Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Ambareesh

ಅಂಬರೀಶ್ ಗೆ ಸ್ಮಾರಕ ನಿರ್ಮಾಣ ಮಾಡಿದ್ದು ಅನಗತ್ಯ. ಬುದ್ದಿ ಇರೋದು ಯಾರು ಕೂಡ ಇದನ್ನು ಒಪ್ಪಲ್ಲ ಎಂದ ನಟ ಚೇತನ್ ಅಹಿಂಸ.

Posted on April 2, 2023 By Kannada Trend News No Comments on ಅಂಬರೀಶ್ ಗೆ ಸ್ಮಾರಕ ನಿರ್ಮಾಣ ಮಾಡಿದ್ದು ಅನಗತ್ಯ. ಬುದ್ದಿ ಇರೋದು ಯಾರು ಕೂಡ ಇದನ್ನು ಒಪ್ಪಲ್ಲ ಎಂದ ನಟ ಚೇತನ್ ಅಹಿಂಸ.
ಅಂಬರೀಶ್ ಗೆ ಸ್ಮಾರಕ ನಿರ್ಮಾಣ ಮಾಡಿದ್ದು ಅನಗತ್ಯ. ಬುದ್ದಿ ಇರೋದು ಯಾರು ಕೂಡ ಇದನ್ನು ಒಪ್ಪಲ್ಲ ಎಂದ ನಟ ಚೇತನ್ ಅಹಿಂಸ.

  ಮಾರ್ಚ್ 27ರಂದು ಅಂಬರೀಶ್ ಸ್ಮಾರಕ ಉದ್ಘಾಟನೆಗೊಂಡಿದೆ. ಕಂಠೀರವ ಸ್ಟುಡಿಯೋದಲ್ಲಿ 1.34 ಗುಂಟೆ ಪ್ರದೇಶದಲ್ಲಿ ಸುಮಾರು 12 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಭವ್ಯವಾದ ಈ ಸ್ಮಾರಕವನ್ನು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆಗೊಳಿಸಿದರು. ಅಂಬರೀಷ್ ಪತ್ನಿ ಸಂಸದೆ ಸುಮತ ಅಂಬರೀಶ್, ಸುಧಾಕರ್ ಸೇರಿದಂತೆ ಹಲವರು ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾಗಿ ಅಂಬರೀಶ್ ಅವರನ್ನು ನೆನೆದು ಮಾತನಾಡಿದರು. ಅದೇ ದಿನ ಸ್ಮಾರಕ ಉದ್ಘಾಟನೆ ಜೊತೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೂ ಕೂಡ ಅಂಬರೀಶ್ ಅವರ ಹೆಸರನ್ನು…

Read More “ಅಂಬರೀಶ್ ಗೆ ಸ್ಮಾರಕ ನಿರ್ಮಾಣ ಮಾಡಿದ್ದು ಅನಗತ್ಯ. ಬುದ್ದಿ ಇರೋದು ಯಾರು ಕೂಡ ಇದನ್ನು ಒಪ್ಪಲ್ಲ ಎಂದ ನಟ ಚೇತನ್ ಅಹಿಂಸ.” »

Entertainment

ಅಂಬಿ ಮಗ ದರ್ಶನ್, ವಿಷ್ಣು ಮಗ ಸುದೀಪ್, ದಿಗ್ಗಜರು-2 ಸಿನಿಮಾದ ಮೂಲಕ ಒಂದಾಗಲಿರುವ ಕಿಚ್ಚ & ದಚ್ಚು

Posted on January 6, 2023 By Kannada Trend News No Comments on ಅಂಬಿ ಮಗ ದರ್ಶನ್, ವಿಷ್ಣು ಮಗ ಸುದೀಪ್, ದಿಗ್ಗಜರು-2 ಸಿನಿಮಾದ ಮೂಲಕ ಒಂದಾಗಲಿರುವ ಕಿಚ್ಚ & ದಚ್ಚು
ಅಂಬಿ ಮಗ ದರ್ಶನ್, ವಿಷ್ಣು ಮಗ ಸುದೀಪ್, ದಿಗ್ಗಜರು-2 ಸಿನಿಮಾದ ಮೂಲಕ ಒಂದಾಗಲಿರುವ ಕಿಚ್ಚ & ದಚ್ಚು

  ದರ್ಶನ್ ಅವರಿಗೆ ಕರ್ನಾಟಕದಲ್ಲಿ ಎಷ್ಟರ ಮಟ್ಟಿಗೆ ಅಭಿಮಾನಿ ಬಳಗ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಹಾಗೆ ಸುದೀಪ್ ಕೂಡ ಕನ್ನಡದ ಹೆಮ್ಮೆಯ ಸ್ಟಾರ್ ನಟ ಕನ್ನಡ ಚಿತ್ರರಂಗ ಮಾತ್ರವಲ್ಲದೇ ತಮಿಳು ತೆಲುಗು ಹಿಂದಿ ಹೀಗೆ ಪರಭಾಷೆಗಳಲ್ಲೂ ಕೂಡ ನಟಿಸಿರುವ ಇವರು ಕರ್ನಾಟಕದ ಆಸ್ತಿ. ಇಬ್ಬರು ಸಹ ಒಂದೇ ಕಾಲಘಟ್ಟದಲ್ಲಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು ಇಬ್ಬರು ಎಂದಿಗೂ ಹಲವು ವರ್ಷಗಳವರೆಗೆ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ನಂತರ ದರ್ಶನ್ ಅವರ ಸಾರಥಿ ಸಿನಿಮಾ ಸಂದರ್ಭದಲ್ಲಿ ಅವರ ಸಿನಿಮಾ…

Read More “ಅಂಬಿ ಮಗ ದರ್ಶನ್, ವಿಷ್ಣು ಮಗ ಸುದೀಪ್, ದಿಗ್ಗಜರು-2 ಸಿನಿಮಾದ ಮೂಲಕ ಒಂದಾಗಲಿರುವ ಕಿಚ್ಚ & ದಚ್ಚು” »

Entertainment

ವಿಷ್ಣು ಅಭಿನಯದ ಬಂಧನ ಸಿನಿಮಾಗೆ ಮೊದಲು ಆಯ್ಕೆ ಆಗಿದ್ದ ನಟ ಯಾರು ಗೊತ್ತಾ.? ಆ ನಟ ಬಂಧನ ಸಿನಿಮಾ ರಿಜೆಕ್ಟ್ ಮಾಡಿದ್ದೇಕೆ ಗೊತ್ತ ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.

Posted on December 29, 2022 By Kannada Trend News No Comments on ವಿಷ್ಣು ಅಭಿನಯದ ಬಂಧನ ಸಿನಿಮಾಗೆ ಮೊದಲು ಆಯ್ಕೆ ಆಗಿದ್ದ ನಟ ಯಾರು ಗೊತ್ತಾ.? ಆ ನಟ ಬಂಧನ ಸಿನಿಮಾ ರಿಜೆಕ್ಟ್ ಮಾಡಿದ್ದೇಕೆ ಗೊತ್ತ ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.
ವಿಷ್ಣು ಅಭಿನಯದ ಬಂಧನ ಸಿನಿಮಾಗೆ ಮೊದಲು ಆಯ್ಕೆ ಆಗಿದ್ದ ನಟ ಯಾರು ಗೊತ್ತಾ.? ಆ ನಟ ಬಂಧನ ಸಿನಿಮಾ ರಿಜೆಕ್ಟ್ ಮಾಡಿದ್ದೇಕೆ ಗೊತ್ತ ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.

ಬಂಧನ ಸಿನಿಮಾಗೆ ಮೊದಲು ಆಯ್ಕೆ ಆಗಿದ್ದ ನಟ ಡಾಕ್ಟರ್ ವಿಷ್ಣುವರ್ಧನ್(Vishnuvardhan) ಹಾಗೂ ಸುಹಾಸಿನಿ(Suhasini) ಅಭಿನಯದ ಬಂಧನ(Bandana) ಸಿನಿಮಾ ಅಂದಿನ ಕಾಲದಲ್ಲಿ ಬಹುದೊಡ್ಡ ಮಟ್ಟಿಗೆ ಹೆಸರು ಮಾಡಿದ ಸಿನಿಮಾ. ಅದರಲ್ಲಿಯೂ ಕೂಡ ಈ ಸಿನಿಮಾದಲ್ಲಿ ವಿಷ್ಣು ದಾದಾ ಅಭಿನಯಿಸಿದಂತಹ ಪ್ರತಿಯೊಂದು ಸೀನ್ ಕೂಡ ಈಗಲೂ ನಮ್ಮ ಕಣ್ಣ ಮುಂದೆ ಬರುತ್ತದೆ ಅಷ್ಟರ ಮಟ್ಟಿಗೆ ಇವರು ಆ ಪಾತ್ರಕ್ಕೆ ಜೀವವನ್ನು ತುಂಬಿದ್ದಾರೆ. ಆದರೆ ಸಾಕಷ್ಟು ಜನರಿಗೆ ಒಂದು ವಿಚಾರ ತಿಳಿದೇ ಇಲ್ಲ ಹೌದು ಬಂಧನ ಸಿನಿಮಾಗೆ ಮೊದಮೊದಲು ವಿಷ್ಣುವರ್ಧನ್ ಆಯ್ಕೆ…

Read More “ವಿಷ್ಣು ಅಭಿನಯದ ಬಂಧನ ಸಿನಿಮಾಗೆ ಮೊದಲು ಆಯ್ಕೆ ಆಗಿದ್ದ ನಟ ಯಾರು ಗೊತ್ತಾ.? ಆ ನಟ ಬಂಧನ ಸಿನಿಮಾ ರಿಜೆಕ್ಟ್ ಮಾಡಿದ್ದೇಕೆ ಗೊತ್ತ ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.” »

Entertainment

ಸಾಂಗ್ಲಿಯಾನ ಸಿನಿಮಾದಲ್ಲಿ ಅಂಬರೀಶ್ ನಟಿಸಬೇಕಿತ್ತು ಆದ್ರೆ ಆ ಜಾಗಕ್ಕೆ ಶಂಕರ್ ನಗ್ ಆಯ್ಕೆ ಆಗಿದ್ದು ಯಾಕೆ & ಹೇಗೆ ಗೊತ್ತ.?

Posted on December 6, 2022 By Kannada Trend News No Comments on ಸಾಂಗ್ಲಿಯಾನ ಸಿನಿಮಾದಲ್ಲಿ ಅಂಬರೀಶ್ ನಟಿಸಬೇಕಿತ್ತು ಆದ್ರೆ ಆ ಜಾಗಕ್ಕೆ ಶಂಕರ್ ನಗ್ ಆಯ್ಕೆ ಆಗಿದ್ದು ಯಾಕೆ & ಹೇಗೆ ಗೊತ್ತ.?
ಸಾಂಗ್ಲಿಯಾನ ಸಿನಿಮಾದಲ್ಲಿ ಅಂಬರೀಶ್ ನಟಿಸಬೇಕಿತ್ತು ಆದ್ರೆ ಆ ಜಾಗಕ್ಕೆ ಶಂಕರ್ ನಗ್ ಆಯ್ಕೆ ಆಗಿದ್ದು ಯಾಕೆ & ಹೇಗೆ ಗೊತ್ತ.?

ಎಸ್.ಪಿ ಸಾಂಗ್ಲಿಯಾನ ಸಾಂಗ್ಲಿಯಾನ ಅಂದರೆ ಶಂಕರ್ ನಾಗ್ ಶಂಕರ್ ನಾಗ್ ಎಂದರೆ ಸಾಂಗ್ಲಿಯಾನ ಎನ್ನುವಂತೆ ಕರ್ನಾಟಕದ ಜನಗಳು ಈ ಸಿನಿಮಾ ಹಾಗೂ ಶಂಕರ್ ನಾಗ್ ಅವರನ್ನು ಮನಸ್ಸನ್ನಲ್ಲಿ ಅಚ್ಚಳಿಯದೆ ಇಳಿಸಿಕೊಂಡಿದ್ದಾರೆ. ಶಂಕರ್ ನಾಗ್ ಅವರು ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡ ಚಿತ್ರ ಸಾಂಗ್ಲಿಯಾನವಾಗಿದ್ದು ಆ ಬಳಿಕ ಅನೇಕ ಸಾಂಗ್ಲಿಯಾನ ಅವತರಣಿಕೆಗಳು ಕನ್ನಡದಲ್ಲಿ ಬಂದವು. ಸಾಂಗ್ಲಿಯಾನ ಸಿನಿಮಾವು ಒಂದು ಸಸ್ಪೆನ್ಸ್ ಚಿತ್ರವಾಗಿ ಕನ್ನಡಿಗರನ್ನು ಮನರಂಜಿಸಿದ್ದು ಇಂದಿಗೂ ಸಹ ಆ ಸಿನಿಮಾ ಗೆ ಸಾಕಷ್ಟು ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಲಿಯವರೆಗೂ…

Read More “ಸಾಂಗ್ಲಿಯಾನ ಸಿನಿಮಾದಲ್ಲಿ ಅಂಬರೀಶ್ ನಟಿಸಬೇಕಿತ್ತು ಆದ್ರೆ ಆ ಜಾಗಕ್ಕೆ ಶಂಕರ್ ನಗ್ ಆಯ್ಕೆ ಆಗಿದ್ದು ಯಾಕೆ & ಹೇಗೆ ಗೊತ್ತ.?” »

Entertainment

ಅಂಬರೀಶ್ ಸ-ಮಾ-ಧಿ ಮುಂದೆ ದರ್ಶನ್ ಹೇಳಿದ ಮಾತು ಗಳಗಳನೇ ಕಣ್ಣೀರು ಹಾಕಿದ ನಟಿ ಸುಮಲತಾ

Posted on December 3, 2022 By Kannada Trend News No Comments on ಅಂಬರೀಶ್ ಸ-ಮಾ-ಧಿ ಮುಂದೆ ದರ್ಶನ್ ಹೇಳಿದ ಮಾತು ಗಳಗಳನೇ ಕಣ್ಣೀರು ಹಾಕಿದ ನಟಿ ಸುಮಲತಾ
ಅಂಬರೀಶ್ ಸ-ಮಾ-ಧಿ ಮುಂದೆ ದರ್ಶನ್ ಹೇಳಿದ ಮಾತು ಗಳಗಳನೇ ಕಣ್ಣೀರು ಹಾಕಿದ ನಟಿ ಸುಮಲತಾ

ದರ್ಶನ್ ಅಂಬರೀಶ್ ಕನ್ನಡ ಚಿತ್ರರಂಗದ ಹಾಗೂ ಪ್ರಸಿದ್ಧ ನಟ ರೆಬೆಲ್ ಸ್ಟಾರ್ ಅಂಬರೀಶ್ ರವರು ಕನ್ನಡ ಚಿತ್ರರಂಗದಲ್ಲಿ ಅವರದೇ ಆದ ಶೈಲಿಯಲ್ಲಿ ನಟನೆ ಮಾಡಿ ಚಾಪನ್ನು ಮೂಡಿಸಿ ತಮ್ಮ ಅಭಿಮಾನಿಗಳನ್ನು ದೊಡ್ಡ ಮಟ್ಟದಲ್ಲಿ ಸಂಪಾದಿಸಿದ್ದಾರೆ ಇನ್ನು ರೆಬಲ್ ಸ್ಟಾರ್ ಅಂಬರೀಶ್ ರವರು ನಮ್ಮನ್ನೆಲ್ಲಾ ಅಗಲಿ ಈಗಾಗಲೇ ನಾಲ್ಕು ವರ್ಷಗಳು ಕಳೆದಿವೆ. ಇತ್ತೀಚಿಗೆ ಅಂಬರೀಶ್ ರವರ ನಾಲ್ಕು ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಅಂಬರೀಶ್ ರವರ ಪತ್ನಿಯಾದ ಹಾಗೂ ಮಂಡ್ಯದ ಸಂಸದೆಯು ಆಗಿರುವ ನಟಿ ಸುಮಾಲತಾ ರವರು…

Read More “ಅಂಬರೀಶ್ ಸ-ಮಾ-ಧಿ ಮುಂದೆ ದರ್ಶನ್ ಹೇಳಿದ ಮಾತು ಗಳಗಳನೇ ಕಣ್ಣೀರು ಹಾಕಿದ ನಟಿ ಸುಮಲತಾ” »

Entertainment

ವೇದಿಕೆ ಮೇಲೆ ಅಂಬರೀಶ್ ಜೊತೆ ಅನುಶ್ರೀ ಮಾಡಿದ ಈ ರೋಮ್ಯಾಂಟಿಕ್ ಡ್ಯಾನ್ಸ್ ನೋಡಿ ಎಷ್ಟು ಸೊಗಸಾಗಿದೆ. ಅಂಬಿ ಅವರ ಅಪರೂಪದ ವಿಡಿಯೋ ತಪ್ಪದೆ ನೋಡಿ.

Posted on October 17, 2022 By Kannada Trend News No Comments on ವೇದಿಕೆ ಮೇಲೆ ಅಂಬರೀಶ್ ಜೊತೆ ಅನುಶ್ರೀ ಮಾಡಿದ ಈ ರೋಮ್ಯಾಂಟಿಕ್ ಡ್ಯಾನ್ಸ್ ನೋಡಿ ಎಷ್ಟು ಸೊಗಸಾಗಿದೆ. ಅಂಬಿ ಅವರ ಅಪರೂಪದ ವಿಡಿಯೋ ತಪ್ಪದೆ ನೋಡಿ.
ವೇದಿಕೆ ಮೇಲೆ ಅಂಬರೀಶ್ ಜೊತೆ ಅನುಶ್ರೀ ಮಾಡಿದ ಈ ರೋಮ್ಯಾಂಟಿಕ್ ಡ್ಯಾನ್ಸ್ ನೋಡಿ ಎಷ್ಟು ಸೊಗಸಾಗಿದೆ. ಅಂಬಿ ಅವರ ಅಪರೂಪದ ವಿಡಿಯೋ ತಪ್ಪದೆ ನೋಡಿ.

ಕಲಿಯುಗದ ಕರ್ಣ ಅಂತಾರೆ ಹೆಸರುವಾಸಿಯಾಗಿರುವಂತಹ ಅಂಬರೀಶ್ ಅವರು ನಮ್ಮೆಲ್ಲರನ್ನು ಅಗಲಿ ಐದು ವರ್ಷವಾಗಿರುವ ವಿಚಾರ ನಿಮಗೆಲ್ಲರಿಗೂ ತಿಳಿದೇ ಇದೆ. ಹೌದು 2017 ಅಕ್ಟೋಬರ್ ನಲ್ಲಿ ಅಂಬರೀಶ್ ಅವರು ನಮ್ಮೆಲ್ಲರನ್ನು ಬಿಟ್ಟು ಇಹಲೋಕವನ್ನು ತ್ಯಜಿಸಿದರು ಆದರೂ ಕೂಡ ಇವರು ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಅಂಬರೀಶ್ ಅವರು ನಾಗರಹಾವು ಸಿನಿಮಾದಿಂದ ಹಿಡಿದು ಕುರುಕ್ಷೇತ್ರದ ಸಿನಿಮವರೆಗೂ ಸುಮಾರು 224 ಅಧಿಕ ಚಲನಚಿತ್ರದಲ್ಲಿ ನಾಯಕ ನಟರಾಗಿ ಪೋಷಕ ನಟರಾಗಿ ಖಳನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಮೊಟ್ಟ ಮೊದಲ ಬಾರಿಗೆ ಪುಟ್ಟಣ್ಣ ಕಣ್ಗಲ್ ಅವರ ನಾಗರಹಾವು…

Read More “ವೇದಿಕೆ ಮೇಲೆ ಅಂಬರೀಶ್ ಜೊತೆ ಅನುಶ್ರೀ ಮಾಡಿದ ಈ ರೋಮ್ಯಾಂಟಿಕ್ ಡ್ಯಾನ್ಸ್ ನೋಡಿ ಎಷ್ಟು ಸೊಗಸಾಗಿದೆ. ಅಂಬಿ ಅವರ ಅಪರೂಪದ ವಿಡಿಯೋ ತಪ್ಪದೆ ನೋಡಿ.” »

Entertainment

ಈ ನಾಲ್ವರಲ್ಲಿ ಅತಿ ಉದ್ದದ ಹೆಸರಿನ ರಸ್ತೆಯನ್ನು ಹೊಂದಿರುವ ಏಕೈಕ ನಟ ಯಾರು ಗೊತ್ತಾ.?

Posted on August 19, 2022 By Kannada Trend News No Comments on ಈ ನಾಲ್ವರಲ್ಲಿ ಅತಿ ಉದ್ದದ ಹೆಸರಿನ ರಸ್ತೆಯನ್ನು ಹೊಂದಿರುವ ಏಕೈಕ ನಟ ಯಾರು ಗೊತ್ತಾ.?
ಈ ನಾಲ್ವರಲ್ಲಿ ಅತಿ ಉದ್ದದ ಹೆಸರಿನ ರಸ್ತೆಯನ್ನು ಹೊಂದಿರುವ ಏಕೈಕ ನಟ ಯಾರು ಗೊತ್ತಾ.?

ಸಿನಿ ಬದುಕು ಎಂಬುವುದು ಒಂದು ಬಣ್ಣದ ಬದುಕು ಅಂತಾನೇ ಹೇಳಬಹುದು ಈ ಒಂದು ಚಿತ್ರರಂಗಕ್ಕೆ ಕಾಲಿಡುವುದು ಸುಲಭವಾದ ಮಾತಲ್ಲ ಇನ್ನು ಕೆಲವರು ಅದೃಷ್ಟದಿಂದಲೋ ಅಥವಾ ಕೆಲವರ ಇನ್ಫ್ಲುಯೆನ್ಸ್ ಇಂದರೋ ಕಾಲಿಡುತ್ತಾರೆ. ಆದರೆ ಕಾಲಿಟ್ಟವರು ಸದಾ ಕಾಲ ಅಲ್ಲೇ ಉಳಿಯುವುದಕ್ಕೆ ಸಾಧ್ಯವಿಲ್ಲ ಸ್ವಂತ ಪರಿಶ್ರಮ ಯಶಸ್ಸು ಮತ್ತು ಅಭಿಮಾನಿಗಳನ್ನು ಪಡೆದಿರುವಂತವರು ಮಾತ್ರ ಕೊನೆಯವರೆಗೂ ಕೂಡ ಸಿನಿಮಾ ರಂಗದಲ್ಲಿ ಉಳಿಯುವುದಕ್ಕೆ ಸಾಧ್ಯ. ಇನ್ನೂ ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ನಟ ನಟಿಯರು ಬಂದು ಹೋಗಿದ್ದಾರೆ ಆದರೆ ಎಲ್ಲರಿಗೂ ಕೂಡ…

Read More “ಈ ನಾಲ್ವರಲ್ಲಿ ಅತಿ ಉದ್ದದ ಹೆಸರಿನ ರಸ್ತೆಯನ್ನು ಹೊಂದಿರುವ ಏಕೈಕ ನಟ ಯಾರು ಗೊತ್ತಾ.?” »

Entertainment

ಅಪ್ಪು ಅಭಿನಯಿಸಬೇಕಾಗಿದ್ದ ಸಿನಿಮಾವನ್ನು ಇದೀಗ ಅಭಿಷೇಕ್ ಅಂಬರೀಶ್ ಮಾಡುತ್ತಿದ್ದಾರೆ, ಯಾವ ಸಿನಿಮಾ ನೋಡಿ.!

Posted on June 20, 2022 By Kannada Trend News No Comments on ಅಪ್ಪು ಅಭಿನಯಿಸಬೇಕಾಗಿದ್ದ ಸಿನಿಮಾವನ್ನು ಇದೀಗ ಅಭಿಷೇಕ್ ಅಂಬರೀಶ್ ಮಾಡುತ್ತಿದ್ದಾರೆ, ಯಾವ ಸಿನಿಮಾ ನೋಡಿ.!
ಅಪ್ಪು ಅಭಿನಯಿಸಬೇಕಾಗಿದ್ದ ಸಿನಿಮಾವನ್ನು ಇದೀಗ ಅಭಿಷೇಕ್ ಅಂಬರೀಶ್ ಮಾಡುತ್ತಿದ್ದಾರೆ, ಯಾವ ಸಿನಿಮಾ ನೋಡಿ.!

ಪುನೀತ್ ರಾಜ್ ಕುಮಾರ್ ಅವರ ಸಿನಿಮಾ ಎಂದರೆ ಎಲ್ಲರಿಗೂ ಸಹ ಸಾಕಷ್ಟು ರೀತಿಯಾದಂತಹ ನಿರೀಕ್ಷೆಗಳನ್ನು ಇಟ್ಟುಕೊಂಡು ಚಿತ್ರ ಮಂದಿರಗಳಿಗೆ ಹೋಗಿ ಚಿತ್ರವನ್ನು ನೋಡಿ ಉತ್ಸಾಹದಿಂದ ಎಂಜಾಯ್ ಮಾಡಿ ಖುಷಿಪಡುತ್ತಿದ್ದರು. ಆದರೆ ಇದೀಗ ಕನ್ನಡ ಚಿತ್ರರಂಗಕ್ಕೆ ದೊಡ್ಡ ಆ’ಘಾ’ತ ಉಂಟಾಗಿದೆ ಹೌದು ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡಿರುವುದು ಕನ್ನಡ ಚಿತ್ರರಂಗಕ್ಕೆ ಬಹು ದೊಡ್ಡ ಮಟ್ಟದ ಲಾಸ್ ಎಂದೇ ಹೇಳಬಹುದು. ನಮ್ಮ ನಿಮ್ಮೆಲ್ಲರ ಪ್ರೀತಿಯ ನಟ ಸಾರ್ವಭೌಮ ಡಾಕ್ಟರ್ ಪುನೀತ್ ರಾಜ್ ಕುಮಾರ್ ಅವರು ಹಗಲಿ ನಮ್ಮೆಲ್ಲರಿಗೆ ತುಂಬಾ…

Read More “ಅಪ್ಪು ಅಭಿನಯಿಸಬೇಕಾಗಿದ್ದ ಸಿನಿಮಾವನ್ನು ಇದೀಗ ಅಭಿಷೇಕ್ ಅಂಬರೀಶ್ ಮಾಡುತ್ತಿದ್ದಾರೆ, ಯಾವ ಸಿನಿಮಾ ನೋಡಿ.!” »

Cinema Updates

Copyright © 2025 Kannada Trend News.


Developed By Top Digital Marketing & Website Development company in Mysore