀರೋಗಳ ಮೇಲೆ ಕೋಪಗೊಂಡ ಹಿರಿಯ ನಟ ಶ್ರೀನಿವಾಸ್ ಮೂರ್ತಿ.

  ಶ್ರೀನಿವಾಸ್ ಮೂರ್ತಿ (Shreenivas Murthy) ಅವರು ಈಗಷ್ಟೇ ರಿಲೀಸ್ ಆದ ಸೌತ್ ಇಂಡಿಯನ್ ಹೀರೋ (Sounth Indian hero kannada movie) ಎನ್ನುವ ಸಿನಿಮಾವನ್ನು ಚಿತ್ರತಂಡದ ಜೊತೆ ಅವರ ಅಪೇಕ್ಷೆ ಮೇರೆಗೆ ನೋಡಿ ಸಿನಿಮಾ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಹೇಳುವುದರ ಜೊತೆಗೆ ಆ ಸಿನಿಮಾದ ನೀಡಿರುವ ಸಂದೇಶದ ಸಾರ ಮತ್ತು ಅದನ್ನು ಪ್ರಸ್ತುತಪಡಿಸಿರುವ ಕಲಾವಿದರ ಟ್ಯಾಲೆಂಟ್ ಮತ್ತು ಇದರಿಂದ ಜನರಿಗೆ ಏನು ಅರ್ಥ ಆಗಬೇಕು. ಅವರಿಗಿಂತ ಮುಖ್ಯವಾಗಿ ಕನ್ನಡದ ಸ್ಟಾರ್ ಹೀರೋಗಳಿಗೆ…

Read More “ಹೀರೋಗಳ ಮಾತೆಲ್ಲ ಬರಿ ಬೂಟಾಟಿಕೆ ಎಂದು ನೇರವಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಹೀರೋಗಳ ಮೇಲೆ ಕೋಪಗೊಂಡ ಹಿರಿಯ ನಟ ಶ್ರೀನಿವಾಸ್ ಮೂರ್ತಿ.” »

Viral News

ಡಿ ಬಾಸ್ ಬಗ್ಗೆ ಹಾಲಿವುಡ್ ನ್ಯೂಸ್ ಚಾನೆಲ್ ನಲ್ಲಿ ಸುದ್ದಿ ಪ್ರಸಾರ. ಕರ್ನಾಟಕದ ನ್ಯೂಸ್ ಚಾನೆಲ್ ಬ್ಯಾನ್ ಮಾಡಿದ್ರೆ ಏನೂ.! ಹಾಲಿವುಡ್ ಗೂ ಗೊತ್ತು ದರ್ಶನ್ ಗತ್ತು.

Posted on February 22, 2023 By Kannada Trend News No Comments on ಡಿ ಬಾಸ್ ಬಗ್ಗೆ ಹಾಲಿವುಡ್ ನ್ಯೂಸ್ ಚಾನೆಲ್ ನಲ್ಲಿ ಸುದ್ದಿ ಪ್ರಸಾರ. ಕರ್ನಾಟಕದ ನ್ಯೂಸ್ ಚಾನೆಲ್ ಬ್ಯಾನ್ ಮಾಡಿದ್ರೆ ಏನೂ.! ಹಾಲಿವುಡ್ ಗೂ ಗೊತ್ತು ದರ್ಶನ್ ಗತ್ತು.
ಡಿ ಬಾಸ್ ಬಗ್ಗೆ ಹಾಲಿವುಡ್ ನ್ಯೂಸ್ ಚಾನೆಲ್ ನಲ್ಲಿ ಸುದ್ದಿ ಪ್ರಸಾರ. ಕರ್ನಾಟಕದ ನ್ಯೂಸ್ ಚಾನೆಲ್ ಬ್ಯಾನ್ ಮಾಡಿದ್ರೆ ಏನೂ.! ಹಾಲಿವುಡ್ ಗೂ ಗೊತ್ತು ದರ್ಶನ್ ಗತ್ತು.

ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿರುವ ನಟ. ಜೊತೆಗೆ ಸ್ಟಾರ್ ಹೀರೋಗಳಲ್ಲಿ ಸದಾ ವಿವಾದದಲ್ಲಿ (contraversy) ಮೊದಲಿಗೆ ಇರುವ ನಟ ಎಂತಲೂ ಇವರನ್ನು ಕರೆಯಬಹುದು. ಇದುವರೆಗೆ ಕೌಟುಂಬಿಕ ವಿಚಾರವಾಗಿ ಮತ್ತು ಸಿನಿಮಾಗಳ ವಿಚಾರವಾಗಿ ಸಾಕಷ್ಟು ವಿವಾದಗಳನ್ನು ಮಾಡಿಕೊಂಡಿದ್ದಾರೆ. ಕಳೆದ ಬಾರಿ ಒಮ್ಮೆ ತಮ್ಮ ವೈಯುಕ್ತಿಕ ಜಗಳದ ಆವೇಶದಲ್ಲಿ ಕನ್ನಡ ನ್ಯೂಸ್ ಚಾನೆಲ್ (Kannada news channels ) ಗಳ ವಿರುದ್ಧ ಅಶ್ಲೀಲ ಪದಗಳನ್ನು ಉಪಯೋಗಿಸಿ ನಿಂದಿಸಿದ ಪರಿಣಾಮ ಎಲ್ಲಾ…

Read More “ಡಿ ಬಾಸ್ ಬಗ್ಗೆ ಹಾಲಿವುಡ್ ನ್ಯೂಸ್ ಚಾನೆಲ್ ನಲ್ಲಿ ಸುದ್ದಿ ಪ್ರಸಾರ. ಕರ್ನಾಟಕದ ನ್ಯೂಸ್ ಚಾನೆಲ್ ಬ್ಯಾನ್ ಮಾಡಿದ್ರೆ ಏನೂ.! ಹಾಲಿವುಡ್ ಗೂ ಗೊತ್ತು ದರ್ಶನ್ ಗತ್ತು.” »

Viral News

ಮದ್ವೆ ಆದ ಎರಡೇ ದಿನಕ್ಕೆ ಸಂಕಷ್ಟಕ್ಕೆ ಸಿಲುಕಿದ ನಟಿ ಸ್ವರ ಭಾಸ್ಕರ್, ಮುಸ್ಲಿಂ ಯುವಕ ಫಹಾದ್ ಅನ್ನು ಮದ್ವೆ ಆಗಿ ತಪ್ಪು ಮಾಡಿದ್ರ.? ಕಳೆದ ತಿಂಗಳು ಅಣ್ಣ ಅಂತ ಕರೆದವನ ಜೊತೆ ಮದುವೆ ಆಗಿದ್ದೆಗೇ.?

Posted on February 21, 2023 By Kannada Trend News No Comments on ಮದ್ವೆ ಆದ ಎರಡೇ ದಿನಕ್ಕೆ ಸಂಕಷ್ಟಕ್ಕೆ ಸಿಲುಕಿದ ನಟಿ ಸ್ವರ ಭಾಸ್ಕರ್, ಮುಸ್ಲಿಂ ಯುವಕ ಫಹಾದ್ ಅನ್ನು ಮದ್ವೆ ಆಗಿ ತಪ್ಪು ಮಾಡಿದ್ರ.? ಕಳೆದ ತಿಂಗಳು ಅಣ್ಣ ಅಂತ ಕರೆದವನ ಜೊತೆ ಮದುವೆ ಆಗಿದ್ದೆಗೇ.?
ಮದ್ವೆ ಆದ ಎರಡೇ ದಿನಕ್ಕೆ ಸಂಕಷ್ಟಕ್ಕೆ ಸಿಲುಕಿದ ನಟಿ ಸ್ವರ ಭಾಸ್ಕರ್, ಮುಸ್ಲಿಂ ಯುವಕ ಫಹಾದ್ ಅನ್ನು ಮದ್ವೆ ಆಗಿ ತಪ್ಪು ಮಾಡಿದ್ರ.? ಕಳೆದ ತಿಂಗಳು ಅಣ್ಣ ಅಂತ ಕರೆದವನ ಜೊತೆ ಮದುವೆ ಆಗಿದ್ದೆಗೇ.?

  ಬಾಲಿವುಡ್ ನಟಿ ಪರ ಭಾಸ್ಕರ್ ಅವರು ಒಂದು ರೀತಿಯಲ್ಲಿ ಕಾಂಟ್ಲವರ್ಸಿ ಕ್ವೀನ್ ಎಂದು ಹೇಳಬಹುದು. ಸದಾ ಹಿಂದೂ ಧರ್ಮದ ವಿರುದ್ಧ ಮತ್ತು ಹಿಂದುಗಳನ್ನು ಪ್ರಚೋದನೆ ಮಾಡುವ ರೀತಿ ಪೋಸ್ಟ್ಗಳನ್ನು ಹಾಕುತ್ತಿದ್ದ ಈಕೆ ಅಣ್ಣ ಅಣ್ಣ ಎಂದು ಕರೆಯುತ್ತಿದ್ದತನನ್ನೇ ಕೈ ಹಿಡಿದಿದ್ದಾಳೆ. ಕಳೆದ ಎರಡು ತಿಂಗಳ ಹಿಂದೆ ಹಿಂದೂಗಳಿಗಿಂತ ಮುಸ್ಲಿಂರು ಹೆಚ್ಚು ಸುಖ ಕೊಡುತ್ತಾರೆ ಅಂತ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸದ್ಯಕ್ಕೆ ಇದೆ ಸ್ವರ ಭಾಸ್ಕರ್ ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ಮುಖಂಡ ಮತ್ತು ಅಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದ…

Read More “ಮದ್ವೆ ಆದ ಎರಡೇ ದಿನಕ್ಕೆ ಸಂಕಷ್ಟಕ್ಕೆ ಸಿಲುಕಿದ ನಟಿ ಸ್ವರ ಭಾಸ್ಕರ್, ಮುಸ್ಲಿಂ ಯುವಕ ಫಹಾದ್ ಅನ್ನು ಮದ್ವೆ ಆಗಿ ತಪ್ಪು ಮಾಡಿದ್ರ.? ಕಳೆದ ತಿಂಗಳು ಅಣ್ಣ ಅಂತ ಕರೆದವನ ಜೊತೆ ಮದುವೆ ಆಗಿದ್ದೆಗೇ.?” »

Viral News

ಈಗ್ಲೂ ಹೇಳ್ತಾ ಇದ್ದಿನಿ ನನ್ನ ಗಂಡ ರೈತನೇ.! ಹರ್ದೊಗಿರೋ ಬಟ್ಟೆ ಹಾಕೊಂಡ್ರೆ ಮಾತ್ರ ರೈತನಾ.? ಎಲ್ಲಾ ನನ್ನ ಹಣೆಬರಹ ಎಂದು ಗರಂ ಆದ ನಟಿ ಅಧಿತಿ ಪ್ರಭುದೇವ್.

Posted on February 21, 2023 By Kannada Trend News No Comments on ಈಗ್ಲೂ ಹೇಳ್ತಾ ಇದ್ದಿನಿ ನನ್ನ ಗಂಡ ರೈತನೇ.! ಹರ್ದೊಗಿರೋ ಬಟ್ಟೆ ಹಾಕೊಂಡ್ರೆ ಮಾತ್ರ ರೈತನಾ.? ಎಲ್ಲಾ ನನ್ನ ಹಣೆಬರಹ ಎಂದು ಗರಂ ಆದ ನಟಿ ಅಧಿತಿ ಪ್ರಭುದೇವ್.
ಈಗ್ಲೂ ಹೇಳ್ತಾ ಇದ್ದಿನಿ ನನ್ನ ಗಂಡ ರೈತನೇ.! ಹರ್ದೊಗಿರೋ ಬಟ್ಟೆ ಹಾಕೊಂಡ್ರೆ ಮಾತ್ರ ರೈತನಾ.? ಎಲ್ಲಾ ನನ್ನ ಹಣೆಬರಹ ಎಂದು ಗರಂ ಆದ ನಟಿ ಅಧಿತಿ ಪ್ರಭುದೇವ್.

  ರೈತನ್ನ ಮದ್ವೆ ಆಗ್ತಿನಿ ಅಂತೇಳಿ ಕೋಟ್ಯಾಧಿಪತಿ ಮದ್ವೆ ಆಗಿದ್ದಿರ ಅಂದೋರಿಗೆ ಅದಿತಿ ಕೊಟ್ಟ ಉತ್ತರ. ಅಧಿತಿ ಪ್ರಭುದೇವ್ (Actress Adithi Prabhudev) ಅವರು ಕಳೆದ ವರ್ಷಾಂತ್ಯದಲ್ಲಿ ವೈವಾಹಿಕ ಜೀವನಕ್ಕೆ (marriage life) ಕಾಲಿಟ್ಟರು. ಸದ್ಯಕ್ಕೆ ಕನ್ನಡದಲ್ಲಿ ಅತಿ ಹೆಚ್ಚು ಬೇಡಿಕೆ ನಟಿಯಾಗಿರುವ ಅಧಿತಿ ಪ್ರಭುದೇವ್ ಅವರು ತಮ್ಮ ಕೆರಿಯರ್ ಅವರನ್ನು ಬಿಟ್ಟು ಉದ್ಯಮಿ ಯಶಸ್ (Yashas) ಅನ್ನುವವರನ್ನು ಕೈ ಹಿಡಿದರು. ಮೂಲತಃ ಚಿಕ್ಕಮಂಗಳೂರಿನವರಾದ ಯಶಸ್ ಅವರು ರೈತ ಕೂಡ ಆಗಿದ್ದಾರೆ ಎಂದು ಅಧಿತಿ ಪ್ರಭುದೇವ್ ಅವರು…

Read More “ಈಗ್ಲೂ ಹೇಳ್ತಾ ಇದ್ದಿನಿ ನನ್ನ ಗಂಡ ರೈತನೇ.! ಹರ್ದೊಗಿರೋ ಬಟ್ಟೆ ಹಾಕೊಂಡ್ರೆ ಮಾತ್ರ ರೈತನಾ.? ಎಲ್ಲಾ ನನ್ನ ಹಣೆಬರಹ ಎಂದು ಗರಂ ಆದ ನಟಿ ಅಧಿತಿ ಪ್ರಭುದೇವ್.” »

Viral News

ರಿಷಿಕಾ ಮದುವೆ ಕ್ಯಾನ್ಸಲ್, ಮಾಧ್ಯಮಗಳಿಂದ ಸೇಫ್ ಆಗಲು ಸುದೀಪ್ ಸಹಾಯ ಕೋರಿದ ನಟಿ. ರಿಷಿಕಾ ನಾ ಬಚಾವ್ ಮಾಡಲು ಕಿಚ್ಚ ಮಾಡಿದ ಮಾಸ್ಟರ್ ಪ್ಲಾನ್ ಏನು ಗೊತ್ತ.?

Posted on February 21, 2023 By Kannada Trend News No Comments on ರಿಷಿಕಾ ಮದುವೆ ಕ್ಯಾನ್ಸಲ್, ಮಾಧ್ಯಮಗಳಿಂದ ಸೇಫ್ ಆಗಲು ಸುದೀಪ್ ಸಹಾಯ ಕೋರಿದ ನಟಿ. ರಿಷಿಕಾ ನಾ ಬಚಾವ್ ಮಾಡಲು ಕಿಚ್ಚ ಮಾಡಿದ ಮಾಸ್ಟರ್ ಪ್ಲಾನ್ ಏನು ಗೊತ್ತ.?
ರಿಷಿಕಾ ಮದುವೆ ಕ್ಯಾನ್ಸಲ್, ಮಾಧ್ಯಮಗಳಿಂದ ಸೇಫ್ ಆಗಲು ಸುದೀಪ್ ಸಹಾಯ ಕೋರಿದ ನಟಿ. ರಿಷಿಕಾ ನಾ ಬಚಾವ್ ಮಾಡಲು ಕಿಚ್ಚ ಮಾಡಿದ ಮಾಸ್ಟರ್ ಪ್ಲಾನ್ ಏನು ಗೊತ್ತ.?

  ನಿಶ್ಚಿತಾರ್ಥ ಆಗಿ ಮದುವೆ ಮುರಿದುಕೊಂಡಿದ್ದ ನಟಿ ರಿಷಿಕಾ ಸಿಂಗ್, ಮದುವೆ ಇಂದ ತಪ್ಪಿಸಿಕೊಳ್ಳಲು ಸುದೀಪ್ ಸಹಾಯ ಮಾಡಿದ್ರಾ? ನಟಿ ರಿಷಿಕಾ ಸಿಂಗ್ (Actress Rishika singh) ಕೊರೋನ ಲಾಕ್ ಡೌನ್ ಸಮಯದಲ್ಲಿ ಭೀಕರ ಅ.ಪ.ಘಾ.ತ.ಕ್ಕೆ (Accident) ತುತ್ತಾಗಿದ್ದರು. ಅಂದಿನ ಅವರ ಪರಿಸ್ಥಿತಿ ನೋಡಿ ಇವರು ಬದುಕುತ್ತಾರೆ ಎಂದು ಯಾರಿಗೂ ನಂಬಿಕೆ ಇರ್ಲಿಲ್ಲ. ಸದ್ಯ ಎರಡು ವರ್ಷಗಳ ನಿರಂತರ ಚಿಕಿತ್ಸೆ ಮತ್ತು ಕುಟುಂಬದ ಹಾರೈಕೆಯ ಪರಿಣಾಮವಾಗಿ ಇಂದು ನಟಿ ಚೇತರಿಸಿಕೊಂಡಿದ್ದಾರೆ. ಇತ್ತೀಚೆಗೆ ರಿಷಿಕಾ ಸಿಂಗ್ ಅವರು ಸೋಶಿಯಲ್…

Read More “ರಿಷಿಕಾ ಮದುವೆ ಕ್ಯಾನ್ಸಲ್, ಮಾಧ್ಯಮಗಳಿಂದ ಸೇಫ್ ಆಗಲು ಸುದೀಪ್ ಸಹಾಯ ಕೋರಿದ ನಟಿ. ರಿಷಿಕಾ ನಾ ಬಚಾವ್ ಮಾಡಲು ಕಿಚ್ಚ ಮಾಡಿದ ಮಾಸ್ಟರ್ ಪ್ಲಾನ್ ಏನು ಗೊತ್ತ.?” »

Viral News

ಸತ್ಯ ಸಿಂಹ ಇದ್ದಂತೆ, ಅದನ್ನು ಯಾರು ರಕ್ಷಿಸಬೇಕಾಗಿಲ್ಲ ಎಂದು ಕಣ್ಣಿರಿಟ್ಟ ವಿಜಯಲಕ್ಷ್ಮಿ.

Posted on February 20, 2023 By Kannada Trend News No Comments on ಸತ್ಯ ಸಿಂಹ ಇದ್ದಂತೆ, ಅದನ್ನು ಯಾರು ರಕ್ಷಿಸಬೇಕಾಗಿಲ್ಲ ಎಂದು ಕಣ್ಣಿರಿಟ್ಟ ವಿಜಯಲಕ್ಷ್ಮಿ.
ಸತ್ಯ ಸಿಂಹ ಇದ್ದಂತೆ, ಅದನ್ನು ಯಾರು ರಕ್ಷಿಸಬೇಕಾಗಿಲ್ಲ ಎಂದು ಕಣ್ಣಿರಿಟ್ಟ ವಿಜಯಲಕ್ಷ್ಮಿ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅವರ ಪತ್ನಿ ವಿಜಯಲಕ್ಷ್ಮಿ (wife Vijayalakshmi) ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ಟಿವ್ ಆಗಿ ಇರುತ್ತಾರೆ. ಆದರೆ ಹೆಚ್ಚಾಗಿ ಅವರು ಯಾವ ವಿಷಯದ ಬಗ್ಗೆಯೂ ಪ್ರತಿಕ್ರಿಯೆ ಕೊಡುತ್ತಿರಲಿಲ್ಲ ಇತ್ತೀಚಿಗೆ ಕ್ರಾಂತಿ ಸಿನಿಮಾದ ಪ್ರಚಾರದ ವೇಳೆ ದರ್ಶನ್ ಅವರ ಬಗ್ಗೆ ಕುತಂತ್ರದಿಂದ ನೆಗೆಟಿವ್ ಆಗಿ ಸುದ್ದಿ ಆಗುತ್ತಿದ್ದ ವೇಳೆ ಮಾತ್ರ ಪತಿ ಬಗ್ಗೆ ತಮ್ಮ ಧ್ವನಿ ಎತ್ತಿದ್ದರು. ಆಗಿನಿಂದ ಎಲ್ಲರೂ ಸಹ ವಿಜಯಲಕ್ಷ್ಮಿ ಅವರ ಸೋಶಿಯಲ್ ಮೀಡಿಯಾ ಖಾತೆ ಮೇಲೆ…

Read More “ಸತ್ಯ ಸಿಂಹ ಇದ್ದಂತೆ, ಅದನ್ನು ಯಾರು ರಕ್ಷಿಸಬೇಕಾಗಿಲ್ಲ ಎಂದು ಕಣ್ಣಿರಿಟ್ಟ ವಿಜಯಲಕ್ಷ್ಮಿ.” »

Viral News

ಮೇಘ ಶೆಟ್ಟಿ ಪರವಾಗಿ ನಿಂತ ಡಿ-ಬಾಸ್.

Posted on February 20, 2023 By Kannada Trend News No Comments on ಮೇಘ ಶೆಟ್ಟಿ ಪರವಾಗಿ ನಿಂತ ಡಿ-ಬಾಸ್.
ಮೇಘ ಶೆಟ್ಟಿ ಪರವಾಗಿ ನಿಂತ ಡಿ-ಬಾಸ್.

ಮೇಘ ಶೆಟ್ಟಿ ಎದುರು ವಿಜಯಲಕ್ಷ್ಮಿ ಅವರು ಮಾಡಿರುವ ಸೋಶಿಯಲ್ ಮೀಡಿಯಾ ವಾರ್ ಬಗ್ಗೆ ದರ್ಶನ್ ಪ್ರತಿಕ್ರಿಯೆ ಏನು ಗೊತ್ತಾ. ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಜನರು ಇಷ್ಟಪಡುವಂತಹ ಒಬ್ಬ ಸ್ಟಾರ್ ನಟ. ಇವರಿಗೆ ಇರುವ ಫ್ಯಾನ್ ಬೇಸ್ ನೋಡಿ ಅಕ್ಕಪಕ್ಕದ ಇಂಡಸ್ಟ್ರೀಯವರು ಸಹ ಹೊಟ್ಟೆ ಉರಿದುಕೊಳ್ಳುತ್ತಾರೆ. ಅಷ್ಟೊಂದು ಖ್ಯಾತಿಗಳಿಸಿರುವ ದರ್ಶನ್ ಅವರ ವೈಯುಕ್ತಿಕ ವಿಷಯಗಳ ಮಾತ್ರ ಸದಾ ಚರ್ಚೆಯಲ್ಲಿ ಇರುತ್ತದೆ. ಮೊನ್ನೆ ತಾನೆ ದರ್ಶನ್ ಅವರ ಹುಟ್ಟುಹಬ್ಬ (Darshan…

Read More “ಮೇಘ ಶೆಟ್ಟಿ ಪರವಾಗಿ ನಿಂತ ಡಿ-ಬಾಸ್.” »

Viral News

ಕನ್ನಡದ ಹಿರಿಯ ನಿರ್ದೇಶಕ ಭಗವಾನ್ ವಿ.ಧಿ.ವ.ಶ.

Posted on February 20, 2023 By Kannada Trend News No Comments on ಕನ್ನಡದ ಹಿರಿಯ ನಿರ್ದೇಶಕ ಭಗವಾನ್ ವಿ.ಧಿ.ವ.ಶ.
ಕನ್ನಡದ ಹಿರಿಯ ನಿರ್ದೇಶಕ ಭಗವಾನ್ ವಿ.ಧಿ.ವ.ಶ.

  ಕನ್ನಡ ಚಲನಚಿತ್ರ ರಂಗ ಇಷ್ಟು ವಿಶ್ವವಿಖ್ಯಾತಿ ಆಗಲು ಆರಂಭದಲ್ಲಿ ಅದಕ್ಕೆ ಅಡಿಪಾಯ ಹಾಕಿದ ಕೆಲ ಗಣ್ಯರಲ್ಲಿ ನಿರ್ದೇಶನ ಭಗವಾನ್ (Director Bhaghavan) ಹೆಸರು ಕೂಡ ಸೇರುತ್ತದೆ. ಭಗವಾನ್ ಎನ್ನುವ ಈ ನಿರ್ದೇಶಕರು 60ರಿಂದ 90ರ ದಶಕದಲ್ಲಿ ತಮ್ಮನ್ನು ತಾವು ಚಿತ್ರರಂಗಕ್ಕಾಗಿ ಮುಡಿಪಿಟ್ಟು ಕನ್ನಡ ತಾಯಿಯ ಸೇವೆ ಮಾಡಿದ್ದಾರೆ. ಕನ್ನಡದಲ್ಲಿ ಒಬ್ಬ ಯಶಸ್ವಿ ಪ್ರಯೋಗಾತ್ಮಕ ನಿರ್ದೇಶಕ ಮತ್ತು ಲೆಜಂಡ್ ಸಿನಿಮಾಗಳನ್ನು ಕನ್ನಡಕ್ಕೆ ಕೊಟ್ಟ ನಿರ್ದೇಶಕರಲ್ಲಿ ಒಬ್ಬ ಎನ್ನುವ ಖ್ಯಾತಿಗೆ ಒಳಗಾಗಿರುವ ಇವರು ಜುಲೈ 5 1933 ರಂದು…

Read More “ಕನ್ನಡದ ಹಿರಿಯ ನಿರ್ದೇಶಕ ಭಗವಾನ್ ವಿ.ಧಿ.ವ.ಶ.” »

Viral News

ಮಾಧ್ಯಮದವರ ಮೇಲೆ ಹ-ಲ್ಲೆ ಮಾಡಿದ ದರ್ಶನ್ & ಬಾಡಿಗಾರ್ಡ್ ಮತ್ತೊಂದು ವಿವಾದಕ್ಕೆ ಸಿಲುಕಿದ ಡಿ-ಬಾಸ್. ಗಾಯಗೊಂಡ ಕ್ಯಾಮರ ಮ್ಯಾನ್ ಲೈವ್ ನಲ್ಲಿ ಹೇಳಿದ್ದೇನು ನೋಡಿ.

Posted on February 20, 2023 By Kannada Trend News No Comments on ಮಾಧ್ಯಮದವರ ಮೇಲೆ ಹ-ಲ್ಲೆ ಮಾಡಿದ ದರ್ಶನ್ & ಬಾಡಿಗಾರ್ಡ್ ಮತ್ತೊಂದು ವಿವಾದಕ್ಕೆ ಸಿಲುಕಿದ ಡಿ-ಬಾಸ್. ಗಾಯಗೊಂಡ ಕ್ಯಾಮರ ಮ್ಯಾನ್ ಲೈವ್ ನಲ್ಲಿ ಹೇಳಿದ್ದೇನು ನೋಡಿ.
ಮಾಧ್ಯಮದವರ ಮೇಲೆ ಹ-ಲ್ಲೆ ಮಾಡಿದ ದರ್ಶನ್ & ಬಾಡಿಗಾರ್ಡ್ ಮತ್ತೊಂದು ವಿವಾದಕ್ಕೆ ಸಿಲುಕಿದ ಡಿ-ಬಾಸ್. ಗಾಯಗೊಂಡ ಕ್ಯಾಮರ ಮ್ಯಾನ್ ಲೈವ್ ನಲ್ಲಿ ಹೇಳಿದ್ದೇನು ನೋಡಿ.

ಅದ್ಯಾಕೋ ದರ್ಶನ್ (Darshan) ಅವರನ್ನು ವಿವಾದಗಳು ಬಿಡುವಂತೆ ಕಾಣುತ್ತಲೇ ಇಲ್ಲ. ಸದಾ ಒಂದಲ್ಲ ಒಂದು ವಿಷಯದಿಂದ ಗಲಾಟೆ ಮಾಡಿಕೊಂಡು ಸುದ್ದಿ ಆಗುತ್ತಲೇ ಇರುತ್ತಾರೆ ಇವರು. ದರ್ಶನ್ ಸಿನಿಮಾಗಳು ಎಷ್ಟು ಸುದ್ದಿಯಾಗುತ್ತದೆಯೋ ಅವರ ಕುರಿತಾದ ವಿವಾದಗಳು (controversies) ಕೂಡ ಅಷ್ಟೇ ಬೇಗ ಸುದ್ದಿಯಾಗುತ್ತವೆ. ಈ ಹತ್ತು ವರ್ಷಗಳ ಇತಿಹಾಸವನ್ನೇ ನೋಡುವುದಾದರೆ ಇದುವರೆಗೂ ದರ್ಶನ್ ಅವರು ಪತ್ನಿ ಮೇಲೆ ಹ.ಲ್ಲೆ ಮಾಡಿದ್ದರು. ಮಗನ ಮೇಲೆ ಹ.ಲ್ಲೆ ಮಾಡಿದ್ದರು ಹಾಗೂ ಹೋಟೆಲ್ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದರು ಇತ್ಯಾದಿಗಳನ್ನು ಸಾಕಷ್ಟು ನೋಡಿದ್ದೇವೆ. ಇನ್ನು…

Read More “ಮಾಧ್ಯಮದವರ ಮೇಲೆ ಹ-ಲ್ಲೆ ಮಾಡಿದ ದರ್ಶನ್ & ಬಾಡಿಗಾರ್ಡ್ ಮತ್ತೊಂದು ವಿವಾದಕ್ಕೆ ಸಿಲುಕಿದ ಡಿ-ಬಾಸ್. ಗಾಯಗೊಂಡ ಕ್ಯಾಮರ ಮ್ಯಾನ್ ಲೈವ್ ನಲ್ಲಿ ಹೇಳಿದ್ದೇನು ನೋಡಿ.” »

Viral News

ನಟ ತಾರಕ ರತ್ನ ವಿ‌.ಧಿ.ವ.ಶ. ಶೋಕ ಸಾಗರದಲ್ಲಿ ಮುಳುಗಿದ ಚಿತ್ರರಂಗ.

Posted on February 19, 2023 By Kannada Trend News No Comments on ನಟ ತಾರಕ ರತ್ನ ವಿ‌.ಧಿ.ವ.ಶ. ಶೋಕ ಸಾಗರದಲ್ಲಿ ಮುಳುಗಿದ ಚಿತ್ರರಂಗ.
ನಟ ತಾರಕ ರತ್ನ ವಿ‌.ಧಿ.ವ.ಶ. ಶೋಕ ಸಾಗರದಲ್ಲಿ ಮುಳುಗಿದ ಚಿತ್ರರಂಗ.

  ನಮ್ಮ ದಕ್ಷಿಣ ಸಿನಿಮಾ ಇಂಡಸ್ಟ್ರಿ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಏನೋ ಒಬ್ಬರ ಹಿಂದೆ ಒಬ್ಬರಂತೆ ಅನೇಕ ಯುವ ಪೀಳಿಗೆಯ ನಾಯಕರನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಈಗಷ್ಟೇ ಕರ್ನಾಟಕದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಅವರಿಗಿಂತ ಸ್ವಲ್ಪ ಹಿಂದೆ ಚಿರಂಜೀವಿ ಸರ್ಜಾ, ಸಂಚಾರಿ ವಿಜಯ್ ಇಂತಹ ಪ್ರತಿಭಾನ್ವಿತರನ್ನು ಕಳೆದುಕೊಂಡಿದ್ದೆವು. ಈಗ ಇದೇ ನೋವನ್ನು ತೆಲುಗು ಚಿತ್ರರಂಗ ನುಂಗುವಂತಾಗಿದೆ. ಇಂದು ಟಾಲಿವುಡ್ ನ (Tollywood) ಉದಯೋನ್ಮುಖ ನಟ ನಂದಮೂರಿ ತಾರಕ ರತ್ನ (Nanaduri Tharaka rathna)…

Read More “ನಟ ತಾರಕ ರತ್ನ ವಿ‌.ಧಿ.ವ.ಶ. ಶೋಕ ಸಾಗರದಲ್ಲಿ ಮುಳುಗಿದ ಚಿತ್ರರಂಗ.” »

Viral News

Posts pagination

Previous 1 … 6 7 8 … 17 Next

Copyright © 2025 Kannada Trend News.


Developed By Top Digital Marketing & Website Development company in Mysore