Home Useful Information ಮಹಿಳೆಯರೇ ತಪ್ಪದೆ ಈ ಎರಡು ಕೆಲಸಗಳನ್ನು ಮಾಡಿ.!

ಮಹಿಳೆಯರೇ ತಪ್ಪದೆ ಈ ಎರಡು ಕೆಲಸಗಳನ್ನು ಮಾಡಿ.!

0
ಮಹಿಳೆಯರೇ ತಪ್ಪದೆ ಈ ಎರಡು ಕೆಲಸಗಳನ್ನು ಮಾಡಿ.!

 

ಬಾಗಿಲಿನ ಮುಂದೆ ಕುಳಿತುಕೊಂಡು ಈ ಮಂತ್ರವನ್ನು ಪಠಿಸಿ ನೋಡಿ ನಿಮ್ಮ ಎಲ್ಲಾ ಕಷ್ಟಗಳು ಕೂಡ ದೂರವಾಗುತ್ತದೆ. ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ರೀತಿಯ ಕಷ್ಟಗಳು ಇದ್ದೇ ಇರುತ್ತದೆ. ಅದರಲ್ಲಿ ಮುಖ್ಯವಾಗಿ ಮನೆಯಲ್ಲಿ ಹಲವಾರು ರೀತಿಯ ಕಷ್ಟಗಳು ಕಾಡುತ್ತಿರುತ್ತವೆ, ಇಂತಹ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ಹೆಂಗಸರು ಮನೆಯ ಮುಂಭಾಗದಲ್ಲಿ ಕುಳಿತುಕೊಂಡು 9 ಬಾರಿ ಈ ಒಂದು ವಿಶೇಷವಾದ ಮಂತ್ರವನ್ನು ಜಪಿಸುತ್ತಾ ಬರಬೇಕು.

ಹೀಗೆ ಮಾಡುವುದ ರಿಂದ ಮನೆಯಲ್ಲಿರುವ ದರಿದ್ರ್ಯ ನಕಾರಾತ್ಮಕ ಶಕ್ತಿ, ಕಷ್ಟ ದುಃಖಗಳು ದೂರವಾಗುತ್ತದೆ. ಪ್ರತಿಯೊಬ್ಬರು ಕಷ್ಟಗಳನ್ನು ಕಳೆಯಲು ವ್ರತ ಪೂಜೆಗಳನ್ನು ಮಾಡುತ್ತೀರಾ ಆದರೆ ಲಕ್ಷ್ಮಿ ಕೃಪೆ ಸಿಗಬೇಕು ಎಂದರೆ ಮನೆಯಿಂದ ಮೊದಲು ದಾರಿದ್ರ್ಯ ದೇವತೆ ಹೊರಗೆ ಹೋಗಬೇಕು ದಾರಿದ್ರ್ಯ ದೇವತೆಯನ್ನು ಜೇಷ್ಠದೇವಿ ಎಂದು ಕರೆಯಲಾಗುತ್ತದೆ.

ವಯಸ್ಸು 40 ಆದ ಬಳಿಕ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಟಿಪ್ಸ್.!

ಎಲ್ಲಿ ಯಜ್ಞಯಾಗಾದಿಗಳು ಪೂಜೆಗಳು ನಡೆಯುತ್ತವೆಯೋ ಅಲ್ಲಿ ದಾರಿದ್ರ್ಯ ದೇವತೆ ನೆಲೆಸುವುದಿಲ್ಲ. ತಂದೆ ತಾಯಿಗೆ ಗೌರವ ಕೊಡುತ್ತಾರೋ ಮತ್ತು ವೃದ್ಧರಿಗೆ ಸೇವೆ ಮಾಡುತ್ತಾರೆ ಅಂತಹ ಸ್ಥಳದಲ್ಲಿ ದಾರಿದ್ರ್ಯ ಬರುವುದಿಲ್ಲ ಗಂಡ ಹೆಂಡತಿ ಕಲಹ ಇದ್ದರೆ ದಾರಿದ್ರ್ಯ ಉಂಟಾಗುತ್ತದೆ ಮನೆ ಸ್ವಚ್ಛ ಇಲ್ಲದೆ ಇರುವ ಕಡೆ ದಾರಿದ್ರ್ಯ ಇರುತ್ತದೆ.

ಆದ್ದರಿಂದ ಮನೆ ಶುಚಿಯಾಗಿರ ಬೇಕು ಹಾಗಾದರೆ ಎಲ್ಲಾ ರೀತಿಯ ಕಷ್ಟಗಳು ದೂರವಾಗಬೇಕು. ಮಹಾಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗಬೇಕು ಮನೆಯಿಂದ ದಾರಿದ್ರ್ಯ ಲಕ್ಷ್ಮಿ ಮನೆಯಿಂದ ಹೊರಗೆ ಹೋಗಬೇಕು ಎಂದರೆ ಯಾವ ಒಂದು ಮಂತ್ರವನ್ನು ಯಾವ ಸಮಯದಲ್ಲಿ ಹೇಗೆ ಪಠಿಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ನಾವು ತಿಳಿದುಕೊಳ್ಳುತ್ತಾ ಹೋಗೋಣ.

ರಾಶಿಗಳ ಪ್ರಕಾರ ಈ ವಯಸ್ಸಲ್ಲಿ ಮದುವೆಯಾದರೆ ಅದೃಷ್ಟ ಮತ್ತು ತುಂಬಾ ಒಳ್ಳೆಯದಾಗುತ್ತದೆ.!

ದಾರಿದ್ರ್ಯ ದೇವತೆ ಮನೆಯ ಒಳಗೆ ಪ್ರವೇಶ ಮಾಡಬಾರದು ಎಂದರೆ ನಿಮ್ಮ ಮನೆಯ ಬಾಗಿಲಿಗೆ ಈ ಎರಡು ವಸ್ತುಗಳನ್ನು ಒಟ್ಟಿಗೆ ಸೇರಿಸಿ ಕಟ್ಟಬೇಕು. ಈ ಒಂದು ವಸ್ತುವನ್ನು ಬಾಗಿಲಿಗೆ ನೇತು ಹಾಕಿದರೆ ದಾರಿದ್ರ್ಯ ದೇವತೆಯು ಮನೆಗೆ ಬರುವುದಿಲ್ಲ. ದಾರಿದ್ರ್ಯ ದೇವತೆಗೆ ಹುಳಿ ಖಾರ ಒಗರು ಎಂದರೆ ಬಲು ಪ್ರೀತಿ ಆದ್ದರಿಂದ ಮನೆಯ ಮುಂಭಾಗದಲ್ಲಿ ನಿಂಬೆಹಣ್ಣು ಮೆಣಸಿನಕಾಯಿ ಎರಡನ್ನು ಜೊತೆ ಮಾಡಿ ಅದನ್ನು ಮನೆಯ ಮುಂಭಾಗದಲ್ಲಿ ಕಟ್ಟಬೇಕು.

ಹೀಗೆ ಮಾಡಿದರೆ ಸಾಕು ದಾರಿದ್ರ್ಯ ದೇವತೆಯು ಮನೆಗೆ ಪ್ರವೇಶ ಮಾಡುವುದಿಲ್ಲ ನಿಂಬೆಹಣ್ಣು ಸ್ವಲ್ಪ ಒಗರು ಮತ್ತು ಹುಳಿಯಾಗಿರುತ್ತದೆ ಮೆಣಸಿನ ಕಾಯಿ ನೋಡಲು ದಾರಿದ್ರ್ಯ ಲಕ್ಷ್ಮಿ ಮನೆಯ ಪ್ರವೇಶ ಮಾಡುವುದಿಲ್ಲ ಆದ್ದರಿಂದ ಮನೆಯ ಮುಂಭಾಗದಲ್ಲಿ ಇದನ್ನು ಕಟ್ಟಬೇಕು.

ಉಚಿತ ಹೊಲಿಗೆ ಯಂತ್ರ ಉಚಿತ ವಿತರಣೆ.! ಅರ್ಜಿ ಹಾಕಿ

ಅದರಲ್ಲೂ ಕೂಡ ಮಂಗಳವಾರದ ದಿನ ನಿಂಬೆಹಣ್ಣು ಮತ್ತು ಮೆಣಸಿನ ಕಾಯಿ ಜೊತೆ ಮಾಡಿ ಮುಂಭಾಗದಲ್ಲಿ ನೇತು ಹಾಕಿದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ. ಇನ್ನು ಮನೆಯಲ್ಲಿ ಜಗಳ ನೆಮ್ಮದಿ ಇಲ್ಲ ಎಂದರೆ ನಿತ್ಯವೂ ಒಂದು ಚೊಂಬಿನಷ್ಟು ನೀರಿಗೆ ಅರಿಶಿನ ಹಾಕಿ ಮನೆಯಲ್ಲಿ ಎಲ್ಲಾ ಗೋಡೆಗೆ ಅರಿಶಿನದ ನೀರು ಚಿಮುಕಿಸಬೇಕು ಈ ರೀತಿ ಮಾಡುತ್ತಾ ಬಂದರೆ ದಾರಿದ್ರ್ಯ ದೇವತೆ ಮನೆಯಿಂದ ಹೊರಟು ಹೋಗುತ್ತಾಳೆ.

ಇನ್ನು ನಿತ್ಯ ಮಹಿಳೆಯರು ಪೂಜೆ ಸಮಯದಲ್ಲಿ ಕೈಕಾಲು ತೊಳೆದುಕೊಂಡು ದೀಪಾರಾಧನೆಯನ್ನು ಮಾಡಿ ಮನೆಯ ಬಾಗಿಲಿಗೆ ದೀಪವನ್ನು ಬೆಳಗಿಸಬೇಕು ಅಂದರೆ ಸಂಧ್ಯಾ ದೀಪ ಬೆಳಗಿಸಬೇಕು ಬಾಗಿಲಿಗೆ ಅರಿಶಿನ ಕುಂಕುಮ ಇಟ್ಟು ಹಣೆಗೆ ಕುಂಕುಮ ಇಟ್ಟುಕೊಳ್ಳಬೇಕು ಈ ರೀತಿ ಮಾಡಿದರೆ ಮನೆಯಿಂದ ದಾರಿದ್ರ್ಯಲಕ್ಷ್ಮಿ ಹೋಗುತ್ತಾಳೆ.

ಹಣ ಸಂಪತ್ತು ಆಕರ್ಷಿಸುವ ಮಂತ್ರ.!

ಇದರ ಜೊತೆಗೆ ಮನೆಯ ಹೊರಭಾಗದಲ್ಲಿ ಕುಳಿತುಕೊಂಡು 9 ಬಾರಿ ಈ ಒಂದು ಮಂತ್ರವನ್ನು ಪಠಿಸುತ್ತ ಬರಬೇಕು. ಮನೆಯಲ್ಲಿರುವ ಕಷ್ಟಗಳು ಕಳೆಯುತ್ತದೆ ಆ ವಿಶೇಷವಾದ ಮಂತ್ರ ಯಾವುದು ಎಂದರೆ. ” ಐo ಹೀಂ ಶ್ರೀಂ ಜೇಷ್ಠ ಲಕ್ಷ್ಮೀ ಸ್ವಯಂಭವೇ ಹೀo ಜೇಷ್ಠಾಯ ನಮಃ ” ಈ ವಿಶೇಷವಾದ ಮಂತ್ರವನ್ನು ಮನೆಯ ಮುಂಭಾಗದಲ್ಲಿ ಕುಳಿತು ಪ್ರತಿನಿತ್ಯ ಪಠಿಸುತ್ತಾ ಬಂದರೆ ಮನೆಯಲ್ಲಿರುವ ದಾರಿದ್ರ್ಯ ಕಳೆದು ಹೋಗುತ್ತದೆ. ಇದನ್ನು ಸಂಜೆ 5ರಿಂದ6 ಗಂಟೆ ಒಳಗಾಗಿ ಹೇಳಬೇಕು.

https://youtu.be/DQzalLwSwq8?si=_rpe2S1hfBTY-PHr

 

LEAVE A REPLY

Please enter your comment!
Please enter your name here