Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Kiccha sudeep

ಬಿಜೆಪಿ ಪರ ಪ್ರಚಾರಕ್ಕೆ ಕಣಕ್ಕಿಳಿದ ಮರುಗಳಿಗಯಲ್ಲೆ ಚರ್ಚೆ ಆಗುತ್ತಿದೆ ಸುದೀಪ್ ಆಸ್ತಿ ಮೌಲ್ಯ ಎಷ್ಟು ಕೋಟಿ ಒಡೆಯರು ಗೊತ್ತ ಸುದೀಪ್.?

Posted on April 20, 2023 By Kannada Trend News No Comments on ಬಿಜೆಪಿ ಪರ ಪ್ರಚಾರಕ್ಕೆ ಕಣಕ್ಕಿಳಿದ ಮರುಗಳಿಗಯಲ್ಲೆ ಚರ್ಚೆ ಆಗುತ್ತಿದೆ ಸುದೀಪ್ ಆಸ್ತಿ ಮೌಲ್ಯ ಎಷ್ಟು ಕೋಟಿ ಒಡೆಯರು ಗೊತ್ತ ಸುದೀಪ್.?
ಬಿಜೆಪಿ ಪರ ಪ್ರಚಾರಕ್ಕೆ ಕಣಕ್ಕಿಳಿದ ಮರುಗಳಿಗಯಲ್ಲೆ ಚರ್ಚೆ ಆಗುತ್ತಿದೆ ಸುದೀಪ್ ಆಸ್ತಿ ಮೌಲ್ಯ ಎಷ್ಟು ಕೋಟಿ ಒಡೆಯರು ಗೊತ್ತ ಸುದೀಪ್.?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇದುವರೆಗೆ ಕನ್ನಡದಲ್ಲಿ 45 ಸಿನಿಮಾಗಳನ್ನು ಕೊಟ್ಟಿದ್ದಾರೆ. ಈ ಪಟ್ಟಿಯಲ್ಲಿ ಸೂಪರ್ ಹಿಟ್ ಆದ ಹಿಟ್ ಚಿತ್ರಗಳ ಹೆಸರೇ ಹೆಚ್ಚಿದೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲೂ ಕೂಡ ತನ್ನ ಹೆಜ್ಜೆಗುರುತು ಮೂಡಿಸಿ ಬಂದಿರುವ ಕಿಚ್ಚ ಸುದೀಪ್ ಅವರು ಕರುನಾಡಿನ ರನ್ನ ಎಂದು ಕರೆಸಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರು ಕಳೆದ ವಾರವಷ್ಟೇ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ತಾವು ಬಸವರಾಜ್ ಬೊಮ್ಮಾಯಿ ಅವರಿಗೆ ಬೆಂಬಲ…

Read More “ಬಿಜೆಪಿ ಪರ ಪ್ರಚಾರಕ್ಕೆ ಕಣಕ್ಕಿಳಿದ ಮರುಗಳಿಗಯಲ್ಲೆ ಚರ್ಚೆ ಆಗುತ್ತಿದೆ ಸುದೀಪ್ ಆಸ್ತಿ ಮೌಲ್ಯ ಎಷ್ಟು ಕೋಟಿ ಒಡೆಯರು ಗೊತ್ತ ಸುದೀಪ್.?” »

Public Vishya

ರಸ್ತೆ ಅ.ಪ.ಘಾ.ತಕ್ಕೀಡಾದ ಯುವಕನ ಪ್ರಾಣ ಉಳಿಸಲು ಪರದಾಡಿದ ಕಿಚ್ಚ ಸುದೀಪ್. ವಿಡಿಯೋ ವೈರಲ್

Posted on April 7, 2023 By Kannada Trend News No Comments on ರಸ್ತೆ ಅ.ಪ.ಘಾ.ತಕ್ಕೀಡಾದ ಯುವಕನ ಪ್ರಾಣ ಉಳಿಸಲು ಪರದಾಡಿದ ಕಿಚ್ಚ ಸುದೀಪ್. ವಿಡಿಯೋ ವೈರಲ್
ರಸ್ತೆ ಅ.ಪ.ಘಾ.ತಕ್ಕೀಡಾದ ಯುವಕನ ಪ್ರಾಣ ಉಳಿಸಲು ಪರದಾಡಿದ ಕಿಚ್ಚ ಸುದೀಪ್. ವಿಡಿಯೋ ವೈರಲ್

  ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚ ಸುದೀಪ್ ಅವರ ವಿಡಿಯೋ ಒಂದು ಹರಿದಾಡುತ್ತಿದೆ. ಆ ವಿಡಿಯೋದಲ್ಲಿ ಕಿಚ್ಚ ಸುದೀಪ್ ಅವರು ವ್ಯಕ್ತಿಯೊಬ್ಬನ ಪ್ರಾ.ಣ ರಕ್ಷಿಸಲು ಪರದಾಡುತ್ತಿರುವುದು ಕಾಣುತ್ತದೆ. ಈ ವಿಡಿಯೋದಲ್ಲಿ ಸುದೀಪ್ ಅವರ ಜೊತೆ ಸುದೀಪ್ ಅವರ ಬಾಡಿಗಾರ್ಡ್ ಸುತ್ತಲು ಜನ ಆವರಿಸಿರುವುದನ್ನು ಕೂಡ ಕಾಣಬಹುದು. ಎಲ್ಲರೂ ನಿಂತುಕೊಂಡು ನೋಡುತ್ತಿದ್ದರು ಕೂಡ ಸಹಾಯಕ್ಕೆ ಯಾರೂ ಬರುವುದಿಲ್ಲ ಆದರೆ ಕಿಚ್ಚ ಸುದೀಪ್ ಅವರು ಮಾತ್ರ ಆ ವ್ಯಕ್ತಿಯನ್ನು ಸುಧಾರಿಸುವ, ಸಮಾಧಾನಪಡಿಸುವ ಕೆಲಸ ಮಾಡುತ್ತಿರುತ್ತಾರೆ. ಆ ವ್ಯಕ್ತಿ ನೀರು ಕೇಳುವಾಗ ಹತ್ತಿರದಲ್ಲಿದ್ದವರಿಗೆ…

Read More “ರಸ್ತೆ ಅ.ಪ.ಘಾ.ತಕ್ಕೀಡಾದ ಯುವಕನ ಪ್ರಾಣ ಉಳಿಸಲು ಪರದಾಡಿದ ಕಿಚ್ಚ ಸುದೀಪ್. ವಿಡಿಯೋ ವೈರಲ್” »

Viral News

ಬಿಜೆಪಿ ಪಕ್ಷ ಸೇರಿದ ಬೆನ್ನಲ್ಲೇ ಸುದೀಪ್ ಅವರ ಖಾಸಗಿ ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ. ಚಿಂತೆಗೆ ಈಡಾದ ಕಿಚ್ಚ.

Posted on April 5, 2023 By Kannada Trend News No Comments on ಬಿಜೆಪಿ ಪಕ್ಷ ಸೇರಿದ ಬೆನ್ನಲ್ಲೇ ಸುದೀಪ್ ಅವರ ಖಾಸಗಿ ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ. ಚಿಂತೆಗೆ ಈಡಾದ ಕಿಚ್ಚ.
ಬಿಜೆಪಿ ಪಕ್ಷ ಸೇರಿದ ಬೆನ್ನಲ್ಲೇ ಸುದೀಪ್ ಅವರ ಖಾಸಗಿ ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ. ಚಿಂತೆಗೆ ಈಡಾದ ಕಿಚ್ಚ.

  ಸ್ಯಾಂಡಲ್ ವುಡ್ ಬಾದ್ ಷಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಅಗರ್ಭ ಶ್ರೀಮಂತನಾಗಿ ಹುಟ್ಟಿದ್ದರೂ ಇಂದು ಅವರು ಪಡೆದಿರುವ ಈ ಹೆಸರು ಹೂವಿನ ಹಾದಿಯಲ್ಲಿ ಅವರಿಗೆ ಸಿಕ್ಕಿದ್ದಲ್ಲ. ಸಿನಿಮಾ ಹೀರೋ ಆಗಬೇಕು ಎನ್ನುವ ಕನಸು ಕಂಡಿದ್ದ ಸುದೀಪ್ ಅವರು ಅದಕ್ಕಾಗಿ ಸಾಕಷ್ಟು ಕಷ್ಟ ಅವಮಾನ ಎಲ್ಲವನ್ನು ಸಹಿಸಿಕೊಂಡು ಇಂದು ಸ್ವಂತ ಪರಿಶ್ರಮದಿಂದ ಈ ಮಟ್ಟ ತಲುಪಿದ್ದಾರೆ. ಈಗ ಸುದೀಪ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯ ನಾಯಕ ಮಾತ್ರ ಅಲ್ಲದೆ ಇಡೀ ಭಾರತದ ಎಲ್ಲಾ ಚಿತ್ರರಂಗದಲ್ಲೂ…

Read More “ಬಿಜೆಪಿ ಪಕ್ಷ ಸೇರಿದ ಬೆನ್ನಲ್ಲೇ ಸುದೀಪ್ ಅವರ ಖಾಸಗಿ ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ. ಚಿಂತೆಗೆ ಈಡಾದ ಕಿಚ್ಚ.” »

Viral News

ರಿಷಿಕಾ ಮದುವೆ ಕ್ಯಾನ್ಸಲ್, ಮಾಧ್ಯಮಗಳಿಂದ ಸೇಫ್ ಆಗಲು ಸುದೀಪ್ ಸಹಾಯ ಕೋರಿದ ನಟಿ. ರಿಷಿಕಾ ನಾ ಬಚಾವ್ ಮಾಡಲು ಕಿಚ್ಚ ಮಾಡಿದ ಮಾಸ್ಟರ್ ಪ್ಲಾನ್ ಏನು ಗೊತ್ತ.?

Posted on February 21, 2023 By Kannada Trend News No Comments on ರಿಷಿಕಾ ಮದುವೆ ಕ್ಯಾನ್ಸಲ್, ಮಾಧ್ಯಮಗಳಿಂದ ಸೇಫ್ ಆಗಲು ಸುದೀಪ್ ಸಹಾಯ ಕೋರಿದ ನಟಿ. ರಿಷಿಕಾ ನಾ ಬಚಾವ್ ಮಾಡಲು ಕಿಚ್ಚ ಮಾಡಿದ ಮಾಸ್ಟರ್ ಪ್ಲಾನ್ ಏನು ಗೊತ್ತ.?
ರಿಷಿಕಾ ಮದುವೆ ಕ್ಯಾನ್ಸಲ್, ಮಾಧ್ಯಮಗಳಿಂದ ಸೇಫ್ ಆಗಲು ಸುದೀಪ್ ಸಹಾಯ ಕೋರಿದ ನಟಿ. ರಿಷಿಕಾ ನಾ ಬಚಾವ್ ಮಾಡಲು ಕಿಚ್ಚ ಮಾಡಿದ ಮಾಸ್ಟರ್ ಪ್ಲಾನ್ ಏನು ಗೊತ್ತ.?

  ನಿಶ್ಚಿತಾರ್ಥ ಆಗಿ ಮದುವೆ ಮುರಿದುಕೊಂಡಿದ್ದ ನಟಿ ರಿಷಿಕಾ ಸಿಂಗ್, ಮದುವೆ ಇಂದ ತಪ್ಪಿಸಿಕೊಳ್ಳಲು ಸುದೀಪ್ ಸಹಾಯ ಮಾಡಿದ್ರಾ? ನಟಿ ರಿಷಿಕಾ ಸಿಂಗ್ (Actress Rishika singh) ಕೊರೋನ ಲಾಕ್ ಡೌನ್ ಸಮಯದಲ್ಲಿ ಭೀಕರ ಅ.ಪ.ಘಾ.ತ.ಕ್ಕೆ (Accident) ತುತ್ತಾಗಿದ್ದರು. ಅಂದಿನ ಅವರ ಪರಿಸ್ಥಿತಿ ನೋಡಿ ಇವರು ಬದುಕುತ್ತಾರೆ ಎಂದು ಯಾರಿಗೂ ನಂಬಿಕೆ ಇರ್ಲಿಲ್ಲ. ಸದ್ಯ ಎರಡು ವರ್ಷಗಳ ನಿರಂತರ ಚಿಕಿತ್ಸೆ ಮತ್ತು ಕುಟುಂಬದ ಹಾರೈಕೆಯ ಪರಿಣಾಮವಾಗಿ ಇಂದು ನಟಿ ಚೇತರಿಸಿಕೊಂಡಿದ್ದಾರೆ. ಇತ್ತೀಚೆಗೆ ರಿಷಿಕಾ ಸಿಂಗ್ ಅವರು ಸೋಶಿಯಲ್…

Read More “ರಿಷಿಕಾ ಮದುವೆ ಕ್ಯಾನ್ಸಲ್, ಮಾಧ್ಯಮಗಳಿಂದ ಸೇಫ್ ಆಗಲು ಸುದೀಪ್ ಸಹಾಯ ಕೋರಿದ ನಟಿ. ರಿಷಿಕಾ ನಾ ಬಚಾವ್ ಮಾಡಲು ಕಿಚ್ಚ ಮಾಡಿದ ಮಾಸ್ಟರ್ ಪ್ಲಾನ್ ಏನು ಗೊತ್ತ.?” »

Viral News

ಸುದೀಪ್ ಕಾಂಗ್ರೆಸ್ ಪಾರ್ಟಿಗೆ ಸೇರ್ತಾರ ಅಂತ ಕೇಳಿದಕ್ಕೆ ಡಿ.ಕೆ. ಶಿವಕುಮಾರ್ ಕೊಟ್ಟ ಉತ್ತರ ಕೇಳಿ ಎಲ್ಲರೂ ಶಾ-ಕ್.!

Posted on February 18, 2023 By Kannada Trend News No Comments on ಸುದೀಪ್ ಕಾಂಗ್ರೆಸ್ ಪಾರ್ಟಿಗೆ ಸೇರ್ತಾರ ಅಂತ ಕೇಳಿದಕ್ಕೆ ಡಿ.ಕೆ. ಶಿವಕುಮಾರ್ ಕೊಟ್ಟ ಉತ್ತರ ಕೇಳಿ ಎಲ್ಲರೂ ಶಾ-ಕ್.!
ಸುದೀಪ್ ಕಾಂಗ್ರೆಸ್ ಪಾರ್ಟಿಗೆ ಸೇರ್ತಾರ ಅಂತ ಕೇಳಿದಕ್ಕೆ ಡಿ.ಕೆ. ಶಿವಕುಮಾರ್ ಕೊಟ್ಟ ಉತ್ತರ ಕೇಳಿ ಎಲ್ಲರೂ ಶಾ-ಕ್.!

  ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆ (Vidhanasabha Election) ಕಾಳಗಕ್ಕೆ ರಣರಂಗ ಸಜ್ಜಾಗುತ್ತಿದೆ. ಪ್ರಮುಖ ಕ್ಷೇತ್ರಗಳಲ್ಲಿ ನಾಡಿನ ಜನಪ್ರಿಯ ಮಂದಿಯನ್ನು ಅಖಾಡಕ್ಕೆ ಇಳಿಸಿ ಸ್ನಾನಗಿಟ್ಟಿಸಿಕೊಳ್ಳಲು ಈಗಿನಿಂದಲೇ ತೆರೆ ಹಿಂದಿನ ತಯಾರಿ ಜೋರಾಗಿದೆ. ಇದರ ನಡುವೆ ಕಾಂಗ್ರೆಸ್ (Congress party) ಪಾಳಯದ ನಡೆ ಕುರಿತ ಒಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಾರಿ ಚರ್ಚೆ ಆಗುತ್ತಿದೆ, ಅದೇನೆಂದರೆ ಈ ಬಾರಿ ಎಲೆಕ್ಷನ್ ಗೆ ನಟ ಸುದೀಪ್ (Actor Sudeep) ಅವರು ನಿಲ್ಲಲಿದ್ದಾರೆ ಸದ್ಯದಲ್ಲೇ ಅವರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ ಎನ್ನುವುದು….

Read More “ಸುದೀಪ್ ಕಾಂಗ್ರೆಸ್ ಪಾರ್ಟಿಗೆ ಸೇರ್ತಾರ ಅಂತ ಕೇಳಿದಕ್ಕೆ ಡಿ.ಕೆ. ಶಿವಕುಮಾರ್ ಕೊಟ್ಟ ಉತ್ತರ ಕೇಳಿ ಎಲ್ಲರೂ ಶಾ-ಕ್.!” »

Viral News

ಎರಡು ಪಕ್ಷದವರು ಮನೆಗೆ ಬಂದಿದ್ದು & ರಾಜಕೀಯ ಮಾತುಕತೆ ಆಗಿದ್ದು ನಿಜ ಸತ್ಯ ಒಪ್ಪಿಕೊಂಡ ಕಿಚ್ಚ. ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಗೊತ್ತ.?

Posted on February 16, 2023 By Kannada Trend News No Comments on ಎರಡು ಪಕ್ಷದವರು ಮನೆಗೆ ಬಂದಿದ್ದು & ರಾಜಕೀಯ ಮಾತುಕತೆ ಆಗಿದ್ದು ನಿಜ ಸತ್ಯ ಒಪ್ಪಿಕೊಂಡ ಕಿಚ್ಚ. ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಗೊತ್ತ.?
ಎರಡು ಪಕ್ಷದವರು ಮನೆಗೆ ಬಂದಿದ್ದು & ರಾಜಕೀಯ ಮಾತುಕತೆ ಆಗಿದ್ದು ನಿಜ ಸತ್ಯ ಒಪ್ಪಿಕೊಂಡ ಕಿಚ್ಚ. ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಗೊತ್ತ.?

  ಕೆಲ ದಿನಗಳಿಂದ ಕರ್ನಾಟಕದಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರ ರಾಜಕೀಯ ಎಂಟ್ರಿ (Politics entry) ಕುರಿತ ಚರ್ಚೆ ಜೋರಾಗಿ ನಡೆಯುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಈ ಕುರಿತು ಹಲವು ಸುದ್ದಿಗಳು ಹಬ್ಬಿದ್ದು, ಎಲ್ಲಾ ಕಡೆ ರಮ್ಯಾ (Ramya) ಅವರ ಕಡೆಯಿಂದ ಕಾಂಗ್ರೆಸ್ ಪಾಳಯಕ್ಕೆ (Congress Party offer) ಸುದೀಪ್ ಅವರನ್ನು ಎಳೆದುಕೊಳ್ಳಲು ಗಾಳ ಹಾಕಿಸಲಾಗುತ್ತಿದೆ ಎನ್ನುವ ಸುದ್ದಿ ಹಬ್ಬಿದೆ. ಇದರ ಸತ್ಯಾಂಶದ ಬಗ್ಗೆ ಹಲವರಲ್ಲಿ ಅನುಮಾನ ಇತ್ತು ನಂತರದಲ್ಲಿ ಡಿಕೆ ಶಿವಕುಮಾರ್ (D.K Shivakumar) ಅವರು…

Read More “ಎರಡು ಪಕ್ಷದವರು ಮನೆಗೆ ಬಂದಿದ್ದು & ರಾಜಕೀಯ ಮಾತುಕತೆ ಆಗಿದ್ದು ನಿಜ ಸತ್ಯ ಒಪ್ಪಿಕೊಂಡ ಕಿಚ್ಚ. ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಗೊತ್ತ.?” »

Viral News

ರವಿಚಂದ್ರನ್ ಸುದೀಪ್ ನಾ ದೊಡ್ಡ ಮಗ ಅಂತ ಕರೆಯೋದು ಯಾಕೆ ಗೊತ್ತ.? ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.

Posted on February 7, 2023 By Kannada Trend News No Comments on ರವಿಚಂದ್ರನ್ ಸುದೀಪ್ ನಾ ದೊಡ್ಡ ಮಗ ಅಂತ ಕರೆಯೋದು ಯಾಕೆ ಗೊತ್ತ.? ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.
ರವಿಚಂದ್ರನ್ ಸುದೀಪ್ ನಾ ದೊಡ್ಡ ಮಗ ಅಂತ ಕರೆಯೋದು ಯಾಕೆ ಗೊತ್ತ.? ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.

  ಇಂಡಸ್ಟ್ರಿಯಲ್ಲಿ ಇಷ್ಟೊಂದು ಸ್ಟಾರ್ ಗಳು ಇದ್ದರೂ ಸುದೀಪ್ ಅವರನ್ನೇ ತಮ್ಮ ದೊಡ್ಡ ಮಗ ಎಂದು ರವಿಚಂದ್ರನ್ ಅವರು ಹೇಳುವುದು ಯಾಕೆ ಗೊತ್ತಾ.? ರವಿಚಂದ್ರನ್ (Ravichandran) ಎನ್ನುವ ಹೆಸರೇ ಒಂದು ವಿಶೇಷ ಶಕ್ತಿ ಹೊಂದಿದೆ. ರವಿಚಂದ್ರನ್ ಎಂದರೆ ಸಿನಿಮಾ, ಸಿನಿಮಾ ಎಂದರೆ ರವಿಚಂದ್ರನ್ ಎಂದು ಹೇಳಬಹುದು. ಕರ್ನಾಟಕದ ಮಂದಿಗೆ ರವಿಚಂದ್ರನ್ ಅವರು ಸಿನಿಮಾ ವಿಷಯದಲ್ಲಿ ಬಹಳ ಹತ್ತಿರವಾಗಿದ್ದಾರೆ. ರವಿಚಂದ್ರನ್ ಅವರು ಸೋಲೊ ಹೀರೋ ಆಗಿ ಸಾಕಷ್ಟು ಸಿನಿಮಾಗಳಲ್ಲಿ ರಂಜಿಸಿರುವುದು ಮಾತ್ರ ಅಲ್ಲದೆ ಮಲ್ಟಿಸ್ಟಾರ್ ಸಿನಿಮಾ ಮಾಡಿ ಕೂಡ…

Read More “ರವಿಚಂದ್ರನ್ ಸುದೀಪ್ ನಾ ದೊಡ್ಡ ಮಗ ಅಂತ ಕರೆಯೋದು ಯಾಕೆ ಗೊತ್ತ.? ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.” »

Entertainment

ನಾನು ಡ್ರಿಂಕ್ಸ್ ಮಾಡ್ತಿನಿ ಇಲ್ಲ ಅಂತಿಲ್ಲ, ಆದ್ರೆ ಬೇರೆ ಅವ್ರ ರೀತಿ ಕುಡಿದ ಗಲಾಟೆ ಮಾಡ್ಕೋಳೋ ಮಟ್ಟಕ್ಕೆ ಹೋಗಲ್ಲ ಎಂದ ಕಿಚ್ಚ, ಪರೋಕ್ಷವಾಗಿ ದಚ್ಚುಗೆ ಟಂಗ್.?

Posted on January 24, 2023 By Kannada Trend News No Comments on ನಾನು ಡ್ರಿಂಕ್ಸ್ ಮಾಡ್ತಿನಿ ಇಲ್ಲ ಅಂತಿಲ್ಲ, ಆದ್ರೆ ಬೇರೆ ಅವ್ರ ರೀತಿ ಕುಡಿದ ಗಲಾಟೆ ಮಾಡ್ಕೋಳೋ ಮಟ್ಟಕ್ಕೆ ಹೋಗಲ್ಲ ಎಂದ ಕಿಚ್ಚ, ಪರೋಕ್ಷವಾಗಿ ದಚ್ಚುಗೆ ಟಂಗ್.?
ನಾನು ಡ್ರಿಂಕ್ಸ್ ಮಾಡ್ತಿನಿ ಇಲ್ಲ ಅಂತಿಲ್ಲ, ಆದ್ರೆ ಬೇರೆ ಅವ್ರ ರೀತಿ ಕುಡಿದ ಗಲಾಟೆ ಮಾಡ್ಕೋಳೋ ಮಟ್ಟಕ್ಕೆ ಹೋಗಲ್ಲ ಎಂದ ಕಿಚ್ಚ, ಪರೋಕ್ಷವಾಗಿ ದಚ್ಚುಗೆ ಟಂಗ್.?

ಡ್ರಿಂಕ್ ಮಾಡುವುದು(Drinks) ಹಾಗೂ ನಾನ್ ವೆಜ್(Non veg) ತಿನ್ನುವುದರ ಬಗ್ಗೆ ತಾವು ಹೇಗೆ ಎನ್ನುವುದನ್ನು ಹೇಳಿಕೊಂಡ ಸುದೀಪ್(Sudeep) ಪರೋಕ್ಷವಾಗಿ ಆ ನಟನಿಗೆ ಟಾಂಗ್ ಕೊಟ್ರಾ ಕಿಚ್ಚ(Kichcha). ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kichcha Sudeep) ಅವರು ಬಹುಮುಖ ಪ್ರತಿಭೆ ಕನ್ನಡದ ಸೂಪರ್ ಸ್ಟಾರ್ಗಳಲ್ಲಿ ಒಬ್ಬರಾಗಿರುವ ಇವರು ಕನ್ನಡ ಮಾತ್ರವಲ್ಲದೇ ತಮಿಳು ತೆಲುಗು ಮತ್ತು ಹಿಂದಿ ಭಾಷೆಯಲ್ಲೂ ಕೂಡ ಹೆಸರು ಮಾಡಿದ್ದಾರೆ. ಇತ್ತೀಚೆಗೆ ಕಿಚ್ಚ ಸುದೀಪ್ ಅವರು ಜೀ ಕನ್ನಡ ನ್ಯೂಸ್( Zee Kannada News)ಅಲ್ಲಿ ಕಾರ್ಯಕ್ರಮ ಒಂದಕ್ಕೆ ಹೋಗಿದ್ದಾರೆ….

Read More “ನಾನು ಡ್ರಿಂಕ್ಸ್ ಮಾಡ್ತಿನಿ ಇಲ್ಲ ಅಂತಿಲ್ಲ, ಆದ್ರೆ ಬೇರೆ ಅವ್ರ ರೀತಿ ಕುಡಿದ ಗಲಾಟೆ ಮಾಡ್ಕೋಳೋ ಮಟ್ಟಕ್ಕೆ ಹೋಗಲ್ಲ ಎಂದ ಕಿಚ್ಚ, ಪರೋಕ್ಷವಾಗಿ ದಚ್ಚುಗೆ ಟಂಗ್.?” »

Entertainment

ಕಿಚ್ಚ ಸುದೀಪ್ ಗೆ ಏನು ನಾಲೆಡ್ಜ್ ಇಲ್ಲ. ಹಾಗಾಗಿ ಅವ್ರು ಬರದೆ ಇರೋದೆ ಒಳ್ಳೆಯದು.

Posted on January 21, 2023 By Kannada Trend News No Comments on ಕಿಚ್ಚ ಸುದೀಪ್ ಗೆ ಏನು ನಾಲೆಡ್ಜ್ ಇಲ್ಲ. ಹಾಗಾಗಿ ಅವ್ರು ಬರದೆ ಇರೋದೆ ಒಳ್ಳೆಯದು.
ಕಿಚ್ಚ ಸುದೀಪ್ ಗೆ ಏನು ನಾಲೆಡ್ಜ್ ಇಲ್ಲ. ಹಾಗಾಗಿ ಅವ್ರು ಬರದೆ ಇರೋದೆ ಒಳ್ಳೆಯದು.

  ಇದುವರೆಗೆ ಸಿನಿಮಾ ವಿಷಯಗಳ ಬಗ್ಗೆ ಹಾಗೂ ಸಿಸಿಎಲ್ ವಿಚಾರವಾಗಿ ಸುದ್ದಿಯಾಗುತ್ತಿದ್ದ ಕಿಚ್ಚ ಸುದೀಪ್ ಅವರ ಬಗ್ಗೆ ಮೀಡಿಯ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಗಾಳಿ ಸುದ್ದಿ ಒಂದು ಹರಿದಾಡುತ್ತಿದೆ. ಕಿಚ್ಚ ಸುದೀಪ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ರಮ್ಯಾ ಅವರಿಂದ ಕಿಚ್ಚ ಸುದೀಪ್ ಅವರಿಗೆ ಗಾಳ ಹಾಕಿಸಲಾಗಿದೆ, ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡು ಸುದೀಪ್ ಎಲೆಕ್ಷನ್ ಗೆ ಧುಮುಕುವ ಸಾಧ್ಯತೆ ಇದೆ ಎನ್ನುವ ಇತ್ಯಾದಿ ಸುದ್ದಿಗಳು ಕಳೆದ ಒಂದು ವಾರದಿಂದ ವರದಿಯಾಗುತ್ತಿದೆ. ಈ ಬಗ್ಗೆ ಜನಸಾಮಾನ್ಯರಿಗೆ ಹೇಗೆ ಅನಿಸುತ್ತದೆ…

Read More “ಕಿಚ್ಚ ಸುದೀಪ್ ಗೆ ಏನು ನಾಲೆಡ್ಜ್ ಇಲ್ಲ. ಹಾಗಾಗಿ ಅವ್ರು ಬರದೆ ಇರೋದೆ ಒಳ್ಳೆಯದು.” »

Entertainment

ಕುಚಿಕೋ ಗೆಳಯನಿಗಾಗಿ ಸ್ವತಃ ಸುದೀಪ್ ಅವರೆ ಡಿ ಬಾಸ್ ಅವರ ಕ್ರಾಂತಿ ಸಿನಿಮಾ ಪ್ರೋಮೊಷನ್ ಮಾಡುತ್ತಿದ್ದಾರೆ.

Posted on January 19, 2023 By Kannada Trend News No Comments on ಕುಚಿಕೋ ಗೆಳಯನಿಗಾಗಿ ಸ್ವತಃ ಸುದೀಪ್ ಅವರೆ ಡಿ ಬಾಸ್ ಅವರ ಕ್ರಾಂತಿ ಸಿನಿಮಾ ಪ್ರೋಮೊಷನ್ ಮಾಡುತ್ತಿದ್ದಾರೆ.
ಕುಚಿಕೋ ಗೆಳಯನಿಗಾಗಿ ಸ್ವತಃ ಸುದೀಪ್ ಅವರೆ ಡಿ ಬಾಸ್ ಅವರ ಕ್ರಾಂತಿ ಸಿನಿಮಾ ಪ್ರೋಮೊಷನ್ ಮಾಡುತ್ತಿದ್ದಾರೆ.

  ಕರ್ನಾಟಕದಾದ್ಯಂತ ಈಗ ಕ್ರಾಂತಿ ಸಿನಿಮಾದ ಸಂಭ್ರಮವೇ ಮನೆ ಮಾಡಿದೆ, ಜನವರಿ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಗುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರವಾದ ಇದನ್ನು ನಾನಾ ರೀತಿಯಲ್ಲಿ ಚಿತ್ರತಂಡ ಈಗಾಗಲೇ ಪ್ರಮೋಷನ್ ಮಾಡುತ್ತಿದೆ. ಟೈಲರ್, ಟೀಸರ್, ಆಡಿಯೋ ಲಾಂಚ್ ಎಲ್ಲವನ್ನು ಸಹ ವಿಭಿನ್ನ ಬಗೆಯಲ್ಲಿ ಮಾಡಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅವರು ತೊಡಗಿಕೊಂಡಿದ್ದರೆ. ಇತ್ತ ಅಭಿಮಾನಿಗಳು ಸಹ ತಮ್ಮ ನೆಚ್ಚಿನ ದಚ್ಚುಗಾಗಿ ತಾವು ಸಿನಿಮಾ ಪ್ರಚಾರ ಮಾಡುವುದರ ಕಡೆ ಬಿಝಿ ಆಗಿದ್ದಾರೆ. ಕ್ರಾಂತಿ…

Read More “ಕುಚಿಕೋ ಗೆಳಯನಿಗಾಗಿ ಸ್ವತಃ ಸುದೀಪ್ ಅವರೆ ಡಿ ಬಾಸ್ ಅವರ ಕ್ರಾಂತಿ ಸಿನಿಮಾ ಪ್ರೋಮೊಷನ್ ಮಾಡುತ್ತಿದ್ದಾರೆ.” »

Entertainment

Posts pagination

1 2 … 6 Next

Copyright © 2025 Kannada Trend News.


Developed By Top Digital Marketing & Website Development company in Mysore