Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Dr Rajkumar

ಅಣ್ಣಾವ್ರ ಈ ಸಿನಿಮಾವನ್ನು ಯಾರಿಂದಲೂ ರಿಮೇಕ್ ಮಾಡಲು ಆಗಲೇ ಇಲ್ಲ, ಅಪ್ಪು ಮಾತ್ರ ಈ ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದರು ಅದು ಯಾವ ಸಿನಿಮಾ ಗೊತ್ತಾ.?

Posted on April 3, 2023 By Kannada Trend News No Comments on ಅಣ್ಣಾವ್ರ ಈ ಸಿನಿಮಾವನ್ನು ಯಾರಿಂದಲೂ ರಿಮೇಕ್ ಮಾಡಲು ಆಗಲೇ ಇಲ್ಲ, ಅಪ್ಪು ಮಾತ್ರ ಈ ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದರು ಅದು ಯಾವ ಸಿನಿಮಾ ಗೊತ್ತಾ.?
ಅಣ್ಣಾವ್ರ ಈ ಸಿನಿಮಾವನ್ನು ಯಾರಿಂದಲೂ ರಿಮೇಕ್ ಮಾಡಲು ಆಗಲೇ ಇಲ್ಲ, ಅಪ್ಪು ಮಾತ್ರ ಈ ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದರು ಅದು ಯಾವ ಸಿನಿಮಾ ಗೊತ್ತಾ.?

ಡಾಕ್ಟರ್ ರಾಜಕುಮಾರ್ ಅವರು ಮಾಡಿರುವ ಅಷ್ಟು ಸಿನಿಮಾಗಳು ಕೂಡ ಕಡದಾಳದಿಂದ ಹುಡುಕಿ ತೆಗೆದ ಅಪರೂಪದ ಮುತ್ತುಗಳ ರೀತಿ ಇವೆ. ಆ ಸಿನಿಮಾದಲ್ಲಿ ಅಣ್ಣಾವ್ರ ಅಭಿನಯ ಹಾಗೂ ಅವರು ಆಯ್ಕೆ ಮಾಡಿಕೊಂಡ ಪಾತ್ರಗಳು ಮತ್ತು ಸಿನಿಮಾದ ಕಥೆ ಇವುಗಳಿಂದ ಇಂದು ಅವರು ಸಿನಿಮಾ ಲೋಕದ ದಂತಕಥೆ ಎನಿಸಿದ್ದಾರೆ ಕನ್ನಡ ಸಿನಿಮಾರಂಗದ ಅರಸ ಎಂದರು ಕೂಡ ತಪ್ಪಾಗಲಾರದು. ಅಣ್ಣಾವ್ರ ರೀತಿ ಅಭಿನಯ ಮಾಡುವ ಹಾಗೂ ವ್ಯಕ್ತಿತ್ವ ಹೊಂದಿರುವ ಆ ರಾಜಕಳೆ ಇರುವ ಮತ್ತೊಬ್ಬ ಹೀರೋ ಹಿಂದೆಯೂ ಇರಲಿಲ್ಲ ಮುಂದೆಯೂ ಸಹ…

Read More “ಅಣ್ಣಾವ್ರ ಈ ಸಿನಿಮಾವನ್ನು ಯಾರಿಂದಲೂ ರಿಮೇಕ್ ಮಾಡಲು ಆಗಲೇ ಇಲ್ಲ, ಅಪ್ಪು ಮಾತ್ರ ಈ ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದರು ಅದು ಯಾವ ಸಿನಿಮಾ ಗೊತ್ತಾ.?” »

Entertainment

ಆಪರೇಷನ್ ಡೈಮಂಡ್ ರಾಕೆಟ್ ಸಿನಿಮಾ ಬೋನಿ ಅಗಲ್ಲ ಗಾಂಧಿ ನಗರ ಬಿಟ್ ಹೋಗ್ತಿಯಾ ಅಂದ್ರು ಆದ್ರೆ ಆ ಎಷ್ಟು ದುಡಿತು ಗೊತ್ತಾ.?

Posted on February 27, 2023 By Kannada Trend News No Comments on ಆಪರೇಷನ್ ಡೈಮಂಡ್ ರಾಕೆಟ್ ಸಿನಿಮಾ ಬೋನಿ ಅಗಲ್ಲ ಗಾಂಧಿ ನಗರ ಬಿಟ್ ಹೋಗ್ತಿಯಾ ಅಂದ್ರು ಆದ್ರೆ ಆ ಎಷ್ಟು ದುಡಿತು ಗೊತ್ತಾ.?
ಆಪರೇಷನ್ ಡೈಮಂಡ್ ರಾಕೆಟ್ ಸಿನಿಮಾ ಬೋನಿ ಅಗಲ್ಲ ಗಾಂಧಿ ನಗರ ಬಿಟ್ ಹೋಗ್ತಿಯಾ ಅಂದ್ರು ಆದ್ರೆ ಆ ಎಷ್ಟು ದುಡಿತು ಗೊತ್ತಾ.?

  ಕನ್ನಡದಲ್ಲಿ ಜೇಮ್ಸ್ ಬಾಂಡ್ ಮಾದರಿಯ ಸಿನಿಮಾ ಬರುತ್ತದೆ ಎನ್ನುವುದು ಆ ಸಮಯದ ಕಲ್ಪನೆಯಲ್ಲೂ ಇರಲಿಲ್ಲ. ಯಾಕೆಂದರೆ ಆಗ ತಾನೆ ಕನ್ನಡ ಚಿತ್ರರಂಗ ಕಣ್ಣು ಬಿಡುತ್ತಿದ್ದ ಕಾಲ ಅದು. ಅಂತಹ ಸಮಯದಲ್ಲಿ ಈ ಮಾದರಿಯ ಸಿನಿಮಾಗಳು ಕನ್ನಡದಲ್ಲಿ ಆಗಿದ್ದು ನಮ್ಮ ಕನ್ನಡಿಗರ ಆಸಕ್ತಿಗಳ ಆಳ ಎಷ್ಟಿದೆ ಮತ್ತು ಇಲ್ಲಿನ ಪ್ರತಿಭೆಗಳು ಯಾವ ರೇಂಜಿಗೆ ಇದ್ದಾರೆ ಎನ್ನುವುದಕ್ಕೆ ಸಾಕ್ಷಿ ಆಗಿತ್ತು. ಮೊಟ್ಟಮೊದಲ ಬಾರಿಗೆ ದೊರೈ ಮತ್ತು ಭಗವಾನ್ ಇಬ್ಬರು ಜೋಡಿಯಾಗಿ ಜೇಡರ ಬಲೆ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಆ…

Read More “ಆಪರೇಷನ್ ಡೈಮಂಡ್ ರಾಕೆಟ್ ಸಿನಿಮಾ ಬೋನಿ ಅಗಲ್ಲ ಗಾಂಧಿ ನಗರ ಬಿಟ್ ಹೋಗ್ತಿಯಾ ಅಂದ್ರು ಆದ್ರೆ ಆ ಎಷ್ಟು ದುಡಿತು ಗೊತ್ತಾ.?” »

Cinema Updates

ಕಮಲ್ ಹಾಸನ್ ಅವರನ್ನು ನೋಡಬೇಕು ಎಂದು ಸ್ಟುಡಿಯೋಗೆ ಬಂದು ಬಾಗಿಲ ಬಳಿಯೇ ನಿಂತಿದ್ದ ಡಾ.ರಾಜ್ ಕುಮಾರ್, ತನಗಾಗಿ ಕಾದ ಅಣ್ಣಾವ್ರಿಗೆ ಕಮಲ್ ಹಾಸನ್ ಹೇಳಿದ್ದೇನು ಗೊತ್ತಾ.?

Posted on February 25, 2023 By Kannada Trend News No Comments on ಕಮಲ್ ಹಾಸನ್ ಅವರನ್ನು ನೋಡಬೇಕು ಎಂದು ಸ್ಟುಡಿಯೋಗೆ ಬಂದು ಬಾಗಿಲ ಬಳಿಯೇ ನಿಂತಿದ್ದ ಡಾ.ರಾಜ್ ಕುಮಾರ್, ತನಗಾಗಿ ಕಾದ ಅಣ್ಣಾವ್ರಿಗೆ ಕಮಲ್ ಹಾಸನ್ ಹೇಳಿದ್ದೇನು ಗೊತ್ತಾ.?
ಕಮಲ್ ಹಾಸನ್ ಅವರನ್ನು ನೋಡಬೇಕು ಎಂದು ಸ್ಟುಡಿಯೋಗೆ ಬಂದು ಬಾಗಿಲ ಬಳಿಯೇ ನಿಂತಿದ್ದ ಡಾ.ರಾಜ್ ಕುಮಾರ್, ತನಗಾಗಿ ಕಾದ ಅಣ್ಣಾವ್ರಿಗೆ ಕಮಲ್ ಹಾಸನ್ ಹೇಳಿದ್ದೇನು ಗೊತ್ತಾ.?

  ಒಮ್ಮೆ ಡಾಕ್ಟರ್ ರಾಜಕುಮಾರ್ ಅವರು ಕಮಲ್ ಹಾಸನ್ ಅವರನ್ನು ನೋಡಲು ಬಂದು ಸ್ಟುಡಿಯೋ ಬಾಗಿಲ ಬಳಿಯೇ ನೋಡುತ್ತಾ ನಿಂತು ಬಿಟ್ಟಿದ್ದರಂತೆ. ಕರ್ನಾಟಕ ಕಂಡ ಮೇರುನಟ, ನಟ ಶ್ರೇಷ್ಠ ಅಣ್ಣಾವ್ರು ಆ ರೀತಿ ಯಾಕೆ ಕಾಯಬೇಕಿತ್ತು ಎಂದು ಎಲ್ಲರಿಗೂ ಅನಿಸಬಹುದು. ಆದರೆ ಅವರು ತುಂಬಿದ ಕೊಡದಂತಿದ್ದ ವ್ಯಕ್ತಿತ್ವದವರು ಅಷ್ಟು ದೊಡ್ಡ ನಟನಾಗಿದ್ದರೂ ಕೂಡ ಅವರಿಗೆ ಕಿಂಚಿತ್ತು ಅಹಂ ಇರಲಿಲ್ಲ, ತೋರಿಕೆ ಅವರಿಗೆ ಗೊತ್ತೇ ಇರಲಿಲ್ಲ. ಯಾರ ಬಗ್ಗೆ ಯಾವ ಗುಣ ಇಷ್ಟ ಆದರೂ ಎದುರಿಗೆ ತಕ್ಷಣ ಹೇಳು…

Read More “ಕಮಲ್ ಹಾಸನ್ ಅವರನ್ನು ನೋಡಬೇಕು ಎಂದು ಸ್ಟುಡಿಯೋಗೆ ಬಂದು ಬಾಗಿಲ ಬಳಿಯೇ ನಿಂತಿದ್ದ ಡಾ.ರಾಜ್ ಕುಮಾರ್, ತನಗಾಗಿ ಕಾದ ಅಣ್ಣಾವ್ರಿಗೆ ಕಮಲ್ ಹಾಸನ್ ಹೇಳಿದ್ದೇನು ಗೊತ್ತಾ.?” »

Entertainment

ಸ್ವತಃ ಅಣ್ಣಾವ್ರೆ ಉಮಾಶ್ರೀ ಅವರನ್ನು ಕರೆದು ತಮ್ಮ ಜೊತೆ ನಾಯಕಿಯಾಗಿ ನಟಿಸುವಂತೆ ಚಾನ್ಸ್ ಕೊಟ್ಟರು ಅದನ್ನು ಉಮಾಶ್ರೀ ತಿರಸ್ಕರಿಸಿದ್ದೇಕೆ ಗೊತ್ತ.? ಗುಟ್ಟು ರಟ್ಟು ಮಾಡಿದ ಉಮಾಶ್ರೀ

Posted on January 28, 2023 By Kannada Trend News No Comments on ಸ್ವತಃ ಅಣ್ಣಾವ್ರೆ ಉಮಾಶ್ರೀ ಅವರನ್ನು ಕರೆದು ತಮ್ಮ ಜೊತೆ ನಾಯಕಿಯಾಗಿ ನಟಿಸುವಂತೆ ಚಾನ್ಸ್ ಕೊಟ್ಟರು ಅದನ್ನು ಉಮಾಶ್ರೀ ತಿರಸ್ಕರಿಸಿದ್ದೇಕೆ ಗೊತ್ತ.? ಗುಟ್ಟು ರಟ್ಟು ಮಾಡಿದ ಉಮಾಶ್ರೀ
ಸ್ವತಃ ಅಣ್ಣಾವ್ರೆ ಉಮಾಶ್ರೀ ಅವರನ್ನು ಕರೆದು ತಮ್ಮ ಜೊತೆ ನಾಯಕಿಯಾಗಿ ನಟಿಸುವಂತೆ ಚಾನ್ಸ್ ಕೊಟ್ಟರು ಅದನ್ನು ಉಮಾಶ್ರೀ ತಿರಸ್ಕರಿಸಿದ್ದೇಕೆ ಗೊತ್ತ.? ಗುಟ್ಟು ರಟ್ಟು ಮಾಡಿದ ಉಮಾಶ್ರೀ

  ಡಾಕ್ಟರ್ ರಾಜಕುಮಾರ್ ಎಂದರೆ ಎಂತಹ ನಟ ಕಲಾ ಕಂಠೀರವ, ನಟನೆಯ ಮೇರು ಪರ್ವತ. ಕರ್ನಾಟಕ ಕಂಡ ಶ್ರೇಷ್ಠ ಕಲಾವಿದ ಡಾಕ್ಟರ್ ರಾಜಕುಮಾರ್ ಅವರ ಸಿನಿಮಾದಲ್ಲಿ ಒಂದೇ ಒಂದು ಚಿಕ್ಕ ಪಾತ್ರ ಸಿಗುತ್ತದೆ ಎಂದರು ಕೂಡ ಎಂತಹದೇ ದೊಡ್ಡ ಸಿನಿಮಾ ಇದ್ದರು ಆ ಸಿನಿಮಾಗಳಿಂದ ಬಿಡುವು ಮಾಡಿಕೊಂಡು ಎಲ್ಲರೂ ಅಣ್ಣಾವ್ರ ಸಿನಿಮಾದಲ್ಲಿರಲು ಆಸೆ ಪಡುತ್ತಿದ್ದ ಕಾಲವದು. ಜೊತೆಗೆ ಡಾಕ್ಟರ್ ರಾಜಕುಮಾರ್ ಅವರ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಆಗುವುದು ಕೂಡ ಅಷ್ಟೇ ಗರ್ವದ ವಿಚಾರ ಆಗಿತ್ತು. ಮತ್ತು ಆ…

Read More “ಸ್ವತಃ ಅಣ್ಣಾವ್ರೆ ಉಮಾಶ್ರೀ ಅವರನ್ನು ಕರೆದು ತಮ್ಮ ಜೊತೆ ನಾಯಕಿಯಾಗಿ ನಟಿಸುವಂತೆ ಚಾನ್ಸ್ ಕೊಟ್ಟರು ಅದನ್ನು ಉಮಾಶ್ರೀ ತಿರಸ್ಕರಿಸಿದ್ದೇಕೆ ಗೊತ್ತ.? ಗುಟ್ಟು ರಟ್ಟು ಮಾಡಿದ ಉಮಾಶ್ರೀ” »

Viral News

ದೊಡ್ಮನೆ ಅಭಿಮಾನಿಗಳಿಗೆ ಸಿಹಿಸುದ್ದಿ, ವಿನಯ್ ರಾಜ್ ಗೆ ಜೋಡಿಯಾದ ನಟಿ ಸ್ವತಿಷ್ಠ ಕೃಷ್ಣ.

Posted on January 27, 2023 By Kannada Trend News No Comments on ದೊಡ್ಮನೆ ಅಭಿಮಾನಿಗಳಿಗೆ ಸಿಹಿಸುದ್ದಿ, ವಿನಯ್ ರಾಜ್ ಗೆ ಜೋಡಿಯಾದ ನಟಿ ಸ್ವತಿಷ್ಠ ಕೃಷ್ಣ.
ದೊಡ್ಮನೆ ಅಭಿಮಾನಿಗಳಿಗೆ ಸಿಹಿಸುದ್ದಿ, ವಿನಯ್ ರಾಜ್ ಗೆ ಜೋಡಿಯಾದ ನಟಿ ಸ್ವತಿಷ್ಠ ಕೃಷ್ಣ.

  ಕಮಲ್ ಹಾಸನ್ (Kamal Hasan ) ಅವರ ವಿಕ್ರಂ (Vikram) ಸಿನಿಮಾವನ್ನು ತಮಿಳಿಗರು ಮಾತ್ರವಲ್ಲದೆ ಇದು ಪಾನ್ ಇಂಡಿಯಾ ಸಿನಿಮಾ ಆದ ಕಾರಣ ಭಾರತದಾದ್ಯಂತ ಅನೇಕರು ನೋಡಿದ್ದಾರೆ. ಕಳೆದ ವರ್ಷ ಭಾರತದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು ಎಂದು ಹೆಸರಾಗಿದ್ದ ಈ ಸಿನಿಮಾವನ್ನು ಎಲ್ಲರೂ ಒಪ್ಪಿ ಅಪ್ಪಿಕೊಂಡಿದ್ದಾರೆ. ಈ ಸಿನಿಮಾದ ಇತರೆ ಅಂಶಗಳ ಜೊತೆಗೆ ಆ ಸಿನಿಮಾದಲ್ಲಿ ನಾಯಕ ನಟಿ ಆಗಿದ್ದ ಸ್ವತಿಷ್ಠ ಕೃಷ್ಣ (Swathista Krishna) ಕೂಡ ಹೆಸರುವಾಸಿಯಾಗಿದ್ದಾರೆ. ಇದರಲ್ಲಿ ಕನ್ನಡಿಗರು ಹೆಮ್ಮೆ ಪಡುವಂತ…

Read More “ದೊಡ್ಮನೆ ಅಭಿಮಾನಿಗಳಿಗೆ ಸಿಹಿಸುದ್ದಿ, ವಿನಯ್ ರಾಜ್ ಗೆ ಜೋಡಿಯಾದ ನಟಿ ಸ್ವತಿಷ್ಠ ಕೃಷ್ಣ.” »

Cinema Updates

ದೊಡ್ಮನೆಯ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ, ಇನ್ಮುಂದೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರಾಜವಂಶದ್ದೇ ಕಾರುಬಾರು, ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ.

Posted on January 22, 2023 By Kannada Trend News No Comments on ದೊಡ್ಮನೆಯ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ, ಇನ್ಮುಂದೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರಾಜವಂಶದ್ದೇ ಕಾರುಬಾರು, ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ.
ದೊಡ್ಮನೆಯ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ, ಇನ್ಮುಂದೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರಾಜವಂಶದ್ದೇ ಕಾರುಬಾರು, ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ.

ಕನ್ನಡ ಸಿನಿಮಾ ಇಂಡಸ್ಟ್ರಿಗೆ ಭದ್ರ ಬುನಾದಿ ಹಾಕಿಕೊಟ್ಟ ಡಾಕ್ಟರ್ ರಾಜಕುಮಾರ್ ಅವರ ಕುಟುಂಬದ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ, ಇಂದು ನಮ್ಮ ಇಂಡಸ್ಟ್ರಿ ಬಗ್ಗೆ ಇಂಟರ್ನ್ಯಾಷನಲ್ ಮಟ್ಟದಲ್ಲಿ ಮಾತುಕತೆ ಆಗುತ್ತಿದೆ ಎಂದರೆ ಅದಕ್ಕೆ ಆರಂಭಿಕ ದಿನಗಳಲ್ಲಿ ಹೆಗಲುಕೊಟ್ಟು ಸಾಥ್ ನೀಡಿದ್ದೆ ಡಾಕ್ಟರ್ ರಾಜಕುಮಾರ್ ಹಾಗೂ ಅವರ ಕುಟುಂಬ. ಇದೀಗ ಮೂರು ತಲೆಮಾರಿನ ಅವರ ಕುಟುಂಬದ ಕಲಾವಿದರು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಡಾಕ್ಟರ್ ರಾಜ್ ಕುಮಾರ್ ಅವರ ತಂದೆಯು ಸಹ ಕಲಾವಿದರಾಗಿದ್ದು ನಾಟಕಗಳಲ್ಲಿ ಅಭಿನಯಿಸಿದ್ದರು. ನಂತರ ರಾಜಕುಮಾರ್ ಅವರ ಸಹ…

Read More “ದೊಡ್ಮನೆಯ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ, ಇನ್ಮುಂದೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರಾಜವಂಶದ್ದೇ ಕಾರುಬಾರು, ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ.” »

Entertainment

ನಾನು ಸೀಗರೇಟ್ ಸೇದೋದು ಅಭಿಮಾನಿಗಳು ನೋಡ್ಬಿಟ್ರೆ ಏನ್ ಮಾಡೋದು ಅಂತ ಅಣ್ಣಾವ್ರು ಎದುರುತ್ತಿದ್ರು. ಸತ್ಯ ಬಾಯ್ಬಿಟ್ಟ ಅಣ್ಣಾವ್ರ ಸಂಗಡಿಗ

Posted on January 15, 2023January 16, 2023 By Kannada Trend News No Comments on ನಾನು ಸೀಗರೇಟ್ ಸೇದೋದು ಅಭಿಮಾನಿಗಳು ನೋಡ್ಬಿಟ್ರೆ ಏನ್ ಮಾಡೋದು ಅಂತ ಅಣ್ಣಾವ್ರು ಎದುರುತ್ತಿದ್ರು. ಸತ್ಯ ಬಾಯ್ಬಿಟ್ಟ ಅಣ್ಣಾವ್ರ ಸಂಗಡಿಗ
ನಾನು ಸೀಗರೇಟ್ ಸೇದೋದು ಅಭಿಮಾನಿಗಳು ನೋಡ್ಬಿಟ್ರೆ ಏನ್ ಮಾಡೋದು ಅಂತ ಅಣ್ಣಾವ್ರು ಎದುರುತ್ತಿದ್ರು. ಸತ್ಯ ಬಾಯ್ಬಿಟ್ಟ ಅಣ್ಣಾವ್ರ ಸಂಗಡಿಗ

ಕನ್ನಡದ ಹೆಸರಾಂತ ನಿರ್ಮಾಪಕ ಹಾಗೂ ಮಾಜಿ ಕನ್ನಡ ಚಲನಚಿತ್ರ ಮಂಡಳಿ ಅಧ್ಯಕ್ಷ ಹಾಗೂ ಮೂರು ಬಾರಿ ದಕ್ಷಿಣ ಚಲನಚಿತ್ರ ಸಂಸ್ಥೆಯ ಅಧ್ಯಕ್ಷರಾಗಿದ್ದ ಕೆಸಿಎನ್ ಚಂದ್ರು ಅವರು ಒಂದು ಖಾಸಗಿ ಯುಟ್ಯೂಬ್ ಚಾನೆಲ್ ಅಲ್ಲಿ ಅಣ್ಣಾವ್ರು ಹಾಗೂ ಅಣ್ಣಾವ್ರ ಜೊತೆಗಿದ್ದ ಒಡನಾಟ ಅನುಬಂಧದ ಬಗ್ಗೆ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅವರ ಈ ಸಂದರ್ಶನದಲ್ಲಿ ಡಾಕ್ಟರ್ ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಹಾಗೂ ಅವರ ಕುಟುಂಬ ಅವರ ನಿತ್ಯ ಜೀವನ ಹೇಗಿರುತ್ತಿತ್ತು ಎಂಬಿತ್ಯಾದಿ ಹಲವು ವಿಷಯಗಳನ್ನು ಹೇಳಿದ್ದಾರೆ. ಡಾಕ್ಟರ್ ರಾಜಕುಮಾರ್ ಅವರ…

Read More “ನಾನು ಸೀಗರೇಟ್ ಸೇದೋದು ಅಭಿಮಾನಿಗಳು ನೋಡ್ಬಿಟ್ರೆ ಏನ್ ಮಾಡೋದು ಅಂತ ಅಣ್ಣಾವ್ರು ಎದುರುತ್ತಿದ್ರು. ಸತ್ಯ ಬಾಯ್ಬಿಟ್ಟ ಅಣ್ಣಾವ್ರ ಸಂಗಡಿಗ” »

Entertainment

ಅಣ್ಣವ್ರು ಹೆಸರೇಲಿ ಕೆಲಸವನ್ನು ಬೆದರಿಸಿ ಮಾಡಿಸಿಕೊಳ್ಳುತ್ತಿದ್ರು. ಇದಕ್ಕೆಲ್ಲಾ ಪಾವರ್ತಮ್ಮನವರೇ ಕುಮ್ಮಕ್ಕು ಕೊಡ್ತಿದ್ರು. ಸತ್ಯ ಬಿಚ್ಚಿಟ್ಟ ಹಿರಿಯ ಕಲಾವಿದ

Posted on January 13, 2023 By Kannada Trend News No Comments on ಅಣ್ಣವ್ರು ಹೆಸರೇಲಿ ಕೆಲಸವನ್ನು ಬೆದರಿಸಿ ಮಾಡಿಸಿಕೊಳ್ಳುತ್ತಿದ್ರು. ಇದಕ್ಕೆಲ್ಲಾ ಪಾವರ್ತಮ್ಮನವರೇ ಕುಮ್ಮಕ್ಕು ಕೊಡ್ತಿದ್ರು. ಸತ್ಯ ಬಿಚ್ಚಿಟ್ಟ ಹಿರಿಯ ಕಲಾವಿದ
ಅಣ್ಣವ್ರು ಹೆಸರೇಲಿ ಕೆಲಸವನ್ನು ಬೆದರಿಸಿ ಮಾಡಿಸಿಕೊಳ್ಳುತ್ತಿದ್ರು. ಇದಕ್ಕೆಲ್ಲಾ ಪಾವರ್ತಮ್ಮನವರೇ ಕುಮ್ಮಕ್ಕು ಕೊಡ್ತಿದ್ರು. ಸತ್ಯ ಬಿಚ್ಚಿಟ್ಟ ಹಿರಿಯ ಕಲಾವಿದ

ಕನ್ನಡ ಚಿತ್ರರಂಗದ ಹೆಸರು ಇಂದು ಇಂಟರ್ನ್ಯಾಷನಲ್ ಮಟ್ಟದಲ್ಲಿ ಬೆಳೆಯುತ್ತಿದ್ದರು ಕೂಡ ಇದಕ್ಕೆ ಭದ್ರಬುನಾದಿ ಹಾಕಿದ್ದು ರಾಜಕುಮಾರ್ ಅವರ ಕಾಲಘಟ್ಟ ಎಂದರೆ ಆ ಮಾತು ಸುಳ್ಳಾಗುವುದಿಲ್ಲ. ಡಾಕ್ಟರ್ ರಾಜಕುಮಾರ್ ಅವರ ಕುಟುಂಬ ಸೇರಿದಂತೆ ಕನ್ನಡ ಚಲನಚಿತ್ರ ರಂಗದಲ್ಲಿ ಆ ಸಮಯದಲ್ಲಿ ಇದ್ದ ನಿರ್ಮಾಪಕರು ನಿರ್ದೇಶಕರು ಇತರ ಸಹಕಲಾವಿದರು ಇವರೆಲ್ಲರ ಕಠಿಣ ಪರಿಶ್ರಮದಿಂದ ಇಂದು ನಮ್ಮ ಭಾರತದ ಹಲವು ಫಿಲಂ ಇಂಡಸ್ಟ್ರಿಗಳಲ್ಲಿ ಕನ್ನಡದ ಸ್ಥಾನವು ಕೂಡ ಮೇಲ್ಮಟ್ಟದಲ್ಲಿದೆ. ಈ ಬಗ್ಗೆ ವಿಶೇಷ ಸಂದರ್ಶನ ಒಂದರಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ…

Read More “ಅಣ್ಣವ್ರು ಹೆಸರೇಲಿ ಕೆಲಸವನ್ನು ಬೆದರಿಸಿ ಮಾಡಿಸಿಕೊಳ್ಳುತ್ತಿದ್ರು. ಇದಕ್ಕೆಲ್ಲಾ ಪಾವರ್ತಮ್ಮನವರೇ ಕುಮ್ಮಕ್ಕು ಕೊಡ್ತಿದ್ರು. ಸತ್ಯ ಬಿಚ್ಚಿಟ್ಟ ಹಿರಿಯ ಕಲಾವಿದ” »

Entertainment

ಕರ್ನಾಟಕಕ್ಕೆ ಇರೋದು ಒಂದೇ ರಾಜವಂಶ ಅದು ಮೈಸೂರಿನ ಒಡೆಯರ್ ವಂಶ, ದರ್ಶನ್ ಅಭಿಮಾನಿಗಳಿಂದ ಅಪ್ಪು ಅಭಿಮಾನಿಗಳಿಗೆ ಎಚ್ಚರಿಕೆ.

Posted on December 31, 2022 By Kannada Trend News No Comments on ಕರ್ನಾಟಕಕ್ಕೆ ಇರೋದು ಒಂದೇ ರಾಜವಂಶ ಅದು ಮೈಸೂರಿನ ಒಡೆಯರ್ ವಂಶ, ದರ್ಶನ್ ಅಭಿಮಾನಿಗಳಿಂದ ಅಪ್ಪು ಅಭಿಮಾನಿಗಳಿಗೆ ಎಚ್ಚರಿಕೆ.
ಕರ್ನಾಟಕಕ್ಕೆ ಇರೋದು ಒಂದೇ ರಾಜವಂಶ ಅದು ಮೈಸೂರಿನ ಒಡೆಯರ್ ವಂಶ, ದರ್ಶನ್ ಅಭಿಮಾನಿಗಳಿಂದ ಅಪ್ಪು ಅಭಿಮಾನಿಗಳಿಗೆ ಎಚ್ಚರಿಕೆ.

ರಾಜವಂಶಕ್ಕೆ ಹೋಲಿಕೆ ಮಾಡಬೇಡಿ ದರ್ಶನ್ ಫ್ಯಾನ್ಸ್ ವಾದ ಸೋಶಿಯಲ್ ವಿಡಿಯೋದಲ್ಲಿ ದರ್ಶನ್ ಅಭಿಮಾನಿಗಳು ಹಾಗೂ ಅಪ್ಪು ಅಭಿಮಾನಿಗಳು ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ವಿಚಾರಕ್ಕೆ ಚರ್ಚೆ ಮಾಡುತ್ತಾ ಇರುವುದರ ಬಗ್ಗೆ ನಿಮಗೆ ತಿಳಿದೇ ಇದೆ. ಅದರಲ್ಲಿಯೂ ಕೂಡ ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಪ್ರಕರಣ ನಡೆದ ಮೇಲಂತೂ ಇದರ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೌದು ದರ್ಶನ್ ಅಭಿಮಾನಿಗಳು ಹೊಸ ಪೇಟೆಯಲ್ಲಿ ದರ್ಶನ್ ಅವರಿಗೆ ಆದ ಅಪಮಾನಕ್ಕೆ ನೇರವಾಗಿ ಅಪ್ಪು ಅಭಿಮಾನಿಗಳೇ ಕಾರಣ…

Read More “ಕರ್ನಾಟಕಕ್ಕೆ ಇರೋದು ಒಂದೇ ರಾಜವಂಶ ಅದು ಮೈಸೂರಿನ ಒಡೆಯರ್ ವಂಶ, ದರ್ಶನ್ ಅಭಿಮಾನಿಗಳಿಂದ ಅಪ್ಪು ಅಭಿಮಾನಿಗಳಿಗೆ ಎಚ್ಚರಿಕೆ.” »

Entertainment

ವಿನೋದ್ ರಾಜ್ ತಂದೆ ಬೇರೆ ಯಾರೋ ಅಂತ ಹೇಳೋರಿಗೆ ಇಲ್ಲಿದೆ ನೋಡಿ ಖಡಕ್ ಉತ್ತರ ಸಂದರ್ಶನದಲ್ಲಿ ಮೊದಲ ಬಾರಿಗೆ ತಂದೆ ವಿಚಾರ ಹೇಳಿಕೊಂಡ ವಿನೋದ್ ಈ ವಿಡಿಯೋ ನೋಡಿ ಸತ್ಯ ತಿಳಿಯಿರಿ

Posted on December 8, 2022December 16, 2022 By Kannada Trend News No Comments on ವಿನೋದ್ ರಾಜ್ ತಂದೆ ಬೇರೆ ಯಾರೋ ಅಂತ ಹೇಳೋರಿಗೆ ಇಲ್ಲಿದೆ ನೋಡಿ ಖಡಕ್ ಉತ್ತರ ಸಂದರ್ಶನದಲ್ಲಿ ಮೊದಲ ಬಾರಿಗೆ ತಂದೆ ವಿಚಾರ ಹೇಳಿಕೊಂಡ ವಿನೋದ್ ಈ ವಿಡಿಯೋ ನೋಡಿ ಸತ್ಯ ತಿಳಿಯಿರಿ
ವಿನೋದ್ ರಾಜ್ ತಂದೆ ಬೇರೆ ಯಾರೋ ಅಂತ ಹೇಳೋರಿಗೆ ಇಲ್ಲಿದೆ ನೋಡಿ ಖಡಕ್ ಉತ್ತರ ಸಂದರ್ಶನದಲ್ಲಿ ಮೊದಲ ಬಾರಿಗೆ ತಂದೆ ವಿಚಾರ ಹೇಳಿಕೊಂಡ ವಿನೋದ್ ಈ ವಿಡಿಯೋ ನೋಡಿ ಸತ್ಯ ತಿಳಿಯಿರಿ

ವಿನೋದ್ ರಾಜ್ ತಂದೆ ಕಳೆದ ಐದಾರು ದಶಕಗಳಿಂದಲೂ ಕೂಡ ಡಾಕ್ಟರ್ ರಾಜಕುಮಾರ್ ಮತ್ತು ಲೀಲಾವತಿ ಅವರ ನಡುವಿನ ಸಂಬಂಧದ ಬಗ್ಗೆ ಚರ್ಚೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಆದರೆ ಈ ವಿಚಾರದ ಬಗ್ಗೆ ರಾಜ್ ಕುಟುಂಬ ಆಗಲಿ ಅಥವಾ ಲೀಲಾವತಿ ಕುಟುಂಬ ಆಗಲಿ ಎಲ್ಲಿಯೂ ಕೂಡ ಬಹಿರಂಗ ಹೇಳಿಕೆಯನ್ನು ನೀಡಿಲ್ಲ. ಕೆಲವು ಮೂಲಗಳ ಪ್ರಕಾರ ಡಾಕ್ಟರ್ ರಾಜಕುಮಾರ್ ಮತ್ತು ಲೀಲಾವತಿ ಅವರ ಮಗನೇ ವಿನೋದ್ ರಾಜಕುಮಾರ್ ಎಂದು ಹೇಳುತಿದೆ. ಇನ್ನು ಕೆಲವು ಮೂಲಗಳ ಪ್ರಕಾರ ಲೀಲಾವತಿ ಅವರು ನಾಟಕ…

Read More “ವಿನೋದ್ ರಾಜ್ ತಂದೆ ಬೇರೆ ಯಾರೋ ಅಂತ ಹೇಳೋರಿಗೆ ಇಲ್ಲಿದೆ ನೋಡಿ ಖಡಕ್ ಉತ್ತರ ಸಂದರ್ಶನದಲ್ಲಿ ಮೊದಲ ಬಾರಿಗೆ ತಂದೆ ವಿಚಾರ ಹೇಳಿಕೊಂಡ ವಿನೋದ್ ಈ ವಿಡಿಯೋ ನೋಡಿ ಸತ್ಯ ತಿಳಿಯಿರಿ” »

Entertainment

Posts pagination

1 2 Next

Copyright © 2025 Kannada Trend News.


Developed By Top Digital Marketing & Website Development company in Mysore