Home Blog Page 198

ಯಾವುದೇ ರೇಷನ್ ಕಾರ್ಡ್ ಇದ್ದರು ಜೂನ್ ತಿಂಗಳಿನಿಂದ 10kg ಅಕ್ಕಿ ಜೊತೆ ಈ 2 ಧಾನ್ಯಗಳು ಕೂಡ ಉಚಿತ.!

0

ಕರ್ನಾಟಕದಲ್ಲಿ ಈಗ ಕಾಂಗ್ರೆಸ್ ಸರ್ಕಾರವು ಜಾರಿ ಮಾಡವುದಾಗಿ ಹೇಳಿರುವ ಗ್ಯಾರಂಟಿ ಕಾರ್ಡ್ ಯೋಜನೆಗಳ ಬಗ್ಗೆ ಚರ್ಚೆ ಹೆಚ್ಚಾಗಿದೆ. ಈಗಾಗಲೇ ಸಚಿವ ಸಂಪುಟ ಸಭೆ ಜೊತೆ ಚರ್ಚಿಸಿ ತಾತ್ವಿಕ ಅನುಮೋದನೆ ಆದೇಶ ಪತ್ರ ಹೊರಡಿಸಿರುವ ಮಾನ್ಯ ಮುಖ್ಯಮಂತ್ರಿಗಳೇ ಈ ಎಲ್ಲಾ ಗ್ಯಾರಂಟಿ ಕಾರ್ಡ್ ಯೋಜನೆಗಳಿಗೆ ಇರುವ ಮಾರ್ಗಸೂಚಿ ಮತ್ತು ಮಾನದಂಡಗಳನ್ನು ಜೂನ್ 1ರಂದು ಘೋಷಣೆ ಮಾಡಿತ್ತಾರೆ ಎನ್ನುವುದನ್ನು ಕಾಂಗ್ರೆಸ್ ಪಕ್ಷದ ಸಚಿವರು ಹಾಗೂ ಶಾಸಕರುಗಳು ಹೇಳುತ್ತಿದ್ದಾರೆ.

ಈಗ ಎಲ್ಲರ ಗಮನವೂ ಕೂಡ ಜೂನ್ 1 ರಂದು ನಡೆಯುವ ಮತ್ತೊಂದು ಕ್ಯಾಬಿನೆಟ್ ಮೀಟಿಂಗ್ ಮೇಲೆ ಇದೆ. ಇದರ ನಡುವೆಯೇ ಕೆಲ ಗ್ಯಾರಂಟಿ ಕಾರ್ಡ್ ಯೋಜನೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ಸಚಿವರುಗಳು ಕೂಡ ಸುಳಿವು ನೀಡುತ್ತಿದ್ದಾರೆ. ಇದೀಗ ಉಚಿತ ಪಡಿತರದ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ ಅವರು ಸಹ ಮಾತನಾಡಿದ್ದಾರೆ.

ಮಾಧ್ಯಮಗಳ ಎದುರು ಗ್ಯಾರಂಟಿ ಕಾರ್ಡ್ ಯೋಜನೆಗಳ ಜಾರಿ ಬಗ್ಗೆ ಮಾತಿಗೆ ಇಳಿದ ಅವರು ಕರ್ನಾಟಕದಲ್ಲಿ BPL ಮತ್ತು AAY ಕಾರ್ಡ್ ಕುಟುಂಬಗಳಿಗೆ ಈ ಉಚಿತ ಪಡಿತರ ತಲುಪುತ್ತದೆ. ಅದನ್ನು ಹೊರತುಪಡಿಸಿ BPL ಯೇತರ ಕಾರ್ಡ್ ಗಳು ಕೂಡ 14,38,796 ಇವೆ. ಇವರಲ್ಲಿ ಎಲ್ಲರೂ ಕೂಡ ತಮಗೂ ಉಚಿತವಾಗಿ ಅಕ್ಕಿ ಬೇಕು ಎಂದು ಕೇಳುತ್ತಿಲ್ಲ ಹಾಗಾಗಿ ಇದರ ಬಗ್ಗೆ ಏನು ತೀರ್ಮಾನ ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆ ಜೂನ್ 1ರಂದು ನಡೆಯುವ ಕ್ಯಾಬಿನೆಟ್ ಮೀಟಿಂಗ್ ಅಲ್ಲಿ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಂಡು ಸ್ಪಷ್ಟವಾಗಿ ಹೇಳುತ್ತಾರೆ.

ಆದರೆ ಈಗ BPL ಮತ್ತು AAY ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ 10 kg ಪಡಿತರ ಕೊಡುವುದಕ್ಕೆ ಮಾಡಿರುವ ಸಿದ್ಧತೆ ಬಗ್ಗೆ ಹೇಳುತ್ತೇನೆ ಎಂದ ಅವರು ಕೇಂದ್ರಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದೇವೆ. ಅವರು ಕೊಳ್ಳುತ್ತಿರುವ 5kg ಪಡಿತರದ ಜೊತೆಗೆ 10kg ಯನ್ನು ಕೂಡ ಅವರೇ ನೀಡುವುದಕ್ಕೆ ಕೇಳಿಕೊಂಡಿದ್ದೇವೆ. ಅದಕ್ಕಾಗಿ 36 ರೂಪಾಯಿಗಳ ಬೆಲೆ ಕೊಡಲು ತಯಾರಾಗಿದ್ದೇವೆ. ಇದನ್ನು ಅವರು ಸ್ವೀಕರಿಸಿ ಅವರೇ 10kg ಅಕ್ಕಿಯನ್ನು ಕೊಡುವ ನಿರ್ಧಾರಕ್ಕೆ ಬಂದರು ಸರಿ ಅಥವಾ ಇಲ್ಲವೆಂದರೆ ಟೆಂಡರ್ ಕರೆಸಿ ಉಚಿತ ಪಡಿತರ ಕೊಡಲು ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇದರ ಜೊತೆ ರಾಗಿ, ಗೋಧಿ, ಜೋಳ ಈ ಧಾನ್ಯಗಳನ್ನು ಕೂಡ ಕೊಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಳಿದ್ದಕ್ಕಾಗಿ ಎಲ್ಲವೂ ಒಟ್ಟಾರೆಯಾಗಿ ಸೇರಿ 10kg ಪಡಿತರ ಎಂದು ನಿರ್ಧರಿಸಿದ್ದೇವೆ. ಒಂದು ವೇಳೆ 3kg ರಾಗಿ ನೀಡಿದರೆ 7kg ಅಕ್ಕಿ ನೀಡುತ್ತೇವೆ, ಇಲ್ಲ 2kg ರಾಗಿ ನೀಡಿದರೆ 8kg ಅಕ್ಕಿ ನೀಡುತ್ತೇವೆ. ಒಟ್ಟಾರೆಯಾಗಿ ಏನೇ ಕೊಟ್ಟರೂ ಕೂಡ 10kg ಪ್ಯಾಕೇಜ್ ಒಳಗಡೆ ಇರುತ್ತದೆ ಎಂದು ಕೆ. ಎಚ್ ಮುನಿಯಪ್ಪ ಅವರು ಹೇಳಿದ್ದಾರೆ.

ಹೊಸದಾಗಿ ಕಾರ್ಡುಗಳಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಿರುವುದರ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಸಹ BPL ಕಾರ್ಡ್ ಪಡೆಯುವುದಕ್ಕೆ ಅರ್ಹರಾಗಿದ್ದರೆ ಅವರಿಗೂ ಈ ಯೋಜನೆಯ ಅನುಕೂಲತೆ ಸಿಗಲಿದೆ ಎಂದು ಉತ್ತರ ಕೊಟ್ಟಿದ್ದಾರೆ. ಜೂನ್ 1ರಂದು ಸಿಎಂ ಸಿದ್ದರಾಮಯ್ಯ ಅವರೇ ಇದೆಲ್ಲದರ ಬಗ್ಗೆ ಅಫಿಷಿಯಲ್ ಆಗಿ ಅನೌನ್ಸ್ ಮಾಡಲಿದ್ದಾರೆ ಅಲ್ಲಿಯವರೆಗೂ ಕಾಯಿರಿ ಎಂದಿದ್ದಾರೆ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

 

ಕುಡಿತದ ಚಟ ಇರುವವರನ್ನು ಈ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ, ಈ ದೇವತೆ ಕೊಡುವ ಒಂದೇ ಒಂದು ನಿಂಬೆ ಹಣ್ಣಿನಿಂದ ನಿಮ್ಮ ಎಲ್ಲಾ ಕಷ್ಟವೂ ಕೂಡ ನಿವಾರಣೆ ಆಗುತ್ತದೆ.!

0

ಮನುಷ್ಯ ತುಂಬಾ ಕಷ್ಟದಲ್ಲಿದ್ದಾಗ, ಸಮಸ್ಯೆಗಳಲ್ಲಿ ಇರುವಂತಹ ಆತನಿಗೆ ಮನುಷ್ಯರ ಸಹಾಯಕ್ಕಿಂತ ದೈವಬಲ ಬೇಕಾಗುತ್ತದೆ. ಅದರಲ್ಲೂ ಕೂಡ ಮನೆಯಲ್ಲಿರುವಂತ ಗೃಹಣಿಯರು ಕುಟುಂಬದ ಬಗ್ಗೆ ಹೆಚ್ಚು ಕಾಳಜಿ ಮಾಡುತ್ತಾರೆ. ಕುಟುಂಬದಲ್ಲಿರುವ ಎಲ್ಲರ ಸಮಸ್ಯೆಯ ಬಗ್ಗೆ ಕೂಡ ಹೆಚ್ಚು ಚಿಂತೆ ಮಾಡಿ ಅದನ್ನು ಪರಿಹರಿಸುವ ಮಾರ್ಗ ಹುಡುಕುತ್ತಾರೆ. ಜೀವನದಲ್ಲಿ ಮನುಷ್ಯನಿಗೆ ನಾನಾ ರೀತಿಯ ಕಷ್ಟಗಳು ಬರುತ್ತದೆ.

 

ಹಣಕಾಸಿನ ಸಮಸ್ಯೆ, ಉದ್ಯೋಗದ ಸಮಸ್ಯೆ, ಮದುವೆ ವಿಳಂಬ ಆಗಿರುವ ಸಮಸ್ಯೆ, ಗಂಡ ಹೆಂಡತಿಯಲ್ಲಿ ಹೊಂದಿಕೆ ಸಮಸ್ಯೆ, ಸಂತಾನ ಸಮಸ್ಯೆ ಕುಟುಂಬದಲ್ಲಿ ಇರುವ ಸದಸ್ಯರ ಆರೋಗ್ಯದ ಸಮಸ್ಯೆ, ಆಸ್ತಿ ವಿಚಾರದ ಗಲಾಟೆ, ಇಲ್ಲಸಲ್ಲದ ಕೋರ್ಟ್ ಕೇಸ್ ಗಳು, ದುಶ್ಚಟಗಳ ಅಭ್ಯಾಸ ಇನ್ನು ಮುಂತಾದ ಅನೇಕ ಸಮಸ್ಯೆಗಳು ಸದಾ ಕಾಡುತ್ತಲೇ ಇರುತ್ತದೆ ಇದು ಪ್ರತಿಯೊಬ್ಬರ ಜೀವನದಲ್ಲೂ ಕೂಡ ಇರುವಂತಹದೇ ಆಗಿದೆ.

ಈ ಎಲ್ಲ ಸಮಸ್ಯೆಗಳನ್ನು ಕೂಡ ಪರಿಹಾರ ಮಾಡಿಕೊಳ್ಳಲು ಹಲವಾರು ಪೂಜೆ ಹೋಮ ಹವನ ಮಾಡಿಯು ಸಾಧ್ಯವಾಗಿಲ್ಲ ಎಂದರೆ ಆರೋಗ್ಯದ ಸಮಸ್ಯೆಗಳಿಗೆ ಆಸ್ಪತ್ರೆಗಳಿಗೆ ಭೇಟಿ ಕೊಟ್ಟರೂ ಕೂಡ ನಿವಾರಣೆ ಆಗಿಲ್ಲ ಎಂದರೆ ಈಗ ನಾವು ಹೇಳುವ ಈ ಪವಾಡ ಸದೃಷ ತಾಯಿ ದೇವಸ್ಥಾನಕ್ಕೆ ಒಮ್ಮೆ ಭೇಟಿ ಕೊಡಿ. ಯಾಕೆಂದರೆ ಇಲ್ಲಿಗೆ ಭೇಟಿ ಕೊಟ್ಟು ತಾಯಿ ದರ್ಶನ ಮಾಡಿರುವ ಪ್ರತಿಯೊಬ್ಬರ ಸಮಸ್ಯೆ ನಿವಾರಣೆ ಆಗಿರುವುದಕ್ಕೆ ಸಾಕ್ಷಿ ಇದೆ.

ಇದು ಕರುಣಾಮಯಿ ತಾಯಿ ರೇಣುಕಾ ದೇವಿಯ ದೇವಸ್ಥಾನ. ಈಕೆಯನ್ನು ಎಲ್ಲಮ್ಮ ಎಂದು ಕೂಡ ಕರೆಯುತ್ತಾರೆ. ದೊಡ್ಡ ಬಳ್ಳಾಪುರ ಜಿಲ್ಲೆಯ ದೊಡ್ಡ ಬೆಳವಂಗಳ ಹೋಬಳಿ ಶಾಂತಿಗ್ರಾಮ ಸಮೀಪದ ಅಂಚನಕಟ್ಟೆ ಗ್ರಾಮದಲ್ಲಿ ತಾಯಿ ನೆಲೆಸಿದ್ದಾರೆ ಈ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಲ್ಲಿ ಹೆಚ್ಚು ಜನರು ಕೌಟುಂಬಿಕ ಸಮಸ್ಯೆಯನ್ನು ಹೇಳಿಕೊಂಡು ಬರುತ್ತಾರೆ.

ಈ ದೇವಾಲಯದಲ್ಲಿ ಪೂಜೆ ಮಾಡುವ ಅರ್ಚಕರು ಮಹಿಳೆಯಾಗಿದ್ದು ಇವರು ಪೂಜೆ ಮಾಡಿ ಕೊಡುವ ಒಂದು ನಿಂಬೆಹಣ್ಣನ್ನು ತೆಗೆದುಕೊಂಡು ಹೋಗಿ ಭಕ್ತಿಯಿಂದ ಮನೆಯಲ್ಲಿ ಪೂಜೆ ಮಾಡಿದರೆ ಸಾಕು ಎಂತಹದೇ ಬೆಟ್ಟದಂತಹ ಕಷ್ಟ ಇದ್ದರೂ ಎಲ್ಲಮ್ಮ ದೇವಿ ಮಂಜಿನಂತೆ ಕರಗಿಸುತ್ತಾರೆ. ಗಂಡನ ಕುಡಿತದ ಚಟ ಬಿಡಿಸಲು, ಮಕ್ಕಳ ಕುಡಿತದ ಚಟದಿಂದ ಬಿಡಿಸಲು ಭಕ್ತಾದಿಗಳು ಇಲ್ಲಿಗೆ ಬರುತ್ತಾರೆ.

ಇಲ್ಲಿಗೆ ಬರುವ ಎಲ್ಲ ಭಕ್ತಾದಿಗಳು ನೂರಕ್ಕೆ ನೂರರಷ್ಟು ಕುಡಿತ ಬಿಡುತ್ತಾರೆ ಎನ್ನುವ ನಂಬಿಕೆಯು ಅಕ್ಕ ಪಕ್ಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ತಾಯಿಯು ಕೂಡ ಅದೇ ತರಹ ಕುಡಿತದ ಚಟ ಇರುವವರಿಗೆ ಒಳ್ಳೆಯ ಬುದ್ಧಿಯನ್ನು ಕೊಟ್ಟು ಸನ್ಮಾರ್ಗ ತೋರುತ್ತಿದ್ದಾರೆ.

ಇದರ ಜೊತೆ ದೃಷ್ಟಿ ದೋಷ ನಿವಾರಣೆಯನ್ನು ಕೂಡ ಈ ದೇವಸ್ಥಾನದಲ್ಲಿ ಮಾಡಲಾಗುತ್ತದೆ. ನಿಂಬೆ ಹಣ್ಣಿನಲ್ಲಿ ಭಕ್ತಾದಿಗಳಿಗೆ ದೃಷ್ಟಿ ದೋಷ ಆಗಿದ್ದರೆ ಗುರುತಿಸಿ ದೃಷ್ಟಿ ತೆಗೆದುಕೊಡುತ್ತಾರೆ. ಒಂದು ವೇಳೆ ಇದು ಸಾಧ್ಯವಾಗದೇ ಹೋದಲ್ಲಿ ಪ್ರತ್ಯಂಗಿರಾ ದೇವಿ ಹೋಮವನ್ನು ಕೂಡ ಇಲ್ಲಿ ಏರ್ಪಡಿಸಲಾಗುತ್ತದೆ.

ಆ ಹೋಮಕ್ಕೆ ಭಕ್ತರನ್ನು ಬಾಗಿ ಮಾಡಿ ಎಲ್ಲರಿಗಿರುವ ದೋಷಗಳನ್ನು ನಿವಾರಣೆ ಮಾಡುತ್ತಾರೆ. ಎಲ್ಲಮ್ಮ ತಾಯಿಯ ಮಹಿಮೆಯನ್ನು ಕೇಳಿ ರಾಜ್ಯದ ಮೂಲೆ ಮೂಲೆಗಳಿಂದ ಕೂಡ ಭಕ್ತಾದಿಗಳು ಇಲ್ಲಿಗೆ ಬರುತ್ತಾರೆ. ಈ ತಾಯಿಯ ಪವಾಡಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

BPL ರೇಷನ್ ಕಾರ್ಡ್ ಮಾಡಿಸಲು ಮುಗಿಬಿತ ಜನ, ಹೊಸ ರೇಷನ್ ಕಾರ್ಡ್ ಅನ್ನು ಮಾಡಿಸಲು ಹೊಸ ನಿಯಮಗಳು ಅನ್ವಯ.!

0

ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷವಾದ ಸಂಚಿಕೆಗೆ ಸ್ವಾಗತ ಇತ್ತೀಚಿಗಷ್ಟೇ ಕರ್ನಾಟಕದಲ್ಲಿ ಚುನಾವಣೆಯು ನಡೆದಿದ್ದು ಅದರಲ್ಲಿ ಎಲ್ಲಾ ಪಕ್ಷಗಳು ತುಂಬಾ ಚೆನ್ನಾಗಿ ಭಾಗವಹಿಸಿದೆ ಅಲ್ಲದೆ ಎಲ್ಲಾ ಪಕ್ಷಗಳು ಅದರ ಕಾರ್ಯಗಳನ್ನು ನೆರವೇರಿಸುವುದಾಗಿ ಪ್ರಮಾಣಿಸುತ್ತದೆ ಇದರಲ್ಲಿ ಕೇಂದ್ರ ಪಕ್ಷವಾದ ಕಾಂಗ್ರೆಸ್ ಪಕ್ಷವು ಕೂಡ ಬಹಳ ಚೆನ್ನಾಗಿ ಭಾಗವಹಿಸಿದ್ದು ಕೆಲವು ಗ್ಯಾರಂಟಿಗಳನ್ನು ಕೊಡುವುದಾಗಿ ಖಚಿತಗೊಳಿಸಿತ್ತು.

ಅದೇ ರೀತಿ ನಮ್ಮ ಕರ್ನಾಟಕ ಜನತೆಯು ಕಾಂಗ್ರೆಸ್ ಪಕ್ಷವನ್ನು ನಂಬಿ ಅತಿ ಹೆಚ್ಚು ಮತಗಳನ್ನು ನೀಡಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವನ್ನು ನೀಡಿದೆ ಆದ್ದರಿಂದ ಬಹುಮತ ಸಾಬೀತಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ರಚಿತವಾಗಿದೆ ಹಾಗೆ ಕಾಂಗ್ರೆಸ್ ಪಕ್ಷವು ಹೇಳಿದ ಈ ಐದು ಗ್ಯಾರಂಟಿಗಳನ್ನು ಕೊಡುವುದಾಗಿ ಖಚಿತಗೊಳಿಸಿದೆ.

ಸದ್ಯ ಈ ಐದು ಗ್ಯಾರಂಟಿಗಳನ್ನು ಸಿದ್ದರಾಮಯ್ಯ ಅವರು ಹಾಗೂ ಡಿಕೆ ಶಿವಕುಮಾರ್ ಅವರು ಸದಾ ಪ್ರಕಟಗೊಳಿಸಿದ್ದು ಈಗ ಅವುಗಳನ್ನು ಖಚಿತವಾಗಿ ನೀಡುವುದನ್ನು ಸಾಬೀತು ಮಾಡಿದೆ ಇದರಿಂದ ಜನರಿಗೆ ತಿಳಿದಿರುವುದು ಏನು ಎಂದರೆ ಈ ಎಲ್ಲಾ ಗ್ಯಾರೆಂಟಿಗಳು ಕೇವಲ ಬಡವರಿಗೆ ಮಾತ್ರ ಮೀಸಲಾಗಿದೆ ಎಂದು ಹಾಗಾಗಿ ನಮ್ಮ ನಾಡಿನ ಜನತೆಯು ಬಿಪಿಎಲ್ ಕಾರ್ಡ್ ಅನ್ನು ಮಾಡಿಸಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿದೆ.

ಅಲ್ಲದೆ ಇದೇ ಕಾರಣದಿಂದಾಗಿ ಕಾಡು ಮಾಡುವುದನ್ನು ಸರ್ಕಾರವು ಸ್ಥಗಿತಗೊಳಿಸಿದೆ ಹಾಗೆ ಕೆಲವು ದಿನಗಳ ನಂತರ ಮತ್ತೆ ಬಿಪಿಎಲ್ ಕಾರ್ಡನ್ನು ಮಾಡಿಸಿದಳು ಅವಕಾಶವನ್ನು ಕೂಡ ನೀಡುತ್ತದೆ. ಹಾಗಾದರೆ ಸ್ನೇಹಿತರೆ ಬಿಪಿಎಲ್ ಕಾರ್ಡನ್ನು ಮಾಡಿಸಲು ಬೇಕಾಗುವ ದಾಖಲೆಗಳು ಹೇಗೆ ಅರ್ಜಿಯನ್ನು ಹಾಕಬೇಕೆಂದು ಈ ಮುಂದು ತಿಳಿಸಿ ಕೊಡುತ್ತೇವೆ. ಅದರೊಂದಿಗೆ ಈ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಕೆಲವೊಂದು ಶರತಗಳನ್ನು ಸರ್ಕಾರವು ತಿಳಿಸಿದ್ದು ಯಾವ ಯಾವ ನಿಯಮಗಳು ಅನ್ವಯಿಸುತ್ತದೆ ಹಾಗೂ ಇದಕ್ಕೆ ಬೇಕಾಗಿರುವಂತಹ ಎಲ್ಲ ಮಾಹಿತಿಗಳನ್ನು ನೀಡುತೀವೆ.

ಕಾಂಗ್ರೆಸ್ ನೀಡಿದಂತ 5 ಗ್ಯಾರಂಟಿಗಳು..?

*ಮಹಿಳೆಯರಿಗಾಗಿ ಉಚಿತ ಬಸ್ ಪಾಸ್
* ಪ್ರತಿಮನೆಗೂ ಉಚಿತವಾಗಿ 200 ಯೂನಿಟ್ ಕರೆಂಟ್ ಗಳು
*ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ನಿಗದಿತವಾದ ಹಣವನ್ನು ನೀಡುತ್ತಾರೆ.
*ಪ್ರತಿ ವ್ಯಕ್ತಿಗೂ 10 ಕೆಜಿ ಉಚಿತವಾಗಿ ಅಕ್ಕಿಯನ್ನು ನೀಡುತ್ತದೆ.
*ಇದರ ಜೊತೆಗೆ ಪ್ರತಿ ಪದವೀಧರರಿಗೂ ನಿಗದಿತವಾದ ಮಾಸಿಕ ಹಣವನ್ನು ನೀಡುತ್ತದೆ.

ಅದಕ್ಕಾಗಿ ಈಗಾಗಲೇ ಕಾಂಗ್ರೆಸ್ ಪಕ್ಷದ ಸರ್ಕಾರವು ಖಚಿತವಾಗಿ ಐದು ಗ್ಯಾರಂಟಿಗಳನ್ನು ನೀಡುವುದಾಗಿ ಮಾಧ್ಯಮಗಳಲ್ಲಿ ಘೋಷಣೆ ಮಾಡಿದೆ ಹಾಗಾಗಿ ನಮ್ಮ ಜನರು ಬಿಪಿಎಲ್ ಕಾರ್ಡ್ ಅನ್ನು ಮಾಡಿಸಲು ಬಹಳ ಉತ್ಸುಕರಾಗಿ ಅರ್ಜಿಗಳನ್ನು ಹಾಕುತ್ತಿದ್ದಾರೆ. ಇದಕ್ಕಾಗಿ ಈಗ ಇರುವ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊದಲ ಹಂತದಲ್ಲೇ ಸರ್ಕಾರವನ್ನು ರಚಿಸಿ ತಾತ್ಕಾಲಿಕವಾಗಿ ಇದನ್ನು ಖಚಿತಪಡಿಸಿ ಆದೇಶವನ್ನು ಈಗಾಗಲೇ ಹೊರಡಿಸಿದೆ.

ಅದಕ್ಕಾಗಿ ಈಗಾಗಲೇ ಡಿಕೆ ಶಿವಕುಮಾರ್ ಅವರು ಈ ಎಲ್ಲಾ ಸೌಲಭ್ಯಗಳು ಬೀದಿಲಿ ಹೋಗುವವರಿಗೆ ಅಲ್ಲ ಇದು ಬರಿ ಕೇವಲ ಬಡವರಿಗೆ ಮಾತ್ರ ಎಂದು ಮಾಧ್ಯಮಗಳ ಮುಂದೆ ಘೋಷಿಸಿದ್ದಾರೆ. ಇದನ್ನು ಗಮನಿಸಿರುವ ಸಾರ್ವಜನಿಕರು ಬಿಪಿಎಲ್ ಕಾರ್ಡ್ ಅನ್ನು ಮಾಡಿಸಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.

ಇನ್ನು ಹೆಚ್ಚಿನ ಜನರು ಬಿಪಿಎಲ್ ಕಾರ್ಡನ್ನು ಮಾಡಿಸಲು ಓಡಾಡುತ್ತಿದ್ದಾರೆ ಹಾಗಾಗಿ ಅಧಿಕೃತವಾಗಿ ವೆಬ್ಸೈಟ್ ಬ್ರೌಸರ್ ಬಹಳ ಬಿಜಿಯಾಗಿದ್ದು ಆಹಾರ ಇಲಾಖೆಯಿಂದಲೇ ತಾತ್ಕಾಲಿಕವಾಗಿ ಅರ್ಜಿಯನ್ನು ಸಲ್ಲಿಸಲು ತೆಗಿತಗೊಳಿಸಾಗಿರಾಗಿದೆ ಸದ್ಯ ಜೂನ್ ಒಂದರಿಂದ ಬಿಪಿಎಲ್ ಕಾರ್ಡನ್ನು ಮಾಡಿಸಲು ಅವಕಾಶವನ್ನು ನೀಡಮ್ಮ ನೀಡಬಹುದು ಎಂದು ಮಾಹಿತಿಯು ತಿಳಿದು ಬಂದಿದೆ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ಸಿಕ್ಕಪಟ್ಟೆ ಸಾಲ, ಆರ್ಥಿಕ ಏಳಿಗೆ ಇಲ್ಲ, ವ್ಯಾಪಾರದಲ್ಲಿ ನಷ್ಟ ಆಗ್ತಾ ಇದ್ರೆ ಈ ಬೇರನ್ನು ಧರಿಸಿ ನೋಡಿ, ನಂತರ ನೀವು ಶ್ರೀಮಂತರಾಗುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ.!

0

ಜೀವನದಲ್ಲಿ ಕೆಲವೊಮ್ಮೆ ಕೆಟ್ಟ ಸಮಯ ಬರುತ್ತದೆ. ಇದಕ್ಕೆಲ್ಲ ಕಾರಣ ಕೆಟ್ಟ ದೃಷ್ಟಿ ನಮ್ಮ ಮೇಲೆ ಬೀಳುವುದು. ಈ ರೀತಿ ಆದಾಗ ಉದ್ಯೋಗದಲ್ಲಿ ಇದ್ದಕ್ಕಿದ್ದಂತೆ ಸಮಸ್ಯೆಗಳು ಕಾಣಿಸಿಕೊಳ್ಳುವುದು ಅಥವಾ ನಮಗೆ ಬರುತ್ತಿದ್ದ ಆದಾಯದ ಮೇಲೆ ದೃಷ್ಟಿ ಯಾಗಿ ಅದು ನಿಂತು ಹೋಗುವುದು ಅಥವಾ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಅಥವಾ ಕುಟುಂಬದಲ್ಲಿ ಸದಸ್ಯರ ನಡುವೆ ವೈಮನಸ್ಸು ಮೂಡಿ ಸಂಬಂಧಗಳಲ್ಲಿ ಬಿರುಕು ಮೂಡುವುದು ಇನ್ನು ಮುಂತಾದ ಅನೇಕ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಕನ್ನಡದಲ್ಲಿ ಗಾದೆ ಮಾತು ಕೂಡ ಇದೆ. ಮನುಷ್ಯರ ಕಣ್ಣ ದೃಷ್ಟಿಗೆ ಬೆಳೆದ ಮರವು ಕೂಡ ಉರುಳಿ ಹೋಗುತ್ತದೆ ಎಂದು. ಈ ರೀತಿ ಕೆಟ್ಟ ದೃಷ್ಟಿ ಬೀಳಬಾರದು ಎಂದರೆ ನಮಗೆ ರಕ್ಷೆಯ ಅವಶ್ಯಕತೆ ಇರುತ್ತದೆ. ಆಗ ಯಂತ್ರಗಳನ್ನು ಬಳಸುವುದರಿಂದ ಈಗಿನ ಕಾಲದ ಅನೇಕ ಸಮಸ್ಯೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಈಗಿನ ಕಾಲದಲ್ಲಿ ಹೇಗೆ ಮಂತ್ರಗಳು ಕೆಲಸ ಮಾಡುತ್ತವೋ ಅದೇ ರೀತಿ ಯಂತ್ರಗಳು ಮತ್ತು ತಂತ್ರಗಳು ಕೂಡ ಕೆಲಸ ಮಾಡುತ್ತವೆ.

ಹಾಗಾಗಿ ನಿಮಗೆ ಇಂತಹ ಯಾವುದೇ ಸಮಸ್ಯೆ ಇದ್ದರೂ ಪರಿಹಾರವಾಗಿ ಜೊತೆಗೆ ನೀವು ಜೀವನದಲ್ಲಿ ಶ್ರೀಮಂತರಾಗಬೇಕು ಎಂದು ಬಯಸಿದರೆ ಅದು ಕೂಡ ಸಿದ್ಧಿಯಾಗುತ್ತದೆ. ಈಗ ನಾವು ಹೇಳುವ ಈ ಒಂದು ಯಂತ್ರವನ್ನು ಧರಿಸಿದರೆ ಇದನ್ನು ಯಾರ ಸಹಾಯ ಇಲ್ಲದೆ ನಿಮ್ಮ ಮನೆಯಲ್ಲಿ ನೀವು ದೃಢವಾದ ಸಂಕಲ್ಪದೊಂದಿಗೆ ಮಾಡಿಕೊಂಡು ಧರಿಸಬಹುದು.

ಇದಕ್ಕಾಗಿ ಬಳಸುವ ವಸ್ತು ಎಲ್ಲರಿಗೂ ಗೊತ್ತಿರುತ್ತದೆ. ಹಳ್ಳಿ ಕಡೆಗಳಲ್ಲಿ ಸಾಮಾನ್ಯವಾಗಿ ಮನೆ ಹಿಂದಿನ ಹಿತ್ತಲಿನಲ್ಲಿಯೇ ಈ ಗಿಡ ಬೆಳೆದಿರುತ್ತದೆ. ಇದು ಬೇರೆ ಯಾವುದೂ ಅಲ್ಲ ಎಕ್ಕದ ಗಿಡ. ಈ ಗಿಡಕ್ಕೆ ನಮ್ಮಲ್ಲಿ ಬಹಳ ಪೂಜ್ಯನೀಯ ಸ್ಥಾನ ಇದೆ, ಇದನ್ನು ಗಣಪತಿ ಎಂದು ಕೆಲವರು ಪೂಜಿಸುತ್ತಾರೆ. ಯಾವುದೇ ರೀತಿಯ ದೋಷಗಳಿದ್ದಲ್ಲಿ ಎಕ್ಕದ ಗಿಡಕ್ಕೆ ಪೂಜೆ ಮಾಡುವುದರಿಂದ ಪರಿಹಾರ ಆಗುತ್ತದೆ ಎನ್ನುವುದು ಪುರಾಣಗಳಲ್ಲೂ ಕೂಡ ಉಲ್ಲೇಖ ಇದೆ.

ಹೋಮ ಹವನಗಳಲ್ಲೂ ಕೂಡ ಎಕ್ಕದ ಗಿಡದ ಕಡ್ಡಿಗೆ ಸ್ಥಾನ ಕೊಡಲಾಗಿದೆ. ಎಕ್ಕದ ಹೂವಿನ ಹಾರವು ಗಣಪತಿಗೆ ಬಹಳ ಪ್ರಿಯವಾದದು. ವ್ಯಾಪಾರಸ್ಥರು ತಮ್ಮ ಮನೆಯಿಂದ ವ್ಯಾಪಾರ ಮಾಡಲು ವಸ್ತುಗಳನ್ನು ತೆಗೆದುಕೊಂಡು ಹೋದಾಗ ಅದರ ಮೇಲೆ ಎಕ್ಕದ ಹೂವನ್ನು ಇಟ್ಟುಕೊಂಡು ಹೋಗಿ ವ್ಯಾಪಾರ ಮಾಡುವುದನ್ನು ಕೂಡ ನಾವು ನೋಡುತ್ತೇವೆ.

ಇದರಿಂದಲೇ ತಿಳಿಯುತ್ತದೆ ಎಕ್ಕದ ಗಿಡಕ್ಕೆ ಕೆಟ್ಟ ದೃಷ್ಟಿಗಳನ್ನು ನಿವಾರಣೆ ಮಾಡುವ ಶಕ್ತಿ ಮತ್ತು ಹಣವನ್ನು ಆಕರ್ಷಣೆ ಮಾಡುವ ಶಕ್ತಿ ಇದೆ ಎಂದು. ಹಾಗಾಗಿ ಈ ಎಕ್ಕದ ಗಿಡದ ಕಡ್ಡಿಯಿಂದ ಯಂತ್ರವನ್ನು ತಯಾರಿಸಿ ಮೊದಲಿಗೆ ಒಂದು ದಿನ ಸ್ನಾನ ಮಾಡಿ ಮನೆಯಲ್ಲಿ ದೇವರಿಗೆ ಪೂಜೆ ಮಾಡಿ ಮನಸ್ಸಿನಲ್ಲಿ ಸಂಕಲ್ಪವನ್ನು ಮಾಡಿಕೊಳ್ಳಿ. ಇನ್ನು ಮುಂದೆ ನಿಮ್ಮ ಕಷ್ಟ ಎಲ್ಲ ಪರಿಹಾರ ಆಗಿ ಶ್ರೀಮಂತರಾಗಬೇಕು ಆ ರೀತಿ ಅನುಗ್ರಹ ಮಾಡು ಎಂದು ನಿಮ್ಮ ಕುಲದೇವತೆಯನ್ನು ಹಾಗೂ ಇಷ್ಟ ದೇವತೆಯನ್ನು ಪ್ರಾರ್ಥಿಸಿ.

ಒಂದು ಎಕ್ಕದ ಗಿಡದ ಬಳಿ ಹೋಗಿ ಅದರಲ್ಲೇ ಒಣಗಿರುವ ಬೇರನ್ನು ತಂದು ಮನೆಯಲ್ಲಿರುವ ಯಾವುದಾದರೂ ಯಂತ್ರಕ್ಕೆ ಹೊಂದುವಂತೆ ಕಟ್ ಮಾಡಿ ಹಾಕಿ ಈಗ ಅದಕ್ಕೆ ದಾರ ಸುತ್ತಿ ಹತ್ತಿರದಲ್ಲಿರುವ ಯಾವುದಾದರೂ ಗುಡಿಗೆ ತೆಗೆದುಕೊಂಡು ಹೋಗಿ ಪೂಜೆ ಮಾಡಿಸಿ, ನಿಮ್ಮ ಕೊರಳಲ್ಲಿ ಧರಿಸಿಕೊಳ್ಳಿ. ಈ ರೀತಿ ಮಾಡುವುದರಿಂದ ಯಾವ ಕೆಟ್ಟ ದೃಷ್ಟಿಯು ಕೂಡ ನಿಮ್ಮ ಮೇಲೆ ಬೀಳುವುದಿಲ್ಲ. ಹಾಗೆ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ಪರಿಹಾರ ಆಗಿ ಶ್ರೀಮಂತರಾಗುತ್ತೀರಿ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ಪೆಟ್ರೋಲ್ ಬಂಕ್ ನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ಗೊತ್ತಾ.? ನಿಮ್ಮ ಗಾಡಿಯ ಮೈಲೇಜ್ ಕಡಿಮೆಯಾಗಲು ಇದೇ ಕಾರಣ ಇನ್ನು ಮುಂದೆ 100, 500, 1000 ಗೆ ಪೆಟ್ರೋಲ್ ಹಾಕಿಸಬೇಡಿ.!

0

 

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಜನಸಾಮಾನ್ಯರು ಏರುತ್ತಿರುವ ಈ ಪೆಟ್ರೋಲ್ ಬೆಲೆ ನೋಡಿ ಶಾಕ್ ಆಗಿದ್ದರೆ, ಕಚ್ಚಾ ತೈಲಗಳ ಬೆಲೆ ಏರಿಕೆ ಆಗಿರುವುದು ಇದಕ್ಕೆಲ್ಲ ಕಾರಣ ಎಂದು ಕಾರಣ ಕೊಡುವ ಸರ್ಕಾರಗಳು ಹಾಗೊಮ್ಮೆ ಈಗೊಮ್ಮೆ ಕಡಿಮೆ ಮಾಡಿದರು ಕೂಡ ಪ್ರಸ್ತುತವಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಬಡವರಿಗೆ ಬಹಳ ದೊಡ್ಡ ಹೊರೆ ಆಗುತ್ತಿದೆ.

 

ಒಂದು ಕಡೆ ಸರ್ಕಾರ ಏರಿಸುತ್ತಿರುವ ಈ ಪೆಟ್ರೋಲ್ ಬೆಲೆಯಿಂದ ಜನ ಬೇಸತ್ತು ಹೋಗಿದ್ದರೆ ಮತ್ತೊಂದು ಕಡೆಯಿಂದ ಪೆಟ್ರೋಲ್ ಬಂಕ್ ಗಳಲ್ಲಿ ಹಣ ಕೊಟ್ಟರು ಕೂಡ ಆ ಮೊತ್ತಕ್ಕೆ ಪೆಟ್ರೋಲ್ ಸಿಗದೇ ಗ್ರಾಹಕರು ಮತ್ತೊಂದು ರೀತಿಯಲ್ಲಿ ವಂಚಿತರಾಗುತ್ತಿದ್ದಾರೆ. ಇತ್ತೀಚೆಗೆ ಎಲ್ಲಾ ಕಡೇ ಇದೇ ಮಾತು ಕೇಳಿ ಬರುತ್ತಿದ್ದು, 500 ರೂಪಾಯಿಗೆ ಪೆಟ್ರೋಲ್ ತುಂಬಿಸಿದರೆ ಕೂಡ 500 ರೂಪಾಯಿ ಪೆಟ್ರೋಲ್ ಕೊಡಬೇಕಾದಸ್ಟು ಮೈಲೇಜ್ ಗಾಡಿ ಕೊಡುತ್ತಿಲ್ಲವಲ್ಲಾ ಎಂದು ಸಾಕಷ್ಟು ಜನ ಅನುಮಾನ ಪಡುತ್ತಿದ್ದಾರೆ.

ಇದಕ್ಕೆಲ್ಲ ಕಾರಣ ಪೆಟ್ರೋಲ್ ಬಂಕ್ ಅವರು ಮಾಡುವ ಒಂದು ಟೆಕ್ನಿಕ್. ಎರಡು ರೀತಿಯಲ್ಲಿ ಪೆಟ್ರೋಲ್ ಬಂಕ್ ಅವರು ಟೆಕ್ನಿಕ್ ಮಾಡಿ ಲಾಭ ಮಾಡಿಕೊಳ್ಳುವ ಚಾನ್ಸಸ್ ಇರುತ್ತದೆ. ಮೊದಲನೇದಾಗಿ ಏನೆಂದರೆ ಪೆಟ್ರೋಲ್ ಹಾಕುವಾಗ ಆ ಡಿವೈಸ್ ಗೆ ಅವರು ಒಂದು ಮೆಮೊರಿ ಚಿಪ್ ಅನ್ನು ಇನ್ಸ್ಟಾಲ್ ಮಾಡಿರುತ್ತಾರೆ. ಅದರಲ್ಲಿ 1000ರೂ. ಗೆ ಎಂದು ಸೆಟ್ ಮಾಡಿರುತ್ತಾರೆ ಎಂದಿಟ್ಟುಕೊಳ್ಳೋಣ.

ಈಗ ನೀವು 1000 ರೂಗೆ ಪೆಟ್ರೋಲ್ ಹಾಕಿಸಲು ಹೋದಾಗ ನಿಮಗೂ ಮುಂಚೆ ಯಾರಾದರೂ 50 ಅಥವಾ 100 ರೂಪಾಯಿಗೆ ಪೆಟ್ರೋಲ್ ಹಾಕಿಸಿಕೊಂಡು ಹೋಗಿದ್ದರೆ ಪೆಟ್ರೋಲ್ ಬಂಕ್ ಅವರು ಅದನ್ನು ಮತ್ತೆ ರೀಸೆಟ್ ಮಾಡಿ ನಿಮಗೆ ಪೆಟ್ರೋಲ್ ಹಾಕಬೇಕು. ಆದರೆ ಅವರು ಆ ರೀತಿ ಮಾಡುವುದಿಲ್ಲ ಹೀಗಾಗಿ ನಿಮಗೆ 1000 ರೂ ಕೊಟ್ಟರು ಕೂಡ ನಿಮ್ಮ ಹಿಂದೆ ಹೋದವರು 100 ರೂಪಾಯಿ ಹಾಕಿಸಿಕೊಂಡಿದ್ದರೆ 900 ರೂಪಾಯಿಗೆ ಮಾತ್ರ ನಿಮಗೆ ಪೆಟ್ರೋಲ್ ಬಂದಿರುತ್ತದೆ.

ಜೊತೆಗೆ ನಾವು ರೀಡಿಂಗ್ ನೋಡುವಾಗ ಡಿಸ್ಪ್ಲೇ ನೋಡುತ್ತಿರುತ್ತೇವೆ ಅದರಲ್ಲಿ ಸರಿಯಾಗಿ ಕೊಟ್ಟ ಹಣಕ್ಕೆ ಪೆಟ್ರೋಲ್ ತುಂಬಿದ್ದಾರೆ ಎನ್ನುವಂತೆ ಶೋ ಆಗುತ್ತಿದ್ದರು ಕೂಡ ಅದರಲ್ಲೂ ಸಹ ಅವರು ಒಂದು ಸಾಫ್ಟ್ವೇರ್ ಅನ್ನು ಸೇರಿಸಿರುತ್ತಾರೆ. ಅದರಲ್ಲಿ ಅವರು 900 ರೂಪಾಯಿಗೆ ಪೆಟ್ರೋಲ್ ಹಾಕಿಸಿದರು ಕೂಡ 1000 ರೂಪಾಯಿ ಎಂದು ಶೋ ಆಗುವ ರೀತಿ ಮಾಡಿರುತ್ತಾರೆ. ಹೀಗಾಗಿ ನಿಮ್ಮ ಗಾಡಿ ಮೈಲೇಜ್ ಕಡಿಮೆ ಆಗಿದೆ ಎಂದು ನೀವು ಅಂದುಕೊಂಡು ಸುಮ್ಮನಾಗಿರುತ್ತೀರಿ.

ಇನ್ನು ಮುಂದೆ ಈ ರೀತಿಯ ಮೋಸದಿಂದ ನೀವು ತಪ್ಪಿಸಿಕೊಳ್ಳಬೇಕು ಎಂದರೆ ಒಂದು ಉಪಾಯ ಮಾಡಬಹುದು. ಅದೇನೆಂದರೆ 100, 500, 1000 ರೂಗೆ ಪೆಟ್ರೋಲ್ ಹಾಕಿಸುವ ಬದಲು 90, 490, 990 ಈ ರೀತಿ ಅಮೌಂಟ್ ಗೆ ಪೆಟ್ರೋಲ್ ಹಾಕಿಸಿದಾಗ ಮೋಸ ಹೋಗುವ ಚಾನ್ಸಸ್ ಬಹಳ ಕಡಿಮೆ ಇರುತ್ತದೆ. ಇನ್ನೊಮ್ಮೆ ಪೆಟ್ರೋಲ್ ತುಂಬಿಸಿಕೊಳ್ಳಲು ಗಾಡಿ ತೆಗೆದುಕೊಂಡು ಪೆಟ್ರೋಲ್ ಬಂಕ್ ಗೆ ಹೋದಾಗ ಈ ರೀತಿ ಐಡಿಯಾವನ್ನು ಟ್ರೈ ಮಾಡಿ ನೋಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರ ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

 

ಗೃಹಲಕ್ಷ್ಮೀ ಯೋಜನೆಯ 2,000 ಎಲ್ಲರಿಗೂ ಗ್ಯಾರಂಟಿ ಕೊಡೋಕೆ ಆಗಲ್ಲ, ಹಾಗಾದ್ರೆ ಯಾರಿಗೆ ಸಿಗುತ್ತೆ ಸಿಗುತ್ತೆ ಈ ಯೋಜನೆ ಹಣ ಯಾರಿಗೆ ಸಿಗಲ್ಲ ನೋಡಿ.!

 

ರಾಜ್ಯದಲ್ಲಿ ಈಗ ಕಾಂಗ್ರೆಸ್ ಪಕ್ಷವು ಹೊರಡಿಸಿದ್ದ ಗ್ಯಾರಂಟಿ ಕಾರ್ಡ್ ಯೋಜನೆಗಳದ್ದೇ ಮಾತುಕತೆ. ಕಾಂಗ್ರೆಸ್ ಪಕ್ಷವು ಈ ವರ್ಷದ ವಿಧಾನಸಭಾ ಚುನಾವಣೆ ಮೇಲೆ ತನ್ನ ಚುನಾವಣಾ ಪ್ರಣಾಳಿಕೆ ಅಸ್ತ್ರವಾಗಿ ಐದು ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಘೋಷಿಸಿತ್ತು. ತಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರಿ ಬಂದರೆ ಕ್ಯಾಬಿನೆಟ್ ಮೊದಲ ಮೀಟಿಂಗ್ ಅಲ್ಲೇ ಇದನ್ನು ಚರ್ಚಿಸಿ ಜಾರಿಗೆ ತರುವುದಾಗಿ ಹೇಳಿತ್ತು.

ಅಂತೆಯೇ 135 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಗೆದ್ದಿದೆ. ಇದಕ್ಕೆಲ್ಲ ಜನರು ಕಾಂಗ್ರೆಸ್ ಸರ್ಕಾರದ ಮಾತುಗಳ ಮೇಲೆ ಇಟ್ಟಿರುವ ನಂಬಿಕೆಯ ಕಾರಣವಾಯಿತು. ಈಗ ಕಾಂಗ್ರೆಸ್ ಪಕ್ಷವು ಕೂಡ ಗೆದ್ದ ನಂತರ ತಾನು ಕೊಟ್ಟಿದ್ದ ಮಾತುಗಳನ್ನು ಉಳಿಸಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಇದೆ.

ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಿದ ದಿನದಂದೇ ಎಂಟು ಸಚಿವರನ್ನು ಆರಿಸಿ ಅವರ ಜೊತೆ ಚರ್ಚಿಸಿ, ಈ ಗ್ಯಾರಂಟಿ ಕಾರ್ಡ್ ಯೋಜನೆ ಬಗ್ಗೆ ತಾತ್ವಿಕ ಆದೇಶ ನೀಡಿದ್ದರು. ಕರ್ನಾಟಕ ರಾಜ್ಯದ ಸಾಲದ ಹೊರೆ ಹೆಚ್ಚಾಗದಂತೆ ಯಾವುದೇ ಬೆಲೆಯನ್ನು ಆದರೂ ತೆತ್ತು ಖಡಾಖಂಡಿತವಾಗಿ ಕೊಟ್ಟ ಮಾತನ್ನು ಉಳಿಸಿಕೊಂಡು ಐದು ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ ಸಿದ್ದರಾಮಯ್ಯ ಅವರು ಇದಕ್ಕಾಗಿ 50 ಸಾವಿರ ಕೋಟಿ ಹಣ ಬೇಕಾಗುವ ನಿರೀಕ್ಷೆ ಇದೆ ಎಂದಿದ್ದರು.

ಜೊತೆಗೆ ಆದೇಶ ಪತ್ರದಲ್ಲಿ ಮುಂದಿನ ಸಭೆಯಲ್ಲಿ ಇದರ ಬಗ್ಗೆ ಇನ್ನೂ ಆಳವಾಗಿ ಚರ್ಚಿಸಿ, ಈ ಯೋಜನೆಗಳಿಗೆ ಇರುವ ಮಾನದಂಡಗಳ ಬಗ್ಗೆ ನಿಯಮಗಳ ಬಗ್ಗೆ ಮತ್ತು ಮಾರ್ಗಸೂಚಿ ಬಗ್ಗೆ ಶೀಘ್ರದಲ್ಲಿ ಮತ್ತೊಂದು ಆದೇಶ ಪತ್ರ ಹೊರಡಿಸಿ ತಿಳಿಸಲಾಗುವುದು ಎಂದು ಹೇಳಿದರು. ಅಷ್ಟರಲ್ಲೇ ಜನಸಾಮಾನ್ಯರು ಪಕ್ಷ ಹೇಳಿದ್ದ ಯೋಜನೆಗಳು ಜಾರಿಗೆ ಬಂದಿವೆ ಎನ್ನುವ ರೀತಿ ಸರ್ಕಾರದ ಪ್ರತಿನಿಧಿಗಳೊಂದಿಗೆ ವರ್ತಿಸಿರುವ ವಿಡಿಯೋಗಳು ಕೂಡ ವೈರಲ್ ಆಗುತ್ತಿವೆ.

ಹೀಗಾಗಿ ಮಾಧ್ಯಮಗಳಿಗೆ ಮುಂದೆ ಉಪ ಮುಖ್ಯಮಂತ್ರಿಗಳಾದ ಡಿ
ಕೆ ಶಿವಕುಮಾರ್ ಅವರು ಸಿಕ್ಕಾಗ ಈ ಗ್ಯಾರಂಟಿ ಕಾರ್ಡ್ ಯೋಜನೆಗಳ ಅನುಷ್ಠಾನದ ಬಗ್ಗೆ, ಈ ಯೋಜನೆಗಳ ಕುರಿತು ಪ್ರಶ್ನಿಸಲಾಗಿದೆ. ಅದಕ್ಕೆ ಅವರು ಕೊಟ್ಟ ಉತ್ತರ ಈ ರೀತಿ ಇತ್ತು. ನಾವು ಕೊಟ್ಟ ಮಾತಿನಂತೆ ಗ್ಯಾರಂಟಿಯಾಗಿ ಐದು ಯೋಜನೆಗಳನ್ನು ಜಾರಿಗೆ ತರುತ್ತೇವೆ ಎನ್ನುವ ಅಭಯವನ್ನು ಕರ್ನಾಟಕದ ಜನತೆಗೆ ನೀಡುತ್ತೇವೆ.

ಅದರಲ್ಲಿ ಎರಡು ಮಾತಿಲ್ಲ ಆದರೆ ಬೇಕಾಬಿಟ್ಟಿಯಾಗಿ ಯೋಜನೆಯನ್ನು ಜಾರಿಗೆ ತರುವಂತೆ ಇಲ್ಲ. ಮನೆ ಒಡತಿಗೆ ರೂ.2,000 ಕೊಡುತ್ತೇವೆ ಎನ್ನುವ ಗೃಹಲಕ್ಷ್ಮಿ ಯೋಜನೆ ತಂದಿದ್ದೇವೆ. ನಿಮ್ಮ ಮನೆಯಲ್ಲಿ ಮನೆ ಒಡತಿ ಸೊಸೆನಾ ಅಥವಾ ಅತ್ತೆನಾ ಎಂದು ಹೇಗೆ ನಿರ್ಧರಿಸುತ್ತೀರಿ? ಕೆಲವು ಮನೆಯಲ್ಲಿ ಆ ಮನೆ ಗಂಡಸರು ಈ ರೀತಿ ಸಿಗುವ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ರೀತಿ ಅನ್ಯಾಯವಾಗದಂತೆ ಮನೆಯನ್ನು ನಿರ್ವಹಿಸುವ ಒಡತಿಗೆ ಹಣ ಸೇರುವಂತೆ ಯೋಜನೆ ರೂಪಿಸುತ್ತಿದ್ದೇವೆ.

ಅದಕ್ಕಾಗಿ ಬ್ಯಾಂಕ್ ಖಾತೆ ಇರಬೇಕು ಎನ್ನುವುದನ್ನು ಹೇಳುತ್ತಿವೆ. ಬ್ಯಾಂಕ್ ಖಾತೆ ಇಲ್ಲದಿದ್ದವರು ಬ್ಯಾಂಕ್ ಖಾತೆ ಮಾಡಿಸಬೇಕು, ಫೋಟೋ ಇಲ್ಲದವರು ಅದನ್ನು ಕೂಡ ತೆಗಿಸಬೇಕು ಹಾಗಾಗಿ ಸ್ವಲ್ಪ ತಾಳ್ಮೆಯಿಂದ ಇರಬೇಕು. ಜೂನ್ 1ನೇ ತಾರೀಕಿನಂದು ಮತ್ತೆ ಕ್ಯಾಬಿನೆಟ್ ಮೀಟಿಂಗ್ ಇದೆ ಆ ದಿನದಂದು ಇವುಗಳ ಬಗ್ಗೆ ಸ್ಪಷ್ಟಪಡಿಸಲಿದ್ದೇವೆ ಎಂದು ಪ್ರಶ್ನೆ ಮಾಡಿದ ಮಾಧ್ಯಮ ವರದಿಗಾರರಿಗೆ DCM ಉತ್ತರಿಸಿದ್ದಾರೆ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

KMF ನಲ್ಲಿ ಉದ್ಯೋಗವಕಾಶ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ…

 

ಸಂಸ್ಥೆ:- ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್.
ಉದ್ಯೋಗ ಸ್ಥಳ:- ತುಮಕೂರು
ಒಟ್ಟು ಹುದ್ದೆಗಳ ಸಂಖ್ಯೆ:- 219

ಹುದ್ದೆಗಳ ವಿವರ:-
● ಅಸಿಸ್ಟೆಂಟ್ ಮ್ಯಾನೇಜರ್- 28
● ಮೆಡಿಕಲ್ ಆಫೀಸರ್ – 1
●ಅಡ್ಮಿನಿಸ್ಟ್ರೇಟಿವ್ ಆಫೀಸರ್ – 1
● ಪರ್ಚೇಸ್/ ಸ್ಟೋರ್​ಕೀಪರ್ – 3
● MIS/ ಸಿಸ್ಟಂ ಆಫೀಸರ್ – 1
● ಅಕೌಂಟ್ಸ್​ ಆಫೀಸರ್ – 2
● ಮಾರ್ಕೆಟಿಂಗ್ ಆಫೀಸರ್ – 3
● ಟೆಕ್ನಿಕಲ್ ಆಫೀಸರ್ – 14
● ಟೆಕ್ನಿಷಿಯನ್ – 1
● ಎಕ್ಸ್ಟೆನ್ಷನ್ ಆಫೀಸರ್ – 22
● MIS ಅಸಿಸ್ಟೆಂಟ್ (ಗ್ರೇಡ್ 1) – 2
● ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್ 2) – 13
● ಅಕೌಂಟ್ಸ್​ ಅಸಿಸ್ಟೆಂಟ್ (ಗ್ರೇಡ್ 2) – 12
● ಮಾರ್ಕೆಟಿಂಗ್ ಅಸಿಸ್ಟೆಂಟ್ (ಗ್ರೇಡ್ 2) – 18
● ಪರ್ಚೇಸಿಂಗ್ ಅಸಿಸ್ಟೆಂಟ್ (ಗ್ರೇಡ್ 2) – 6
● ಕೆಮಿಸ್ಟ್​ (ಗ್ರೇಡ್ 2) – 4
● ಜೂನಿಯರ್ ಸಿಸ್ಟಂ ಆಪರೇಟರ್ – 10
● ಕೋ- ಆರ್ಡಿನೇಟರ್ (ಪ್ರೊಟೆಕ್ಷನ್) – 2
● ಟೆಲಿಫೋನ್ ಆಪರೇಟರ್ – 2
● ಜೂನಿಯರ್ ಟೆಕ್ನಿಷಿಯನ್ – 64
● ಡ್ರೈವರ್ಸ್​ – 8
● ಲ್ಯಾಬ್ ಅಸಿಸ್ಟೆಂಟ್ – 2

ವೇತನ ಶ್ರೇಣಿ:-
●”ಅಸಿಸ್ಟೆಂಟ್ ಮ್ಯಾನೇಜರ್ – ₹ 52,650 ರಿಂದ 97,100
● ಮೆಡಿಕಲ್ ಆಫೀಸರ್ – ₹ 52,650 ರಿಂದ 97,100 ಅಡ್ಮಿನಿಸ್ಟ್ರೇಟಿವ್ ಆಫೀಸರ್ – ₹ 43,100 ರಿಂದ 83,900
● ಪರ್ಚೇಸ್/ ಸ್ಟೋರ್​ಕೀಪರ್ – ₹ 43,100 ರಿಂದ 83,900
● MIS/ ಸಿಸ್ಟಂ ಆಫೀಸರ್ – ₹ 43,100 ರಿಂದ 83,900
● ಅಕೌಂಟ್ಸ್​ ಆಫೀಸರ್ – ₹ 43,100 ರಿಂದ 83,900 ಮಾರ್ಕೆಟಿಂಗ್ ಆಫೀಸರ್ – ₹ 43,100 ರಿಂದ 83,900
● ಟೆಕ್ನಿಕಲ್ ಆಫೀಸರ್ – ₹ 43,100 ರಿಂದ 83,900
● ಟೆಕ್ನಿಷಿಯನ್ಷ್ – ₹ 43,100 ರಿಂದ 83,900
● ಎಕ್​​ಟೆನ್ಶನ್ ಆಫೀಸರ್ – ₹ 33,450 ರಿಂದ 62,600
●”MIS ಅಸಿಸ್ಟೆಂಟ್ (ಗ್ರೇಡ್ 1) – ₹ 33,450 ರಿಂದ 62,600
● ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್ 2) – ₹27,650 ರಿಂದ 52,650
● ಅಕೌಂಟ್ಸ್​ ಅಸಿಸ್ಟೆಂಟ್ (ಗ್ರೇಡ್ 2) – ₹ 27,650 ರಿಂದ 52,650
● ಮಾರ್ಕೆಟಿಂಗ್ ಅಸಿಸ್ಟೆಂಟ್ (ಗ್ರೇಡ್ 2) – ₹ 27,650 ರಿಂದ 52,650
● ಪರ್ಚೇಸಿಂಗ್ ಅಸಿಸ್ಟೆಂಟ್ (ಗ್ರೇಡ್ 2) – ₹ 27,650 ರಿಂದ 52,650
● ಕೆಮಿಸ್ಟ್​ (ಗ್ರೇಡ್ 2) – ₹ 27,650 ರಿಂದ 52,650 ● ಜೂನಿಯರ್ ಸಿಸ್ಟಂ ಆಪರೇಟರ್ – ₹ 27,650 ರಿಂದ 52,650.

ಶೈಕ್ಷಣಿಕ ವಿದ್ಯಾರ್ಹತೆ:- ಆಯಾ ಹುದ್ದೆಗಳಿಗೆ ಅನುಸಾರವಾಗಿ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ SSLC, PUC, ಪದವಿ, ಸ್ನಾತಕೋತರ ಪದವಿ, ಇಂಜಿನಿಯರಿಂಗ್ ಮತ್ತು ಮೆಡಿಕಲ್ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ ಮತ್ತು ವಯೋಮಿತಿ ಸಡಿಲಿಕೆ:-
● ಅರ್ಜಿ ಸಲ್ಲಿಸುವ ಎಲ್ಲಾ ಆಕಾಂಕ್ಷಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು.
● ಗರಿಷ್ಠ 35 ವರ್ಷಗಳನ್ನು ಮೀರಿರಬಾರದು.
● SC/ST ಅಭ್ಯರ್ಥಿಗಳಿಗೆ 5 ವರ್ಷ ಸಡಲಿಕೆ ಇರುತ್ತದೆ.
● 2A,2B,3A,3B ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇರುತ್ತದೆ.
● PWD ಮತ್ತು ವಿಧವಾ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ:-
● SC/ST , ಪ್ರವರ್ಗ 1 ಅಭ್ಯರ್ಥಿಗಳಿಗೆ 500ರೂ.
● ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 1000ರೂ.

ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮೂಲಕ…

ಆಯ್ಕೆ ವಿಧಾನ:-
● ಲಿಖಿತ ಪರೀಕ್ಷೆ
● ಸಂದರ್ಶನ
● ದಾಖಲೆಗಳ ಪರಿಶೀಲನೆ

ವೆಬ್ಸೈಟ್ ವಿಳಾಸ:-
https://virtualofficeerp.com/tumkur_mul2023/instruction.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 06 ಜೂನ್, 2023.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ಜೀವನದಲ್ಲಿ ಎಷ್ಟೇ ಕೆಟ್ಟ ಸಮಯ ಇದ್ದರೂ ಕೂಡ ಈ ವಸ್ತು ದಾನ ಮಾಡುವುದರಿಂದ ಕಷ್ಟ ನಿವಾರಣೆ ಆಗುತ್ತದೆ, ಶಿವಪುರಾಣದಲ್ಲಿಯೇ ಈ ಬಗ್ಗೆ ಉಲ್ಲೇಖಿಸಲಾಗಿದೆ ಆ ವಸ್ತುಗಳು ಯಾವುದು ನೋಡಿ.!

 

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನಾವು ನಂಬಲಾಗುವ ಪುರಾಣಗಳಲ್ಲಿ ಅನೇಕ ವಿಷಯಗಳನ್ನು ತಿಳಿಸಿದ್ದಾರೆ. ಜೀವನದಲ್ಲಿ ನಾವು ಒಂದಲ್ಲ ಒಂದು ಸಮಸ್ಯೆಗಳನ್ನು ಅನುಭವಿಸುತ್ತಿರುತ್ತೇವೆ. ಈ ಹೊರೆಯನ್ನು ಇಳಿಸಲು ಆಗದೆ ಯಾರ ಜೊತೆ ಹಂಚಿಕೊಳ್ಳಲು ಸಾಧ್ಯವಾಗದೇ ನರಳುತ್ತಿರುತ್ತೇವೆ. ಅಂತಹ ಸಮಯದಲ್ಲಿ ಭಕ್ತಿಯಿಂದ ಶಿವನನ್ನು ಪ್ರಾರ್ಥಿಸಿದರೆ ಸಾಕು ಅದೆಲ್ಲಾ ನಿವಾರಣೆ ಆಗುತ್ತದೆ ಎನ್ನುವುದನ್ನು ಶಿವಪುರಾಣದಲ್ಲಿ ತಿಳಿಸಲಾಗಿದೆ.

ಸೋಮವಾರ ಶಿವನಿಗೆ ಪ್ರಿಯವಾದ ವಾರ. ಸೋಮವಾರ ಲಿಂಗ ಸ್ವರೂಪಿಯಾದ ಶಿವನ ಮುಂದೆ ಕುಳಿತುಕೊಂಡು ಭಕ್ತಿಯಿಂದ ನಂಬಿಕೆಯಿಂದ ನಿಮ್ಮ ಸಮಸ್ಯೆಗಳನ್ನೆಲ್ಲ ಹೇಳಿಕೊಂಡು 108 ಬಾರಿ ಪಂಚಾಕ್ಷರಿ ಮಂತ್ರವನ್ನು ಜಪಿಸಿದರೆ ಸಾಕ್ಷಾತ್ ಪರಶಿವನೆ ನಿಮ್ಮ ಕಷ್ಟಗಳನ್ನು ನಿವಾರಣೆ ಮಾಡುವ ಮಾರ್ಗವನ್ನು ತೋರಿಸುತ್ತಾರೆ ಎನ್ನುವುದನ್ನು ಹೇಳುತ್ತದೆ ಶಿವಪುರಾಣ.

ಪ್ರತಿ ಮನುಷ್ಯನು ನಾನ ಕಷ್ಟಗಳಿಗೆ ಸಿಲುಕಿ ಕೊಂಡಾಗ ಶಿವನನ್ನು ಆರಾಧಿಸುವುದರ ಜೊತೆಗೆ ಸನ್ಮಾರ್ಗದಲ್ಲಿ ನಡೆದುಕೊಂಡರೆ ಹಾಗೂ ಕೆಲವರಿಗೆ ಕೆಲ ದಾನಗಳನ್ನು ಕೊಟ್ಟರೆ ಸಮಸ್ಯೆಗಳು ಪರಿಹಾರ ಆಗುತ್ತದೆ ಜೊತೆಗೆ ತಾವು ದಾನ ಕೊಟ್ಟಂತಹ ಧನಧಾನ್ಯಗಳು 100 ಪಟ್ಟು ಅವರಿಗೆ ಮರಳು ಸಿಗುತ್ತದೆ ಎನ್ನುವುದನ್ನು ಕೂಡ ಶಿವಪುರಾಣ ತಿಳಿಸಿದೆ. ಈ ಎಲ್ಲಾ ಕ್ರಿಯೆಗಳನ್ನು ಮಾಡುವ ಮುನ್ನ ಶರೀರ ಹಾಗೂ ಮನಸ್ಸು ಶುದ್ದಿಯಾಗಿರಬೇಕು.

ಶಿವನೊಬ್ಬನೇ ದಿಕ್ಕು ಸಕಲ ಜೀವಗಳಲ್ಲೂ ಕೂಡ ಶಿವನಿದ್ದಾನೆ ಎನ್ನುವ ನಂಬಿಕೆ ಬರಬೇಕು. ಈ ಭಾವ ಬಂದಾಗ ನಮಗೆ ತಿಳಿದೋ ತಿಳಿಯದೋ ಎಲ್ಲಾ ಸಮಸ್ಯೆಗಳನ್ನು ಎದುರಿಸುವ ಧೈರ್ಯ ತುಂಬುತ್ತಾ ಬರುತ್ತದೆ. ಈ ರೀತಿ ಸಕಾರಾತ್ಮಕ ಮನೋಭಾವನೆ ಮನಸ್ಸಿನಲ್ಲಿ ತುಂಬಿಕೊಂಡಾಗ ಬದುಕು ಹೊಸ ರೀತಿಯಲ್ಲಿ ಕಾಣಿಸಿಕೊಳ್ಳಲು ಶುರು ಆಗುತ್ತದೆ ಬದುಕಿನಲ್ಲಿ ಭರವಸೆ ತುಂಬುತ್ತದೆ.

ದಾನ ಕೊಡುವ ವಿಚಾರದಲ್ಲಿ ಶಿವಪುರಾಣದಲ್ಲಿ ತಿಳಿಸಿರುವ ಪ್ರಕಾರ ಉಪ್ಪನ್ನು ದಾನ ಕೊಡುವುದರಿಂದ ಯಾವುದೇ ರೀತಿಯ ಋಣಗಳಲ್ಲಿ ಸಿಲುಕಿಕೊಂಡಿದ್ದರೆ ಸಾಲಬಾಧೆಯಿಂದ ಸಂಕಷ್ಟ ಪಡುತ್ತಿದ್ದರೆ ಅದು ನಿವಾರಣೆ ಆಗುತ್ತದೆ. ಸೋಮವಾರದಂದು ಉಪ್ಪನ್ನು ದಾನ ಮಾಡುವುದು ಶ್ರೇಷ್ಠ ಆದರೆ ಉಪ್ಪನ್ನು ನೇರವಾಗಿ ಬೇರೆಯವರ ಕೈಗೆ ಕೊಡದೆ ಉಪ್ಪಿನ ಪ್ಯಾಕ್ ಅನ್ನು ಅವರ ಮುಂದೆ ಇಡಬೇಕು ನಂತರ ಅವರು ಸ್ವೀಕರಿಸಬೇಕು.

ಇದೇ ರೀತಿ ಬೆಲ್ಲದ ದಾನ ಕೊಡುವುದರಿಂದ ಮನೆಯಲ್ಲಿ ಸಂಬಂಧಗಳು ಗಟ್ಟಿಯಾಗುತ್ತದೆ ಎಂದು ನಂಬಲಾಗಿದೆ. ಗಂಡ ಹೆಂಡತಿ ಮಧ್ಯೆ ಮನಸ್ತಾಪ ವಿರಸ ಇದ್ದರೆ ಮಕ್ಕಳುಗಳು ಸರಿಯಾಗಿ ಮಾತು ಕೇಳುತ್ತಿಲ್ಲ ಎಂದರೆ ಈ ರೀತಿಯ ಯಾವುದೇ ಸಮಸ್ಯೆ ಇದ್ದರೂ ಸಂಬಂಧಗಳಲ್ಲಿ ಸಿಹಿ ತುಂಬಲು ಸೋಮವಾರದ ದಿನ ಬೆಲ್ಲವನ್ನು ದಾನ ಕೊಟ್ಟರೆ ಒಳ್ಳೆಯದು.

ಕೆಲವರಿಗೆ ಎಷ್ಟೇ ಬುದ್ಧಿವಂತರಾಗಿದ್ದರು ಕೂಡ ಕೆಲಸ ಸಿಗುತ್ತಿಲ್ಲ ಅಥವಾ ಆ ಕೆಲಸ ಅವರಿಗೆ ಇಷ್ಟವಾಗುವುದಿಲ್ಲ. ತಮ್ಮ ಅರ್ಹತೆಗೆ ತಕ್ಕ ಉದ್ಯೋಗ ಸಿಗದೇ ಒದ್ದಾಡುತ್ತಿರುವವರು ಸೋಮವಾರದಂದು ಎಳ್ಳನ್ನು ದಾನ ಕೊಡುವುದರಿಂದ ಈ ಸಮಸ್ಯೆ ಪರಿಹಾರ ಆಗುತ್ತದೆ. ಆದರೆ ಸೋಮವಾರ ದಿನ ಬಿಳಿ ಎಳ್ಳು ದಾನ ಕೊಡಬೇಕು, ಕಪ್ಪು ಎಳ್ಳನ್ನು ದಾನ ಮಾಡಲು ಶನಿವಾರ ಸೂಕ್ತ. ತುಪ್ಪವನ್ನು ದಾನ ಕೊಡುವುದರಿಂದ ಕೂಡ ರೋಗ ಮುಕ್ತರಾಗುತ್ತಾರೆ ಜೊತೆಗೆ ಅವರು ಬಲಿಷ್ಠರಾಗುತ್ತಾರೆ ಎನ್ನುವುದನ್ನು ಹೇಳುತ್ತೆ ಶಿವ ಪುರಾಣ.

ಹಾಗೆಯೇ ಧನಧಾನ್ಯಗಳನ್ನು ದಾನ ಕೊಡುವುದರಿಂದ ಅನ್ನಪೂರ್ಣೇಶ್ವರಿ ಅನುಗ್ರಹವು ಸಹ ಶಿವನ ಅನುಗ್ರಹದ ಜೊತೆ ದೊರೆಯುತ್ತದೆ. ಅವರ ಕುಟುಂಬಕ್ಕೆ ಎಂದೂ ಅನ್ನದ ಕೊರತೆ ಆಗುವುದಿಲ್ಲ ಎನ್ನುವುದನ್ನು ಕೂಡ ಶಿವಪುರಾಣದಲ್ಲಿ ತಿಳಿಸಲಾಗಿದೆ. ಈ ರೀತಿ ದಾನದ ಆಚರಣೆಯನ್ನು ಸೋಮವಾರ ಮಾಡಿ ನಿಮ್ಮ ಸಂಕಷ್ಟಗಳಿಂದ ಹೊರಬನ್ನಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ಗೃಹಲಕ್ಷ್ಮಿ ಯೋಜನೆಯ 2,000 ರೂಪಾಯಿ ಹಣ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ.? ಬೇಕಾಗುವ ದಾಖಲೆಗಳೇನು ನೋಡಿ.!

 

ಕಾಂಗ್ರೆಸ್ ಪಕ್ಷವು ಈ ಬಾರಿ ಚುನಾವಣೆ ಪ್ರಚಾರದ ಮೇಲೆ ಐದು ಗ್ಯಾರಂಟಿ ಕಾರ್ಡ್ ಗಳನ್ನು ಘೋಷಿಸಿತ್ತು. ಅದರಲ್ಲಿ ಗೃಹಲಕ್ಷ್ಮಿ ಯೋಜನೆಯು ಕೂಡ ಒಂದು. ಈಗ ಕಾಂಗ್ರೆಸ್ ಪಕ್ಷವು ಗೆದ್ದು ಸರ್ಕಾರ ಸ್ಥಾಪಿಸಿರುವುದರಿಂದ ಈ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲೇ ಬೇಕಾಗಿದೆ. ಮುಖ್ಯಮಂತ್ರಿಗಳು ಕೂಡ ಮೊದಲ ಸಚಿವ ಸಂಪುಟದಲ್ಲಿ ಇದರ ಬಗ್ಗೆ ಚರ್ಚಿಸಿ ತಾತ್ವಿಕ ಅನುಮೋದನೆಯನ್ನು ನೀಡಿದ್ದಾರೆ.

ಆ ಪ್ರಕಾರವಾಗಿ ಗೃಹಲಕ್ಷ್ಮಿ ಯೋಜನೆ ಅಡಿ ಇನ್ನು ಮುಂದೆ ಪ್ರತಿ ತಿಂಗಳು ಮನೆಯ ಯಜಮಾನಿಗೆ 2,000 ರೂ.ಗಳನ್ನು ಮನೆ ನಿರ್ವಹಣೆ ಖರ್ಚಿಗಾಗಿ ನೀಡಿ ಮಹಿಳೆಯರನ್ನು ಸ್ವಾವಲಂಬಿಗಳಾಗಿ ಮಾಡುವ ಹಾಗೂ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವಂತಹ ಕೆಲಸವನ್ನು ಮಾಡಲು ಕಾಂಗ್ರೆಸ್ ಸರ್ಕಾರವು ನಿರ್ಧರಿಸಿದೆ. ಈ ಅಂಕಣದಲ್ಲಿ ಈ ಯೋಜನೆ ಪ್ರಯೋಜನಗಳನ್ನು ಪಡೆಯಲು ಇರುವ ಮಾರ್ಗಸೂಚಿಗಳು ಹಾಗೂ ಮಾನದಂಡಗಳು ಏನು ಎನ್ನುವುದರ ಬಗ್ಗೆ ತಿಳಿಸುತ್ತಿದ್ದೇವೆ.

ಜಾತಿ ಮತ್ತು ಧಾರ್ಮಿಕ ಬೇದಭಾವ ಇಲ್ಲದೆ ಕರ್ನಾಟಕದ ಎಲ್ಲಾ ಮಹಿಳೆಯರು ಕೂಡ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ಮಹಿಳೆಯರಿಗೆ 2000 ಸಹಾಯಧನ ನೀಡುವ ಮೂಲಕ ಲಿಂಗಸಮಾನತೆಯನ್ನು ಎತ್ತಿ ಹಿಡಿಯಲು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಇದರಿಂದ ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

ಮಕ್ಕಳ ಶಿಕ್ಷಣ ವೆಚ್ಚಕ್ಕೆ ಅಥವಾ ಪೌಷ್ಟಿಕಾಂಶ ಆಹಾರಯುಕ್ತ ಆಹಾರ ನೀಡಲು ಈ ಹಣ ಸಹಾಯಕ್ಕೆ ಬರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಾ ಅಗತ್ಯ ವಸ್ತುಗಳು ಬೆಲೆ ಏರಿಕೆ ಆಗಿರುವುದರಿಂದ ಮನೆ ಒಡತಿಗೆ ಮನೆಯ ಖರ್ಚು ವೆಚ್ಚಕ್ಕೆ ಈ ಸಹಾಯಧನ ಸಹಾಯಕ್ಕೆ ಬರಲಿದೆ. ಮುಂದಿನ ತಿಂಗಳಿನಿಂದಲೇ ಮನೆಯ ಯಜಮಾನಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 10 ನೇ ತಾರೀಖಿನ ಒಳಗೆ ನೇರವಾಗಿ ಈ ಹಣ ವರ್ಗಾವಣೆ ಆಗಲಿದೆ ಎನ್ನುವುದನ್ನು ಸರ್ಕಾರ ಹೇಳಿದೆ.

ಗೃಹಲಕ್ಷ್ಮಿ ಯೋಜನೆಯ ಸಹಾಯಧನ ಪಡೆಯಲು ಇರುವ ಮಾನದಂಡಗಳು:-
● ಹೆಣ್ಣು ಮಕ್ಕಳು ಕರ್ನಾಟಕ ರಾಜ್ಯದವರಾಗಿರಬೇಕು.
● ವಿವಾಹಿತ ಮಹಿಳೆಯರು, ನಿರ್ಗತಿಕ ಮಹಿಳೆಯರು, ವಿಚ್ಛೇದಿತ ಮಹಿಳೆಯರು ಎಲ್ಲರೂ ಕೂಡ ಅರ್ಹರಾಗಿರುತ್ತಾರೆ.
● ಸರ್ಕಾರಿ ಉದ್ಯೋಗದಲ್ಲಿರುವ ಮಹಿಳೆಯರನ್ನು ಈ ಯೋಜನೆಗೆ ಸೇರಿಸಲಾಗುವುದಿಲ್ಲ.

● ಕುಟುಂಬದ ಆದಾಯವು 2 ಲಕ್ಷದ ಒಳಗೆ ಇರಬೇಕು.
●ಕರ್ನಾಟಕದ ಇತರ ಯಾವುದೇ ಕಲ್ಯಾಣ ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.
● ಒಂದು ಕುಟುಂಬದ ಒಬ್ಬ ಮಹಿಳೆಗೆ ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
● ನಿಮ್ಮ ಬ್ಯಾಂಕ್ ಖಾತೆಯು NCPI ಗೆ ಒಳಪಟ್ಟಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು ಅಂದರೆ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಆಗಿರಬೇಕು ಇದನ್ನು ಆಧಾರ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಟ್ಟು ಖಚಿತಪಡಿಸಿಕೊಳ್ಳಬಹುದು.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
● ಕರ್ನಾಟಕದ ಶಾಶ್ವತ ನಿವಾಸಿ ಪುರಾವೆ
● ಆಧಾರ್ ಕಾರ್ಡ್
● ಜಾತಿ ಪ್ರಮಾಣ ಪತ್ರ
● ಆದಾಯ ಪ್ರಮಾಣ ಪತ್ರ
● ಸಕ್ರಿಯ ಮೊಬೈಲ್ ನಂಬರ್
● ಪಡಿತರ ಚೀಟಿ
● ಬ್ಯಾಂಕ್ ಖಾತೆ ವಿವರ
● ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಫೋಟೋ

ಅರ್ಜಿ ಸಲ್ಲಿಸುವ ವಿಧಾನ:-
● ಈ ಯೋಜನೆಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಸೂಚಿಸಿದೆ. https://gruhalakshmi.gov.in. ವೆಬ್ಸೈಟ್ಗೆ ಭೇಟಿ ಕೊಡುವ ಮೂಲಕ ಅರ್ಜಿ ಸಲ್ಲಿಸಬಹುದು.
● ಈ ಮೇಲ್ಕಂಡ ಎಲ್ಲಾ ದಾಖಲೆಗಳ ಜೊತೆ ಹತ್ತಿರದ ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಬಹುದು.
● ನಿಮ್ಮ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಛೇರಿಗೆ ಭೇಟಿ ಕೊಟ್ಟು ಅರ್ಜಿ ಫಾರಂ ಭರ್ತಿ ಮಾಡಿ ಈ ಎಲ್ಲ ದಾಖಲೆಗಳನ್ನು ಲಗತ್ತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ತಿಂಗಳಿಗೆ 2 ಸಿಲಿಂಡರ್ ಮೇಲೆ 50ರೂ. ಲಾಭ ಗಳಿಸಬಹುದು, ಬುಕಿಂಗ್ ಮಾಡುವ ಮುನ್ನ ಈ ಸಣ್ಣ ಕೆಲಸ ಮಾಡಿ ಸಾಕು.!

ಗ್ಯಾಸ್ ಸಿಲೆಂಡರ್ ಬೆಲೆ ಪ್ರತಿ ತಿಂಗಳಿಂದ ತಿಂಗಳಿಗೆ ವ್ಯತ್ಯಾಸವಾಗುತ್ತದೆ. ಆದರೆ ಇದು ಇಳಿಮುಖವಾಗಿರದೇ ಏರುತ್ತಲಿರುವುದು ಗೃಹಿಣಿಯರ ತಲೆ ಬಿಸಿ ಹೆಚ್ಚು ಮಾಡಿದೆ. ಈಗಾಗಲೇ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಪದೇ ಪದೇ ಗ್ಯಾಸ್ ಬೆಲೆ ಏರಿಕೆ ಆಗುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕೇಂದ್ರ ಸರ್ಕಾರವು ಉಜ್ವಲ್ ಯೋಜನೆ ಅಡಿ ಬಡ ಕುಟುಂಬಗಳಿಗೂ ಕೂಡ ಉಚಿತವಾಗಿ ಗ್ಯಾಸ್ ಕನೆಕ್ಷನ್ ಪಡೆಯುವ ಅವಕಾಶವನ್ನು ಕಲ್ಪಿಸಿದೆ. ಆದರೆ ಸಿಲಿಂಡರ್ ಬೆಲೆ ಏರಿಕೆ ಇರುವುದರಿಂದ ಸರ್ಕಾರ ಈ ಬಗ್ಗೆ ಗಮನಹರಿಸಲಿ ಕೇಂದ್ರ ಸರ್ಕಾರವೇ ಇದಕ್ಕೊಂದು ಪರಿಹಾರ ತರಲಿ ಎಂದು ಪ್ರತಿಬಾರಿ ಬೆಲೆ ಹೆಚ್ಚಾದಾಗಲು ಕೂಡ ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಿದ್ದಾರೆ.

ರಾಜ್ಯ ಸರ್ಕಾರಗಳು ಕೂಡ ಗ್ಯಾಸ್ ಬೆಲೆ ಏರಿಕೆ ಆದ ಸಂದರ್ಭದಲ್ಲಿ ಇದನ್ನು ಹಿಡಿತಕ್ಕೆ ತರುವ ಪ್ರಯತ್ನ ಮಾಡಬಹುದು. ತಮ್ಮಿಂದ ಆದಷ್ಟು ಇದಕ್ಕೆ ಕಡಿವಾಳ ಹಾಕಬಹುದು. ಹಾಗಾಗಿ ರಾಜ್ಯ ಸರ್ಕಾರಗಳ ಮೇಲು ಕೂಡ ಜನ ಒತ್ತಡ ಹೇರುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಈ ರೀತಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಆಗಿರುವುದನ್ನು ನಿಯಂತ್ರಣದಲ್ಲಿರಲು ಪ್ರಯತ್ನಿಸುತ್ತಿದ್ದರು.

ಕೂಡ ಕಚ್ಚಾ ತೈಲಗಳ ಬೆಲೆ ಏರಿಕೆ ಆಗಿರುವುದು ಹಾಗೂ ಸದ್ಯ ಜಗತ್ತಿನಲ್ಲಾಗುತ್ತಿರುವ ಅನೇಕ ವ್ಯತ್ಯಾಸ ಕಾರಣದಿಂದಾಗಿ ಈ ರೀತಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ತಕ್ಷಣಕ್ಕೆ ಕಂಟ್ರೋಲಿಗೆ ತರಲು ಆಗುತ್ತಿಲ್ಲ. ಕೇಂದ್ರ ಸರ್ಕಾರ ಈ ಹಿಂದೆ ಸರ್ಕಾರದಿಂದ ಗ್ರಾಹಕರಿಗೆ ಸಬ್ಸಿಡಿ ಹಣ ಕೊಡುವುದಾಗಿ ಹೇಳಿತ್ತು, ಒಂದಷ್ಟು ತಿಂಗಳುಗಳ ಕಾಲ ಕೇಂದ್ರ ಸರ್ಕಾರದ ವತಿಯಿಂದ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ ಗ್ರಾಹಕರ ಖಾತೆಗಳಿಗೆ ಸಬ್ಸಿಡಿ ಹಣ ವರ್ಗಾವಣೆ ಕೂಡ ಆಗಿತ್ತು. ಆದರೆ ಕೆಲವೇ ತಿಂಗಳುಗಳಲ್ಲಿ ಇದು ನಿಂತು ಹೋಯಿತು.

ಹೀಗಾಗಿ ಜನ ಮತ್ತೆ ಸರ್ಕಾರಿಗಳಿಗೆ ಶಪಿಸುತ್ತಿದ್ದಾರೆ. ಸರ್ಕಾರದ ಹೊರತು ಈ ರೀತಿ ಅಡುಗೆ ಅನಿಲ ಬೆಲೆಯನ್ನು ಇಳಿಕೆ ಮಾಡಲು ಮತ್ತೇನಾದರೂ ಪರ್ಯಾಯ ಮಾರ್ಗಗಳಿದೆಯೇ ಎಂದು ನೋಡುವವರಿಗೆ ಈಗೊಂದು ಒಳ್ಳೆ ಅಪರ್ಚುನಿಟಿ ಸಿಗುತ್ತಿದೆ. ನೀವು ಈಗ ನಾವು ಹೇಳುವ ರೀತಿ ಸಿಲಿಂಡರ್ ಬುಕ್ ಮಾಡುವುದರಿಂದ ಒಂದು ತಿಂಗಳಿಗೆ 2 ಸಿಲಿಂಡರ್ ಬುಕ್ ಮಾಡಿದರು ಕೂಡ ಅದರಲ್ಲಿ ಪ್ರತಿ ಬಾರಿ 50 ರೂಪಾಯಿಯನ್ನು ಉಳಿಸಬಹುದು.

ಈಗ ಕರೆಂಟ್ ಬಿಲ್ ಕಟ್ಟುವುದಕ್ಕೆ, ವಾಟರ್ ಬಿಲ್ ಕಟ್ಟುವುದಕ್ಕೆ, ಹಣ ವರ್ಗಾವಣೆ ಮಾಡುವುದಕ್ಕೆ ಈ ರೀತಿ ಎಲ್ಲದಕ್ಕೂ ಕೂಡ ಆನ್ಲೈನ್ ಫ್ಯಾಟ್ ಫಾರ್ಮ್ಗಳ ಮೊರೆ ಹೋಗುವುದರಿಂದ ಗ್ಯಾಸ್ ಸಿಲಿಂಡರ್ ಬುಕ್ಕಿಂಗೂ ಸಹ ಜನ ಇದೇ ಮಾರ್ಗವನ್ನು ಅನುಸರಿಸುತ್ತಾನೆ. ನೀವೇನಾದರೂ Paytm ಆಪ್ ಹೊಂದಿದ್ದು Paytm ಆಪ್ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ, ನಿಮಗೆ ಈ ಅವಕಾಶ ಸಿಗಲಿದೆ.

ಈ ಆಪ್ ಮೂಲಕ ಗ್ಯಾಸ್ ಸಿಲೆಂಡರ್ ಬುಕ್ ಮಾಡುವ ಆಪ್ಷನ್ ಕ್ಲಿಕ್ ಮಾಡಿ ಅದರಲ್ಲಿ ನೀವು ಸದ್ಯಕ್ಕೆ ಭಾರತದಲ್ಲಿ ವಿತರಣೆ ಆಗುತ್ತಿರುವ ಇಂಡಿಯನ್, ಭಾರತ್, HP ಕಂಪನಿ ಸಿಲಿಂಡರ್ ಬಳಸುತ್ತಿದ್ದರೂ ಅದನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಗ್ರಾಹಕರ ಸಂಖ್ಯೆಯನ್ನು ಕೂಡ ನಮೂದಿಸಿ. ಹಣ ಪೇ ಮಾಡುವ ಆಪ್ಷನ್ ಬಂದಾಗ ಅದನ್ನು AU ಕಾರ್ಡ್ ಇಂದ ಪೇ ಮಾಡಿ. ಯಾಕೆಂದರೆ AU ಕಾರ್ಡ್ ತನ್ನ ಪಾವತಿಯ ಮೇಲೆ 5% ರಿಯಾಯಿತಿ ನೀಡುತ್ತಿದೆ. ಈಗ ಸಿಲಿಂಡರ್ ಬೆಲೆ 1103ರೂ. ಇರುವುದರಿಂದ ಇದರಲ್ಲಿ 50 ರೂಪಾಯಿ ನಿಮಗೆ ಕಡಿಮೆ ಆಗುತ್ತದೆ.