Home Blog Page 125

ನೀನು ಕ್ರಿಶ್ಚಿಯನ್ ಗೆ ಕನ್ವರ್ಟ್ ಆಗಿಲ್ಲ , ನಿನ್ನ ಅಂತ್ಯಸಂಸ್ಕಾರ ಮಾಡೋಕೂ ನಾವು ಬರಲ್ಲ ಎಂದ ಮಕ್ಕಳು, ಹಾಳಾಗಿ ಹೋಗಿ, ನನ್ನ ಸನಾತನ ಧರ್ಮ ಬಿಡಲ್ಲ ಎಂದು ಕೋಟಿ ಕೋಟಿ ಆಸ್ತಿ ದಾನ ಮಾಡಿದ ತಂದೆ.

 

ಸದ್ಯಕ್ಕೆ ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿ ಇದೆ. ಹಿಂದುಗಳ ಪ್ರಕಾರ ಇಂತಹದೊಂದು ಕಾಯ್ದೆಯ ಅವಶ್ಯಕತೆ ಖಂಡಿತವಾಗಿಯೂ ಇತ್ತು. ಯಾಕೆಂದರೆ, 2016 ರಲ್ಲಿ ಚೆನ್ನೈನ ಚಿಂತಕರ ಚಾವಡಿಯಾದ ಸೆಂಟರ್ ಫಾರ್ ಪಾಲಿಸಿ ಸ್ಟಡೀಸ್ ನೀಡಿರುವ ವರದಿಯ ಪ್ರಕಾರ ಕ್ರಿಶ್ಚಿಯನ್ ಮತಕ್ಕೆ ಮತಾಂತರವಾಗುತ್ತಿರುವವರ ಸಂಖ್ಯೆ ದಕ್ಷಿಣ ಭಾರತದಲ್ಲಿ ಹಾಗೂ ಉತ್ತರ ಭಾರತದ ಹೃದಯ ಭಾಗದಲ್ಲಿ ಹೆಚ್ಚಾಗಿದೆ.

ಲಾಕ್ಡೌನ್ ಸಮಯದಲ್ಲೂ ಒಂದು ಲಕ್ಷ ಮಂದಿಯನ್ನು ತಮ್ಮ ಧರ್ಮಕ್ಕೆ ಕ್ರಿಶ್ಚಿಯನ್ ಮಿಷನರಿಗಳು ಮತಾಂತರಿಸಿದ್ದಾರೆ ಎಂದು ಮತ್ತಷ್ಟು ವರದಿಗಳು ಹೇಳುತ್ತವೆ ಹಾಗಾದರೆ ನಿಧಾನವಾಗಿ ಯಾವ ರೀತಿ ಹಿಂದೂ ರಾಷ್ಟ್ರವನ್ನು ಇದು ಆವರಿಸಿಕೊಳ್ಳುತ್ತದೆ ಎನ್ನುವುದರ ಬಗ್ಗೆ ದಿಗಿಲು ಹುಟ್ಟದೇ ಇರದು.

ಇದರ ನಡುವೆ ಸಮಾಧಾನಕರ ಸಂಗತಿ ಏನೆಂದರೆ, ನಿಧಾನವಾಗಿ ಸನಾತನ ಎನ್ನುವ ಕೂಗು ಎಲ್ಲೆಡೆ ಮೊಳಗುತ್ತಿದೆ. ಭಾರತವನ್ನು ಹಿಂದು ರಾಷ್ಟ್ರವಾಗಿಯೇ ಉಳಿಸಿಕೊಳ್ಳಬೇಕು. ಜಗತ್ತಿನಾದ್ಯಂತ ಹಿಂದುಗಳಿಗಾಗಿ ಇರುವ ಇರುವ ಏಕೈಕ ನೆಲೆ ಇದು ಎನ್ನುವುದು ನಿಲುವು ಗಟ್ಟಿಯಾಗುತ್ತಿದೆ.

ಮಕ್ಕಳು ಮತಾಂಥರವಾಗಲು ಒಪ್ಪದ ಕಾರಣ ಪೋಷಕರು ಮಕ್ಕಳನ್ನು ಥಳಿಸಿರುವ ಹಾಗೂ ಮನೆಯಿಂದ ಹೊರ ಹಾಕಿರುವ ಉದಾಹರಣೆಗಳನ್ನು ಕೇಳಿದ್ದ ನನಗೆ ಸಂಪ್ರದಾಯವನ್ನು ತೊರೆದ ಮಕ್ಕಳಿಗೆ ತಮ್ಮ ಆಸ್ತಿಯು ಸೇರಬಾರದು ಎಂದು ಕುಲ ದೇವರ ಹೆಸರಿಗೆ ಬರೆದ ವಿಚಾರವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತಮಿಳುನಾಡಿನ ಕಾಂಚೀಪುರಂ ನಿವಾಸಿಯಾಗಿರುವ 85 ವರ್ಷದ ದಿನಮಲರ್ ವೇಲಾಯುಧಂ ಎನ್ನುವವರು ಈ ನಿರ್ಧಾರ ಮಾಡಿರುವ ವ್ಯಕ್ತಿ.

ಇವರು ತಮಿಳುನಾಡಿನಲ್ಲಿ ಆರೋಗ್ಯ ನಿರೀಕ್ಷಕರಾಗಿ (Health Inspector) ಕೆಲಸ ಮಾಡಿದ್ದರು. ಇವರ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಕ್ರಿಶ್ಚಿಯನ್ನರನ್ನು ಮದುವೆಯಾಗಿ ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಂಡಿದ್ದಾರೆ. ಕೊನೆಗೆ ಇವರ ಅಂತ್ಯ ಸಂಸ್ಕಾರವನ್ನು ಕೂಡ ಹಿಂದು ಧರ್ಮದ ಪ್ರಕಾರ ಮಾಡಲು ಒಪ್ಪದೆ ಹೋಗಿದಕ್ಕೆ ಬೇಸತ್ತು ಮನನೊಂದು ಅವರು ತಮ್ಮ ಮನೆಯನ್ನು ದೇವಸ್ಥಾನಕ್ಕೆ ನೀಡಲು ನಿರ್ಧರಿಸಿ.

ದೇವಸ್ಥಾನವು ಸರ್ಕಾರದ ನಿಯಂತ್ರಿತ ಆಸ್ತಿಗಳ ಅಡಿಯಲ್ಲಿ ಬರುವುದರಿಂದ ವೇಲಾಯುಧಂ ರವರು HRCE ಸಚಿವರಿಗೆ ಮನೆಯ ಕಾಗದಪತ್ರಗಳನ್ನ ಹಸ್ತಾಂತರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ವೈರಲ್ ಆಗುತ್ತಿದ್ದಂತೆ ಅಲ್ಲಿನ ಕೆಲ ಮಾಧ್ಯಮಗಳು ಇವರ ಇಂಟರ್ವ್ಯೂ ಮಾಡಿ ಪ್ರಶ್ನೆ ಕೇಳಿದೆ.

ಅದಕ್ಕವರು ಕೊಟ್ಟ ಉತ್ತರ ಹೀಗಿತ್ತು. ಹಿಂದೂ ಧರ್ಮದ ಅನುಯಾಯಿಯಾಗಿ ನನ್ನ ಮಕ್ಕಳು ನನ್ನ ಅಂತಿಮ ವಿಧಿವಿಧಾನಗಳನ್ನು ಮಾಡಬೇಕೆಂದು ನಾನು ಬಯಸಿದ್ದೆ. ಆದರೆ ನನ್ನ ಇಬ್ಬರು ಹೆಣ್ಣುಮಕ್ಕಳು ಕ್ರಿಶ್ಚಿಯನ್ ಪುರುಷರನ್ನು ಮದುವೆಯಾಗಿ ಸರ್ಕಾರಿ ಉದ್ಯೋಗದಲ್ಲಿದ್ದಾರೆ, ನನ್ನ ಮಗನೂ ಕ್ರಿಶ್ಚಿಯನ್ ಮಹಿಳೆಯನ್ನು ಮದುವೆಯಾಗಿದ್ದಾನೆ.

ಈಗ ಮೂವರೂ ಕ್ರೈಸ್ತ ಮತಕ್ಕೆ ಮತಾಂತರಗೊಂಡಿದ್ದಾರೆ. ಹಾಗಾಗಿ ಹಿಂದೂ ಸಂಪ್ರದಾಯದಂತೆ ನನ್ನ ಅಂತಿಮ ವಿಧಿವಿಧಾನಗಳನ್ನು ಮಾಡಲ್ಲ ಎಂದು ಹೇಳಿದ್ದಾರೆ. ಹೀಗಾಗಿ ನನ್ನ ಹೆಸರಿನಲ್ಲಿರುವ 2,680 ಚದರ ಅಡಿ ಆಸ್ತಿಯ ಮನೆಯು 2 ಕೋಟಿ ರೂ. ಮೌಲ್ಯದಾಗಿದ್ದು ಧರ್ಮ ಬದಲಿಸಿದವರಿಗೆ ಇದನ್ನು ಕೊಡಲು ನನಗೆ ಮನಸಿಲ್ಲ.

ಹಾಗಾಗಿ ನನ್ನ ಕುಲದೈವವಾದ ಕುಮಾರಕ್ಕೊಟ್ಟಂ ಮುರುಗನ್ ದೇವಸ್ಥಾನಕ್ಕೆ ದಾನ ಮಾಡಿದ್ದೇನೆ. ನನ್ನ ಎರಡನೇ ಮಗ ಮತ್ತು ಮಗಳು ಮನೆಯ ಒಂದು ಭಾಗದಲ್ಲಿ ವಾಸವಾಗಿದ್ದಾರೆ. ನಾನು ಮತ್ತು ನನ್ನ ಹೆಂಡತಿ ಬದುಕಿರುವವರೆಗೂ ಮಾತ್ರ ಅವರಿಲ್ಲಿ ವಾಸಿಸಬಹುದು. ಆದರೆ ನಾನು ಸತ್ತ ತಕ್ಷಣ ದೇವಾಲಯಕ್ಕೆ ಮನೆಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಕಾರವಿದೆ ಎಂದಿದ್ದಾರೆ.

ನರ ದೌರ್ಬಲ್ಯ/ ನರ ಸೆಳೆತ/ ಸುಸ್ತು/ ನಿಶಕ್ತಿ ದೂರ ದಿನವಿಡಿ, ಎನರ್ಜಿ ಈ ಪೌಡರ್ ದಿನಾಲು ಎರಡು ಚಮಚ ಉಪಯೋಗಿಸಿ.!

 

ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚಿನ ದಿನದಲ್ಲಿ ಕೆಲವೊಂದಷ್ಟು ಜನರಿಗೆ ನರ ದೌರ್ಬಲ್ಯ, ನರ ಸೆಳೆತ ಸುಸ್ತು ಹಾಗೂ ಶಕ್ತಿ ಇಲ್ಲದೆ ಇರುವುದು. ಹೀಗೆ ಇನ್ನೂ ಹಲವಾರು ರೀತಿಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಆದರೆ ಈ ಎಲ್ಲಾ ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬೇಕು ಎಂದು ಹೆಚ್ಚಿನ ಜನ ಹಲವಾರು ರೀತಿಯ ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ.

ಆದರೆ ಈಗ ನಾವು ಹೇಳುವ ಈ ಒಂದು ವಿಧಾನವನ್ನು ನೀವು ಅನುಸರಿಸುವುದರಿಂದ ಜೀವನ ಪರ್ಯಂತ ಯಾವುದೇ ರೀತಿಯ ಸಮಸ್ಯೆಗಳನ್ನು ನೀವು ನಿಮ್ಮ ಹತ್ತಿರವೂ ಕೂಡ ಬರದ ಹಾಗೆ ನೋಡಿಕೊಳ್ಳಬಹುದು ಹೌದು.

ಎಷ್ಟೇ ನಿಶಕ್ತಿ ಸುಸ್ತು ಇದ್ದರೂ ಅವೆಲ್ಲವನ್ನು ಸಹ ಈ ಒಂದು ಮನೆ ಮದ್ದು ಗುಣ ಪಡಿಸುತ್ತದೆ. ಹಾಗಾದರೆ ಈ ದಿನ ಇಷ್ಟೆಲ್ಲಾ ಆರೋಗ್ಯಕರ ಅಂಶಗಳನ್ನು ಒಳಗೊಂಡಿರುವ ಆ ಪದಾರ್ಥ ಯಾವುದು ಅದರ ಗುಣ ಧರ್ಮ ಏನು ಹಾಗೂ ಅದನ್ನು ಯಾವ ರೀತಿಯಾಗಿ ಉಪಯೋಗಿಸ ಬೇಕು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿ ಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

ಹೌದು ಆ ಒಂದು ಪದಾರ್ಥವೇ ಅಶ್ವಗಂಧ. ಹಾಗಾದರೆ ಈ ಅಶ್ವಗಂಧ ಯಾವ ರಸ ಸ್ವಾದವನ್ನು ಹೊಂದಿದೆ ಎಂದು ನೋಡುವುದಾದರೆ. ಮಧುರ, ತಿಕ್ತ, ಮತ್ತು ಕಷಾಯ ಸ್ವಾದಗಳನ್ನು ಇದು ಹೊಂದಿದೆ. ಮಧುರ ಎಂದರೆ ಸಿಹಿ ಅಂಶ ಹಾಗೂ ತಿಕ್ತ ಎಂದರೆ ಕಹಿ ಮತ್ತು ಕಷಾಯ ಎಂದರೆ ಒಗರು ಈ ಮೂರು ರಸರುಚಿಗಳನ್ನು ಅಶ್ವಗಂಧ ಹೊಂದಿದೆ.

* ಇನ್ನು ಇದರ ವೀರ್ಯ ಗುಣ ನೋಡುವುದಾದರೆ ಇದೊಂದು ಉಷ್ಣ ವೀರ್ಯ ದ್ರವ್ಯ ಗುಣ ಧರ್ಮವನ್ನು ಹೊಂದಿರುವಂಥ ಪದಾರ್ಥವಾಗಿದೆ.
* ಹಾಗೆಯೇ ಇದರ ವಿಶೇಷ ಗುಣಗಳು ಸ್ನಿಗ್ಧ ಮತ್ತು ಲಘು. ಇದು ಶರೀರದಲ್ಲಿ ಸ್ನಿಗ್ಧತೆಯನ್ನು ಮತ್ತು ಲಘುತ್ವವನ್ನು ಹೆಚ್ಚಿಸುತ್ತದೆ.
ಹಾಗಾದರೆ ಇದು ಯಾವ ದೋಷಗಳನ್ನು ನಿವಾರಣೆ ಮಾಡುತ್ತದೆ ಎಂದು ನೋಡುವುದಾದರೆ.

* ವಾತ ಮತ್ತು ಕಫಗಳನ್ನು ಸಮತೋಲನದಲ್ಲಿಡುವಂತಹ ಶಕ್ತಿಯನ್ನು ಈ ಅಶ್ವಗಂಧ ಹೊಂದಿದೆ.
ಹಾಗೂ ಈ ಅಶ್ವಗಂಧದ ಲಾಭಗಳು ಏನು ಎಂದು ನೋಡುವುದಾದರೆ.
* ಇದು ವಾತ ಮತ್ತು ಕಫದಿಂದ ಬರುವಂತಹ ರೋಗಗಳನ್ನು ದೂರ ಮಾಡುವಲ್ಲಿ ಇದು ಬಹಳ ಪ್ರಮುಖವಾಗಿ ಕೆಲಸ ಮಾಡುತ್ತದೆ ಎಂದು ಹೇಳಬಹುದು.
ಹಾಗಾದರೆ ಅಶ್ವಗಂಧವನ್ನು ಯಾವ ಯಾವ ರೋಗಗಳಲ್ಲಿ ಯಾವ ರೀತಿಯಾಗಿ ಉಪಯೋಗಿಸಬೇಕು ಎಂದು ನೋಡುವುದಾದರೆ.

* ಯಾರಿಗೆ ಎದೆಯಲ್ಲಿ ಕಫ ಕಟ್ಟಿಕೊಳ್ಳುವುದು, ಉಸಿರಾಟದ ಸಮಸ್ಯೆ ನ್ಯುಮೋನಿಯಾ ಹಾಗೂ ಟಿವಿ ಎನ್ನುವಂತಹ ಸಮಸ್ಯೆಗಳೇನಾದರೂ ಇದ್ದರೆ ಅಂತವರು ಹಾಗೂ ಯಾವುದೇ ರೀತಿಯಲ್ಲಿ ಧಾತು ಕ್ಷಯವಾಗಿ ಕ್ಷಯ ಸಂಭವಿಸಿದೆ ಎಂದರೆ ಅದನ್ನು ಕ್ಷಯರೋಗ ಎಂದು ಕರೆಯು ತ್ತೇವೆ. ಇದನ್ನು ನಿವಾರಣೆ ಮಾಡಿಕೊಳ್ಳುವುದಕ್ಕೂ ಕೂಡ ಈ ಅಶ್ವ ಗಂಧದ ರಸಾಯನವನ್ನು ಸೇವನೆ ಮಾಡಬಹುದು.

* ಯಾರಿಗೆ ಮಾಂಸಖಂಡಗಳಲ್ಲಿ ನಿಶಕ್ತಿ ನರ ದೌರ್ಬಲ್ಯತೆ, ಕೈಕಾಲು ಗಳಲ್ಲಿ ಬಲ ಇಲ್ಲದೆ ಇರುವುದು, ಮೆದುಳಿನ ನಿಷ್ಕ್ರಿಯತೆ, ಹಾಗೂ ಕಣ್ಣಿನ ನರನಾಡಿಗಳಲ್ಲಿ ಏನಾದರೂ ಸಮಸ್ಯೆ ಇದ್ದರೆ ಅಂತವರು ಅಶ್ವಗಂಧ ವನ್ನು ದಿನಕ್ಕೆ ಒಂದು ಚಮಚದಂತೆ ಸೇವನೆ ಮಾಡಬೇಕು. ಇದರ ಅನುಪಾನವಾಗಿ ಹಾಲು ಮತ್ತು ತುಪ್ಪದ ಜೊತೆ ಸೇವನೆ ಮಾಡಬಹುದು ಇದರಿಂದ ಪಿತ್ತದ ಯಾವುದೇ ರೀತಿಯ ಸಮಸ್ಯೆಗಳು ಕೂಡ ಬರುವು ದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಒಂದು ತಿಂಗಳಾದ್ರು ಹೂ ಬಾಡಲ್ಲ.! ಈ ರೀತಿ ಮಾಡಿ ಸಾಕು.!

 

ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಫ್ರಿಡ್ಜ್ ಇದ್ದೇ ಇರುತ್ತದೆ ಎಂದೇ ಹೇಳಬಹುದು. ಆದರೆ ಕೆಲವೊಂದಷ್ಟು ಜನರ ಮನೆ ಯಲ್ಲಿ ಇರುವುದಿಲ್ಲ ಅಂತವರು ಯಾವುದೇ ರೀತಿಯ ಹೂವನ್ನು ಹೆಚ್ಚು ದಿನಗಳ ವರೆಗೆ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಅಂದರೆ ಒಂದ ರಿಂದ ಎರಡು ದಿನ ಇಟ್ಟುಕೊಳ್ಳಬಹುದೇ ಹೊರತು ಇನ್ನು ಹೆಚ್ಚಿನ ದಿನಗಳವರೆಗೆ ಅದನ್ನು ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ.

ಹೌದು ಹಾಗಾಗಿ ಅವರು ಹೆಚ್ಚಿನ ಖರೀದಿ ಮಾಡುವುದಿಲ್ಲ ಎಂದೇ ಹೇಳ ಬಹುದು. ಆದರೆ ಈ ದಿನ ನಾವು ಹೇಳುವಂತಹ ಟಿಪ್ಸ್ ಅನುಸರಿಸಿದರೆ ಯಾವುದೇ ಫ್ರಿಡ್ಜ್ ಇಲ್ಲದೆ ಇದ್ದರೂ ಕೂಡ ಹೆಚ್ಚು ದಿನಗಳವರೆಗೆ ಹೂವನ್ನು ಇಟ್ಟುಕೊಳ್ಳಬಹುದು. ಹಾಗಾದರೆ ಈ ದಿನ ಯಾವ ಕೆಲವು ಟಿಪ್ಸ್ ಗಳನ್ನು ಅನುಸರಿಸುವುದ ರಿಂದ ಹೂಗಳನ್ನು ಹೆಚ್ಚು ದಿನಗಳ ವರೆಗೆ ಇಟ್ಟುಕೊಳ್ಳಬಹುದು ಹಾಗೂ ಅಡುಗೆಮನೆಯ ವಿಚಾರವಾಗಿ ಕೆಲವೊಂದಷ್ಟು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

* ಮೊದಲನೆಯದಾಗಿ ಯಾವುದೇ ರೀತಿಯ ಹೂವಾಗಿದ್ದರೂ ಅದನ್ನು ಮೊದಲು ಒಂದು ಟಿಶ್ಯೂ ಪೇಪರ್ ಒಳಗಡೆ ಹಾಕಿ ಅದನ್ನು ಮುಚ್ಚ ಬೇಕು ಆನಂತರ ಅದರ ಮೇಲೆ ನ್ಯೂಸ್ ಪೇಪರ್ ತೆಗೆದುಕೊಂಡು ಬುತ್ತಿ ಕಟ್ಟುವ ಹಾಗೆ ಕಟ್ಟಿ ಅದನ್ನು ಒಂದು ಪಾತ್ರೆಯ ಒಳಗೆ ಹಾಕಬೇಕು ಅದು ಸಂಪೂರ್ಣವಾಗಿ ಗಾಳಿ ಆಡುವ ಹಾಗೆ ಇರಬಾರದು ಸ್ವಲ್ಪ ಗಾಳಿ ಆಡುವ ರೀತಿ ಇರಬೇಕು ಈ ರೀತಿ ನೀವು ಫ್ರಿಡ್ಜ್ ನಲ್ಲಿ ಇಡುವುದರಿಂದ ಹೂವನ್ನು 15 ರಿಂದ 20 ದಿನ ಇಡಬಹುದು.

* ಅದೇ ರೀತಿಯಾಗಿ ಫ್ರಿಡ್ಜ್ ಇಲ್ಲದೆ ಇರುವವರು ಹೂವನ್ನು ಹೆಚ್ಚು ದಿನ ಗಳವರೆಗೆ ಹೇಗೆ ಇಟ್ಟುಕೊಳ್ಳುವುದು ಹಾಗೂ ಅವರು ಯಾವ ಟಿಪ್ಸ್ ಅನುಸರಿಸಬೇಕು ಎಂದು ನೋಡುವುದಾದರೆ. ಸಾಮಾನ್ಯವಾಗಿ ನೀವು ಯಾವುದೇ ದಿನಸಿ ಸಾಮಾನುಗಳನ್ನು ಕೊಂಡರೆ ಇತ್ತೀಚಿಗೆ ಬಟ್ಟೆ ಬ್ಯಾಗ್ ಗಳನ್ನು ಕೊಡುತ್ತಾರೆ ಅದನ್ನು ಮೊದಲು ಸ್ವಲ್ಪ ತೇವ ಮಾಡಿಕೊಂಡು ಅದರ ಒಳಗಡೆ ಹೂವನ್ನು ಇಟ್ಟು ಅದನ್ನು ಒಂದು ಪಾತ್ರೆಯಲ್ಲಿ ಹಾಕಿ ಮುಚ್ಚಿಡಬೇಕು.

ಈ ರೀತಿ ನೀವು ಹೂವನ್ನು ತೆಗೆದುಕೊಂಡ ನಂತರ ಅದರ ಮೇಲೆ ಸ್ವಲ್ಪ ನೀರನ್ನು ಚಿಮುಕಿಸಿ ಹಾಗೆಯೇ ಪಾತ್ರೆಯಲ್ಲಿ ಇಡು ವುದರಿಂದ ಎಂಟರಿಂದ ಹತ್ತು ದಿನಗಳ ಕಾಲ ಫ್ರಿಡ್ಜ್ ಇಲ್ಲದೆ ಹೂವನ್ನು ಅದೇ ರೀತಿಯಾಗಿ ಇಟ್ಟುಕೊಳ್ಳಬಹುದು. ಈ ಒಂದು ಮಾಹಿತಿ ಪ್ರತಿಯೊಬ್ಬರಿಗೂ ಕೂಡ ಅನುಕೂಲವಾಗುತ್ತದೆ ಎಂದು ಹೇಳಬಹುದು ಆದರೆ ಅದರ ಮೇಲೆ ನೀರು ಚಿಮುಕಿಸುವುದನ್ನು ಮಾತ್ರ ಮರೆಯ ಬಾರದು.

* ಅದೇ ರೀತಿಯಾಗಿ ಸೇಮಂತಿಗೆ ಗುಲಾಬಿ ಹೂಗಳನ್ನು ಫ್ರಿಡ್ಜ್ ನಲ್ಲಿ ಒಂದು ತಿಂಗಳ ತನಕ ಹೇಗೆ ಇಡುವುದು ಎಂದು ನೋಡುವುದಾದರೆ ಯಾವುದಾದರೂ ಒಂದು ಪ್ಲಾಸ್ಟಿಕ್ ಡಬ್ಬಿ ತೆಗೆದುಕೊಳ್ಳಬೇಕು ಅದರ ಸುತ್ತ ನ್ಯೂಸ್ ಪೇಪರ್ ಹಾಕಬೇಕು ಹಾಗೂ ಕೆಳಗೆ ಕೂಡ ನ್ಯೂಸ್ ಪೇಪರ್ ಹಾಕಬೇಕು ತಂದಿರುವಂತಹ ಹೂವಿನಲ್ಲಿ ಯಾವುದೇ ರೀತಿಯ ತೇವಾಂಶ ಇಲ್ಲದ ಹಾಗೆ ಒಣಗಿಸಿ.

ಆನಂತರ ಅದನ್ನು ಆ ಪ್ಲಾಸ್ಟಿಕ್ ಬಾಕ್ಸ್ ಒಳಗಡೆ ಇಟ್ಟು ಫ್ರಿಡ್ಜ್ ನಲ್ಲಿ ಇಡುವುದರಿಂದ ಒಂದು ತಿಂಗಳವರೆಗೆ ಇಡಬಹುದು. ಅದೇ ರೀತಿಯಾಗಿ ಕಟ್ಟಿದ ಹೂವನ್ನು ಸಹ ಇದೇ ರೀತಿಯಾಗಿ ಚಿಕ್ಕ ಬಾಕ್ಸ್ ನಲ್ಲಿ ಟಿಶ್ಯೂ ಪೇಪರ್ ಹಾಕಿ ಮೇಲೆ ಮುಚ್ಚಿ ಆನಂತರ ಇಡುವುದರಿಂದಲೂ ಕೂಡ ಈ ಹೂವನ್ನು ಒಂದು ತಿಂಗಳವರೆಗೆ ಇಡಬಹುದು.

ಈ ಬೀಜಗಳಿಂದ ಎಂಥದ್ದೇ ಮೊಡವೆ/ ಕಪ್ಪು ಕಲೆ ಮುಖದಲ್ಲಿರಲಿ ವಾರದಲ್ಲಿ ಮಂಗಮಾಯ ಆಗುತ್ತೆ.! 100% ಪರಿಣಾಮಕಾರಿ ಮನೆಮದ್ದು.!

 

ಸಾಮಾನ್ಯವಾಗಿ ನಮ್ಮಲ್ಲಿ ಕೆಲವೊಂದಷ್ಟು ಜನರಿಗೆ ಮುಖದ ಮೇಲೆ ಮೊಡವೆಗಳು ಕಪ್ಪು ಕಲೆಗಳು ಬಂಗು ಹೀಗೆ ಇನ್ನೂ ಹಲವಾರು ರೀತಿಯ ಸಮಸ್ಯೆಗಳು ಇರುತ್ತದೆ. ಅವರು ಅದನ್ನು ಸರಿಪಡಿಸಿಕೊಳ್ಳುವುದಕ್ಕೆ ಎಷ್ಟೇ ಔಷಧಿಯನ್ನು ಪಡೆದುಕೊಂಡರು ಸಹ ಅದು ಗುಣವಾಗುವುದಿಲ್ಲ. ಅದಕ್ಕಾಗಿ ಅವರು ಎಲ್ಲಾ ಕಡೆ ಸಿಗುವಂತಹ ಕೆಲವೊಂದು ಕ್ರೀಮ್ ಗಳನ್ನು ತಂದು ಹಚ್ಚಿ ಅದರಿಂದ ಗುಣಪಡಿಸಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಾರೆ.

ಆದರೆ ಅದರಿಂದ ಮತ್ತಷ್ಟು ಸಮಸ್ಯೆಗಳು ಉಂಟಾಗುತ್ತದೆ. ಅದಕ್ಕಾಗಿ ಅವರು ಯಾವುದೇ ರೀತಿಯ ವಿಧಾನವನ್ನು ಕೂಡ ಅನುಸರಿಸಲು ಒಪ್ಪುವುದಿಲ್ಲ ಎಷ್ಟೇ ಪ್ರಯತ್ನ ಪಟ್ಟರು ಈ ಸಮಸ್ಯೆ ದೂರವಾಗುವುದಿಲ್ಲ ಎಂದು ಸುಮ್ಮನಿರುತ್ತಾರೆ. ಆದರೆ ಈ ದಿನ ಈ ಒಂದು ಬೀಜ ಇದ್ದರೆ ಸಾಕು ನಿಮ್ಮ ಮುಖದ ಮೇಲೆ ಇರುವ ಎಂತದ್ದೇ ಕಪ್ಪು ಕಲೆ, ಮೊಡವೆಗಳಿದ್ದರೂ ಸಹ ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದು ಹಾಗಾದರೆ ಆ ಬೀಜ ಯಾವುದು? ಹಾಗೂ ಅದನ್ನು ಯಾವ ಒಂದು ವಿಧಾನ ಅನುಸರಿಸುವುದರ ಮೂಲಕ ಮುಖದ ಮೇಲಿನ ಕಪ್ಪು ಕಲೆ ಮಾಡಲು ದೂರ ಮಾಡಿಕೊಳ್ಳಬಹುದು.

ಹಾಗೂ ನಾವು ಅದಕ್ಕೂ ಮೊದಲು ನಮ್ಮ ಚರ್ಮಕ್ಕೆ ಸಂಬಂಧಿಸಿದ ಯಾವ ಕೆಲವು ಒಳ್ಳೆಯ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳೋಣ. ಸಾಮಾನ್ಯವಾಗಿ ಪ್ರತಿಯೊಬ್ಬರಲ್ಲಿಯೂ ಕೂಡ ಅಂದರೆ ಯೌವ್ವನಾವಸ್ಥೆ ಯಲ್ಲಿ ಮೊಡವೆಗಳು ಬರುವುದು ಸರ್ವೇಸಾಮಾನ್ಯ. ಆದರೆ ಅದು ಅತಿಯಾಗಿ ಬರುವುದಿಲ್ಲ. ಹಾಗೂ ಆ ಸಮಯದಲ್ಲಿ ಬಂದರೆ ಅದನ್ನು ಯಾವ ಮನೆ ಮದ್ದನ್ನು ಮಾಡಿ ಹಚ್ಚುವುದರಿಂದ ಅದನ್ನು ತಡೆಗಟ್ಟಬಹುದು.

ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ. ಅದಕ್ಕೂ ಮೊದಲು ಈ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣಗಳು ಏನು ಎಂದು ನೋಡುವುದಾದರೆ.
* ಅಜೀರ್ಣ, ಮಲ ಬದ್ಧತೆ, ಹಾರ್ಮೋನ್ ಹಿಂಬಾಲೆನ್ಸ್, ಇವುಗಳಿಂದ ಪಿತ್ತವಿಕಾರಗಳು ಹೆಚ್ಚಾಗಿ ಮುಖದ ಮೇಲೆ ಮೊಡವೆಗಳು ಕಪ್ಪು ಕಲೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಅದರಲ್ಲೂ ಬಹಳ ಮುಖ್ಯವಾಗಿ ರಕ್ತ ಪಿತ್ತದ ಪ್ರಭಾವದಿಂದ ಈ ಸಮಸ್ಯೆ ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ.

ಹಾಗಾದರೆ ಇದನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಆ ವಿಧಾನಗಳು ಯಾವುದು ಎಂದು ಈ ಕೆಳಗೆ ನೋಡೋಣ.
* ಹಾಗಾಗಿ ಅಜೀರ್ಣ ಮಲಬದ್ಧತೆಯನ್ನು ಸರಿಪಡಿಸಿಕೊಳ್ಳುವುದೇ ಇದಕ್ಕೆ ಮೊದಲನೆಯ ಮನೆಮದ್ದು ಎಂದು ಹೇಳಿದರೆ ತಪ್ಪಾಗುವುದಿಲ್ಲ.
* ಇದರ ಜೊತೆ ಬಹಳ ಮುಖ್ಯವಾಗಿ ಹೆಚ್ಚು ಹಣ್ಣು ಸೊಪ್ಪು ತರಕಾರಿಗಳನ್ನು ಸೇವನೆ ಮಾಡುವುದು.

* ಬೇಗ ಮಲಗುವುದು ಬೇಗ ಎದ್ದೇಳುವುದು. ಯಾವುದೇ ದುಶ್ಚಟ ಗಳಿದ್ದರೂ ಅದನ್ನು ಬಿಡುವುದು ಕೆಲವೊಂದಷ್ಟು ಯೋಗಾಭ್ಯಾಸ ಪ್ರಾಣಾಯಾಮವನ್ನು ಮಾಡುವುದು ಬೇಕರಿ ತಿನಿಸುಗಳನ್ನು ಸಂಪೂರ್ಣ ವಾಗಿ ದೂರ ಮಾಡುವುದು ಉತ್ತಮವಾದ ಆಹಾರ ಪದ್ಧತಿಯನ್ನು ಅನು ಸರಿಸುವುದು ಮೊಳಕೆ ಕಟ್ಟಿದ ಕಾಳುಗಳನ್ನು ಸಹ ಸೇವನೆ ಮಾಡುವುದ ರಿಂದ ಈ ಎಲ್ಲಾ ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಅದರಲ್ಲೂ ಮೇಲೆ ಹೇಳಿದಂತೆ ಯಾವುದೇ ರೀತಿಯ ಪಿತ್ತ ವಿಕಾರಗಳಿದ್ದರೂ ಕೂಡ ಅದನ್ನು ಶಮನ ಮಾಡಿಕೊಳ್ಳಬಹುದು.

ಹಾಗಾದರೆ ಯಾವ ಒಂದು ಮನೆ ಮದ್ದನ್ನು ಮಾಡುವುದರಿಂದ ಈ ಸಮಸ್ಯೆ ದೂರ ಮಾಡಿಕೊಳ್ಳಬಹುದು ಎಂದು ನೋಡುವುದಾದರೆ.
* ನಿಂಬೆಹಣ್ಣಿನ ರಸದ ಜೊತೆ ಶುದ್ಧವಾದ ಗಂಧವನ್ನು ತೇಯಬೇಕು ಇದನ್ನು ಬೆಳಗಿನ ಸಮಯ ನಿಮ್ಮ ಮುಖಕ್ಕೆ ಹಚ್ಚಿ ಒಂದು ತಾಸು ಬಿಟ್ಟು ಮುಖವನ್ನು ತೊಳೆಯಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಸಂತಾನ ಫಲಕ್ಕೆ ಈ ಒಂದು ಕಾರ್ಯ ಮಾಡಿದರೆ 100 ಕ್ಕೆ 100 ರಷ್ಟು ಫಲ ಸಿದ್ದಿ.!

 

ಇತ್ತೀಚಿನ ದಿನದಲ್ಲಿ ಕೆಲವೊಂದಷ್ಟು ಜನ ಸಂತಾನ ಫಲವಿಲ್ಲದೆ ಹಲ ವಾರು ನೋವನ್ನು ಅನುಭವಿಸುತ್ತಿರುತ್ತಾರೆ ಹೌದು ಇತ್ತೀಚಿನ ದಿನದಲ್ಲಿ ನಾವು ಅನುಸರಿಸುತ್ತಿರುವಂತಹ ಜೀವನ ಶೈಲಿ ಆಗಿರಬಹುದು ಆಹಾರ ಶೈಲಿ ಆಗಿರಬಹುದು ಅಥವಾ ಇನ್ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಕೂಡ ಈ ಒಂದು ಸಮಸ್ಯೆಯನ್ನು ಹೆಚ್ಚಿನವರು ಅನುಭವಿಸುತ್ತಿರುತ್ತಾರೆ.

ಅದಕ್ಕಾಗಿ ಎಷ್ಟೇ ಆಸ್ಪತ್ರೆ ಹೋದರೂ ಕೂಡ ಕೆಲವೊಂದು ಸಮಯದಲ್ಲಿ ಯಾವುದೇ ರೀತಿಯ ಒಳ್ಳೆಯ ಫಲಿತಾಂಶವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಅವರು ತಮ್ಮ ಸಮಯವನ್ನೆಲ್ಲ ಇದಕ್ಕಾಗಿ ಮೀಸಲಿಟ್ಟಿರುತ್ತಾರೆ, ಆದರೂ ಕೂಡ ಇದರಿಂದ ಯಾವುದೇ ಒಳ್ಳೆಯ ಫಲಿತಾಂಶ ಸಿಗುವುದಿಲ್ಲ. ಅದರಿಂದ ಅವರು ಬೇಸತ್ತಿರುತ್ತಾರೆ ಎಂದೇ ಹೇಳಬಹುದು.

ಆದರೆ ಪ್ರತಿಯೊಬ್ಬರ ತಿಳಿದುಕೊಳ್ಳಬೇಕಾದ ವಿಷಯ ಏನು ಎಂದರೆ ಯಾವುದೇ ಒಂದು ಸಮಸ್ಯೆ ಉದ್ಭವ ಆಗಿದೆ ಎಂದರೆ ಆ ಸಮಸ್ಯೆ ಯಾವುದೇ ಕಾರಣಕ್ಕೂ ಎಷ್ಟೇ ಪರಿಹಾರಗಳನ್ನು ಮಾಡಿದರು ದೂರ ವಾಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹೌದು ಪ್ರತಿಯೊಂದು ಸಮಸ್ಯೆಗೂ ಕೂಡ ಒಂದಲ್ಲ ಒಂದು ಪರಿಹಾರ ಮಾರ್ಗ ಎನ್ನುವುದು ಇದ್ದೇ ಇರುತ್ತದೆ.

ಆದ್ದರಿಂದ ಅದಕ್ಕೆ ಪರಿಹಾರ ಮಾರ್ಗ ಯಾವುದು ಹಾಗು ನಾವು ಯಾವ ಸರಿಯಾದ ವಿಧಾನವನ್ನು ಅನುಸರಿಸುವುದರಿಂದ ನಮ್ಮ ಈ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎನ್ನುವು ದನ್ನು ಬಹಳ ಆಲೋಚನೆ ಮಾಡಿ ಆ ವಿಧಾನಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಆದರೆ ಕೆಲವೊಂದಷ್ಟು ಜನ ಯಾವುದೇ ವಿಚಾರದ ಬಗ್ಗೆ ಆಗಲಿ ಅದರಲ್ಲಿ ಹೆಚ್ಚು ತಾಳ್ಮೆ ಇರುವುದಿಲ್ಲ ತಕ್ಷಣವೇ ಈ ಕೆಲಸ ಆಗಬೇಕು ಎಂದು ಹಠ ಮಾಡುತ್ತಾರೆ.

ಆದರೆ ಈ ರೀತಿ ಹಠ ಮಾಡುವುದರಿಂದ ಯಾವುದೇ ರೀತಿಯ ಫಲಿತಾಂಶ ಸಿಗುವುದಿಲ್ಲ ಬದಲಿಗೆ ಯಾವುದೇ ಕೆಲಸ ಕಾರ್ಯ ಮಾಡುತ್ತಿದ್ದರು ಅದರಲ್ಲಿ ನಿಮ್ಮ ಶ್ರದ್ಧೆ ನಿಮ್ಮ ಆಸಕ್ತಿ ಅದರಲ್ಲಿ ಒಂದು ನಂಬಿಕೆ ವಿಶ್ವಾಸ ಇಡಬೇಕು. ಆಗ ಮಾತ್ರ ಆ ಕೆಲಸ ಸಂಪೂರ್ಣವಾಗಿ ನೆರವೇರುತ್ತದೆ. ಅನುಮಾನದಿಂದ ನೀವು ಯಾವುದೇ ಕೆಲಸ ಕಾರ್ಯ ಮಾಡಿದರು ಅದು ಅರ್ಧಕ್ಕೆ ನಿಂತು ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಆದ್ದರಿಂದ ನಾವು ಮಾಡುವಂತಹ ಪ್ರತಿಯೊಂದು ಕಾರ್ಯದಲ್ಲಿಯೂ ಕೂಡ ನಮ್ಮ ಆತ್ಮ ವಿಶ್ವಾಸ ನಂಬಿಕೆ ಎನ್ನುವುದು ಬಹಳ ಮುಖ್ಯವಾಗಿರು ತ್ತದೆ. ಹಾಗಾದರೆ ಈ ದಿನ ಸಂತಾನ ಫಲಕ್ಕಾಗಿ ಯಾರೆಲ್ಲ ಬಯಸುತ್ತಿರು ತ್ತಾರೋ ಅಂತವರು ಈ ದಿನ ನಾವು ಹೇಳುವಂತಹ ಸರಳ ಪರಿಹಾರ ವನ್ನು ಮಾಡಿಕೊಳ್ಳುವುದರಿಂದ ನೀವು ಒಳ್ಳೆಯ ಫಲವನ್ನು ನೀವು ಪಡೆಯಬಹುದಾಗಿದೆ.

ಹಾಗಾದರೆ ಆ ವಿಧಾನ ಯಾವುದು ಎಂದು ನೋಡುವುದಾದರೆ ಕಂದು ಬಣ್ಣದ ಹಸು ಮತ್ತು ಕರುವಿನ ಸೇವೆಯನ್ನು ಮಾಡಬೇಕು ಅಂದರೆ ನಿಮ್ಮ ಮನೆಯಲ್ಲಿ ಸಾಕುವುದು ತುಂಬಾ ಒಳ್ಳೆಯದು ಹಾಗೇನಾದರೂ ಸಾಕಲು ಅವಕಾಶ ಇಲ್ಲದವರು ಅವುಗಳನ್ನು ಹುಡುಕಿ ಅಲ್ಲಿ ಅವುಗಳಿಗೆ ಪೂಜೆಯನ್ನು ಮಾಡುವುದು ಹಾಗೂ ಏನಾದರೂ ಆಹಾರವನ್ನು ಕೊಡು ವುದನ್ನು ಮಾಡಬೇಕು.

ಜೊತೆಗೆ ಕಂದು ಬಣ್ಣದ ಶ್ವಾನವನ್ನು ಸಾಕುವುದ ರಿಂದ ನೀವು ಒಳ್ಳೆಯ ಪರಿಹಾರವನ್ನು ಕಾಣಬಹುದು. ಇದರಿಂದ ಸೂರ್ಯ ಮತ್ತು ಮಂಗಳ ಗ್ರಹವೂ ಬಲವಾಗುವುದು. ಸೂರ್ಯ ಮತ್ತು ಮಂಗಳ ಗ್ರಹದ ಯಾವುದೇ ತೊಂದರೆ ಇದ್ದರೂ ಮತ್ತು ಯಾವುದೇ ದೋಷ ಇದ್ದರೂ ಅವೆಲ್ಲವೂ ಕೂಡ ದೂರವಾಗುತ್ತದೆ. ಇದರ ಜೊತೆ ಶುಕ್ರವಾರದ ದಿನ ಎಕ್ಕದ ಗಿಡದ ಬೇರನ್ನು ನಿಮ್ಮ ಸೊಂಟಕ್ಕೆ ಕಟ್ಟಿಕೊಳ್ಳು ವುದರಿಂದಲೂ ಕೂಡ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರಪುರಾಣಗಳಲ್ಲಿ ತಿಳಿಸಲಾಗಿದೆ.

ಬಟ್ಟೆ ಒಗೆದ ನಂತರ ವಾಷಿಂಗ್ ಮಷಿನ್ ವಾಸನೆ ಬರುತ್ತಿದೆಯೇ.? ಇದಕ್ಕೆ ಕಾರಣವೇನು & ಪರಿಹಾರವೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

 

ಬಟ್ಟೆ ಒಗೆಯುವುದು ಬಹಳ ದೊಡ್ಡ ಕಷ್ಟ. ಏಕೆಂದರೆ ಇದಕ್ಕೆ ಹೆಚ್ಚಿನ ಶ್ರಮ ಬೇಕು, ಸಮಯ ಕೂಡ ಬೇಕು ಹಾಗೂ ಮಾನ್ಯುಯಲ್ ಆಗಿ ಬಟ್ಟೆ ವಾಶ್ ಮಾಡುವುದರಿಂದ ನೀರು ಕೂಡ ಹೆಚ್ಚಿಗೆ ವ್ಯರ್ಥವಾಗುತ್ತದೆ. ಹಾಗಾಗಿ ಇದನ್ನೆಲ್ಲ ಮ್ಯಾನೇಜ್ ಮಾಡುವ ಸಲುವಾಗಿ ವಾಷಿಂಗ್ ಮಿಷನ್ ಮೊರೆ ಹೋಗುತ್ತಾರೆ.

ಅದರಲ್ಲೂ ದುಡಿಯುವ ಮಹಿಳೆಯರ ಮನೆಯಲ್ಲಂತೂ ವಾಷಿಂಗ್ ಮಿಷನ್ ಇದ್ದೇ ಇರುತ್ತದೆ ಇದು ಆಕೆ ಅಸಿಸ್ಟೆಂಟ್ ಆಗಿ ಅವಳ ಕೆಲಸವನ್ನು ಕಡಿಮೆ ಮಾಡುತ್ತದೆ. ವಾಷಿಂಗ್ ಮಿಷನ್ ನಲ್ಲಿ ಸಹ ಅನೇಕ ಕಂಪನಿಯ ಪ್ರಾಡಕ್ಟ್ ಗಳು ಇದ್ದು ಒಂದೊಂದು ಒಂದೊಂದು ರೀತಿಯ ವೈಶಿಷ್ಟ್ಯಗಳನ್ನು ಹೊಂದಿದೆ.

ಹತ್ತು ಹಲವು ವಿಧದ ಇವುಗಳಲ್ಲಿ ತಮ್ಮ ಬಜೆಟ್ ಗೆ ಹಾಗೂ ಕ್ವಾಲಿಟಿಯಲ್ಲಿ ಯಾವುದು ತಮಗೆ ಸೂಕ್ತ ಅದನ್ನು ಆರಿಸಿಕೊಂಡು ಮನೆಗೆ ತರುತ್ತಾರೆ. ಆದರೆ ಇದಾದ ಮೇಲೆ ಕೂಡ ಸಮಸ್ಯೆಗಳು ತಪ್ಪುವುದಿಲ್ಲ ಯಾಕೆಂದರೆ ವಾಷಿಂಗ್ ಮಿಷನ್ ಗೆ ಹಾಕಿದ ಬಟ್ಟೆ ಕೊಳೆ ಹೋಗುವುದಿಲ್ಲ, ಬಿಳಿ ಮಾರ್ಕ್ ಉಳಿಯುತ್ತದೆ.

ಒಂದು ಬಣ್ಣ ಹೋಗುವ ಬಟ್ಟೆಯ ಕಲರ್ ಉಳಿದ ಬಟ್ಟೆಗಳಿಗೂ ಸ್ಪ್ರೆಡ್ ಆಗುತ್ತದೆ, ವಾಷಿಂಗ್ ಮಿಷನ್ ವಾಸನೆ ಬರುತ್ತದೆ ಇನ್ನು ಇತ್ಯಾದಿ ಕಂಪ್ಲೇಂಟ್ ಗಳು ಇದ್ದೇ ಇವೆ. ಹಾಗಾಗಿ ಎಲ್ಲಾ ಗೃಹಿಣಿಯರಿಗೂ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ಅಂಕಣದಲ್ಲಿ ವಾಷಿಂಗ್ ಮಿಷನ್ ಸಮಸ್ಯೆಗಳಿಗೆ ಪರಿಹಾರಗಳನ್ನು ತಿಳಿಸುತ್ತಿದ್ದೇವೆ ಇವುಗಳನ್ನು ಪಾಲಿಸಿ ನೋಡಿ.

● ನಿಮ್ಮ ವಾಷಿಂಗ್ ಮಿಷನ್ ಗಳಿಗೆ ಲಿಕ್ವಿಡ್ ಜಲ್ ಬಳಸುವುದು ತುಂಬಾ ಒಳ್ಳೆಯದು. ನೀವು ಡಿಟರ್ಜೆಂಟ್ ಪೌಡರ್ ಬಳಸುತ್ತಿದ್ದರೆ ಅದು ಸರಿಯಾಗಿ ಬಟ್ಟೆಗಳ ಮಧ್ಯ ಸ್ಪ್ರೆಡ್ ಆಗದೆ ಹೋದಾಗ ಬಿಳಿ ಮಾರ್ಕ್ ಗಳು ಉಳಿದುಕೊಳ್ಳುತ್ತದೆ. ಒಂದು ವೇಳೆ ಅನಿವಾರ್ಯ ಕಾರಣದಿಂದ ಬಳಸಬೇಕಾದರೆ ಮೊದಲು ಅದನ್ನು ನೀರಿಗೆ ಹಾಕಿ ನಂತರ ಮಿಷನ್ ಗೆ ಹಾಕಿ ಆಗ ಚೆನ್ನಾಗಿ ಸ್ಪ್ರೆಡ್ ಆಗುತ್ತದೆ.

● ಮತ್ತೊಂದು ಮುಖ್ಯವಾದ ವಿಚಾರವೇನೆಂದರೆ, ನೀವು ಮೊದಲು ಪೌಡರ್ ಹಾಕಿ ಮಿಷನ್ ಆನ್ ಮಾಡಬೇಡಿ ಅದರ ಮೊದಲು ಪ್ರೋಗ್ರಾಂ ಸೆಲೆಕ್ಟ್ ಮಾಡಿ ಸ್ಟಾರ್ಟ್ ಮಾಡಿ ನೀರು ಬರಲು ಆರಂಭವಾದ ಮೇಲೆ ಲಿಕ್ವಿಡ್ ಹಾಕಿ ಆಗ ಬಹಳ ಚೆನ್ನಾಗಿ ಸ್ಪ್ರೆಡ್ ಆಗುತ್ತದೆ.

● ಒಂದು ಬಟ್ಟೆಯ ಬಣ್ಣ ಮತ್ತೊಂದು ಬಟ್ಟೆಗೆ ಹೋಗಬಾರದು ಎಂದರೆ ನೀವು ಹೊಸ ಬಟ್ಟೆ ಹಾಡಿದಾಗ ಮಾತ್ರ ಈ ರೀತಿ ಸಮಸ್ಯೆ ಆಗುತ್ತದೆ. ಹಾಗಾಗಿ ಹೊಸದಾಗಿ ತಂದ ಬಟ್ಟೆಯನ್ನು ಮೊದಲಿಗೆ ಒಂದು ಬಾರಿ ಕೈಯಲ್ಲಿ ವಾಷ್ ಮಾಡಿ ನೋಡಿ ಆಗ ಬಣ್ಣ ಹೋಗಿಲ್ಲ ಎಂದರೆ ಮುಂದಿನ ಸಾರಿ ಮಿಷನ್ ಗೆ ಹಾಕಬಹುದು.

● ವಾಷಿಂಗ್ ಮೆಷಿನ್ ನಲ್ಲಿ ಬಟ್ಟೆಗಳನ್ನು ತೊಳೆದ ನಂತರ ವಾಸನೆ ಬರುತ್ತದೆ ಆಗ ವಾಷಿಂಗ್ ಮೆಷಿನ್ ಸ್ವಚ್ಛಗೊಳಿಸಲು ಸಮಯ ಬೇಕಾಗಬಹುದು. ಇದನ್ನು ಸರಿಪಡಿಸಲು ನೀವು ವಾಷಿಂಗ್ ಮಿಷಿನ್ ಕ್ಲೀನರ್ ಗಳನ್ನು ಬಳಸಿ.

● ಜೀನ್ಸ್ ಗಳನ್ನು ವಾಶ್ ಮಾಡುವಾಗ ಅದನ್ನು ಉಲ್ಟಾ ಮಾಡಿ ವಾಶ್ ಮಾಡಿ ಮತ್ತು ಆ ಸಮಯದಲ್ಲಿ ನೀವು ಬಳಕೆ ಮಾಡುವ ಡಿಟರ್ಜೆಂಟ್ ಕೂಡ ಅದು ಕ್ಲೀನ್ ಆಗುವುದಕ್ಕೆ ಮುಖ್ಯವಾಗುತ್ತದೆ. ಮತ್ತು ನಿಮ್ಮ ಜೀನ್ಸ್ ಗಳು ಚೆನ್ನಾಗಿ ಕ್ಲೀನ್ ಆಗಬೇಕು ಎಂದರೆ ವಾಶ್ ಮಾಡುವ ಮುನ್ನವೇ ಅದನ್ನು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಹಾಕಿ ನೆನೆಸಿ ನಂತರ ವಾಷಿಂಗ್ ಮಿಷನ್ ಗೆ ಹಾಕಿ.

● ಹೊಸದಾಗಿ ತೊಳೆದ ಕ್ರೀಡಾ ಉಡುಪುಗಳು ಕೆಲವು ಗಂಟೆಗಳ ನಂತರ ವಾಸನೆ ಬರುತ್ತವೆ. ಅದು ಕ್ಲೀನ್ ಆಗಿದ್ದೀಯೋ ಇಲ್ಲವೋ ಎನ್ನುವ ಅನುಮಾನ ಬರುತ್ತದೆ. ನೀವು ಆಂಟಿ ಬ್ಯಾಕ್ಟೀರಿಯಲ್ ಡಿಟರ್ಜೆಂಟ್ ಗಳನ್ನು ಬಳಸಿದರೆ ಈ ಸಮಸ್ಯೆ ಪರಿಹಾರವಾಗುತ್ತದೆ.

ಅಡುಗೆ ಮನೆಗೆ ಒಂದಿಷ್ಟು ಸೂಪರ್ ಟಿಪ್ಸ್ ಮಹಿಳೆಯರು ತಪ್ಪದೆ ನೋಡಿ.!

 

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಅಡುಗೆ ಮನೆಗೆ ಸಂಬಂಧಿಸಿದ ಕೆಲವೊಂದು ಟಿಪ್ಸ್ ಗಳನ್ನು ನಾವು ಈಗಾಗಲೇ ತಿಳಿಸಿದ್ದೇವೆ. ಇನ್ನೂ ಕೆಲವೊಂದಷ್ಟು ಯಾವ ಟಿಪ್ಸ್ ಗಳನ್ನು ಅನುಸರಿಸಬಹುದು ಹಾಗೂ ಅದು ಹೇಗೆ ನಿಮ್ಮ ಕೆಲಸಕ್ಕೆ ಅನುಕೂಲವಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳೋಣ.

ಅಡುಗೆ ಮನೆಯಲ್ಲಿ ಪ್ರತಿಯೊಂದು ಕೆಲಸವನ್ನು ಕೂಡ ಇಂತಿಷ್ಟು ಸಮಯದವರೆಗೆ ಮುಗಿಸುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ ಹೌದು ಒಂದೊಂದು ಕೆಲಸಕ್ಕೆ ಕಡಿಮೆ ಸಮಯ ಹಾಗೂ ಒಂದೊಂದು ಕೆಲಸಕ್ಕೆ ಹೆಚ್ಚು ಸಮಯದ ಅವಶ್ಯಕತೆ ಇರುತ್ತದೆ.

ಆದ್ದರಿಂದ ಅದನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಆದರೆ ಅದನ್ನು ಹೇಗೆ ಸುಲಭವಾಗಿ ಹೆಚ್ಚು ಶ್ರಮ ಇಲ್ಲದೆ ಮಾಡಬಹುದು ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಕೆಲವೊಂದು ಟ್ರಿಕ್ಸ್ ಅನುಸರಿಸುವುದರಿಂದ ಕೆಲವೊಂದು ಕೆಲಸವನ್ನು ಬೇಗನೆ ಮಾಡಿ ಮುಗಿಸಬಹುದು.

* ಬದನೆಕಾಯಿಯನ್ನು ಹುರಿಯುವಾಗ ಅದಕ್ಕೆ ಸ್ವಲ್ಪ ಎಣ್ಣೆ ಹಚ್ಚಿ ಉರಿಯುವುದರಿಂದ ಅದರ ಸಿಪ್ಪೆ ಬೇಗ ಸರಳದಿಂದ ತೆಗೆಯಬಹುದು.
* ಆಲೂಗಡ್ಡೆ ಸಿಹಿ ಎನಿಸಿದರೆ ಅವುಗಳನ್ನು ಕೊಯ್ದು ಸ್ವಲ್ಪ ಹೊತ್ತು ಉಪ್ಪಿನ ನೀರಿನಲ್ಲಿ ಇಟ್ಟರೆ ಸಿಹಿತನ ಎಲ್ಲ ಹೋಗಿಬಿಡುತ್ತದೆ.
* ಸಲಾಡ್ ಮಾಡುವಾಗ ಈರುಳ್ಳಿಯನ್ನು ಕೊಯ್ದು ಐದು ನಿಮಿಷ ನೀರಿ ನಲ್ಲಿ ಇಟ್ಟರೆ ಅದರ ಖಾರ ಕಡಿಮೆ ಆಗುತ್ತೆ.

* ಫ್ರಿಡ್ಜ್ ನಲ್ಲಿ ಅರ್ಧ ನಿಂಬೆ ಹಣ್ಣನ್ನು ಕೊಯ್ದು ಇಡುವುದರಿಂದ ದುರ್ವಾ ಸನೆ ದೂರವಾಗುತ್ತದೆ.
* ನಿಂಬೆಹಣ್ಣು ಒಣಗಿ ಹೋಗಿದ್ದರೆ ಅದನ್ನು 1 ಗಂಟೆ ನೀರಿನಲ್ಲಿ ನೆನೆಯ ಲು ಬಿಡಿ ಆಮೇಲೆ ಕಟ್ ಮಾಡಿದರೆ ರಸ ಸರಳವಾಗಿ ಹಿಂಡಬಹುದು.
* ಹಸಿಮೆಣಸಿನಕಾಯಿಯನ್ನು ಅಧಿಕ ಸಮಯದವರೆಗೆ ಫ್ರೆಶ್ ಆಗಿಡಲು ಅದರ ಮೇಲಿನ ಭಾಗವನ್ನು ಮುರಿದು ಪ್ಲಾಸ್ಟಿಕ್ ಡಬ್ಬಿಯಲ್ಲಿ ಹಾಕಿಡಿ.

* ಕಾಳನ್ನು ಹುರಿದಿಡುವುದರಿಂದ ಅದಕ್ಕೆ ಹುಳಗಳು ಬೀಳುವು ದಿಲ್ಲ.
* ಸಕ್ಕರೆಗೆ ಇರುವೆ ಬರುತ್ತಿದ್ದರೆ 2 ರಿಂದ 3 ಲವಂಗವನ್ನು ಸಕ್ಕರೆ ಡಬ್ಬಿ ಯಲ್ಲಿ ಹಾಕಿಡುವುದರಿಂದ ಇರುವೆಗಳ ಕಾಟ ಇರುವುದಿಲ್ಲ.
* ಚಪಾತಿ ಮೃದುವಾಗಿ ಆಗಿ ಚೆನ್ನಾಗಿ ಉಬ್ಬಿಕೊಂಡು ಬರಬೇಕೆಂದರೆ ಹಿಟ್ಟನ್ನು ಕಲಸುವಾಗ ಒಂದು ಚಮಚ ಅಡುಗೆ ಎಣ್ಣೆ ಅಥವಾ ತುಪ್ಪ ಬಳಸಬಹುದು. ಉಗುರು ಬಿಸಿ ನೀರನ್ನು ಬಳಸಿ ಚಪಾತಿಯ ಹಿಟ್ಟನ್ನು ಕಲಸುವುದರಿಂದ ಚಪಾತಿ ಉಬ್ಬಿಕೊಂಡು ಮೃದುವಾಗಿ ಬರುತ್ತದೆ.

* ಈರುಳ್ಳಿಯನ್ನು ಕಟ್ ಮಾಡುವಾಗ ಕಣ್ಣಲ್ಲಿ ನೀರು ಬರಬಾರದು ಎಂದರೆ ಈರುಳ್ಳಿ ಸಿಪ್ಪೆಯನ್ನು ತಲೆಯ ಮೇಲೆ ಇಟ್ಟುಕೊಂಡು ಈರುಳ್ಳಿ ಕತ್ತರಿಸಿದರೆ ಯಾವುದೇ ಕಾರಣಕ್ಕೂ ಕಣ್ಣಿನಲ್ಲಿ ನೀರು ಬರುವುದಿಲ್ಲ. ಹೀಗೆ ಮೇಲೆ ಹೇಳಿದ ಎಷ್ಟು ಟಿಪ್ಸ್ ಗಳು ನಿಮ್ಮ ಅಡುಗೆ ಮನೆಯ ವಿಚಾರವಾಗಿ ಸಂಬಂಧಿಸಿದ ಟಿಪ್ಸ್ ಗಳಾಗಿದ್ದು.

ಇದನ್ನು ಅನುಸರಿಸುವು ದರಿಂದ ಮೇಲೆ ಹೇಳಿದ ಎಲ್ಲಾ ಕೆಲಸದಲ್ಲಿಯೂ ಕೂಡ ಕೆಲವೊಂದಷ್ಟು ಪರಿಹಾರವನ್ನು ಕಂಡುಕೊಳ್ಳಬಹುದು ಎಂದೇ ಹೇಳಬಹುದು. ಕೆಲ ವೊಂದಷ್ಟು ಮಹಿಳೆಯರಿಗೆ ಈ ವಿಚಾರಗಳು ತಿಳಿದಿರುವುದಿಲ್ಲ ಆದ್ದ ರಿಂದ ಅಂತವರು ಇದನ್ನೆಲ್ಲ ತಿಳಿದುಕೊಂಡು ನಿಮ್ಮ ಅಡುಗೆ ಮನೆಯಲ್ಲಿ ಇಂತಹ ವಿಧಾನಗಳನ್ನು ಅನುಸರಿಸುವುದು ತುಂಬಾ ಒಳ್ಳೆಯದು.

ಈ ರೀತಿ ಅನುಸರಿಸುವುದರಿಂದ ಅಡುಗೆ ಮನೆಯಲ್ಲಿ ಉಂಟಾಗುವ ಕೆಲ ವೊಂದು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದೇ ಹೇಳ ಬಹುದು. ಅದರಲ್ಲೂ ಕೆಲಸಕ್ಕೆ ಹೋಗುವಂತಹ ಮಹಿಳೆಯರು ಕೆಲಸ ಮುಗಿದರೆ ಸಾಕು ಎಂದು ಗಡಿಬಿಡಿಯಲ್ಲಿ ಕೆಲಸ ಮಾಡಿ ಹೋಗುತ್ತಾರೆ ಆದರೆ ಅವರು ಕೆಲಸ ಮುಗಿಸಿ ಬರುವ ತನಕ ಅಲ್ಲಿ ಕೆಲವೊಂದಷ್ಟು ಸಮಸ್ಯೆಗಳು ಉಂಟಾಗಿರುತ್ತದೆ. ಆದ್ದರಿಂದ ಸಮಯ ಇರುವಾಗ ಈ ನಿಯಮಗಳನ್ನು ಮಾಡುವುದರಿಂದ ಯಾವುದೇ ರೀತಿಯ ತೊಂದರೆಗಳು ಕೂಡ ಆಗುವುದಿಲ್ಲ.

 

ಪಿರಿಯಡ್ಸ್ / ಮುಟ್ಟು ……..! ತಿಂಗಳಿಗೆ ಮುಟ್ಟು ಸರಿಯಾಗಿ ಆಗಲು / ಅತಿಯಾದ ರಕ್ತಸ್ರಾವ / ನರ ಸೆಳೆತ / PCOD, PCOS ಸಮಸ್ಯೆಗಳಿಗೆ ಪರಿಹಾರ.!

 

ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಕೂಡ ತನ್ನ ಮುಟ್ಟಿನ ಸಮಯದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹೌದು ಅವಳ ಹಾರ್ಮೋನ್ ನಲ್ಲಿ ಏನಾದರೂ ವ್ಯತ್ಯಾಸ ಉಂಟಾಗಿದ್ದರೆ ಪಿ ಸಿ ಓ ಡಿ, ಪಿ ಸಿ ಓ ಎಸ್, ಹೀಗೆ ಹಲವಾರು ರೀತಿಯ ಕಾರಣಗಳಿಂದ ಅವಳ ಮುಟ್ಟಿನ ಸಮಯದಲ್ಲಿ ಹಲವಾರು ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತದೆ.

ಇನ್ನು ಕೆಲವೊಂದಷ್ಟು ಜನರಿಗೆ ಗರ್ಭಕೋಶದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಉಂಟಾಗಿ ಗರ್ಭಕೋಶದಲ್ಲಿ ಊತ ಕಾಣಿಸಿಕೊಳ್ಳುವುದು, ಹಾಗೂ ಗರ್ಭಕೋಶ ತನ್ನ ಸ್ಥಳದಿಂದ ಸ್ವಲ್ಪ ಜರುಗುವುದು. ಹೀಗೆ ಈ ಎಲ್ಲಾ ಕಾರಣಗಳಿಂದ ಹೆಣ್ಣು ತನ್ನ ಮುಟ್ಟಿನ ಸಮಯದಲ್ಲಿ ಹಲವಾರು ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಾಳೆ.

ಹೀಗೆ ಒಂದಲ್ಲ ಒಂದು ಕಾರಣದಿಂದ ಹಲವಾರು ರೀತಿಯ ಸಮಸ್ಯೆ ಗಳನ್ನು ಎದುರಿಸುವ ಪರಿಸ್ಥಿತಿ ಅವರಲ್ಲಿ ಇರುತ್ತದೆ. ಹಾಗಾದರೆ ಈ ದಿನ ಹೆಣ್ಣು ಮಕ್ಕಳ ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವಂತಹ ಸಮಸ್ಯೆ ಗಳನ್ನು ನಾವು ಹೇಗೆ ದೂರ ಮಾಡಿಕೊಳ್ಳಬಹುದು. ಹಾಗೂ ಯಾವ ಒಂದು ಕಾರಣಕ್ಕಾಗಿ ಈ ರೀತಿಯ ಸಮಸ್ಯೆಗಳು ಹೆಚ್ಚಾಗುತ್ತಿದೆ.

ಅತಿಯಾದ ರಕ್ತಸ್ರಾವ ಆಗುವುದಕ್ಕೆ ಕಾರಣ ಏನು ಹಾಗೂ ರಕ್ತಸ್ರಾವ ಕಡಿಮೆಯಾಗಲು ಕಾರಣಗಳು ಏನು, ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿಯೋಣ.
* ಮೇಲೆ ಹೇಳಿದಂತೆ ತಿಂಗಳಿನ ಮುಟ್ಟಿನ ಸಮಯದಲ್ಲಿ ಈ ರೀತಿ ಕಾಣಿಸಿಕೊಳ್ಳುವಂತಹ ಸಮಸ್ಯೆಯಿಂದ ಆ ಹೆಣ್ಣು ಆ ಸಮಯದಲ್ಲಿ ಪ್ರಜ್ಞೆ ತಪ್ಪಿ ಬೀಳುವಂತಹ ಪರಿಸ್ಥಿತಿಗಳು ಕೂಡ ಬರುತ್ತದೆ.

ಅದೇ ರೀತಿಯಾಗಿ ತಿಂಗಳಿನ ಮುಟ್ಟಿನ ಸಮಯದಲ್ಲಿ ಹೆಣ್ಣು ಮಕ್ಕಳು ಯಾವುದೇ ವಿಚಾರದ ಬಗ್ಗೆ ಹೆಚ್ಚು ಆಲೋಚನೆ ಮಾಡದೆ ಇರುವುದು. ಅಂದರೆ ಯಾವುದರಲ್ಲಿಯೂ ಆಸಕ್ತಿ ಇಲ್ಲದೆ ಇರುವುದು, ಸುಮ್ಮನೆ ಬೇಸರದಿಂದ ಕುಳಿತುಕೊಳ್ಳುತ್ತಾರೆ ಹಾಗೂ ಆ ಸಮಯದಲ್ಲಿ ಅವಳಿಗೆ ಆ ಒಂದು ಸ್ಥಳದಲ್ಲಿ ಅತಿಯಾದ ನೋವು ಕಾಣಿಸಿಕೊಳ್ಳುವುದು ಹಾಗೂ ಅವಳ ರಕ್ತಸ್ರಾವದಲ್ಲಿ ಬಣ್ಣದಲ್ಲಿ ವ್ಯತ್ಯಾಸ ಉಂಟಾಗುವುದು.

ಅತಿಯಾದ ಹೊಟ್ಟೆ ನೋವು ಮೈಕೈ ನೋವು ಕೈಕಾಲುಗಳಲ್ಲಿ ಸೆಳೆತ ಹೀಗೆ ಹಲವಾರು ರೀತಿಯ ಕಾರಣಗಳಿಂದ ಅವರು ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ಹಾಗಾದರೆ ಈ ದಿನ ಇದೆಲ್ಲದಕ್ಕೂ ಕೂಡ ಯಾವ ಒಂದು ಉಪಾಯವನ್ನು ಮಾಡುವುದರಿಂದ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು ಎಂದು ನೋಡುವುದಾದರೆ.

ಅದಕ್ಕೂ ಮೊದಲು ಪ್ರತಿಯೊಬ್ಬರೂ ಕೂಡ ಈ ಸಮಯದಲ್ಲಿ ಯಾವ ರೀತಿಯ ಕೆಲವು ಉತ್ತಮವಾದ ವಿಧಾನಗಳನ್ನು ಅನುಸರಿಸಬೇಕು ಎಂದು ನೋಡುವುದಾದರೆ.
* ಒಳ್ಳೆಯ ಆಹಾರ ಪದ್ಧತಿಯನ್ನು ಒಳ್ಳೆಯ ಜೀವನ ಶೈಲಿಯನ್ನು ಅನುಸರಿಸುವುದು.
* ಮುಟ್ಟಿನ ಸಮಯದಲ್ಲಿ ಯಾವುದೇ ರೀತಿಯ ಉಷ್ಣ ಪದಾರ್ಥಗಳು ಖಾರ ಇರುವಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡಬಾರದು. ಇದರಿಂದ ಪಿತ್ತವಿಕಾರಗಳು ಹೆಚ್ಚಾಗಿ ಇದರಿಂದ ಹಲವಾರು ರೀತಿಯ ಸಮಸ್ಯೆಗಳು ಉಂಟಾಗುತ್ತದೆ.

* ಹಾಗೂ ತಡವಾಗಿ ಮಲಗುವುದು ತಡವಾಗಿ ಏಳುವುದರಿಂದಲೂ ಹಲವಾರು ತೊಂದರೆಗಳು ಎದುರಾಗುತ್ತದೆ. ಹಾಗಾದರೆ ಈ ಎಲ್ಲಾ ಸಮಸ್ಯೆಗಳನ್ನು ಹೇಗೆ ದೂರ ಮಾಡಿಕೊಳ್ಳಬೇಕು ಎಂದು ನೋಡುವುದಾ ದರೆ ಮೇಲೆ ಹೇಳಿದ ಎಲ್ಲ ತಪ್ಪುಗಳನ್ನು ಮೊದಲು ಸರಿ ಮಾಡಿಕೊಳ್ಳ ಬೇಕು. ಆನಂತರ ಪ್ರತಿನಿತ್ಯ ಪವನಮುಕ್ತಾಸನ, ಸೂಕ್ತ ವಜ್ರಾಸನ, ಭುಜಂಗಾಸನ, ಶಾಲಾ ಭಾಸನ ಹೀಗೆ ಇಂತಹ ಕೆಲವೊಂದಷ್ಟು ಯೋಗಾಭ್ಯಾಸವನ್ನು ಮಾಡುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಬ್ಯಾಂಕ್ ಗಳಿಂದ ಸಾಲ ಪಡೆದವರಿಗೆ ಹೊಸ ರೂಲ್ಸ್ ಜಾರಿ.!

 

ಯಾವುದೇ ಬ್ಯಾಂಕ್ ನಿಂದ ಸಾಲ ಪಡೆದಿದ್ದರೆ ಗ್ರಾಹಕರಿಗೆ ಹೊಸ ರೂಲ್ಸ್ ಗಳು ಅನ್ವಯವಾಗಲಿದೆ ಹೌದು. ಹೆಚ್ಚಿನ ಸಂಖ್ಯೆಯಲ್ಲಿ ಕೆಲ ವೊಂದಷ್ಟು ಜನ ಬ್ಯಾಂಕುಗಳಿಂದ ಸಾಲಗಳನ್ನು ಪಡೆದುಕೊಳ್ಳುತ್ತಾರೆ. ಒಬ್ಬ ವ್ಯಕ್ತಿಯ ಆದಾಯದ ಮೇಲೆ ಅಂದರೆ ಆ ವ್ಯಕ್ತಿ ತಿಂಗಳಿಗೆ ಎಷ್ಟು ಹಣವನ್ನು ಸಂಪಾದನೆ ಮಾಡುತ್ತಾನೆ.

ಹಾಗೂ ಆ ಹಣದಲ್ಲಿ ಅವನು ಸಾಲ ಪಡೆದುಕೊಂಡರೆ ಅಷ್ಟು ಹಣವನ್ನು ಕಟ್ಟಲು ಸಾಧ್ಯವಾಗುತ್ತದೆ ಎನ್ನುವುದನ್ನು ಬ್ಯಾಂಕ್ ಗಮನದಲ್ಲಿಟ್ಟುಕೊಂಡು ಅವನ ಆದಾಯದ ಮೇಲೆ ಅವನಿಗೆ ಸಾಲ ಕೊಡುತ್ತಾರೆ. ಬ್ಯಾಂಕ್ ಗಳಲ್ಲಿ ಹಲವಾರು ರೀತಿಯ ಸಾಲಗಳನ್ನು ಕೊಡುತ್ತಾರೆ ಹೌದು ಹಾಗಾದರೆ ಆ ಸಾಲಗಳು ಯಾವುದು ಎಂದು ನೋಡುವುದಾದರೆ.

* ಬ್ಯಾಂಕ್ ಸಾಲ
* ಗೃಹ ಸಾಲ
* ವೈಯಕ್ತಿಕ ಸಾಲ
ಹೀಗೆ ಇನ್ನೂ ಹಲವಾರು ರೀತಿಯ ಸಾಲಗಳು ಇದೆ. ಹೀಗೆ ಯಾವುದೇ ವಿಧದ ಸಾಲಗಳಾಗಿರಬಹುದು ಅದನ್ನು ಒಬ್ಬ ಗ್ರಾಹಕ ಪಡೆದುಕೊಂಡ ಮೇಲೆ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಸಾಲದ ಹಣವನ್ನು ಬ್ಯಾಂಕ್ ಗೆ ಕಡ್ಡಾಯವಾಗಿ ಕಟ್ಟಬೇಕು.

ಅದೇ ರೀತಿಯಾಗಿ ನೀವು ಸಾಲ ಪಡೆದುಕೊಂಡ ನಂತರ ನೀವು ಪ್ರತಿ ತಿಂಗಳು ಎಷ್ಟು ಬಡ್ಡಿ ಕಟ್ಟಬೇಕು ಹಾಗೂ ಆ ಸಾಲವನ್ನು ಕಟ್ಟುತ್ತಿದ್ದರೆ ಎಷ್ಟು ಕಟ್ಟಬೇಕು ಹೀಗೆ ಎಲ್ಲವನ್ನೂ ಸಹ ಗ್ರಾಹಕ ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಅದೇ ರೀತಿಯಾಗಿ ಸಾಲದ ಮೇಲಿನ ಬಡ್ಡಿ ದರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಕೆಲವೊಂದು ಬದಲಾವಣೆಯನ್ನು ತರುತ್ತದೆ.

ಇದೀಗ ಬ್ಯಾಂಕಿನಲ್ಲಿ ಸಾಲ ಪಡೆಯುವಂತಹ ಜನರಿಗೆ ಆರ್ ಬಿ ಐ ಹೊಸ ನಿಯಮವನ್ನು ಜಾರಿಗೆ ತಂದಿದೆ. ಹೌದು ಆರ್ ಬಿ ಐ ಬ್ಯಾಂಕ್ ನಲ್ಲಿ ಸಾಲ ಪಡೆಯುವಂತಹ ಗ್ರಾಹಕರಿಗೆ ಕೆಲವೊಂದು ನಿಯಮಗಳನ್ನು ಜಾರಿಗೆ ತಂದಿದೆ ಇದು ಅವರಿಗೆ ಅನುಕೂ ಲವಾಗುತ್ತದೆ ಎಂದು ಹೇಳಬಹುದು ಹೌದು ಆರ್ ಬಿ ಐ ಕೆಲವೊಂದು ಹೊಸ ನಿಯಮಗಳ ಅಧಿಸೂಚನೆಯನ್ನು ಹೊರಡಿಸಿದೆ.

ಬ್ಯಾಂಕ್ ಗಳಲ್ಲಿ ಎಲ್ಲಾ ಸಾಲಗಳನ್ನು ಕಟ್ಟಿ ಪೂರ್ಣಗೊಳಿಸಿರುವಂತಹ ಗ್ರಾಹಕರ ಎಲ್ಲ ದಾಖಲೆಗಳನ್ನು 30 ದಿನಗಳವರೆಗೆ ಹಿಂದೆ ನೀಡಬೇಕು ಎಂಬ ಅಧಿ ಸೂಚನೆಯನ್ನು ಬ್ಯಾಂಕುಗಳಿಗೆ ಆರ್‌ಬಿಐ ಮಾಹಿತಿಯನ್ನು ನೀಡಿದೆ. ಈ ನಿಯಮಗಳನ್ನು ಬ್ಯಾಂಕುಗಳು ಪಾಲನೆ ಮಾಡದೆ ಇದ್ದರೆ ಬ್ಯಾಂಕುಗಳು ದಂಡ ಕಟ್ಟಬೇಕಾದಂತಹ ಪರಿಸ್ಥಿತಿ ಬರಬಹುದು. ಹೆಚ್ಚಿನವರು ಸಾಲ ಪಡೆಯುವುದೇ ಗೃಹ ಸಾಲಕ್ಕಾಗಿ ಆದರೆ ಈ ಬಾರಿ ಗೃಹ ಸಾಲದ ಮೇಲಿನ ಬಡ್ಡಿ ಹಣವನ್ನು ಯಾವುದೇ ರೀತಿಯಲ್ಲಿ ಹೆಚ್ಚಿಗೆ ಮಾಡಿಲ್ಲ.

ಬ್ಯಾಂಕುಗಳಿಂದ ಸಾಲ ಪಡೆದಂತಹ ಗ್ರಾಹಕರು ಸರಿಯಾದ ಸಮಯ ದಲ್ಲಿ ಸಾಲವನ್ನು ತೀರಿಸಿದ್ದರು ಕೂಡ ಗ್ರಾಹಕರು ಅದಕ್ಕೆ ಸಂಬಂಧಿಸಿದ ದಾಖಲೆಯನ್ನು ಪಡೆಯಲು ಬ್ಯಾಂಕುಗಳಿಗೆ ಅಲೆದಾಡುತ್ತಿದ್ದರು. ಹೀಗಾಗಿ ಗ್ರಾಹಕರಿಂದ ಭಾರತೀಯ ರಿಸರ್ವ್ ಬ್ಯಾಂಕ್ ಗೆ ಸಾಕಷ್ಟು ದೂರುಗಳು ಬಂದ ನಿಟ್ಟಿನಲ್ಲಿ ಆರ್ ಬಿ ಐ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಸರಿಯಾದ ಸಮಯಕ್ಕೆ ದಾಖಲಾತಿಗಳನ್ನು ನೀಡಬೇಕು ಎಂದಿದೆ.

ಒಟ್ಟಿನಲ್ಲಿ ಬ್ಯಾಂಕ್ ನಲ್ಲಿ ಸಾಲ ಪಡೆದಂತಹ ಜನರಿಗೆ ಸಾಲ ಮರುಪಾವತಿ ಮಾಡಿದ ನಂತರ 30 ದಿನಗಳ ಒಳಗಾಗಿ ಗ್ರಾಹಕರ ಎಲ್ಲ ದಾಖಲಾತಿ ಗಳನ್ನು ಬ್ಯಾಂಕುಗಳು ಸಾಲಗಾರರ ಹಿತ ದೃಷ್ಟಿಯಿಂದ ವಾಪಸ್ ನೀಡಬೇಕು ಎಂದು ಆರ್ ಬಿ ಐ ಇದೀಗ ನೀಡಿದೆ. ಹಾಗಾಗಿ ಗ್ರಾಹಕರು ಯಾವುದೇ ದಾಖಲಾತಿಗಳನ್ನು ಪಡೆದುಕೊಳ್ಳುವುದಕ್ಕೆ ಇನ್ನು ಮುಂದೆ ಹೆಚ್ಚು ತಿರುಗುವ ಅವಶ್ಯಕತೆ ಇಲ್ಲ. ಈ ಸಮಯದ ಒಳಗಾಗಿ ನೀವು ನಿಮ್ಮ ದಾಖಲಾತಿಗಳನ್ನು ಪಡೆಯಬಹುದು.

 

ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರಬಾರದು ಅಂದ್ರೆ ಈ ಟ್ರಿಕ್ಸ್ ಉಪಯೋಗಿಸಿ.!

 

ಅಡುಗೆಗೆ ಈರುಳ್ಳಿಯನ್ನು ಹಾಕುವುದರಿಂದ ಅಡುಗೆಯ ರುಚಿ ಹೆಚ್ಚಾಗು ತ್ತದೆ ಎಂದು ಪ್ರತಿಯೊಬ್ಬರಿಗೂ ಕೂಡ ಗೊತ್ತು. ಆದರೆ ಈರುಳ್ಳಿ ಹಚ್ಚು ವುದು ಎಷ್ಟು ಕಷ್ಟ ಎನ್ನುವುದು ಅಡುಗೆ ಮಾಡುವವರಿಗೆ ಮಾತ್ರ ಗೊತ್ತು ಹೌದು ಕೇವಲ ಒಂದು ಎರಡು ಈರುಳ್ಳಿಯನ್ನು ಕತ್ತರಿಸಿದರೆ ಹೆಚ್ಚಿನ ಪ್ರಮಾಣದ ಕಣ್ಣೀರು ಬರುವುದಿಲ್ಲ ಆದರೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿಯನ್ನು ನಾವು ಕತ್ತರಿಸುತ್ತೇವೆ ಎಂದು ಕಣ್ಣಿನಲ್ಲಿ ನೀರು ಬರುವುದು ಸರ್ವೇಸಾಮಾನ್ಯ.

ಆದ್ದರಿಂದ ಕೆಲವೊಂದಷ್ಟು ಜನ ನಾವು ಯಾವುದೇ ಕೆಲಸವನ್ನು ಬೇಕಾದರೂ ಮಾಡುತ್ತೇವೆ ಆದರೆ ಈರುಳ್ಳಿ ಹಚ್ಚುವ ಕೆಲಸ ಮಾತ್ರ ನನ್ನಿಂದ ಅಸಾಧ್ಯ ಎಂದು ಹೇಳುವ ಮಾತನ್ನು ಸಹ ನಾವೆಲ್ಲರೂ ಕೇಳಿರುತ್ತೇವೆ. ಅದರಲ್ಲೂ ಇನ್ನೂ ಕೆಲವೊಂದಷ್ಟು ಜನ ಆ ಸ್ಥಳದಲ್ಲಿ ಈರುಳ್ಳಿ ಕತ್ತರಿಸುತ್ತಿದ್ದರೆ ಆ ಜಾಗದಿಂದ ಆಚೆ ಹೋಗುತ್ತಾರೆ ಅಷ್ಟು ಕಷ್ಟಪಟ್ಟು ಈರುಳ್ಳಿಯನ್ನು ಕತ್ತರಿಸಬೇಕು.

ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರಲು ಈರುಳ್ಳಿಯ ಒಳಗಿರುವ ಕಿಣ್ವಗಳೇ ಕಾರಣ. ಈರುಳ್ಳಿಯನ್ನು ಕತ್ತರಿಸಿದಾಗ, ಅದರೊಳಗೆ ಇರುವ ಈ ಅನಿಲಗಳಲ್ಲಿ ಒಂದು ಹೊರಬರುತ್ತದೆ.ಇದರಿಂದ ಈರುಳ್ಳಿ ಕತ್ತರಿಸು ವಾಗ ಕಣ್ಣಿನಲ್ಲಿ ನೀರು ಬರುತ್ತದೆ. ಇದನ್ನು ಸೈ ಪ್ರೊಪನೆಥಿಯಲ್ ಆಕ್ಸೈಡ್ ಎಂದು ಕರೆಯಲಾಗುತ್ತದೆ. ಇದು ಮೂಗಿನ ಮೂಲಕ ಕಣ್ಣು ಗಳ ಪೊರೆಯನ್ನು ಕೆರಳಿಸುತ್ತದೆ ಮತ್ತು ಕಣ್ಣುಗಳಿಂದ ಕಣ್ಣೀರು ಬರುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಈರುಳ್ಳಿಯನ್ನು ಕತ್ತರಿಸುವಾಗ ಕಣ್ಣೀ ರು ಬರಬಾರದು ಎಂದರೆ ಯಾವ ಕೆಲವು ವಿಧಾನಗಳನ್ನು ಅನುಸರಿಸ ಬಹುದು ಹಾಗೂ ಆ ವಿಧಾನಗಳು ಯಾವುದು ಎನ್ನುವುದನ್ನು ತಿಳಿದು ಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ ಹಾಗೂ ಇನ್ನೂ ಕೆಲವೊಂದಷ್ಟು ಜನ ಹಲವಾರು ರೀತಿಯ ಟ್ರಿಕ್ಸ್ ಗಳನ್ನು ಉಪಯೋಗಿಸುತ್ತಾರೆ.

ಅಂದರೆ ಈರುಳ್ಳಿ ಕತ್ತರಿಸುವ ಮೊದಲು ಅದನ್ನು ಸ್ವಲ್ಪ ಹೊತ್ತು ನೀರಿ ನಲ್ಲಿ ಹಾಕಿಟ್ಟು ಆನಂತರ ಕತ್ತರಿಸುವುದು, ಕನ್ನಡಕ ಹಾಕಿಕೊಂಡು ಕತ್ತರಿಸುವುದು, ಹಾಗೂ ಸ್ವಲ್ಪ ಸಮಯ ಫ್ರಿಜ್ ನಲ್ಲಿ ಇಟ್ಟು ಆನಂತರ ಈರುಳ್ಳಿ ಕತ್ತರಿಸುವುದು, ಹೀಗೆ ಹಲವಾರು ರೀತಿಯ ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ. ಅದೇ ರೀತಿಯಾಗಿ ಈರುಳ್ಳಿ ಹಚ್ಚುವಾಗ ಕಣ್ಣೀರು ಬರಬಾರದು ಎಂದರೆ ಯಾವ ಮತ್ತಷ್ಟು ಕೆಲವು ವಿಧಾನಗಳನ್ನು ಅನುಸರಿಸಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

* ಈರುಳ್ಳಿ ಹಚ್ಚುವಾಗ ಕಣ್ಣೀರಿನಿಂದ ತಪ್ಪಿಸಿಕೊಳ್ಳಲು ಕ್ಯಾಂಡಲ್ ಹಚ್ಚಿ ಅದರ ಸಮೀಪವೇ ಈರುಳ್ಳಿ ಕತ್ತರಿಸಿ. ಈರುಳ್ಳಿಯಲ್ಲಿರುವ ಸಲ್ಪರಿಕ್ ಸಂಯೋಜನೆಯ ತೀಕ್ಷತೆಯನ್ನು ಕ್ಯಾಂಡಲ್ ಜಾಲೆ ಕಡಿಮೆ ಮಾಡುತ್ತದೆ.
* ಬಾಯಲ್ಲಿ ಬ್ರೆಡ್ ತುಣುಕು ಇಟ್ಟು ಈರುಳ್ಳಿ ಕತ್ತರಿಸಿ ಇದು ಕಣ್ಣಿಗೆ ತಲುಪಲು ಯತ್ನಿಸುವ ಸಲ್ಪರಿಕ್ ಸಂಯೋಜನೆಯನ್ನು ಹೀರುತ್ತದೆ.

* ಈರುಳ್ಳಿಯನ್ನು 15 ನಿಮಿಷಗಳ ಕಾಲ ಫ್ರೀಜ್ ಮಾಡಿ ಆಮೇಲೆ ಕತ್ತರಿಸಿ. ಇದರಿಂದ ಈರುಳ್ಳಿಯಿಂದ ಗಾಳಿಗೆ ಬಿಡುಗಡೆಯಾಗುವ ಆಮ್ಲದ ಪ್ರಮಾಣ ಕಡಿಮೆಯಾಗುತ್ತದೆ.
* ಹರಿತ ಚಾಕುವಿನಿಂದ ಈರುಳ್ಳಿ ಕತ್ತರಿಸಿದರೆ ಈರುಳ್ಳಿಯ ಕೋಶಗಳಿಗೆ ಕಡಿಮೆ ಹಾನಿಯಾಗಿ ಆಮ್ಲದ ಬಿಡುಗಡೆ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಕಣ್ಣೀರು ಬರುವುದಿಲ್ಲ.

* ಈರುಳ್ಳಿಯನ್ನು 45 ಸೆಕೆಂಡುಗಳ ಕಾಲ ಮೈಕ್ರೋಓವನ್‌ನಲ್ಲಿಟ್ಟು ಕತ್ತರಿಸಿ ಇದರಿಂದ ಕಣ್ಣೀರು ಬರಿಸುವ ಆಮ್ಲದ ಸಂಯೋಜನೆ ವಿಭಜನೆಗೊಳ್ಳುತ್ತದೆ.
* ಈರುಳ್ಳಿಯನ್ನು ತಣ್ಣೀರಿನಲ್ಲಿ ಮುಳುಗಿಸಿ ಅಥವಾ ಹರಿಯುವ ನೀರಿನ ಕೆಳಗಡೆ ಇಟ್ಟು ಕತ್ತರಿಸಿದರೂ ಕಣ್ಣೀರು ಬಾರದಂತೆ ಮಾಡಬಹುದು.
* ಚಾಕುವಿಗೆ ನಿಂಬೆ ಹೋಳಿನಿಂದ ಉಜ್ಜಿ ಈರುಳ್ಳಿ ಕತ್ತರಿಸಿದರೂ ಕಣ್ಣೀರು ಬರುವುದಿಲ್ಲ.