Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Chethan Ahimsa

ಇಬ್ರು ಕೂಡ ಜೂಜಿನ ಜಾಹೀರಾತಿನಿಂದಲೇ ಹಣ ಮಾಡಿದವರು ಎಂದು ಸುದೀಪ್ & ಪ್ರಕಾಶ್ ರಾಜ್ ಗೆ ಟಾಂಗ್ ಕೊಟ್ಟ ನಟ ಚೇತನ್ ಅಹಿಂಸ.

Posted on April 7, 2023 By Kannada Trend News No Comments on ಇಬ್ರು ಕೂಡ ಜೂಜಿನ ಜಾಹೀರಾತಿನಿಂದಲೇ ಹಣ ಮಾಡಿದವರು ಎಂದು ಸುದೀಪ್ & ಪ್ರಕಾಶ್ ರಾಜ್ ಗೆ ಟಾಂಗ್ ಕೊಟ್ಟ ನಟ ಚೇತನ್ ಅಹಿಂಸ.
ಇಬ್ರು ಕೂಡ ಜೂಜಿನ ಜಾಹೀರಾತಿನಿಂದಲೇ ಹಣ ಮಾಡಿದವರು ಎಂದು ಸುದೀಪ್ & ಪ್ರಕಾಶ್ ರಾಜ್ ಗೆ ಟಾಂಗ್ ಕೊಟ್ಟ ನಟ ಚೇತನ್ ಅಹಿಂಸ.

  ಸ್ಯಾಂಡಲ್ ವುಡ್ ನಟ ಚೇತನ್ ಅಹಿಂಸಾ ಆ ದಿನಗಳು, ಬಿರುಗಾಳಿ, ಮೈನಾ ಮುಂತಾದ ಸೂಪರ್ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ಕೊಟ್ಟವರು. NRI ಆಗಿ ಭಾರತದಲ್ಲಿ ನೆಲೆಸಿರುವ ಇವರು ಆಗಾಗ ಭಾರತದ ರಾಜಕೀಯ, ಕರ್ನಾಟಕದ ರಾಜಕೀಯ, ಇಲ್ಲಿನ ಆಗುಹೋಗುಗಳು ಮತ್ತು ಸಿನಿಮಾ, ಹಿಂದುತ್ವ ವಿಚಾರವಾಗಿ ಮಾತನಾಡಿ ವಿವಾದ ಆಗುತ್ತಿರುತ್ತಾರೆ. ಇತ್ತೀಚಿಗಂತೂ ಇವರು ಸಿನಿಮಾ ವಿಚಾರವಾಗಿ ಸುದ್ದಿ ಆಗುವುದಕ್ಕಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿ ಆಗುತ್ತಿದ್ದರೆ ಎಂದು ಹೇಳಬಹುದು ಚೇತನ್ ಅಹಿಂಸಾ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿರುವ ಇವರು ಸೋಶಿಯಲ್ ಮೀಡಿಯಾದಲ್ಲಿ…

Read More “ಇಬ್ರು ಕೂಡ ಜೂಜಿನ ಜಾಹೀರಾತಿನಿಂದಲೇ ಹಣ ಮಾಡಿದವರು ಎಂದು ಸುದೀಪ್ & ಪ್ರಕಾಶ್ ರಾಜ್ ಗೆ ಟಾಂಗ್ ಕೊಟ್ಟ ನಟ ಚೇತನ್ ಅಹಿಂಸ.” »

Viral News

ಅಂಬರೀಶ್ ಗೆ ಸ್ಮಾರಕ ನಿರ್ಮಾಣ ಮಾಡಿದ್ದು ಅನಗತ್ಯ. ಬುದ್ದಿ ಇರೋದು ಯಾರು ಕೂಡ ಇದನ್ನು ಒಪ್ಪಲ್ಲ ಎಂದ ನಟ ಚೇತನ್ ಅಹಿಂಸ.

Posted on April 2, 2023 By Kannada Trend News No Comments on ಅಂಬರೀಶ್ ಗೆ ಸ್ಮಾರಕ ನಿರ್ಮಾಣ ಮಾಡಿದ್ದು ಅನಗತ್ಯ. ಬುದ್ದಿ ಇರೋದು ಯಾರು ಕೂಡ ಇದನ್ನು ಒಪ್ಪಲ್ಲ ಎಂದ ನಟ ಚೇತನ್ ಅಹಿಂಸ.
ಅಂಬರೀಶ್ ಗೆ ಸ್ಮಾರಕ ನಿರ್ಮಾಣ ಮಾಡಿದ್ದು ಅನಗತ್ಯ. ಬುದ್ದಿ ಇರೋದು ಯಾರು ಕೂಡ ಇದನ್ನು ಒಪ್ಪಲ್ಲ ಎಂದ ನಟ ಚೇತನ್ ಅಹಿಂಸ.

  ಮಾರ್ಚ್ 27ರಂದು ಅಂಬರೀಶ್ ಸ್ಮಾರಕ ಉದ್ಘಾಟನೆಗೊಂಡಿದೆ. ಕಂಠೀರವ ಸ್ಟುಡಿಯೋದಲ್ಲಿ 1.34 ಗುಂಟೆ ಪ್ರದೇಶದಲ್ಲಿ ಸುಮಾರು 12 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಭವ್ಯವಾದ ಈ ಸ್ಮಾರಕವನ್ನು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆಗೊಳಿಸಿದರು. ಅಂಬರೀಷ್ ಪತ್ನಿ ಸಂಸದೆ ಸುಮತ ಅಂಬರೀಶ್, ಸುಧಾಕರ್ ಸೇರಿದಂತೆ ಹಲವರು ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾಗಿ ಅಂಬರೀಶ್ ಅವರನ್ನು ನೆನೆದು ಮಾತನಾಡಿದರು. ಅದೇ ದಿನ ಸ್ಮಾರಕ ಉದ್ಘಾಟನೆ ಜೊತೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೂ ಕೂಡ ಅಂಬರೀಶ್ ಅವರ ಹೆಸರನ್ನು…

Read More “ಅಂಬರೀಶ್ ಗೆ ಸ್ಮಾರಕ ನಿರ್ಮಾಣ ಮಾಡಿದ್ದು ಅನಗತ್ಯ. ಬುದ್ದಿ ಇರೋದು ಯಾರು ಕೂಡ ಇದನ್ನು ಒಪ್ಪಲ್ಲ ಎಂದ ನಟ ಚೇತನ್ ಅಹಿಂಸ.” »

Entertainment

ಅಂಬೇಡ್ಕರ್, ಬಸವಣ್ಣ, ಶ್ರೀ ರಾಮನ ಕುರಿತು ಹಾಸ್ಯ ಮಾಡುವುದು ತಪ್ಪಲ್ಲ ಎಂಬ ಮತ್ತೊಂದು ವಿವಾದಾತ್ಮಕ ಹೇಳಿಕ ನೀಡಿದ ನಟ ಅಹಿಂಸ ಚೇತನ್.

Posted on February 14, 2023 By Kannada Trend News No Comments on ಅಂಬೇಡ್ಕರ್, ಬಸವಣ್ಣ, ಶ್ರೀ ರಾಮನ ಕುರಿತು ಹಾಸ್ಯ ಮಾಡುವುದು ತಪ್ಪಲ್ಲ ಎಂಬ ಮತ್ತೊಂದು ವಿವಾದಾತ್ಮಕ ಹೇಳಿಕ ನೀಡಿದ ನಟ ಅಹಿಂಸ ಚೇತನ್.
ಅಂಬೇಡ್ಕರ್, ಬಸವಣ್ಣ, ಶ್ರೀ ರಾಮನ ಕುರಿತು ಹಾಸ್ಯ ಮಾಡುವುದು ತಪ್ಪಲ್ಲ ಎಂಬ ಮತ್ತೊಂದು ವಿವಾದಾತ್ಮಕ ಹೇಳಿಕ ನೀಡಿದ ನಟ ಅಹಿಂಸ ಚೇತನ್.

  ಆ ದಿನಗಳು, ಬಿರುಗಾಳಿ, ಮೈನಾ ಸಿನಿಮಾ ಖ್ಯಾತಿಯ ನಟ ಚೇತನ್ (Actor Chethan) ಅವರು ಸದಾ ಒಂದಲ್ಲ ಒಂದು ವಿವಾದಗಳಲ್ಲಿ (contreversy) ಸಿಲುಕಿಕೊಂಡಿರುತ್ತಾರೆ. ಇವರೇ ಕಾಂಟ್ರವರ್ಸಿಯನ್ನು ಹುಡುಕಿ ಹೋಗುತ್ತಾರೋ ಅಥವಾ ಇವರು ಮಾತನಾಡುವುದಿಲ್ಲವೂ ವಿವಾದವಾಗುತ್ತದೋ ಗೊತ್ತಿಲ್ಲ ವಿವಾದಾತ್ಮಕ ನಟ ಚೇತನ್ ಎನಿಸಿಕೊಂಡಿದ್ದಾರೆ. ಸಿನಿಮಾಗಳ ಜೊತೆ ಸಾಕಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು ಆಗಾಗ ಸರ್ಕಾರದ ವಿರುದ್ಧ ಅಥವಾ ಕೆಲವು ಪ್ರಚಲಿತ ಘಟನೆ ಬಗ್ಗೆ ಮಾತನಾಡಿ ವಿವಾದಕ್ಕೂ ಸಿಲುಕುತ್ತಾರೆ. ಅವರು ಏನೇ ಮಾತನಾಡಿದರು ಅದನ್ನು ಸಹಿಸಿಕೊಳ್ಳಲು ನಮ್ಮವರಿಗೆ…

Read More “ಅಂಬೇಡ್ಕರ್, ಬಸವಣ್ಣ, ಶ್ರೀ ರಾಮನ ಕುರಿತು ಹಾಸ್ಯ ಮಾಡುವುದು ತಪ್ಪಲ್ಲ ಎಂಬ ಮತ್ತೊಂದು ವಿವಾದಾತ್ಮಕ ಹೇಳಿಕ ನೀಡಿದ ನಟ ಅಹಿಂಸ ಚೇತನ್.” »

Viral News

ಸ-ತ್ತ ನಟರಿಗೆ ಸ್ಮಾರಕ ಯಾಕೆ ಕಟ್ಬೇಕು.? ಕಟ್ಟೊದಾದ್ರೆ ಸ್ವಂತ ಜಾಗದಲ್ಲಿ ಕಟ್ಕೊಳ್ಳಿ ಅದ್ಕೆ ಸರ್ಕಾರದ ಜಾಗ ಕೊಡ್ಬಾರ್ದು. ಹೊಸ ವರಸೆ ತೆಗೆದ ಚೇತನ್ ಅಹಿಂಸಾ

Posted on January 31, 2023 By Kannada Trend News No Comments on ಸ-ತ್ತ ನಟರಿಗೆ ಸ್ಮಾರಕ ಯಾಕೆ ಕಟ್ಬೇಕು.? ಕಟ್ಟೊದಾದ್ರೆ ಸ್ವಂತ ಜಾಗದಲ್ಲಿ ಕಟ್ಕೊಳ್ಳಿ ಅದ್ಕೆ ಸರ್ಕಾರದ ಜಾಗ ಕೊಡ್ಬಾರ್ದು. ಹೊಸ ವರಸೆ ತೆಗೆದ ಚೇತನ್ ಅಹಿಂಸಾ
ಸ-ತ್ತ ನಟರಿಗೆ ಸ್ಮಾರಕ ಯಾಕೆ ಕಟ್ಬೇಕು.? ಕಟ್ಟೊದಾದ್ರೆ ಸ್ವಂತ ಜಾಗದಲ್ಲಿ ಕಟ್ಕೊಳ್ಳಿ ಅದ್ಕೆ ಸರ್ಕಾರದ ಜಾಗ ಕೊಡ್ಬಾರ್ದು. ಹೊಸ ವರಸೆ ತೆಗೆದ ಚೇತನ್ ಅಹಿಂಸಾ

ನಟರ ಸ್ಮಾರಕಕ್ಕೆ ಸರ್ಕಾರದ ಹಣ ಬಳಸಬಾರದು ಎಂದು ವಿವಾದ ಮಾಡುತ್ತಿರುವ ಚೇತನ್ ಅಹಿಂಸಾ ಜನವರಿ 29 ರಂದು ಮೈಸೂರಿನಲ್ಲಿ ಕಳೆದ 13 ವರ್ಷಗಳಿಂದ ಹೋರಾಟದಲ್ಲಿ ಉಳಿದಿದ್ದ ವಿಷ್ಣುವರ್ಧನ್ ಅವರ ಸ್ಮಾರಕ (Dr. Vishnuvardhan memorial ) ನಿರ್ಮಾಣ ಆಗಿತ್ತು. ನಿರ್ಮಾಣದ ಹಿಂದೆ ಆಗಿರುವ ಅನೇಕ ಸಂಘರ್ಷ ಪ್ರತಿಭಟನೆ ಮತ್ತು ಮನವಿಯ ಕಥೆ ಎಲ್ಲರಿಗೂ ಗೊತ್ತೇ ಇದೆ. ಕೊನೆಗೂ ವಿಷ್ಣುವರ್ಧನ್ ಅವರ ಕುಟುಂಬದವರ, ಅಭಿಮಾನಿಗಳ ಹಾಗೂ ಆಸೆಯಂತೆ ಮೈಸೂರಿನಲ್ಲಿ ಈ ಸ್ಮಾರಕ ಆಗಿರುವುದು ಇಡೀ ಕರ್ನಾಟಕಕ್ಕೆ ಸಂತಸ ಬಂದಿದೆ….

Read More “ಸ-ತ್ತ ನಟರಿಗೆ ಸ್ಮಾರಕ ಯಾಕೆ ಕಟ್ಬೇಕು.? ಕಟ್ಟೊದಾದ್ರೆ ಸ್ವಂತ ಜಾಗದಲ್ಲಿ ಕಟ್ಕೊಳ್ಳಿ ಅದ್ಕೆ ಸರ್ಕಾರದ ಜಾಗ ಕೊಡ್ಬಾರ್ದು. ಹೊಸ ವರಸೆ ತೆಗೆದ ಚೇತನ್ ಅಹಿಂಸಾ” »

Viral News

ದೀಪಿಕಾ ಮತ್ತು ಶಾರುಖ್ ಬಗ್ಗೆ ಕೆಟ್ಟದಾಗಿ ಮಾತನಾಡಿದವರ ವಿರುದ್ಧ ಸಿಡಿದೆದ್ದ ನಟ ಚೇತನ್ ಅಹಿಂಸ, ಬಹಿರಂಗವಾಗಿ ಬೇಷ್ ರಮ್ ಹಾಡಿಗೆ ಬೆಂಬಲ ನೀಡಿದ ಚೇತನ್

Posted on December 16, 2022 By Kannada Trend News No Comments on ದೀಪಿಕಾ ಮತ್ತು ಶಾರುಖ್ ಬಗ್ಗೆ ಕೆಟ್ಟದಾಗಿ ಮಾತನಾಡಿದವರ ವಿರುದ್ಧ ಸಿಡಿದೆದ್ದ ನಟ ಚೇತನ್ ಅಹಿಂಸ, ಬಹಿರಂಗವಾಗಿ ಬೇಷ್ ರಮ್ ಹಾಡಿಗೆ ಬೆಂಬಲ ನೀಡಿದ ಚೇತನ್
ದೀಪಿಕಾ ಮತ್ತು ಶಾರುಖ್ ಬಗ್ಗೆ ಕೆಟ್ಟದಾಗಿ ಮಾತನಾಡಿದವರ ವಿರುದ್ಧ ಸಿಡಿದೆದ್ದ ನಟ ಚೇತನ್ ಅಹಿಂಸ, ಬಹಿರಂಗವಾಗಿ ಬೇಷ್ ರಮ್ ಹಾಡಿಗೆ ಬೆಂಬಲ ನೀಡಿದ ಚೇತನ್

ದೀಪಿಕಾ ಕೇಸರಿ ಬಿಕಿನಿ ವಿವಾದ, ಅಖಾಡಕ್ಕಿಳಿದ ನಟ ಚೇತನ್. ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರು ದೊಡ್ಡ ಬ್ರೇಕ್ ನಂತರ ಸಿನಿಮಾ ಒಂದರಲ್ಲಿ ನಟಿಸಿದ್ದಾರೆ ಈವರೆಗೆ ಯಾರಿಗೂ ಸಹ ರಹಸ್ಯ ಬಿಟ್ಟುಕೊಡದೆ ಚಿತ್ರೀಕರಣ ಚಾಲು ಮಾಡಿದ್ದ ಚಿತ್ರತಂಡ ಮೊದಲ ಹಾಡನ್ನು ಬಿಡುಗಡೆ ಮಾಡಿದೆ. ಪಟಾಣ್ ಎನ್ನುವುದು ಸಿನಿಮಾ ಹೆಸರಾಗಿದ್ದು, ಹಾಡು ಬಿಡುಗಡೆ ಆಗುವುದರ ಕುರಿತು ಶಾರುಖ್ ಖಾನ್ ಅವರೇ ಟ್ವೀಟ್ ಮಾಡಿ ಅಭಿಮಾನಿಗಳ ಜೊತೆ ವಿಷಯ ಹಂಚಿಕೊಂಡಿದ್ದರು. ಅವರು ಟ್ವೀಟ್ ಮಾಡಿದ್ದ ಕ್ಷಣಗಳಿಗೆ ಇಂದ ಇಲ್ಲಿಯವರೆಗೆ…

Read More “ದೀಪಿಕಾ ಮತ್ತು ಶಾರುಖ್ ಬಗ್ಗೆ ಕೆಟ್ಟದಾಗಿ ಮಾತನಾಡಿದವರ ವಿರುದ್ಧ ಸಿಡಿದೆದ್ದ ನಟ ಚೇತನ್ ಅಹಿಂಸ, ಬಹಿರಂಗವಾಗಿ ಬೇಷ್ ರಮ್ ಹಾಡಿಗೆ ಬೆಂಬಲ ನೀಡಿದ ಚೇತನ್” »

Entertainment

ಕಾಂತಾರ ಸಿನಿಮಾದ ಭೂತಕೋಲ, ಗುಳಿಕ ದೈವ, ಪಂಜುರ್ಲಿ ಹಿಂದು ಧರ್ಮದಲ್ಲ, ರಿಷಬ್ ಶೆಟ್ಟಿ ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದ ನಟ ಚೇತನ್, ಕಾಂತಾರ ಸಿನಿಮಾದ ಬಗ್ಗೆ ಈತ ಹೇಳಿದ್ದೇನು ನೋಡಿ

Posted on October 20, 2022 By Kannada Trend News No Comments on ಕಾಂತಾರ ಸಿನಿಮಾದ ಭೂತಕೋಲ, ಗುಳಿಕ ದೈವ, ಪಂಜುರ್ಲಿ ಹಿಂದು ಧರ್ಮದಲ್ಲ, ರಿಷಬ್ ಶೆಟ್ಟಿ ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದ ನಟ ಚೇತನ್, ಕಾಂತಾರ ಸಿನಿಮಾದ ಬಗ್ಗೆ ಈತ ಹೇಳಿದ್ದೇನು ನೋಡಿ
ಕಾಂತಾರ ಸಿನಿಮಾದ ಭೂತಕೋಲ, ಗುಳಿಕ ದೈವ, ಪಂಜುರ್ಲಿ ಹಿಂದು ಧರ್ಮದಲ್ಲ, ರಿಷಬ್ ಶೆಟ್ಟಿ ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದ ನಟ ಚೇತನ್, ಕಾಂತಾರ ಸಿನಿಮಾದ ಬಗ್ಗೆ ಈತ ಹೇಳಿದ್ದೇನು ನೋಡಿ

ಕಳೆದ 15 ದಿನಗಳಿಂದ ಎಲ್ಲೇ ನೋಡಿದರೂ ಕೂಡ ಕಾಂತಾರ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದಾರೆ ಮೊದಲ ಎರಡು ವಾರವು ಕೂಡ ಈ ಕನ್ನಡ ಸಿನಿಮಾವನ್ನು ಎಲ್ಲಾ ನಟ ನಟಿಯರು ಹಾಡಿ ಹೊಗಳಿದ್ದರೂ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ಭಾರತದಾದ್ಯಂತ ಕಾಂತರಾ ಸಿನಿಮಾವನ್ನು ಮೆಚ್ಚಿಕೊಂಡಿದ್ದರು. ಅಷ್ಟೇ ಅಲ್ಲದೆ ನಮ್ಮ ಭಾಷೆಗೂ ಕೂಡ ಈ ಸಿನಿಮಾವನ್ನು ಡಬ್ ಮಾಡಿ ಕೊಡಿ ಎಂದು ಬೇಡಿಕೆ ಇಟ್ಟಿದ್ದರು ಈ ಕಾರಣಕ್ಕಾಗಿ ಕೇವಲ ಕನ್ನಡದಲ್ಲಿ ಮಾತ್ರ ಮೊದಲ ಬಾರಿಗೆ ನಿರ್ಮಾಣವಾಗಿದ್ದಂತಹ ಸಿನಿಮಾ ದಿನ ಕಳೆದಂತೆ ತೆಲುಗು,…

Read More “ಕಾಂತಾರ ಸಿನಿಮಾದ ಭೂತಕೋಲ, ಗುಳಿಕ ದೈವ, ಪಂಜುರ್ಲಿ ಹಿಂದು ಧರ್ಮದಲ್ಲ, ರಿಷಬ್ ಶೆಟ್ಟಿ ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದ ನಟ ಚೇತನ್, ಕಾಂತಾರ ಸಿನಿಮಾದ ಬಗ್ಗೆ ಈತ ಹೇಳಿದ್ದೇನು ನೋಡಿ” »

Entertainment

Copyright © 2025 Kannada Trend News.


Developed By Top Digital Marketing & Website Development company in Mysore