Home Blog Page 195

ಗುರುವಾರದಂದು ಈ ರೀತಿ ಉಪವಾಸ ಇದ್ದು ನೋಡಿ. ನಿಮ್ಮ ಬೇಡಿಕೆ ಬೇಗ ಈಡೇರುತ್ತದೆ.! ಮನಸ್ಸಿನಲ್ಲಿ ಅಂದುಕೊಂಡ ಕೆಲಸ 100% ನಡೆಯುತ್ತದೆ.!

 

ಶ್ರೀ ಸದ್ಗುರು ಸಾಯಿಬಾಬಾ ಅವರ ಜೀವನವೇ ಒಂದು ಆದರ್ಶ. ಹಾಗಾಗಿ ಇಂದು ಸಾಕಷ್ಟು ಮಂದಿ ಅವರ ಅನುಯಾಯಿಗಳಾಗಿ, ಭಕ್ತರಾಗಿ ಅವರ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಕಲಿಯುದ ಸಾಕ್ಷಾತ್ ದೇವರಂತೆ ಗುರುಗಳಂತೆ ಅವರನ್ನು ಸ್ವೀಕರಿಸಿ ಅವರ ಕೃಪಾಕಟಾಕ್ಷದಲ್ಲಿ ಬದುಕುತ್ತಿದ್ದಾರೆ. ಈ ಸಾಯಿಬಾಬಾ ಅವರು ಮಾಡಿರುವ ಪವಾಡಗಳ ಬಗ್ಗೆ ನಾವು ಕೇಳಿದ್ದೇವೆ.

ಅವರು ಬದುಕಿದ ರೀತಿಯಲ್ಲಿ ಸರ್ವ ಧರ್ಮಗಳನ್ನು ಸಮನಾಗಿ ಕಂಡು ಹಾಗೆ ಸಕಲ ಮನುಷ್ಯರನ್ನು ಕೂಡ ಒಳ್ಳೆಯದನ್ನೇ ಕಂಡು ಯಾರಿಂದ ಏನನ್ನು ಬಯಸದೆ, ಯಾರಿಗೂ ಕೂಡ ನೋವು ಮಾಡದೆ ಬದುಕಿದರೆ ಆ ಬದುಕು ಒಂದು ಸಾರ್ಥಕ. ಆದರೆ ಈಗಿನ ಕಾಲದಲ್ಲಿ ಈ ರೀತಿ ಬದುಕುವುದು ಸಾಮಾನ್ಯ ಜನರಿಗೆ ಬಹಳ ಕಷ್ಟ ಎಲ್ಲರೂ ಸಹ ಅವರದ್ದೇ ಆದ ಸಮಸ್ಯೆಗಳಲ್ಲಿ ಸಿಲುಕಿಕೊಂಡಿದ್ದಾರೆ.

ಇಂದು ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ರೀತಿಯ ಕಷ್ಟಕಾರ್ಪಣ್ಯಗಳು ಇದ್ದೇ ಇದೆ. ಈ ಮಾನಸಿಕ ತೊಳಲಾಟಗಳು, ಬದುಕಿನ ಜಂಜಾಟಗಳಿಂದ ಮುಕ್ತಿ ಬೇಕು ಎಂದರೆ ಸಾಯಿಬಾಬಾ ಅವರ ಕೃಪೆಗೆ ಪಾತ್ರರಾಗಬೇಕು. ಆದರೆ ಶ್ರೀ ಸಾಯಿಬಾಬಾ ಅವರು ಬಹಳ ಬೇಗ ಭಕ್ತರಿಗೆ ಒಲಿಯುತ್ತಾರೆ. ಅದರಲ್ಲೂ ಗುರುವಾರಗಳಂದು ಸಾಯಿಬಾಬಾ ಅವರ ಪೂಜೆ ಮಾಡುವುದಕ್ಕೆ ವಿಶೇಷ.

ಈಗಾಗಲೇ ಪೂಜೆ ಮಾಡಿದ ಅನೇಕರಿಗೆ ಅವರ ಪವಾಡಗಳ ಅನುಭವ ಕೂಡ ಆಗಿದೆ. ಇಂತಹ ಪವಾಡ ನಿಮ್ಮ ಬದುಕಿನಲ್ಲಿ ನಡೆದು ನಿಮ್ಮ ಇಷ್ಟಾರ್ಥಗಳು ಸಿದ್ದಿ ಆಗಬೇಕು ಅಥವಾ ಯಾವುದಾದರೂ ಕಷ್ಟ ಪರಿಹಾರ ಆಗಬೇಕು ಅಥವಾ ಸಾಯಿಬಾಬಾರ ಕೃಪಾಕಟಾಕ್ಷ ನಿಮ್ಮ ಮೇಲೆ ಬಿದ್ದು ನೀವು ಕೂಡ ಸನ್ಮಾರ್ಗದಲ್ಲಿ ಬದುಕಿನಲ್ಲಿ ಬದುಕುವಂತೆ ಅನುಗ್ರಹ ಆಗಬೇಕು ಎಂದರೆ ಗುರುವಾರಗಳಂದು ಸಾಯಿಬಾಬಾ ಅವರು ತಿಳಿಸಿರುವಂತೆ ಈ ರೀತಿ ಅವರ ವ್ರತವನ್ನು ಆಚರಣೆ ಮಾಡಿ.

ಗುರುವಾರಗಳಂದು ಮನೆಯನ್ನು ಶುದ್ಧ ಮಾಡಿ ತಾವು ಸಹ ಶುದ್ಧಿಯಾಗಿ ಮಾಡಿ ಮಡಿಯುಟ್ಟು ಸಾಯಿಬಾಬಾ ಅವರ ಫೋಟೋ ಅಥವಾ ಸಾಯಿಬಾಬಾ ಅವರ ವಿಗ್ರಹದ ಮುಂದೆ ಕುಳಿತು ಅರಿಶಿನ, ಗಂಧ, ಅಕ್ಷತೆ ಹಾಗು ಹಳದಿ ಹೂವನ್ನು ಇಟ್ಟು ಭಕ್ತಿಯಿಂದ ಆರಾಧಿಸಿ ಫೋಟೋ ಹಾಗೂ ವಿಗ್ರಹಕ್ಕೆ ದೀಪ ಬೆಳಗಿಸಿ ಅಲಂಕಾರ ಮಾಡಿ ಧೂಪ ದೀಪಗಳಿಂದ ಆರತಿ ಮಾಡಿ.

ಮನೆಯಲ್ಲಿ ತಯಾರಿಸಿದ ಯಾವುದಾದರು ಆಹಾರವನ್ನು ಅಥವಾ ಹಾಲು ಬೆಲ್ಲವನ್ನು ನೈವೇದ್ಯವಾಗಿ ತೋರಿ, ದಿನಪೂರ್ತಿ ಉಪವಾಸವನ್ನು ಆಚರಿಸಿ ಆ ದಿನ ಹೋಗಿ ಸಾಯಿಬಾಬಾ ಮಂದಿರದಲ್ಲಿ ಬಾಬಾ ಅವರ ದರ್ಶನವನ್ನು ಪಡೆದು ಸ್ವಲ್ಪ ಹೊತ್ತು ಅಲ್ಲೇ ಸಮಯ ಕಳೆದು ನಂತರ ಮನೆಗೆ ಬಂದು ಸಂಜೆ ಕೂಡ ಪೂಜೆ ಮಾಡಿದರೆ ಅದೊಂದು ವ್ರತವಾಗುತ್ತದೆ.

ಈ ರೀತಿ ಗುರುವಾರದ ಪೂಜೆಯನ್ನು ಮಾಡಬೇಕು ಹಾಗೂ ಆ ದಿನಪೂರ್ತಿ ಉಪವಾಸ ಇದ್ದರೆ ಇನ್ನು ಒಳ್ಳೆಯದು ಎನ್ನುವುದು ಭಕ್ತರ ಅಭಿಪ್ರಾಯ ಆದರೆ ಶ್ರೀ ಸಾಯಿಬಾಬಾ ಸತ್ಚರಿತೆಯಲ್ಲಿ ಬಾಬಾ ಅವರೇ ಶಿರಡಿಯಲ್ಲಿ ತಮ್ಮ ಭಕ್ತರಿಗೆ ತಿಳಿಸಿದಂತೆ ಯಾವ ಭಕ್ತರಿಗೂ ಅವರು ಉಪವಾಸ ಮಾಡಿ ತಮ್ಮನ್ನು ಪೂಜೆ ಮಾಡಿ ಎಂದು ತಿಳಿಸಿಲ್ಲ. ಯಾಕೆಂದರೆ ಅವರ ಭಕ್ತರಲ್ಲಿ ರೋಗಿಗಳು ಹಾಗೂ ವೃದ್ಧರು ಸಹ ಇರುತ್ತಾರೆ ಹಾಗಾಗಿ ಅವರ ಶಕ್ತಿಗೆ ಅನುಸಾರವಾಗಿ ಅವರು ಪೂಜೆ ಮಾಡಬಹುದು.

ಸಾಯಿಬಾಬಾ ಅವರ ಪೂಜೆಯನ್ನು ಉಪವಾಸ ಇದ್ದುಕೊಂಡೇ ಮಾಡಬೇಕು ಎನ್ನುವ ಯಾವ ನಿಯಮವು ಇಲ್ಲ, ಅಲ್ಲದೆ ಹಸಿದುಕೊಂಡು ಪೂಜೆ ಮಾಡುವವರ ಪೂಜೆಯನ್ನು ಬಾಬಾ ಅವರು ಒಪ್ಪುವುದಿಲ್ಲ. ಅವರ ಮನಸ್ಸಿಗೆ ಇಚ್ಛೆಯಾದಂತೆ ಮಾಡಬೇಕು ಎಂದು ಅವರು ಹೇಳಿದ್ದಾರೆ. ಭಕ್ತಿಯಿಂದ ಉಪವಾಸ ಇರಬೇಕು ಎನ್ನುವ ಇಚ್ಛೆಯಿಂದ ಪೂಜೆ ಮಾಡುವವರು ಹಸಿವು ತಡೆಯಲು ಆಗದೆ ಇದ್ದರೆ ಹಾಲು ಹಣ್ಣು ಮತ್ತು ನೀರನ್ನು ಸೇವಿಸಿಬಹುದು.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ಶ್ರೀ ಗುರುರಾಘವೇಂದ್ರ ಹಾಗೂ ಸಾಯಿಬಾಬಾ ಅವರ ಕೃಪೆ ಈ ರಾಶಿಯವರ ಮೇಲಿರಲಿದೆ, ಎಲ್ಲಾ ಕೆಲಸದಲ್ಲೂ ಯಶಸ್ಸು ದೊರೆಯಲಿದೆ. 12 ರಾಶಿಯವರ ಇಂದಿನ ದಿನಭವಿಷ್ಯ ಹೇಗಿದೆ ನೋಡಿ

ಮೇಷ ರಾಶಿ:- ಕಛೇರಿಯಲ್ಲಿ ನೀವಿಂದು ಶ್ರದ್ಧೆಯಿಂದ ಕೆಲಸ ಮಾಡಬೇಕು. ನಿಮ್ಮ ಕೆಲಸದ ಮೂಲಕ ಮೇಲಾಧಿಕಾರಿಗಳ ನಂಬಿಕೆ ಗಳಿಸಿದರೆ ಇನ್ನು ಹೆಚ್ಚಿನ ಜವಾಬ್ದಾರಿಯುತ ಕೆಲಸಗಳನ್ನು ಪಡೆಯುತ್ತೀರಿ. ನಿಮಗೆ ವಹಿಸಿ ಕೊಟ್ಟ ಕೆಲಸವನ್ನು ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕತೆಯಿಂದ ಪೂರೈಸುವುದು ಉತ್ತಮ. ಹಣದ ಪರಿಸ್ಥಿತಿಯು ಉತ್ತಮವಾಗಿರುತ್ತದೆ. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ.
ಅದೃಷ್ಟದ ಸಂಖ್ಯೆ: 06 ಅದೃಷ್ಟದ ಬಣ್ಣ: ಕೆಂಪು
ಒಳ್ಳೆಯ ಸಮಯ: ಸಂಜೆ 6:25 ರಿಂದ ರಾತ್ರಿ 9:30 ರವರೆಗೆ

ವೃಷಭ ರಾಶಿ:- ಆರ್ಥಿಕವಾಗಿ ಇಂದು ಒಳ್ಳೆಯ ದಿನವಲ್ಲ, ನೀವು ಪಡೆಯಲು ನಿರೀಕ್ಷಿಸುತ್ತಿದ್ದ ಆಸ್ತಿಯನ್ನು ಇಂದು ನೀವು ಸ್ವೀಕರಿಸುವುದಿಲ್ಲ. ಅದೇ ವಿಷಯ ನಿಮಗೆ ದುಃಖವನ್ನುಂಟು ಮಾಡುತ್ತದೆ. ಆದರೂ ಈ ಪರಿಸ್ಥಿತಿ ಹೆಚ್ಚು ಕಾಲ ಉಳಿಯುವುದಿಲ್ಲ. ಇಂದು ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ವೈಯುಕ್ತಿಕ ಸಂಬಂಧದಲ್ಲಿ ಅಪಶ್ರುತಿ ಇರುತ್ತದೆ. ನಿಮ್ಮ ಕುಟುಂಬ ಸದಸ್ಯರ ಜೊತೆ ವಿವಾದವನ್ನು ಹೊಂದಿರಬಹುದು.
ಅದೃಷ್ಟದ ಸಂಖ್ಯೆ: 09 ಅದೃಷ್ಟದ ಬಣ್ಣ: ಬಿಳಿ
ಒಳ್ಳೆಯ ಸಮಯ: ಮಧ್ಯಾಹ್ನ 2:30 ರಿಂದ ರಾತ್ರಿ 9:30 ರವರೆಗೆ.

ಮಿಥುನ ರಾಶಿ:- ಬಹಳ ಸಮಯದ ನಂತರ ನೀವು ಮಾನಸಿಕ ಶಾಂತಿಯನ್ನು ಅನುಭವಿಸುವಿರಿ. ಪ್ರೀತಿಪಾತ್ರರ ಜೊತೆ ಸಮಯ ಕಳೆಯಲು ಪ್ರಯತ್ನಿಸುತ್ತೀರಿ. ಸ್ನೇಹಿತರು, ಕುಟುಂಬದವರ ಜೊತೆ ಪ್ರವಾಸಕ್ಕೆ ಹೋಗುವ ಸಾಧ್ಯತೆಗಳು ಇವೆ. ಇದು ನಿಮಗೆ ಬಹಳ ಸಂತೋಷವನ್ನು ಕೊಡುತ್ತದೆ. ವ್ಯಾಪಾರಸ್ಥರು ತಮ್ಮ ವ್ಯವಹಾರಗಳಿಗೆ ಸಂಬಂಧಪಟ್ಟ ಹಾಗೆ ಧೃಡ ನಿರ್ಧಾರವನ್ನು ತೆಗೆದುಕೊಳ್ಳುವ ದಿನ.
ಅದೃಷ್ಟದ ಸಂಖ್ಯೆ: 06 ಅದೃಷ್ಟದ ಬಣ್ಣ: ಗುಲಾಬಿ.
ಒಳ್ಳೆಯ ಸಮಯ: ಬೆಳಗ್ಗೆ 8:00 ರಿಂದ ಸಂಜೆ 6:45 ರವರೆಗೆ.

ಕರ್ಕಾಟಕ ರಾಶಿ:- ಕೆಲಸ ಮತ್ತು ವೈಯುಕ್ತಿಕ ಜೀವನವನ್ನು ಸರಿದೂಗಿಸುವುದು ನಿಮಗೆ ಬಹಳ ಕಷ್ಟವಾಗಬಹುದು. ಕಛೇರಿಯಲ್ಲಿ ಕೆಲಸದ ಹೊರೆಯು ಹೆಚ್ಚಾಗಬಹುದು. ಇದರಿಂದ ನಿಮ್ಮ ಮಾನಸಿಕ ಒತ್ತಡವು ಹೆಚ್ಚಾಗುತ್ತದೆ. ಇಂದು ಅನೇಕ ಕೌಟುಂಬಿಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಇಂತಹ ಎಲ್ಲಾ ಪರಿಸ್ಥಿತಿಯಲ್ಲೂ ನಿಮ್ಮ ಸಂಗಾತಿಯ ಬೆಂಬಲವನ್ನು ಪಡೆಯುತ್ತೀರಿ.
ಅದೃಷ್ಟದ ಸಂಖ್ಯೆ: 01 ಅದೃಷ್ಟದ ಬಣ್ಣ: ನೀಲಿ
ಒಳ್ಳೆಯ ಸಮಯ: ಸಂಜೆ 5:40 ರಿಂದ ರಾತ್ರಿ 9:00 ರವರೆಗೆ.

ಸಿಂಹ ರಾಶಿ:- ಹಣದ ವಿಚಾರವಾಗಿ ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಕೆಲಸದ ವಿಚಾರವಾಗಿ ಈ ದಿನವು ಚೆನ್ನಾಗಿರುತ್ತದೆ. ಕಛೇರಿಯಲ್ಲಿ ಕೆಲಸದ ಒತ್ತಡವು ಇದ್ದರೂ ಸಹ ನಿಮಗೆ ಕೊಟ್ಟ ಎಲ್ಲ ಜವಾಬ್ದಾರಿಗಳನ್ನು ಯಶಸ್ವಿಯಾಗಿ ಪೂರೈಸುತ್ತೀರಿ. ವ್ಯವಹಾರಕ್ಕೆ ಸಂಬಂಧಪಟ್ಟ ಜನರು ಪ್ರಯೋಜನಗಳನ್ನು ಪಡೆಯುತ್ತೀರಿ. ಕುಟುಂಬದವರ ಜೊತೆ ಸಂತಸದಿಂದ ಸಮಯ ಕಳೆಯುತ್ತೀರಿ.
ಅದೃಷ್ಟದ ಸಂಖ್ಯೆ: 05 ಅದೃಷ್ಟದ ಬಣ್ಣ: ಕೆಂಪು
ಒಳ್ಳೆಯ ಸಮಯ: ಮಧ್ಯಾಹ್ನ 2:00 ರಿಂದ ರಾತ್ರಿ 7:00 ರವರೆಗೆ.

ಕನ್ಯಾ ರಾಶಿ:- ಆರ್ಥಿಕ ಸಮಸ್ಯೆಯಿಂದ ಮನೆಯಲ್ಲಿ ಕಲಹಗಳು ಉಂಟಾಗಬಹುದು. ಹೆಚ್ಚು ಖರ್ಚು ಮಾಡುವ ಗುಣದಿಂದ ಪೋಷಕರು ನಿಮ್ಮ ಮೇಲೆ ಬಹಳ ಕೋಪಗೊಳ್ಳುವ ಸಾಧ್ಯತೆಗಳು ಇವೆ. ಮಾಡಿದ ತಪ್ಪನ್ನು ತಿದ್ದಿಕೊಳ್ಳದೆ ಹೋದರೆ ಭವಿಷ್ಯದಲ್ಲಿ ದೊಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಪೋಷಕರು ಮಕ್ಕಳ ಬಗ್ಗೆ ಬಹಳ ಚಿಂತೆ ಮಾಡುತ್ತಾರೆ. ವ್ಯಾಪಾರಿಗಳು ಜಾಗರೂಕರಾಗಿರಬೇಕು.
ಅದೃಷ್ಟದ ಸಂಖ್ಯೆ: 02 ಅದೃಷ್ಟದ ಬಣ್ಣ: ಹಸಿರು
ಒಳ್ಳೆಯ ಸಮಯ: ಬೆಳಗ್ಗೆ 4:25 ರಿಂದ ಮಧ್ಯಾಹ್ನ 12:30 ರವರೆಗೆ.

ತುಲಾ ರಾಶಿ:- ಮನೆಗೆ ಅತಿಥಿಗಳ ಹಠಾತ್ ಆಗಮನದಿಂದಾಗಿ ಕಾರ್ಯನಿರತರಾಗಿರುತ್ತೀರಿ. ಇದು ನಿಮ್ಮನ್ನು ಗೊಂದಲಕ್ಕೀಡು ಮಾಡುತ್ತದೆ. ಹಣದ ದೃಷ್ಟಿಯಿಂದ ಈ ದಿನವೂ ಬಹಳ ದುಬಾರಿಯಾಗಿರುತ್ತದೆ. ಅಗತ್ಯಕ್ಕಿಂತ ಹೆಚ್ಚು ಖರ್ಚನ್ನು ಮಾಡುತ್ತೀರಿ. ಮೇಲಾಧಿಕಾರಿಗಳೊಂದಿಗೆ ಯಾವುದಾದರೂ ವಿಷಯ ಪ್ರಸ್ತಾಪ ಮಾಡಬೇಕು ಎಂದುಕೊಂಡಿದ್ದರೆ ವಿಶ್ವಾಸದಿಂದ ಪೂರ್ತಿಗೊಳಿಸಿ.
ಅದೃಷ್ಟದ ಸಂಖ್ಯೆ: 07 ಅದೃಷ್ಟದ ಬಣ್ಣ: ನೇರಳೆ
ಒಳ್ಳೆಯ ಸಮಯ: ಬೆಳಿಗ್ಗೆ 7:00 ರಿಂದ ಸಂಜೆ 6:00 ರವರೆಗೆ.

ವೃಶ್ಚಿಕ ರಾಶಿ:- ಇಂದು ಮನೆಯಲ್ಲಿ ವಾದ ವಿವಾದಗಳು ನಡೆಯುತ್ತವೆ. ಸಣ್ಣ ವಿಷಯಗಳು ಕೂಡ ದೊಡ್ಡ ಗಲಾಟೆಗೆ ಕಾರಣವಾಗಬಹುದು. ನಿಮ್ಮ ಸಂಗಾತಿಯ ಮನಸ್ಥಿತಿಯು ಉತ್ತಮವಾಗಿರುವುದಿಲ್ಲ. ಅವರ ಸ್ವಭಾವದಲ್ಲಿ ಕೋಪ ಮತ್ತು ಕಿರಿಕಿರಿಯನ್ನು ನೋಡಬಹುದು. ಕೆಲಸದ ವಿಚಾರವಾಗಿ ಈ ದಿನವು ಬಹಳ ಕಷ್ಟಕರವಾಗಿರುತ್ತದೆ. ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳಿಂದ ಒತ್ತಡ ಇರುತ್ತದೆ.
ಅದೃಷ್ಟದ ಸಂಖ್ಯೆ: 04 ಅದೃಷ್ಟದ ಬಣ್ಣ: ಕೇಸರಿ.
ಒಳ್ಳೆಯ ಸಮಯ: ಸಂಜೆ 4:00 ರಾತ್ರಿ 10:45 ರವರೆಗೆ.

ಧನಸ್ಸು ರಾಶಿ:- ನಿರುದ್ಯೋಗಿಗಳಿಗೆ ಇಂದು ಶುಭದಿನ ವಾಗಿರುತ್ತದೆ. ದೀರ್ಘ ಕಾಲದ ನಂತರ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ. ಒಳ್ಳೆಯ ಕಂಪನಿಯಲ್ಲಿ ಉದ್ಯೋಗವನ್ನು ಪಡೆಯುವ ಸಾಧ್ಯತೆಗಳಿವೆ. ಹಣಕಾಸಿಗೆ ಸಂಬಂಧಪಟ್ಟ ವಿಚಾರಗಳಲ್ಲಿ ಉತ್ತಮವಾದ ದಿನವಾಗಿರುತ್ತದೆ. ಇಂದು ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಖರ್ಚು ಮಾಡಿ.
ಅದೃಷ್ಟದ ಸಂಖ್ಯೆ: 09 ಅದೃಷ್ಟದ ಬಣ್ಣ: ಕಿತ್ತಳೆ.
ಒಳ್ಳೆಯ ಸಮಯ: ಮಧ್ಯಾಹ್ನ 3:30 ರಿಂದ ರಾತ್ರಿ 10:00 ರವರೆಗೆ.

ಮಕರ ರಾಶಿ:- ನಿಮ್ಮ ಸಕಾರಾತ್ಮಕತೆಯನ್ನು ನೋಡಿ ಜನರು ಹೆಚ್ಚು ಪ್ರಭಾವಿತರಾಗುತ್ತಾರೆ. ಹಣದ ವಿಚಾರವಾಗಿ ಈ ದಿನವು ಪ್ರಯೋಜನಕಾರಿಯಾಗಿರಲಿದೆ. ಹೊಸ ವ್ಯಾಪಾರ ವ್ಯವಹಾರ ಆರಂಭಿಸಲು ಪ್ರಯತ್ನ ಪಡುತ್ತಿದ್ದರೆ ಈ ದಿನ ಉತ್ತಮವಾದ ದಿನವಾಗಿರುತ್ತದೆ, ಅದರಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಕೆಲಸಕ್ಕೆ ಸಂಬಂಧಪಟ್ಟ ಹಾಗೆ ಪ್ರಯಾಣ ಮಾಡುವ ಸಂದರ್ಭ ಬರುತ್ತದೆ.
ಅದೃಷ್ಟದ ಸಂಖ್ಯೆ: 01 ಅದೃಷ್ಟದ ಬಣ್ಣ: ಕಂದು
ಒಳ್ಳೆಯ ಸಮಯ: ಮಧ್ಯಾಹ್ನ 1:30 ರಿಂದ ಸಂಜೆ 6:00 ರವರೆಗೆ.

ಕುಂಭ ರಾಶಿ:- ಇಂದು ಯಾವುದಾದರು ಧಾರ್ಮಿಕ ಅಥವಾ ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರಿ. ಅಗತ್ಯ ಇರುವವರಿಗೆ ಸಹಾಯ ಮಾಡುವುದರಿಂದ ಮಾನಸಿಕ ಶಾಂತಿ ದೊರೆಯುತ್ತದೆ. ಇದರಿಂದ ನಿಮ್ಮ ಗೌರವವು ಹೆಚ್ಚಾಗುತ್ತದೆ. ಕೆಲಸದ ಪರಿಸ್ಥಿತಿಯು ಅನುಕೂಲಕರವಾಗಿರುತ್ತದೆ. ನಿಮ್ಮ ಕಾರ್ಯಕ್ಷಮತೆ ಬಹಳ ಉತ್ತಮವಾಗಿದೆ. ಈ ದಿನದ ಎಲ್ಲಾ ಕೆಲಸ ಮೇಲೆ ಹಿರಿಯರ ಆಶೀರ್ವಾದವಿರುತ್ತದೆ.
ಅದೃಷ್ಟದ ಸಂಖ್ಯೆ: 02 ಅದೃಷ್ಟದ ಬಣ್ಣ: ಹಳದಿ.
ಒಳ್ಳೆಯ ಸಮಯ: ಮಧ್ಯಾಹ್ನ 12:00 ರಿಂದ ಸಂಜೆ 6:45 ರವರೆಗೆ.

ಮೀನಾ ರಾಶಿ:- ಈ ದಿನ ನಿಮಗೆ ಶುಭವಾಗಿರುತ್ತದೆ. ನಿಮ್ಮ ಕೆಲಸ ಕಾರ್ಯಗಳು ಹೆಚ್ಚು ಅಡೆತಡೆ ಇಲ್ಲದೆ ಪೂರ್ತಿಗೊಳ್ಳುತ್ತದೆ. ಹಣಕಾಸಿನ ವಿಚಾರದಲ್ಲಿ ಇಂದು ಬಹಳ ಅದೃಷ್ಟದ ದಿನವಾಗಿರುತ್ತದೆ. ಇಂದು ಮಾಡುವ ಹಣಕಾಸಿನ ಹೂಡಿಕೆ ಲಾಭ ತರುತ್ತದೆ. ಕುಟುಂಬ ಸದಸ್ಯರ ಜೊತೆ ವಿನೋದ ಹಾಗೂ ಸಂತೋಷದಿಂದ ಕೂಡಿರುತ್ತೀರಿ. ಧೀರ್ಘಕಾಲದಿಂದ ಕಾಯುತ್ತಿದ್ದ ಆಸೆ ನೆರವೇರುವುದರಿಂದ ಸಂತೋಷ ಇಮ್ಮಡಿಕೊಳ್ಳುತ್ತದೆ.
ಅದೃಷ್ಟದ ಸಂಖ್ಯೆ: 03 ಅದೃಷ್ಟದ ಬಣ್ಣ: ನೀಲಿ.
ಒಳ್ಳೆಯ ಸಮಯ: ಸಂಜೆ 5:00 ರಿಂದ ರಾತ್ರಿ 8.30 ರವರೆಗೆ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ಶಿವಲಿಂಗದ ಮುಂದೆ ಅಕ್ಕಿ ಇಟ್ಟರೆ ಅನ್ನ ಆಗುವ ಪವಾಡ, ನಿಂತ ರೂಪದಲ್ಲಿಯೇ ಶಿಲೆಯಾಗಿರುವ ಕಾಲಭೈರವೇಶ್ವರ.!

 

ನಮ್ಮ ಭಾರತ ದೇಶದಲ್ಲಿ ಅನೇಕ ಪುರಾಣ ಪ್ರಸಿದ್ಧ ದೇವಾಲಯಗಳು ಇವೆ. ಕೆಲವು ರಾಮಾಯಣ ಮಹಾಭಾರತದ ಕಾಲದಲ್ಲಿ ಸೃಷ್ಟಿಯಾಗಿದೆ ಎಂದು ನಂಬಲಾದರೆ ಕೆಲವೊಂದನ್ನು ದೇವತೆಗಳೇ ಸೃಷ್ಟಿಸಿ ಹೋಗಿದ್ದಾರೆ ಎನ್ನುವುದನ್ನು ಕೂಡ ಪುರಾಣ ಕಥೆಗಳು ಹೇಳುತ್ತವೆ. ಭಾರತ ದೇಶದಲ್ಲಿ ಅತಿ ಹೆಚ್ಚು ಜನರು ನಂಬುವ ಹಾಗೂ ಪೂಜಿಸುವ ದೇವರಾದ ಮಹಾದೇವನ ಮಂದಿರಗಳು ಸಾಕಷ್ಟು ಇವೆ.

12 ಜ್ಯೋತಿರ್ಲಿಂಗಗಳು ಮಾತ್ರವಲ್ಲದೆ ಉಳಿದ ದೇವಾಲಯಗಳು ಕೂಡ ಶಿವನ ಪವಾಡಗಳಿಂದ ಅಷ್ಟೇ ಖ್ಯಾತಿಯನ್ನು ಹೊಂದಿವೆ. ಅಂತಹದೇ ಒಂದು ಪುರಾಣ ಪ್ರಸಿದ್ಧ ದೇವಾಲಯದಲ್ಲಿ ಶಿವಲಿಂಗದ ಮುಂದೆ ಅಕ್ಕಿ ಇಟ್ಟರೆ ಅನ್ನ ಆಗುವ ಚಮತ್ಕಾರ ನಡೆಯುತ್ತಿದೆ. ಇಲ್ಲಿಗೆ ಬರುವ ಪ್ರತಿಯೊಬ್ಬ ಭಕ್ತರು ಕೂಡ ಕಣ್ಣಾರೆ ಈ ಪವಾಡವನ್ನು ನೋಡಿ ಶಿವನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳಬಹುದು.

ಅಷ್ಟೇ ಅಲ್ಲದೆ ಈ ದೇವಾಲಯದಲ್ಲಿ ಸಾಕ್ಷಾತ್ ಶಿವನೇ ಶಿಲೆಯಾಗಿ ನಿಂತಿದ್ದಾರೆ ಎಂದು ನಂಬಲಾಗುತ್ತದೆ. ಹಿಮಾಚಲಪ್ರದೇಶ ರಾಜ್ಯದಲ್ಲಿ ಈ ದೇವಸ್ಥಾನ ಇದೆ. ಈ ದೇವಸ್ಥಾನಕ್ಕೆ ಹೋಗಬೇಕು ಎಂದರೆ ಹಿಮಾಚಲ ಪ್ರದೇಶಕ್ಕೆ ವಿಮಾನ ಮಾರ್ಗದಲ್ಲಿ ತೆರಳಿ ಬಂಟರ್ ವಿಮಾನ ನಿಲ್ದಾಣದಲ್ಲಿ ಇಳಿಯಬೇಕು. ಅಲ್ಲಿಂದ 13 ಕಿಲೋಮೀಟರ್ ವರೆಗೆ ಪ್ರಯಾಣ ಮಾಡಿದರೆ ಕುಲ್ಲು ಎಂಬುವ ಗ್ರಾಮ ಸಿಗುತ್ತದೆ.

ಆ ಗ್ರಾಮದಿಂದ 47 km ವರೆಗೆ ಮತ್ತೆ ಪ್ರಯಾಣ ಬೆಳೆಸಿದರೆ ಮಣಿ ಕರಣ್ ಪ್ರದೇಶ ತಲುಪುತ್ತೀರಾ, ಈ ಮಣಿ ಕರಣ್ ಪ್ರದೇಶದಲ್ಲಿಯೇ ಈ ಪವಾಡ ಸದೃಶ ಶಿವಲಿಂಗ ನೆಲೆಸಿರುವುದು. ಈ ಶಿವಲಿಂಗವನ್ನು ಮೂರು ಹೆಸರಿನಿಂದ ಕರೆಯುತ್ತಾರೆ ಮಣಿಕರ್ಣಿಕ ಶಿವಲಿಂಗ, ಚಾವಲ್ ಲಿಂಗ, ಕಾಲಭೈರವೇಶ್ವರ ಲಿಂಗ ಎಂದು ಕರೆಯಲಾಗುತ್ತದೆ. ಮತ್ತು ಈ ದೇವಸ್ಥಾನವನ್ನು ಮಣಿ ಕರ್ಣಿಕ ಕಾಲಭೈರವ ರುದ್ರ ಮಹದೇವ ಮಂದಿರ ಎಂದು ಕರೆಯಲಾಗುತ್ತದೆ.

ಈ ದೇವಸ್ಥಾನದ ಶಿವಲಿಂಗವು ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆಯಿಂದಲೂ ಪೂಜಿಸಲ್ಪಡುತ್ತಿದೆ ಎನ್ನುವುದನ್ನು ಕೆಲವು ಪುರಾಣ ಕಥೆಗಳು ಹೇಳುತ್ತವೆ ಮತ್ತು 1756ನೇ ಇಸ್ವಿಯಲ್ಲಿ ಇಲ್ಲಿ ಆಳ್ವಿಕೆ ಮಾಡುತ್ತಿದ್ದ ರಾಜನಾದ ರಾಜಘಟ್ ಸಿಂಗ್ ಈಗಿರುವ ಶಿವಾಲಯವನ್ನು ನಿರ್ಮಿಸಿದ ಎನ್ನುವ ಉಲ್ಲೇಖ ಇತಿಹಾಸದಲ್ಲಿದೆ. ಈ ದೇವಸ್ಥಾನದ ವಿಶೇಷತೆ ಏನೆಂದರೆ ದಿನದ 24 ಗಂಟೆಗಳು ಕೂಡ ಇಲ್ಲಿ ನಿಮಗೆ ಅನ್ನಪ್ರಸಾದ ಸಿಗುತ್ತದೆ.

ಅಲ್ಲದೆ ಈ ಅನ್ನಪ್ರಸಾದ ಶಿವನ ಎದುರೇ ತಯಾರಾಗುತ್ತದೆ. ಅಂದರೆ ಶಿವಲಿಂಗದ ಎದುರುಗಡೆ ಒಂದು ಬಿಸಿನೀರಿನ ಬಗ್ಗೆ ಇದೆ, ಆ ಬುಗ್ಗೆಯಲ್ಲಿ ದೇವಸ್ಥಾನದ ಸಿಬ್ಬಂದಿ ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು ಮುಚ್ಚುತ್ತಾರೆ ಅಥವಾ ಪಾತ್ರೆ ಒಳಗಡೆ ಬಿಸಿನೀರನ್ನು ತುಂಬಿ ಹಾಕುತ್ತಾರೆ ಹೀಗೆ ಹಾಕಿದ ಒಂದು ನಿಮಿಷದ ಒಳಗಡೆ ಅದು ಅನ್ನ ಆಗಿ ಪರಿವರ್ತನೆ ಆಗಿರುತ್ತದೆ ಜೊತೆಗೆ ಇಲ್ಲಿ ಎಲ್ಲಾ ಆಹಾರ ಪದಾರ್ಥವನ್ನು ಈ ಬಿಸಿ ನೀರನ್ನೇ ಬಳಸಿ ಮಾಡುತ್ತಾರೆ.

ಸುತ್ತಲೂ ಚಳಿ ಕೊರೆಯುವ ಹಿಮಾಚಲ ಪ್ರದೇಶದ ಈ ಜಾಗದಲ್ಲಿ ಬಿಸಿ ನೀರಿನ ಬುಗ್ಗೆ ಹೇಗೆ ಬಂತು ಎಂದು ಕಂಡುಹಿಡಿಯಲು ವಿಜ್ಞಾನಿಗಳು ನೂರಾರು ಬಾರಿ ಸಂಶೋಧನೆ ಕೈಗೊಂಡು ವಿಫಲರಾಗಿದ್ದಾರೆ. ಆದರೆ ಇದರ ಹಿನ್ನೆಲೆ ಶಿವನ ಕಾಲಭೈರವ ಅವತಾರದ ಕಥೆಯನ್ನು ಹೇಳುತ್ತದೆ. ಶಿವನು ಕಾಲಭೈರವನ ಅವತಾರ ತಾಳಿ ರಾಕ್ಷಸರನ್ನು ಸಂಹಾರ ಮಾಡಿದ ಮೇಲೆ ಸ್ನಾನ ಮಾಡಲು ಈ ಜಾಗಕ್ಕೆ ಬಂದಾಗ ನೀರಿಲ್ಲದ ಕಾರಣ ತನ್ನ ಮುಡಿಯಲ್ಲಿದ್ದ ಗಂಗೆಯನ್ನು ಈ ಕೊಳದಲ್ಲಿ ತುಂಬಿ ಸ್ನಾನ ಮಾಡಿದರಂತೆ.

ಅಂದಿನಿಂದ ಈ ಕೊಳದಲ್ಲಿ ಬಿಸಿನೀರು ತುಂಬಿದೆ, ಇಲ್ಲಿ ಎಷ್ಟು ನೀರು ಖಾಲಿ ಮಾಡುತ್ತಾರೋ ಅಷ್ಟು ಬಿಸಿ ನೀರು ತುಂಬಿಕೊಳ್ಳುತ್ತಲೇ ಇರತ್ತದೆ ಮತ್ತು ಇದು ಇಂದಿಗೂ ಶಿವನ ಜಟೆಯಿಂದ ಹರಿದು ಬರುತ್ತಿದೆ ಎನ್ನುವುದು ಭಕ್ತಾದಿಗಳ ನಂಬಿಕೆ ಮತ್ತು ದೇವಸ್ಥಾನದಲ್ಲಿ ಕಾಲಭೈರವನ ವಿಗ್ರಹವು ಕೂಡ ಇದ್ದು ಇದು ಸಾಕ್ಷಾತ್ ಶಿವನೇ ವಿಗ್ರಹ ಆಗಿರುವುದು, ಪರಶಿವನು ನೋಡುವುದಕ್ಕೆ ಇದೇ ರೀತಿ ಇರುತ್ತಾರೆ ಎನ್ನುವುದನ್ನು ಅಲ್ಲಿನ ಭಕ್ತರು ಹೇಳುತ್ತಾರೆ.

ಜೊತೆಗೆ ವರ್ಷದಿಂದ ವರ್ಷಕ್ಕೆ ಈ ಕಾಲಭೈರವನ ವಿಗ್ರಹದ ಎತ್ತರವೂ ಕೂಡ ಹೆಚ್ಚಾಗುತ್ತಿದೆ. ಹಿಮಾಚಲ ಪ್ರದೇಶದ ಪ್ರೇಕ್ಷಣೀಯ ಸ್ಥಳ ಮನಾಲಿಗೆ ಈ ಪ್ರದೇಶವು ಬಹಳ ಹತ್ತಿರದಲ್ಲಿದೆ ಅಲ್ಲಿಗೆ ಪ್ರವಾಸಕ್ಕೆ ಹೋಗುವ ಪ್ರತಿಯೊಬ್ಬರೂ ಕೂಡ ಈ ದೇವಸ್ಥಾನಕ್ಕೆ ತಪ್ಪದೆ ಭೇಟಿ ಕೊಡುತ್ತಾರೆ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ನೀವು ರೈತರಾಗಿದ್ದರೆ, 5 ಎಕರೆ ಒಳಗಡೆ ಕೃಷಿ ಭೂಮಿ ಹೊಂದಿದ್ದರೆ ಸರ್ಕಾರದಿಂದ ಪ್ರತಿ ತಿಂಗಳು 3000ರೂ. ಪಿಂಚಣಿ ಪಡೆಯಬಹುದು, ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ.?.

 

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಅಧಿಕಾರ ಹೊಂದಿದಾಗಲಿಂದಲೂ ದೇಶದ ಎಲ್ಲಾ ವಲಯದ ಜನರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದರಲ್ಲೂ ಕೃಷಿ ಕ್ಷೇತ್ರಕ್ಕೆ ಹೆಚ್ಚು ಮಹತ್ವದ ಒತ್ತು ಕೊಟ್ಟಿರುವ ಅವರು ರೈತರು ಹಾಗೂ ರೈತ ಕಾರ್ಮಿಕದ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ಅನುಕೂಲತೆ ಮಾಡಿಕೊಟ್ಟಿದ್ದಾರೆ.

ಇದುವರೆಗೆ ಸಿಗುತ್ತಿದ್ದ ರೈತರಿಗೆ ಬಡ್ಡಿ ರಹಿತ ಸಾಲ, ಕಡಿಮೆ ಬಡ್ಡಿದರದ ಸಾಲ ಹಾಗೂ ಸಬ್ಸಿಡಿ ರೂಪದ ಸಾಲ ಮತ್ತು ಸಬ್ಸಿಡಿ ರೂಪದಲ್ಲಿ ಬಿತ್ತನೆ ಬೀಜ ರಸಗೊಬ್ಬರ ವಿತರಣೆ, ಕೃಷಿ ಸಾಮಗ್ರಿಗಳ ಖರೀದಿಗೆ ಸಬ್ಸಿಡಿ ರೂಪದ ಸಾಲವನ್ನು ಕೊಡುವುದು ಸೇರಿದಂತೆ ದೇಶದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ರೈತರಿಗೂ ಸಹ ಸಹಾಯಧನ ನೀಡುವ ಸದುದ್ದೇಶದಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮನ್ ಯೋಜನೆಯನ್ನು ಕೂಡ ಆರಂಭಿಸಿದರು.

ಇದರ ಜೊತೆಗೆ ರೈತರ ಬೆಳೆ ಹಾನಿಯಾದಾಗ ವಿಮೆ ಕಟ್ಟಿ ಕೊಡುವ ಉದ್ದೇಶದಿಂದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಕೂಡ ಜಾರಿಗೆ ತಂದರು. ಈಗ ಅದೇ ರೀತಿ ಕೃಷಿ ಕಾರ್ಯದಲ್ಲಿ ತೊಡಗಿಕೊಂಡ ರೈತನು 60 ವರ್ಷ ತುಂಬಿದ ಬಳಿಕ ಜೀವನ ನಿರ್ವಹಣೆಗಾಗಿ ಕಷ್ಟಪಡಬಾರದು ಎನ್ನುವ ಕಾರಣಕ್ಕಾಗಿ ಪಿಂಚಣಿ ನೀಡುವ ವ್ಯವಸ್ಥೆಗೆ ಸಿದ್ಧವಾಗಿದೆ.

ಇದಕ್ಕಾಗಿ ಮಹತ್ವ ಯೋಜನೆ ಯನ್ನು ಜಾರಿಗೆ ತಂದು ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆ ಎಂದು ಹೆಸರಿಡಲಾಗಿದೆ. ಈ ಯೋಜನೆಯ ಮೂಲಕ ಜೀವನದ ಸಂಧ್ಯಾಕಾಲದಲ್ಲಿ ರೈತನು ಕೂಡ ನೆಮ್ಮದಿಯಿಂದ ಜೀವನ ನಿರ್ವಹಣೆ ಮಾಡಲು ಪಿಂಚಣಿ ರೂಪದ ಹಣವನ್ನು ಪ್ರತಿ ತಿಂಗಳು ಕೂಡ ಪಡೆಯಬಹುದು.

ಪ್ರಧಾನಮಂತ್ರಿ ಕಿಸಾನ್ ಮಂದನ್ ಯೋಜನೆ ಕುರಿತ ಪ್ರಮುಖ ಅಂಶಗಳು:-
ಎರಡು ಹೆಕ್ಟರ್ ಅಥವಾ ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ.
ಯೋಜನೆಗೆ ಸೇರಲ್ಪಡುವ ರೈತನ ವಯಸ್ಸು 18 ವರ್ಷದಿಂದ 40 ವರ್ಷದ ಒಳಗಿರಬೇಕು.
● ವಯಸ್ಸಿಗೆ ಅನುಗುಣವಾಗಿ ಸರ್ಕಾರವು ಪ್ರೀಮಿಯಂಗಳನ್ನು ನಿಗದಿಪಡಿಸಿದೆ.

● ವಯಸ್ಸಿಗೆ ಅನುಗುಣವಾಗಿ ಸರ್ಕಾರ ಸೂಚಿಸಿದಷ್ಟು ಮೊತ್ತವನ್ನು 60 ವರ್ಷದವರೆಗೆ ಪ್ರತಿ ತಿಂಗಳು ಕೂಡ ಪ್ರೀಮಿಯಂ ಆಗಿ ಪಾವತಿ ಮಾಡಿಕೊಂಡು ಬರಬೇಕು.
● 60 ವರ್ಷ ತುಂಬಿದ ಬಳಿಕ ಪ್ರತಿ ತಿಂಗಳು 3000 ಪಿಂಚಣಿಯು ರೈತನಿಗೆ ಸಿಗುತ್ತದೆ. ಒಂದು ವೇಳೆ ಮಧ್ಯದಲ್ಲಿ ರೈತರು ಮೃತಪಟ್ಟಲ್ಲಿ ಪತ್ನಿ ಯೋಜನೆಯ ಮುಂದುವರಿಸಿಕೊಂಡು ಹೋಗಬಹುದು.
● ಪಿಂಚಣಿ ಪಡೆಯುವ ವೇಳೆಯಲ್ಲಿ ರೈತ ಪಟ್ಟರೆ ಆಗ ಕುಟುಂಬ ಪಿಂಚಣಿಯಾಗಿ ಆತನ ಪತ್ನಿಗೆ 1500 ರೂ. ಪಿಂಚಣಿ ಅವರು ಇರುವವರೆಗೂ ಸಿಗುತ್ತದೆ.

● ಈ ಯೋಜನೆಯನ್ನು ಖರೀದಿಸಲು ರೈತನು ಹತ್ತಿರದಲ್ಲಿರುವ ಯಾವುದಾದರೂ ಸೇವಾ ಸಿಂಧು ಕೇಂದ್ರಕ್ಕೆ ಭೇಟಿ ಕೊಟ್ಟು ಇದಕ್ಕಾಗಿ ಕೇಳುವ ದಾಖಲೆಗಳನ್ನು ಸಲ್ಲಿಸಿದರೆ ಸಾಕು. ನಿಮ್ಮ ಹೆಸರಿನಲ್ಲಿ ಈ ಯೋಜನೆಯನ್ನು ಖರೀದಿಸಬಹುದು ಮತ್ತು ಪ್ರತಿ ತಿಂಗಳು ಯೋಜನೆಯ ಪ್ರೀಮಿಯಂ ಹಣವು ನಿಮ್ಮ ಖಾತೆಯಿಂದ ಕಡಿತಗೊಳ್ಳುತ್ತದೆ.

● ಪ್ರಧಾನ ಮಂತ್ರಿ ಕಿಸಾನ್ ಮನ ಧನ್ ಯೋಜನೆ ಖರೀದಿಸಲು ಕೇಳಲಾಗುವ ಪ್ರಮುಖ ದಾಖಲೆಗಳು:-
1. ರೈತನ ಆಧಾರ್ ಕಾರ್ಡ್
2. ಜಮೀನಿನ ಪಹಣಿ ಪತ್ರ
3. ಕುಟುಂಬದ ರೇಷನ್ ಕಾರ್ಡ್
4. ಬ್ಯಾಂಕ್ ಪಾಸ್ ಪುಸ್ತಕದ ವಿವರ
5. ಮೊಬೈಲ್ ಸಂಖ್ಯೆ
6. ಇನ್ನಿತರ ಪ್ರಮುಖ ದಾಖಲೆಗಳು.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ಬೆಂಗಳೂರಿನಲ್ಲಿದೆ 7000 ವರ್ಷದ ಹಳೆಯ ಆಂಜನೇಯ ದೇವಸ್ಥಾನ, ಇಲ್ಲಿಗೆ ಬಂದು ಬೇಡಿಕೊಂಡರೆ ಕೆಲಸ ಸಿಗುವುದು ಗ್ಯಾರಂಟಿ.!

 

ಸಿಲಿಕಾನ್ ಸಿಟಿ ಎಂದು ಕರೆಸಿಕೊಂಡಿರುವ ಐಟಿ ಪಾರ್ಕ್ ಆಗಿರುವ ಬೆಂಗಳೂರು ದೇಶ, ಭಾಷೆ, ಧರ್ಮ, ಜಾತಿ, ಜನಾಂಗ ಯಾವುದರ ಭೇದವಿಲ್ಲದೆ ತನ್ನ ಬಳಿ ಬಂದವರನೆಲ್ಲ ತನ್ನೊಡಲಿಗೆ ಹಾಕಿಕೊಳ್ಳುತ್ತದೆ. ಬೆಂಗಳೂರಿಗೆ ಉದ್ಯೋಗ ಅರಸಿ ಬಂದವರಲ್ಲಿ ಯಾರು ಕೂಡ ಕೆಲಸ ಸಿಕ್ಕಿಲ್ಲ ಎಂದು ವಾಪಸ್ ಹೋಗಿರುವ ಉದಾಹರಣೆ ಇಲ್ಲ.

ಕರ್ನಾಟಕದ ರಾಜಧಾನಿಯಾಗಿರುವ ಕರ್ನಾಟಕದ ಹೃದಯ ಭಾಗದಂತಿರುವ ಬೆಂಗಳೂರು ರಾಜಕಾರಣ, ಸಿನಿಮಾ ಕ್ಷೇತ್ರ, ಐಟಿ ವಲಯ, ಕಲೆ ಮತ್ತು ಇತಿಹಾಸದ ಅನೇಕ ಕುರುಹುಗಳನ್ನು ಹೊಂದಿರುವ ಉದ್ಯಾನ ನಗರಿ ಮಾತ್ರವಲ್ಲದೇ ಪುರಾಣ ಪ್ರಸಿದ್ಧವಾದ ದೇವಾಲಯಗಳ ಆಗರ ಕೂಡ. ಬೆಂಗಳೂರಿನಲ್ಲಿರುವ ಪ್ರತಿಯೊಂದು ದೇವಸ್ಥಾನವು ಕೂಡ ಒಂದೊಂದು ಕಥೆಯನ್ನು ಹೇಳುತ್ತದೆ.

ರಾಮಾಯಣ ಕಾಲದಲ್ಲಿ ನಿರ್ಮಾಣವಾಗಿರುವ ದೇವಾಲಯಗಳನ್ನು ಸಹ ಬೆಂಗಳೂರಿನಲ್ಲಿ ನೋಡಬಹುದು. ವಿಶ್ವದಾದ್ಯಂತ ಎಲ್ಲರ ಗಮನ ಸೆಳೆದಿರುವ ನಮ್ಮ ಬೆಂಗಳೂರಿನಲ್ಲಿ ಪುರಾಣ ಪ್ರಸಿದ್ಧವಾದ ಅನೇಕ ಐತಿಹಾಸಿಕ ದೇವಾಲಯಗಳು ಇವೆ. ಅವುಗಳಲ್ಲಿ ಒಂದು ಬಸವನಗುಡಿಯ 14ನೇ ಕ್ರಾಸ್, ಮೂರನೇ ಮೇನ್ ರೋಡ್ ಅಲ್ಲಿ ಇರುವ ಕಹಳೆ ಬಂಡೆ ಉದ್ಯಾನವನಕ್ಕೆ ಮುಂಭಾಗದಲ್ಲಿ ಮತ್ತು BMS ಮಹಿಳಾ ಕಾಲೇಜುಗೆ ಹಿಂಭಾಗದಲ್ಲಿ ಇರುವ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನ.

ಈ ದೇವಸ್ಥಾನವು ಬೆಂಗಳೂರಿಗೆ ಬಂದವರಿಗೆ ಉದ್ಯೋಗ ಕೊಡುವ ದೇವಸ್ಥಾನ ಎಂದೇ ಖ್ಯಾತಿಯಾಗಿದೆ. ಯಾಕೆಂದರೆ ಈ ದೇವಸ್ಥಾನಕ್ಕೆ ಬಂದು ಭಕ್ತಿಯಿಂದ ಆಂಜನೇಯನನ್ನು ಪ್ರಾರ್ಥಿಸಿ ಕೊಂಡು ಹೋದರೆ 24 ಗಂಟೆ ಒಳಗಡೆ ಅವರಿಗೆ ಉದ್ಯೋಗ ಸಿಗುತ್ತದೆ. ಹಾಗಾಗಿ ಬೆಂಗಳೂರಿಗೆ ಉದ್ಯೋಗ ಅರಸಿ ಬರುವ ಪ್ರತಿಯೊಬ್ಬರು ಕೂಡ ತಪ್ಪದೆ ಮೊದಲು ಆಂಜನೇಯನ ದರ್ಶನವನ್ನು ಪಡೆಯುತ್ತಾರೆ.

ಮತ್ತು ಇಲ್ಲಿರುವ ಆಂಜನೇಯನ ಪವಾಡ ಶಕ್ತಿ ಮತ್ತು ಮಹಾತ್ಮೆಯನ್ನು ತಿಳಿದ ಬಳಿಕ ಪದೇಪದೇ ಈ ಭಗವಂತನ ದರ್ಶನಕ್ಕಾಗಿ ಬರುತ್ತಾರೆ. ಈ ದೇವಸ್ಥಾನವು 7000 ವರ್ಷಗಳ ಹಿಂದೆಯೇ ನಿರ್ಮಾಣವಾಗಿದೆ ಎಂದು ಹನುಮಾನ್ ಅವತಾರ ಪುರಾಣದಲ್ಲಿ ತಿಳಿಸಲಾಗಿದೆ. ಇದೇ ರೀತಿ ಸಂಸ್ಕೃತದ ಹಲವು ಕಾವ್ಯಗಳು ಇದು ರಾಮಾಯಣದ ಕಾಲದಲ್ಲಿಯೇ ನಿರ್ಮಿತವಾಗಿದ್ದು ಎನ್ನುವುದಕ್ಕೆ ಸಾಕ್ಷಿ ನೀಡುತ್ತವೆ.

ತೇತ್ರಾಯುಗದಲ್ಲಿ ಸೀತಾ ಮಾತೆ ಅಪಹರಣ ಆದ ಸಂದರ್ಭದಲ್ಲಿ ಲಂಕೆಯ ಅಶೋಕ ವನದಲ್ಲಿದ್ದ ಸೀತಾಮಾತೆಯನ್ನು ನೋಡಲು ಆಂಜನೇಯ ಬರುತ್ತಾರೆ ಮತ್ತು ಸೀತಾಮಾತೆಯ ದರ್ಶನವಾದ ಬಳಿಕ ಈ ಮಾತನ್ನು ಶ್ರೀರಾಮನಿಗೆ ತಿಳಿಸಲು ಹಿಂತಿರುಗುವಾಗ ಸೀತಾಮಾತೆಯು ತಮ್ಮ ಚೂಡಾಮಣಿಯನ್ನು ಆಂಜನೇಯನಿಗೆ ಕೊಟ್ಟು ಕಳುಹಿಸುತ್ತಾರೆ.

ಹೇಗೆ ಆಂಜನೇಯರು ಸೀತಾಮಾತೆಯ ಚೂಡಾಮಣಿ ಹಿಡಿದು ಶ್ರೀರಾಮರನ್ನು ಕಾಣಲು ಹಿಂತಿರುಗಿದರು ಅದೇ ಅವತಾರದಲ್ಲಿ ಈ ಕಾರಂಜಿ ಆಂಜನೇಯ ಕೈಯಲ್ಲಿ ಚೂಡಾಮಣಿ ಹಿಡಿದು ದೇವಸ್ಥಾನದಲ್ಲಿ ನೆಲೆ ನಿಂತಿದ್ದಾರೆ. ಸುಮಾರು 18 ಅಡಿ ಎತ್ತರದಲ್ಲಿ ಇರುವ ಈ ಆಂಜನೇಯನ ವಿಗ್ರಹವನ್ನು ಯಾರು ಪ್ರತಿಷ್ಠಾಪನೆ ಮಾಡಿದರು ಎನ್ನುವ ಬಗ್ಗೆ ಮಾಹಿತಿ ಇಲ್ಲ. ಆದ್ದರಿಂದ ಶ್ರೀ ಆಂಜನೇಯ ಸ್ವಾಮಿಯೇ ಇಲ್ಲಿ ಶಿಲೆಯಾಗಿ ಬದಲಾಗಿದ್ದಾರೆ ಎನ್ನುವುದನ್ನು ಬಲವಾಗಿ ನಂಬಲಾಗುತ್ತದೆ. ರಾಮಾಯಣದ ಕಾಲದಿಂದಲೂ ಕೂಡ ಈ ಆಂಜನೇಯನಿಗೆ ಪೂಜೆ ನಡೆಯುತ್ತಾ ಬಂದಿದೆ.

ಕಲಿಯುಗದಲ್ಲೂ ಕೂಡ ತನ್ನನ್ನು ಅರಸಿ ಕಷ್ಟವನ್ನು ಹೇಳಿಕೊಂಡು ಬರುವ ಭಕ್ತರಿಗೆ ಅಭಯ ಹಸ್ತ ನೀಡುವ ಈ ಸಾಹಸವಂತ ಬೆಂಗಳೂರಿಗರಿಗೆ ಉದ್ಯೋಗ ನೀಡುವ ಕಾರಂಜಿ ಆಂಜನೇಯ ಸ್ವಾಮಿಯಾಗಿ ಕಾಣಿಸಿಕೊಂಡಿದ್ದಾರೆ. ಆಂಜನೇಯ ಸ್ವಾಮಿಯು ಇಲ್ಲಿ ನೆಲೆನಿಂತಾಗ ಅಲ್ಲಿ ಕಾರಂಜಿಯ ಇದ್ದ ಕಾರಣ ಕಾರಂಜಿ ಆಂಜನೇಯ ಸ್ವಾಮಿ ಎಂದು ಹೆಸರಾಗಿದ್ದಾರೆ. ಇಂತಹ ದೇವಸ್ಥಾನಕ್ಕೆ ನೀವು ಕೂಡ ಒಮ್ಮೆ ಭೇಟಿ ಕೊಟ್ಟು ಸ್ವಾಮಿಯ ದರ್ಶನವನ್ನು ಪಡೆಯಿರಿ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ.!

 

ಕಾಂಗ್ರೆಸ್ ಪಕ್ಷವು ಚುನಾವಣೆಗೂ ಮುಂಚೆ ರಾಜ್ಯದ ಜನತೆಗೆ ಭರವಸೆ ಕೊಟ್ಟಿದ್ದ ಗ್ಯಾರೆಂಟಿ ಕಾರ್ಡ್ ಯೋಜನೆಗಳನ್ನು, ಗೆದ್ದು ಸರ್ಕಾರ ಸ್ಥಾಪಿಸಿದ ಬಳಿಕ ಕೊಟ್ಟ ಮಾತಿಗೆ ತಪ್ಪದೆ ಜಾರಿಗೆ ತರುತ್ತಿದೆ. ಪ್ರತಿಯೊಂದು ಯೋಜನೆಗೂ ಕೂಡ ಶರತ್ತು ಹಾಗೂ ನಿಬಂಧನೆಗಳ ಜೊತೆ ಮಾರ್ಗಸೂಚಿಯನ್ನು ರೂಪಿಸಿ ಆದೇಶ ಪತ್ರವನ್ನು ಹೊರಡಿಸುತ್ತಿದೆ.

ಅದರ ಸಂಬಂಧ ಗೃಹಜ್ಯೋತಿ ಯೋಜನೆಯು ಕಾಂಗ್ರೆಸ್ ಪಕ್ಷ ಘೋಷಿಸಿದ ಮೊದಲ ಗ್ಯಾರಂಟಿ ಕಾರ್ಡ್ ಯೋಜನೆ ಆಗಿದ್ದು, ಈ ಯೋಜನೆಯಡಿ ಪ್ರತಿ ಕುಟುಂಬಕ್ಕೂ ಕೂಡ 200 ಯೂನಿಟ್ ವಿದ್ಯುತ್ ಅನ್ನು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಉಚಿತವಾಗಿ ಕೊಡುತ್ತೇವೆ ಎಂದು ಗ್ಯಾರಂಟಿ ಕಾರ್ಡ್ ಗಳಲ್ಲಿ ಸಹಿ ಮಾಡಿ ಪಕ್ಷದ ವರಿಷ್ಠರುಗಳು ನೀಡಿದ್ದರು. ಅಂತೆಯೇ ಜುಲೈ ತಿಂಗಳಿನಿಂದಲೇ ರಾಜ್ಯಾದ್ಯಂತ ಈ ಯೋಜನೆ ಜಾರಿಗೆ ಬರಲಿದೆ. ಇದಕ್ಕೆ ಸಂಬಂಧಪಟ್ಟ ಹಾಗೆ ಮುಖ್ಯಮಂತ್ರಿಗಳ ಆದೇಶ ಪತ್ರದಲ್ಲಿರುವ ಪ್ರಮುಖ ಅಂಶಗಳು ಈ ರೀತಿ ಇವೆ.

● ಈ ಯೋಜನೆಯನ್ನು ಜುಲೈ ವಿದ್ಯುತ್ ಬಳಕೆಗೆ ಆಗಸ್ಟ್ ನಲ್ಲಿ ನೀಡುವ ಬಿಲ್ ಗೆ ಅನ್ವಯವಾಗುವಂತೆ ಶರತ್ತುಗಳೊಂದಿಗೆ ಜಾರಿಗೆ ತರಲು ನಿರ್ಧರಿಸಲಾಗಿದೆ.
● ಈ ಯೋಜನೆಯು ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯವಾಗುತ್ತದೆ. ವಾಣಿಜ್ಯ ಉದ್ದೇಶಗಳಿಗೆ ವಿದ್ಯುತ್ ಉಪಯೋಗಿಸಿದಲ್ಲಿ ಅನ್ವಯವಾಗುವುದಿಲ್ಲ.
● ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದರೆ ಒಂದು ಮೀಟರ್ ಗೆ ಮಾತ್ರ ಈ ಯೋಜನೆ ಐಡಿಯ ಸೌಲಭ್ಯಕ್ಕೆ ಮಾತ್ರ ಅರ್ಹರಾಗುವರು.
● ಸರಾಸರಿ ಯೂನಿಟ್ ಜೊತೆಗೆ 10%ರ ಮಿತಿ. ಮಿತಿ ದಾಟಿದ ಪ್ರಮಾಣದಷ್ಟು ಬಿಲ್ ಕಟ್ಟಬೇಕಾಗುತ್ತದೆ, 200 ಯೂನಿಟ್ ವಿದ್ಯುತ್ ಗಿಂತ ಹೆಚ್ಚು ಬಳಕೆ ಮಾಡಿದ ಗ್ರಾಹಕರು ಪೂರ್ಣ ಬಿಲ್ ಮೊತ್ತವನ್ನು ಕಟ್ಟಬೇಕಾಗುತ್ತದೆ.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಏನೆಂದರೆ ಒಂದು ವರ್ಷದಿಂದ ಕುಟುಂಬಗಳು ಬಳಸಿರುವ ವಿದ್ಯುತ್ ನ ಸರಾಸರಿ ಮೇಲೆ 10% ಮಾತ್ರ ಹೆಚ್ಚು ವಿದ್ಯುತ್ ಬಳಕೆಗೆ ಅವಕಾಶ ನೀಡಲಾಗಿದೆ. ಹೆಚ್ಚು ವಿದ್ಯುತ್ ಪೋಲು ಮಾಡುವುದನ್ನು ತಡೆಗಟ್ಟಲು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಇದರ ಜೊತೆಗೆ ಇಂದಿನ ಸಚಿವರಾದ ಕೆಜೆ ಜಾರ್ಜ್ ಅವರು ಒಂದು R.R ಸಂಖ್ಯೆಗೆ ಮಾತ್ರ ಉಚಿತ ವಿದ್ಯುತ್ ಇರುತ್ತದೆ ರಾಜ್ಯದಲ್ಲಿ 2.15 ಕೋಟಿ R.Rಸಂಖ್ಯೆಗಳು ಇವೆ.

ಈ ಯೋಜನೆಗೆ ಅಂದಾಜು 13,000 ಕೋಟಿ ರೂ ವೆಚ್ಚವಾಗಬಹುದು ಆದರೂ ಕೂಡ ಯೋಜನೆಯನ್ನು ಜಾರಿಗೆ ತರುತ್ತೇವೆ ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಮತ್ತೊಂದು ಸುದ್ದಿ ಪ್ರಸಾರವಾಗುತ್ತಿದೆ. ಅದೇನೆಂದರೆ ಫಲಾನುಭವಿಗಳು ತಮ್ಮ ಕಸ್ಟಮರ್ ಐಡಿ ಮತ್ತು ಅಕೌಂಟ್ ಐಡಿಯನ್ನು ಆಧಾರ್ ಕಾರ್ಡ್ ಲಿಂಕ್ ಮಾಡಬೇಕು. ಅದರ ಮೂಲಕ ಫಲಾನುಭವಿಗಳನ್ನು ಸರ್ಕಾರ ಗುರುತಿಸುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಕರ್ನಾಟಕವನ್ನು ಕತ್ತಲೆ ಮುಕ್ತ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆಯಲು ಇಚ್ಛಿಸುವ ಗ್ರಾಹಕರುಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕು. ಅರ್ಜಿ ಸಲ್ಲಿಸಿದವರು ಮಾತ್ರ ಯೋಜನ ವ್ಯಾಪ್ತಿಗೆ ಒಳಪಡುತ್ತಾರೆ ಎನ್ನುವ ಸುದ್ದಿಗಳು ಕೂಡ ಹರಿದಾಡುತ್ತಿವೆ.

ಸರ್ಕಾರವು ಇದಕ್ಕೆ ವೆಬ್ಸೈಟ್ ಸಿದ್ಧಪಡಿಸಿರುವ ಬಗ್ಗೆ ಆಗಲಿ ಅಥವಾ ಈ ರೀತಿ ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಾಯಿಸುವ ಬಗ್ಗೆ ಆಗಲಿ ಸ್ಪಷ್ಟವಾದ ಆದೇಶ ಹೊರಡಿಸಿಲ್ಲ. ಆದರೆ ಈ ಯೋಜನೆಯನ್ನು ಗ್ಯಾರೆಂಟಿಯಾಗಿ ಜಾರಿಗೆ ತರುವುದು ಗ್ಯಾರಂಟಿಯಾಗಿದ್ದು, ಜುಲೈ ತಿಂಗಳಿನಿಂದಲೇ ಇದನ್ನು ಅನುಷ್ಠಾನಕ್ಕೆ ತರಲು ಸರ್ಕಾರವು ಇದಕ್ಕೆ ಪೂರಕವಾದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದೆ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ಮುಖ್ಯಮಂತ್ರಿ ವಸತಿ ಯೋಜನೆ 2023-24 ಘೋಷಣೆ, ಮನೆ ಇಲ್ಲದವರು ಅರ್ಜಿ ಸಲ್ಲಿಸಿ.! ಉಚಿತ ಮನೆ ಪಡೆಯಿರಿ

ಬೆಂಗಳೂರು ಮಹಾನಗರದಲ್ಲಿ ವಾಸವಿರುವ ಸ್ವಂತ ಮನೆ ಇಲ್ಲದ ನಿವಾಸಿಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಅದೇನೆಂದರೆ, ಮುಖ್ಯಮಂತ್ರಿ ವಸತಿ ಯೋಜನೆ 2023-24ರ ಅಡಿಯಲ್ಲಿ 1 ಲಕ್ಷ ಬಹುಮಹಡಿ ಮನೆಗಳನ್ನು ಬೆಂಗಳೂರಿನಲ್ಲಿ ನಿರ್ಮಿಸಿ ಫಲಾನುಭವಿಗಳಿಗೆ ಹಂಚುವ ಉದ್ದೇಶವನ್ನು ಸರ್ಕಾರ ಹೊಂದಿದೆ.

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಐದು ತಾಲೂಕುಗಳಲ್ಲಿ ಸರ್ಕಾರಿ ಜಮೀನುಗಳಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಒಂದು ಲಕ್ಷ ಬಹು ಮಹಡಿ ವಸತಿ ಬೆಂಗಳೂರು ಯೋಜನೆಯ ಮೊದಲ ಹಂತದಲ್ಲಿ 8096 2BHK ಫ್ಲಾಟ್ ಮತ್ತು ಮನೆಗಳನ್ನು ಶೆಲ್ ವಾರ್ ತಂತ್ರಜ್ಞಾನ ಅಳವಡಿಸಿಕೊಂಡು ನಿರ್ಮಿಸಲಾಗುತ್ತಿದ್ದು, ಈ ಯೋಜನೆಯ ಫಲಾನುಭವಿಗಳಾಗಲು ಇಚ್ಛಿಸುವವರಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಲು ಸರ್ಕಾರ ತಿಳಿಸಿದೆ.

ಮುಖ್ಯಮಂತ್ರಿ ವಸತಿ ಯೋಜನೆ 2023-24ರ ಫಲಾನುಭವಿಗಳಾಗಲು ಇಚ್ಛಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು. ಆಸಕ್ತಿ ಉಳ್ಳವರು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಬೇಕು. ವೆಬ್ಸೈಟ್ ಓಪನ್ ಆದ ಬಳಿಕ ಮುಖ್ಯಮಂತ್ರಿ ವಸತಿ ಯೋಜನೆ 2023-24 ಎನ್ನುವ ಲಿಂಕ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ಯೋಜನೆಗೆ ಸಂಬಂಧಪಟ್ಟ ಹಾಗೆ ಸಾಕಷ್ಟು ವಿವರಗಳು ಕಾಣುತ್ತದೆ.

ಅರ್ಜಿ ಸಲ್ಲಿಕೆ ಆಪ್ಷನ್ ಕೂಡ ಇರುತ್ತದೆ. ಇದರ ಮೂಲಕ ಇದುವರೆಗೆ ಎಷ್ಟು ಜನ ಅರ್ಜಿ ಸಲ್ಲಿಸಿದ್ದಾರೆ ಎನ್ನುವುದನ್ನು ಸಹ ನೀವು ನೋಡಬಹುದು. ಯೋಜನಾ ಸ್ಥಳಗಳು, ಮನೆಯ ನಿರ್ಮಾಣ ಸ್ಥಳಗಳು, ವಿನ್ಯಾಸದ ಯೋಜನೆ, ಘಟಕ ಯೋಜನೆ ಮತ್ತು ಅದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ನೋಡುವ ಆಪ್ಷನ್ ಕೂಡ ಇದೆ.

ಪ್ರಸ್ತುತವಾಗಿ ಲಭ್ಯವಿರುವ ಫ್ಲಾಟ್ ಗಳ ವಿವರಗಳನ್ನು ಕೂಡ ನೋಡಬಹುದು. ಅರ್ಜಿ ಸಲ್ಲಿಕೆ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ನೀವು ಯಾವ ವಿಧಾನಸಭಾ ಕ್ಷೇತ್ರಕ್ಕೆ ಸೇರಿದವರು ಎನ್ನುವ ಆಪ್ಶನ್ ಗಳನ್ನು ತೋರಿಸುತ್ತದೆ. ಅದನ್ನು ಸೆಲೆಕ್ಟ್ ಮಾಡಿ ಬೆಂಗಳೂರು ಗ್ರಾಮಾಂತರ ಅಥವಾ ನಗರ ಎನ್ನುವ ಕಡೆ ಸರಿಯಾದ ಆಯ್ಕೆ ಅನ್ನು ಕ್ಲಿಕ್ ಮಾಡಿ ನಂತರ ಅರ್ಜಿ ಸಲ್ಲಿಕೆಯನ್ನು ಪೂರ್ತಿ ಮಾಡಬಹುದು.

ಅರ್ಜಿ ಸಲ್ಲಿಕೆ ಪೂರ್ತಿ ಆಗಿ ಮುಂಗಡ ಹಣ ಪಾವತಿಸಿದ ಬಳಿಕ ನಿಮ್ಮ ನೆಚ್ಚಿನ ಫ್ಲಾಟ್ ಅನ್ನು ಸರ್ಚ್ ಮಾಡಿ ಆನ್ಲೈನ್ ಅಲ್ಲಿಯ ಬುಕ್ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ. ಒಟ್ಟು 14 ಲಕ್ಷ ಘಟಕ ವೆಚ್ಚದಲ್ಲಿ ಯೋಜನೆ ನಿರ್ಮಾಣವಾಗುತ್ತಿದ್ದು ಮೂರು ಕಂತುಗಳ ಲೆಕ್ಕದಲ್ಲಿ ಹಣ ಪಾವತಿ ಮಾಡಲು ಕೂಡ ಅನುಕೂಲತೆಯನ್ನು ಕೊಡಲಾಗುತ್ತಿದೆ. ಬ್ಯಾಂಕ್ ಸಾಲದ ಸೌಲಭ್ಯವು ಕೂಡ ಸಿಗಲಿದೆ.

ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ರಾಜೀವ್ ಗಾಂಧಿ ವಸತಿ ನಿಗಮ ನಿಯಮತದ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಅಲ್ಲಿರುವ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಮಾಹಿತಿ ತಿಳಿದುಕೊಳ್ಳಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು:-
* ಆಧಾರ್ ಕಾರ್ಡ್ ಸಂಖ್ಯೆ
* ಜಾತಿ ಪ್ರಮಾಣ ಪತ್ರದ ಸಂಖ್ಯೆ
* ಕುಟುಂಬದ ಪಡಿತರ ಚೀಟಿ
* ಬೆಂಗಳೂರು ನಗರ ಮತ್ತು ಜಿಲ್ಲೆ ವ್ಯಾಪ್ತಿಯಲ್ಲಿ ಕನಿಷ್ಠ ಐದು ವರ್ಷಕ್ಕಿಂತ ಹೆಚ್ಚು ವಾಸವಿರುವ ಬಗ್ಗೆ ವಾಸಸ್ಥಳ ದೃಢೀಕರಣ ಪತ್ರ.
* ಬ್ಯಾಂಕ್ ಖಾತೆ ವಿವರಗಳು.
* ಅಂಗವಿಕಲರಾಗಿದ್ದರೆ ಸರ್ಕಾರದ ಅಧಿಕೃತ ಸಂಸ್ಥೆ ನೀಡುವ ದಿವ್ಯಾಂಗ ಗುರುತಿನ ಚೀಟಿ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡಲು ಫ್ರೀ ಪಾಸ್ ಪಡೆಯುವುದು ಹೇಗೆ ಗೊತ್ತಾ.?

 

ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು ಚುನಾವಣೆಯೋತ್ತರವಾಗಿ ಭರವಸೆ ನೀಡಿದ್ದಂತೆ 5 ಗ್ಯಾರಂಟಿ ಕಾರ್ಡ್ ಗಳನ್ನು ಘೋಷಣೆ ಮಾಡಿದೆ. ಅದರಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಲು ಅವಕಾಶ ಕಲ್ಪಿಸಿ ಕೊಟ್ಟಿರುವ ಶಕ್ತಿಯೋಜನೆ ಬಗ್ಗೆ ರೂಪಿಸಿರುವ ಮಾರ್ಗಸೂಚಿಯನ್ನು ಕುರಿತ ಆದೇಶ ಪತ್ರವನ್ನು ಸರ್ಕಾರ ಹೊರಡಿಸಿದೆ.

ಇದರ ಅನ್ವಯ ಜೂನ್ 11ರಿಂದ ರಾಜ್ಯದಾದ್ಯಂತ ಕರ್ನಾಟಕದ ಮಹಿಳೆಯರು ರಾಜ್ಯದ ಗಡಿಯೊಳಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ನಾಲ್ಕು ನಿಗಮದ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು. KSRTC, BMTC, ಕಲ್ಯಾಣ ಕರ್ನಾಟಕ ಸಾರಿಗೆ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.

ಆದರೆ ಎಸಿ ಬಸ್ ಮತ್ತು ಐಶಾರಾಮಿ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲ. BMTC ಬಸ್ ಹೊರತುಪಡಿಸಿ ಉಳಿದ ಬಸ್ ಗಳಲ್ಲಿ 50% ರಷ್ಟು ಆಸನಗಳನ್ನು ಪುರುಷರಿಗೆ ಮೀಸಲು ಎನ್ನುವುದನ್ನು ಕೂಡ ತಿಳಿಸಿ, ದೇಶದಲ್ಲಿ ಮೊದಲ ಬಾರಿಗೆ ಪುರುಷರಿಗೆ ಆಸನ ಮೀಸಲು ಕೊಟ್ಟಂತಹ ರಾಜ್ಯ ಎನ್ನುವ ಖ್ಯಾತಿಗೂ ಒಳಗಾಗಿದೆ. ಇನ್ನು ಮಹಿಳೆಯರು ಉಚಿತ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ಗಳನ್ನು ಹೊಂದಿರಬೇಕು ಎನ್ನುವುದನ್ನು ಸರ್ಕಾರ ತಿಳಿಸಿದೆ.

ಸೇವಾ ಸಿಂಧು ಕೇಂದ್ರಗಳಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಸಲ್ಲಿಸಿ ಈ ಉಚಿತ ಪ್ರಯಾಣ ಯೋಜನೆಯ ಫಲಾನುಭವಿಗಳಾಗಲು ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬೇಕು, ಈ ಪ್ರಕ್ರಿಯೆಯನ್ನು ಮೂರು ತಿಂಗಳ ಒಳಗೆ ಪೂರ್ತಿ ಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಅದರಿಂದ ರಾಜ್ಯದ ಎಲ್ಲಾ ಮಹಿಳೆಯರು ಕೂಡ ಈ ಮಾರ್ಗಸೂಚಿ ಅನ್ವಯ ದಾಖಲೆಗಳನ್ನು ಕೊಟ್ಟು ಉಚಿತ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ಗಳನ್ನು ಪಡೆಯಬೇಕು ಆದರೆ ಈ ರೀತಿ ಸ್ಮಾರ್ಟ್ ಕಾರ್ಡ್ ಪಡೆಯುವವರೆಗೂ ಕೂಡ ಮಹಿಳೆಯರು ಭಾರತ ಸರ್ಕಾರ ಅಥವಾ ಕರ್ನಾಟಕ ರಾಜ್ಯ ನೀಡಿರುವ ಯಾವುದಾದರು ಭಾವಚಿತ್ರವಿರುವ ಗುರುತಿನ ಚೀಟಿ ತೋರಿಸಿ ಪ್ರಯಾಣ ಮಾಡಲು ಅನುಮತಿ ಇದೆ.

ಜೊತೆಗೆ ಮಹಿಳೆಯರು ಕೂಡ ಟಿಕೆಟ್ ಪಡೆಯಬೇಕು ಕಂಡಕ್ಟರ್ಗಳು ಮಹಿಳೆಯರಿಗೂ ಕೂಡ ಟಿಕೆಟ್ ವಿತರಣೆ ಮಾಡುತ್ತಾರೆ, ಆದರೆ ಇದಕ್ಕೆ ಯಾವುದೇ ಶುಲ್ಕ ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ. ಸಾಮಾನ್ಯ ಟಿಕೆಟ್ ಅಂತೇ ಈ ಟಿಕೆಟ್ ಅಲ್ಲೂ ಸಹ ಬಸ್ ಡಿಪೋ ನಂಬರ್, ಬಸ್ ಸಂಖ್ಯೆ, ಪ್ರಯಾಣ ಮಾಡುವ ಸಮಯ ಹಾಗೂ ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡುತ್ತಿದ್ದಾರೆ ಎನ್ನುವ ವಿವರ ಸೇರಿದಂತೆ ಬಸ್ ಚಾರ್ಜ್ ಎನ್ನುವಲ್ಲಿ ನಿಲ್ ಎಂದು ತೋರಿಸಲಾಗಿರುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ಈ ಟಿಕೆಟ್ ಅಲ್ಲಿ ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಪ್ರಿಂಟ್ ಆಗಿರುತ್ತದೆ. ಶಕ್ತಿ ಯೋಜನೆ ಅಡಿ 4 ಸಾರಿಗೆ ನಿಗಮಗಳಿಗೂ ತಗಲುವ ವೆಚ್ಚವನ್ನು ಶೂನ್ಯ ಟಿಕೆಟ್ ಅಥವಾ ಸ್ಮಾರ್ಟ್ ಕಾರ್ಡ್ ದತ್ತಾಂಶವನ್ನು ಆಧರಿಸಿ ಭರಿಸಲಾಗುವುದು. ಆದ ಕಾರಣಕ್ಕಾಗಿ ಸರ್ಕಾರವು ಈ ರೀತಿ ಸ್ಮಾರ್ಟ್ ಕಾರ್ಡ್ ಗಳನ್ನು ಪಡೆಯಲು ಮಹಿಳೆಯರಿಗೆ ಸೂಚಿಸಲಾಗಿದೆ.

ಇದಕ್ಕೆ ತಂತ್ರಾಂಶದ ಸಿದ್ಧತೆ ಕಾರ್ಯವು ಕೂಡ ನಡೆಯುತ್ತಿದ್ದು ಯಾವ ರೀತಿ ಆನ್ಲೈನಲ್ಲಿ ಅಪ್ಲೈ ಮಾಡಬೇಕು ಮತ್ತು ಅಪ್ಲೈ ಮಾಡಲು ಏನೆಲ್ಲಾ ದಾಖಲೆಗಳನ್ನು ಮಹಿಳೆಯರು ಸಲ್ಲಿಸಬೇಕು ಎನ್ನುವುದರ ಕುರಿತು ಕೂಡ ಶೀಘ್ರದಲ್ಲಿ ತಿಳಿಸುತ್ತೇವೆ ಎಂದಿದ್ದಾರೆ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ಅತಿಯಾಗಿ ಪೂಜೆ ಮಾಡಿದ್ರು ಕೂಡ ಕಷ್ಟಗಳು ಹೆಚ್ಚಾಗಿ ಬರುತ್ತವೆ, ಯಾಕೆ ಗೊತ್ತಾ.?

 

ದೇವರು ಎನ್ನುವುದು ಒಂದು ಅಚಲವಾದ ನಂಬಿಕೆ. ಆ ಶಕ್ತಿಯ ಮೇಲೆ ನಂಬಿಕೆ ಇಟ್ಟು ಅದಕ್ಕೆ ಸಾಕ್ಷಿಯಾಗಿ ಬದುಕು ಸಾಗಿಸಿದರೆ ನಾವು ಸರಿ ದಾರಿಯಲ್ಲಿ ಸಾಗುತ್ತೇವೆ, ಬದುಕು ಸುಗಮವಾಗುತ್ತದೆ ಎನ್ನುವುದೇ ಬದುಕಿನ ಆಚರಣೆ. ಇದುವರೆಗೂ ಕೂಡ ದೇವರನ್ನು ಯಾರು ನೋಡದೆ ಇದ್ದರೂ ದೇವರು ಇದ್ದಾನೆ ಎನ್ನುವ ಅನುಭವ ಅನೇಕರಿಗೆ ಆಗಿದೆ. ಜೀವನದ ಕಡು ಕಷ್ಟದ ಸಮಯದಲ್ಲಿ ಯಾವುದಾದರೂ ಒಂದು ರೂಪದಲ್ಲಿ ದೇವರು ಎನ್ನುವ ಶಕ್ತಿಯು ನಮ್ಮನ್ನು ಕೈ ಹಿಡಿದು ಕಾಪಾಡಿರುತ್ತಾರೆ.

ಪ್ರತ್ಯಕ್ಷವಾಗಿ ದೇವರು ಹೀಗೆ ಇದ್ದಾರೆ ಎನ್ನುವುದನ್ನು ಕಾಣಲು ಆಗದೇ ಇದ್ದರೂ ಅವರ ಇರುವಿಕೆಯ ಅನುಭವ ಹಾಗೆಯೇ ಆಗುತ್ತದೆ. ಎಲ್ಲಾ ಸಮಯದಲ್ಲೂ ಕೂಡ ನಮ್ಮ ಕಷ್ಟವನ್ನು ದೇವರು ಪರಿಹರಿಸುವುದಿಲ್ಲ ಕೆಲವು ಸಮಯದಲ್ಲಿ ದೇವರನ್ನು ಎಷ್ಟೇ ಬೇಡಿದರು ಎಷ್ಟೇ ಪೂಜೆ ಮಾಡಿದರು ಕೂಡ ಕಷ್ಟಗಳು ನಮ್ಮನ್ನು ಕಾಡುತ್ತಲೇ ಇರುತ್ತವೆ.

ಈ ರೀತಿ ಅನುಭವ ನಮ್ಮ ಸ್ನೇಹಿತರಲ್ಲಿ ಹಾಗೂ ಕುಟುಂಬದವರಲ್ಲಿ ಯಾರಿಗಾದರೂ ಆಗಿರುವುದನ್ನು ಅಥವಾ ನಮಗೆ ಆಗಿರುವುದನ್ನು ಗಮನಿಸಬಹುದು. ಹಾಗೆಲ್ಲಾ ದೇವರು ಇದ್ದಾರಾ ಎನ್ನುವ ಅಪನಂಬಿಕೆ ಹುಟ್ಟುತ್ತದೆ. ಆದರೆ ಈ ರೀತಿ ಅಂದುಕೊಳ್ಳುವುದು ತಪ್ಪು. ದೇವರ ಮೇಲೆ ನಂಬಿಕೆ ಇಟ್ಟು ನಮ್ಮ ಕೆಲಸಗಳನ್ನು ನಾವು ಮಾಡುತ್ತ ಇರಬೇಕು, ಏನೇ ಆದರೂ ದೇವರು ಇದ್ದಾರೆ ಎಂದೇ ನಂಬಬೇಕು.

ದೇವರು ಎಂದರೆ ಸತ್ಯ, ಪ್ರಾಮಾಣಿಕತೆ ಹಾಗೂ ನ್ಯಾಯ ಎಂದು ನಂಬಿಕೆ ಇಟ್ಟು ಉದ್ದೇಶವಿಲ್ಲದೆ ಯಾವುದನ್ನು ಜರುಗುವುದಿಲ್ಲ ಆಗುವುದೆಲ್ಲಾ ಒಳ್ಳೆಯದೇ ಅದು ದೈವ ನಿರ್ಣಯವೇ ಆಗಿರುತ್ತದೆ ಎನ್ನುವುದನ್ನು ನಂಬಬೇಕು. ಹಾಗೆಯೇ ಪ್ರತಿದಿನವೂ ಕೂಡ ನಾವು ಎಚ್ಚರಿಕೆಯಿಂದ ಇರುವುದಕ್ಕೆ ಭಯ ಭಕ್ತಿಯಿಂದ ಬದುಕು ನಡೆಸುವುದಕ್ಕೆ ದೇವರ ಪೂಜೆಯನ್ನು ಮಾಡುತ್ತಾ ಇರಬೇಕು.

ದೇವರ ಪೂಜೆಯನ್ನು ಪ್ರತಿದಿನ ಮಾಡುವರು ಪ್ರತಿದಿನ ದೇವರ ಕೋಣೆಯನ್ನು ಸ್ವಚ್ಛ ಮಾಡುತ್ತಾರೆ. ಪ್ರತಿದಿನ ದೇವರ ಫೋಟೋ ಅಥವಾ ಕಳಶವನ್ನು ಶುಚಿಗೊಳಿಸಿ ಮತ್ತೆ ಇಡುತ್ತಿದ್ದರೆ ಅಂತಹ ತಪ್ಪನ್ನು ಮಾಡಬಾರದು. ಯಾಕೆಂದರೆ ದೇವರ ಮನೆಯಲ್ಲಿರುವ ಫೋಟೋ ಅಥವಾ ದೀಪ ಅಥವಾ ಇನ್ಯಾವುದೇ ವಸ್ತುಗಳಿಗಾಗಿದ್ದರು ಕೂಡ ಅವಳಿಗಳಿಗೆ ಒಂದು ದೈವಾಂಶ ಸಂಭೂತ ಶಕ್ತಿ ಇರುತ್ತದೆ.

ಪದೇ ಪದೇ ಅವುಗಳನ್ನು ತೊಳೆಯುವುದು ಬದಲಾಯಿಸುವುದು ಇವುಗಳನ್ನು ಮಾಡುವುದರಿಂದ ಆ ಸಕಾರಾತ್ಮಕ ಶಕ್ತಿಯು ಅಥವಾ ಅದಕ್ಕೆ ತುಂಬಿರುವ ದೈವಾಂಶ ಶಕ್ತಿಯು ನಶಿಸಿ ಹೋಗುತ್ತದೆ. ಹಾಗಾಗಿ ಪ್ರತಿದಿನ ಒಣಗಿದ ಹೂವುಗಳನ್ನು ಬದಲಾಯಿಸಿ ದೇವರಿಗೆ ದೀಪ ಹಚ್ಚಬೇಕು ವಾರದಲ್ಲಿ ಎರಡು ದಿನ ದೀಪವನ್ನು ಶುಚಿಗೊಳಿಸಿದರೆ ಸಾಕು ಮತ್ತು ಪದೇ ಪದೇ ಕಳಶವನ್ನು ಬದಲಾಯಿಸುವ ತಪ್ಪನ್ನು ಮಾಡಲೇಬಾರದು.

ಮುಖ್ಯವಾಗಿ ನಮ್ಮ ಯಾವುದೇ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ಸಾಗಬೇಕು ಎಂದರೆ ಗಣಪತಿಯ ಆರಾಧನೆಯನ್ನು ನಾವು ಮಾಡುತ್ತೇವೆ. ಪ್ರತಿದಿನ ಪೂಜೆ ಮಾಡುವ ಮುನ್ನ ಗಣಪತಿಯನ್ನು ನೆನೆದು ಗಣಪತಿ ಸ್ತೋತ್ರ ಹೇಳಿ ನಂತರ ಕುಲದೇವತೆಯನ್ನು ಪ್ರಾರ್ಥಿಸಬೇಕು. ಯಾವುದೇ ಕಾರಣಕ್ಕೂ ಗಣಪತಿ ಮತ್ತು ನಮ್ಮ ಮನೆ ದೇವರನ್ನು ಪೂಜಿಸುವುದನ್ನು ನಿಲ್ಲಿಸಲೇಬಾರದು.

ಪ್ರತಿದಿನ ಕೂಡ ದೇವರನ್ನು ನೆನೆದು ದೇವರನ್ನು ಪೂಜಿಸಿ ದಿನವನ್ನು ಆರಂಭಿಸುವುದರಿಂದ ಕೆಟ್ಟದ್ದು ಒಳಿತು ಎಲ್ಲದರ ಮೇಲು ಕೂಡ ಆತನ ನಿಯಂತ್ರಣ ಇರುತ್ತದೆ ಎನ್ನುವ ಭಾವ ಬರುತ್ತದೆ. ಹಾಗೆ ಅದೇ ನಮಗೆ ಎಲ್ಲಾ ಶಕ್ತಿಯನ್ನು ತುಂಬಿ ಕಷ್ಟಗಳನ್ನು ನಿವಾರಿಸಿಕೊಳ್ಳುವುದಕ್ಕೆ ಮಾರ್ಗವನ್ನು ಕೂಡ ತಿಳಿಸುತ್ತದೆ. ಹಾಗಾಗಿ ಹೆಚ್ಚು ಪೂಜೆ ಮಾಡುತ್ತಿದ್ದರು ಕಷ್ಟ ಬಂದರೆ, ಪೂಜೆ ಮಾಡುವುದಕ್ಕೆ ಬಂದಿದೆ ಎಂದು ತಪ್ಪು ತಿಳಿದುಕೊಳ್ಳಬಾರದು ಇದು ದೇವರ ಪರೀಕ್ಷೆ ಎಂದುಕೊಂಡು ಬದುಕಬೇಕು.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ಗ್ಯಾರಂಟಿ ಕಾರ್ಡ್ ಯೋಜನೆಗಳಿಗೆ ಹಣ ಹೊಂದಿಸಿಕೊಳ್ಳಲು ನಾನಾ ದಾರಿ, ವಾಹನ ಸವಾರರ ಜೇಬಿಗೂ ಕತ್ತರಿ ಬೀಳುವ ಸಾಧ್ಯತೆ..!

 

ಕಾಂಗ್ರೆಸ್ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕರ್ನಾಟಕದ ಮತದಾರರ ಗಮನ ಸೆಳೆದು ಮನವೊಲಿಸಿ ಮತ ಹಾಕಿಸಿಕೊಳ್ಳುವುದಕ್ಕಾಗಿ ಪಂಚಾಖಾತ್ರಿ ಯೋಜನೆಗಳ ಅಸ್ತ್ರವನ್ನು ಪ್ರಯೋಗಿಸಿತ್ತು. ಇದಕ್ಕೆ ಗ್ಯಾರಂಟಿ ಕಾರ್ಡ್ ಗಳನ್ನು ಸಹಿ ಮಾಡಿ ನೀಡಿದ ಪಕ್ಷದ ವರಿಷ್ಠರುಗಳು ತಮ್ಮ ಸರ್ಕಾರ ಸ್ಥಾಪನೆ ಆದಲ್ಲಿ ಕಡಾ ಖಂಡಿತವಾಗಿ ಇವುಗಳನ್ನು ಜಾರಿಗೆ ತರುತ್ತೇವೆ ಅದರಲ್ಲೂ ಮೊದಲ ಸಚಿವ ಸಂಪುಟದಲ್ಲಿಯೇ ಆದೇಶ ನೀಡಲಿದ್ದೇವೆ ಎನ್ನುವ ಮಾತನ್ನು ಕೊಟ್ಟಿದ್ದರು.

ಅಂತೆಯೇ ಕಾಂಗ್ರೆಸ್ ಪಕ್ಷವು ಅಧಿಕಾರ ಸ್ಥಾಪಿಸಿ ಮಾನ್ಯ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಅವರು ಕುರ್ಚಿ ಅಲಂಕರಿಸಿದ್ದಾರೆ. ತಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದು ಮೊದಲ ಸಚಿವ ಸಪುಟ ಸಭೆಯಲ್ಲಿ ಚರ್ಚಿಸಿ ತಾತ್ವಿಕ ಅನುಮೋದನೆ ನೀಡಿ ಆದೇಶ ಪತ್ರವನ್ನು ಕೂಡ ಹೊರಡಿಸಿದ್ದರು.

ಜೂನ್ 1ನೇ ತಾರೀಖಿನಿಂದ ಕರ್ನಾಟಕದಾದ್ಯಂತ ಈ ಯೋಜನೆಗಳು ಜಾರಿಗೆ ಬರುತ್ತವೆ ಎಂದು ಊಹಿಸಲಾಗಿತ್ತು ಮತ್ತು ಅಂದು ಘೋಷಣೆ ಆಗುವ ಸಾಧ್ಯತೆ ಇತ್ತು. ಈಗ ಜೂನ್ ಎರಡರಂದು ಮತ್ತೊಂದು ಕ್ಯಾಬಿನೆಟಿಂಗ್ ಇದ್ದ ಕಾರಣ ಮುಖ್ಯಮಂತ್ರಿಗಳು ಶುಕ್ರವಾರದ ಶುಭ ಮಧ್ಯಾಹ್ನ ಕರ್ನಾಟಕ ಜನತೆಗೆ ಭರ್ಜರಿ ಸಿಹಿ ಸುದ್ದಿಗಳ ಮಹಾಪೂರವನ್ನು ಹರಿಸಿದ್ದಾರೆ.

ಅದರಲ್ಲೂ ಗ್ಯಾರಂಟಿ ಕಾರ್ಡ್ 5 ಯೋಜನೆಗಳ ಬಗ್ಗೆ ಮಾತನಾಡಿರುವ ಇವರು ಎಲ್ಲಾ ಗ್ಯಾರಂಟಿ ಕಾರ್ಡ್ ಯೋಜನೆಗಳ ಅನುಷ್ಠಾನಕ್ಕೆ ಇರುವ ಮಾರ್ಗಸೂಚಿಗಳು ಮತ್ತು ಯಾವ ಯೋಜನೆಗಳು ಯಾವಾಗ ಲಾಂಚ್ ಆಗುತ್ತವೆ ಎನ್ನುವುದನ್ನು ಕೂಡ ವಿವರವಾಗಿ ತಿಳಿಸಿದ್ದಾರೆ. ಜೊತೆಗೆ ಮಾಹಿತಿಗಳ ಸಂಗ್ರಹಣೆ, ಪರಿಶೀಲನೆ ಮತ್ತು ತಾಂತ್ರಿಕ ದೋಷಗಳ ಕಾರಣ ಕೆಲ ಯೋಜನೆಗಳು ವಿಳಂಬವಾದರೂ ಈ ಆರ್ಥಿಕ ವರ್ಷದಲ್ಲಿ ಕಡಾ ಖಂಡಿತವಾಗಿಯೂ ಜಾರಿಗೆ ಬರುತ್ತವೆ ಎನ್ನುವ ಭರವಸೆಯನ್ನು ನೀಡಿದ್ದಾರೆ.

ಮೇ 20ರಂದು ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿಗಳು ಜೂನ್ 2ರಂದು ಇವುಗಳ ಘೋಷಣೆ ಮಾಡಿದ್ದಾರೆ. ಅಲ್ಲಿಯವರೆಗೂ ಕೂಡ ಗ್ಯಾರೆಂಟಿ ಕಾರ್ಡ್ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದಕ್ಕೆ ಎಷ್ಟು ಹಣ ಬೇಕಾಗಬಹುದು ಎನ್ನುವ ವಿವರ ಮತ್ತು ಇದಕ್ಕೆ ಸಂಬಂಧಪಟ್ಟ ಹಾಗೆ ಇನ್ನು ಕೆಲವು ಮಾಹಿತಿಗಳ ಸಾಧಕ ಬಾಧಕಗಳನ್ನು ಪಟ್ಟಿ ಮಾಡಿ ತರಲು ಇಲಾಖೆಗಳಿಗೆ ಸೂಚನೆ ನೀಡಿದ್ದರು.

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಭಾಷಣದಲ್ಲಿ ಎಲ್ಲಾ ಗ್ಯಾರಂಟಿ ಕಾರ್ಡ್ ಯೋಜನೆಗಳ ಅನುಷ್ಠಾನಕ್ಕೆ ವಾರ್ಷಿಕವಾಗಿ 50 ಸಾವಿರ ಕೋಟಿ ಆದಾಯ ಬೇಕಾಗಬಹುದು ಎನ್ನುವುದನ್ನು ಲೆಕ್ಕ ಹಾಕಿದ್ದೇವೆ ಸರ್ಕಾರಕ್ಕೆ ಕೇಂದ್ರ ಸರ್ಕಾರದಿಂದ ಸಾಕಷ್ಟು ಅನುದಾನಗಳು ಆದಾಯ ತೆರಿಗೆ ಬಾಕಿಗಳು ಬರಬೇಕು ಈ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಂಡು ಯಾವುದೇ ಬೆಲೆಯನ್ನಾದರೂ ತೆತ್ತು ಯೋಜನೆಗಳನ್ನು ಗ್ಯಾರಂಟಿಯಾಗಿ ಜಾರಿಗೆ ತರುತ್ತೇವೆ ಎಂದು ಹೇಳಿದ್ದರು.

ಬಲವಾದ ಮೂಲಗಳ ಪ್ರಕಾರ ಈ ಎಲ್ಲ ಯೋಜನೆಗಳ ಬಜೆಟ್ 70-80 ಸಾವಿರ ಕೋಟಿ ಗಡಿ ದಾಟಬಹುದು ಎಂದು ಊಹಿಸಲಾಗಿದೆ. ಹೀಗಾಗಿ ಹೆಚ್ಚುವರಿ ಆದಾಯಕ್ಕೆ ಸರ್ಕಾರ ಮೂಲಗಳನ್ನು ಹುಡುಕುತ್ತಿದೆ. ಅದಕ್ಕಾಗಿ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕೇಸ್ ಹಾಕಿ ದಂಡ ವಸೂಲಿ ಮಾಡುವ ನಿರ್ಧಾರಕ್ಕೆ ಸರ್ಕಾರ ಬಂದಿದೆ.

ಪ್ರತಿ ಪೊಲೀಸ್ ಠಾಣೆಯಲ್ಲೂ ಒನ್ ವೇ, ತ್ರಿಬಲ್ ರೈಡಿಂಗ್, ಹೆಲ್ಮೆಟ್ ಇಲ್ಲದೆ ಸವಾರಿ, ನೋ ಪಾರ್ಕಿಂಗ್ ಅಲ್ಲಿ ಪಾರ್ಕಿಂಗ್ ಇಂಥಹ ನಿಯಮ ಉಲ್ಲಂಘನೆ ಮಾಡುವವರ ಮೇಲೆ ಪ್ರತಿ ದಿನ 300 ಕೇಸ್ ಗಳನ್ನು ಹಾಕಿ ದಂಡ ಅಸ್ತ್ರದ ಪ್ರಯೋಗ ಮಾಡಲು ಸೂಚನೆ ಹೋಗಿದೆ ಎನ್ನುವ ವಿಚಾರವನ್ನು BJP ಸಾಮಾಜಿಕ ಜಾಲತಾಣ ಉಲ್ಲೇಖಿಸಿದೆ. ಇದರ ಸತ್ಯಾನು ಸತ್ಯತೆ ಎಷ್ಟಿದೆಯೋ ಗೊತ್ತಿಲ್ಲ ಆದರೆ ವಾಹನ ಸವಾರರು ಸರಿಯಾಗಿ ಸಂಚಾರ ನಿಯಮಗಳನ್ನು ಪಾಲಿಸುವುದು ಮತ್ತು ಎಲ್ಲಾ ದಾಖಲೆಗಳನ್ನು ಜೊತೆಯಲ್ಲಿ ಇಟ್ಟುಕೊಂಡು ಪ್ರಯಾಣ ಮಾಡುವುದು ಒಳ್ಳೆಯದು.