Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Kranti

ಕ್ರಾಂತಿ ಸಿನಿಮಾ ಪ್ರಚಾರದಲ್ಲಿ ತಮ್ಮ ದಿನಚರಿ ಬಗ್ಗೆ ಹೇಳಿಕೊಂಡ ದರ್ಶನ್ ಸದ್ಯದಲ್ಲಿ ಇದು ಕೂಡ ವಿವಾದ ಆಗುವ ಸಾಧ್ಯತೆ ಇದೆ. ಅಷ್ಟಕ್ಕೂ ಡಿ ಬಾಸ್ ಹೇಳಿದ್ದೇನು ಗೊತ್ತ.?

Posted on December 14, 2022 By Kannada Trend News No Comments on ಕ್ರಾಂತಿ ಸಿನಿಮಾ ಪ್ರಚಾರದಲ್ಲಿ ತಮ್ಮ ದಿನಚರಿ ಬಗ್ಗೆ ಹೇಳಿಕೊಂಡ ದರ್ಶನ್ ಸದ್ಯದಲ್ಲಿ ಇದು ಕೂಡ ವಿವಾದ ಆಗುವ ಸಾಧ್ಯತೆ ಇದೆ. ಅಷ್ಟಕ್ಕೂ ಡಿ ಬಾಸ್ ಹೇಳಿದ್ದೇನು ಗೊತ್ತ.?
ಕ್ರಾಂತಿ ಸಿನಿಮಾ ಪ್ರಚಾರದಲ್ಲಿ ತಮ್ಮ ದಿನಚರಿ ಬಗ್ಗೆ ಹೇಳಿಕೊಂಡ ದರ್ಶನ್ ಸದ್ಯದಲ್ಲಿ ಇದು ಕೂಡ ವಿವಾದ ಆಗುವ ಸಾಧ್ಯತೆ ಇದೆ. ಅಷ್ಟಕ್ಕೂ ಡಿ ಬಾಸ್ ಹೇಳಿದ್ದೇನು ಗೊತ್ತ.?

ಡಿ ಬಾಸ್ ದಿನಚರಿ ದರ್ಶನ್ ಅವರಿಗೆ ಫ್ಯಾನ್ಸ್ ಸಪೋರ್ಟ್ ಹೇಗಿದೆ ಎಂದರೆ ಮೀಡಿಯಾ ಬ್ಯಾನ್ ಮಾಡಿದರು ಕೂಡ ಇಂದು ಕರ್ನಾಟಕದ ಕಡೆ ಹಳ್ಳಿಯ ದರ್ಶನ್ ಅಭಿಮಾನಿಗೂ ತಲುಪುವ ಹಾಗೆ ಕ್ರಾಂತಿ ಸಿನಿಮಾದ ಪ್ರಚಾರವನ್ನು ಮೀಡಿಯಾಗೆ ತೊಡೆ ತಟ್ಟಿ ಅಭಿಮಾನಿಗಳೇ ಮಾಡುತ್ತಿದ್ದಾರೆ. ಎಲ್ಲರ ನಿರೀಕ್ಷೆಯಂತೆ ಕ್ರಾಂತಿ ಸಿನಿಮಾವು ಜನವರಿ 26ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ. ಈಗಾಗಲೇ ಚಿತ್ರೀಕರಣ ಪೂರ್ತಿಯಾಗಿ ಮುಕ್ತಾಯಗೊಂಡಿದ್ದು ಪ್ರಚಾರ ಕಾರ್ಯದಲ್ಲಿ ಎಲ್ಲರೂ ಬಿಸಿ ಆಗಿದ್ದಾರೆ. ಅದರಲ್ಲೂ ನಾಯಕ ನಟ ಆದ ದರ್ಶನ್ ಅವರು ಈಗ ಸೋಶಿಯಲ್…

Read More “ಕ್ರಾಂತಿ ಸಿನಿಮಾ ಪ್ರಚಾರದಲ್ಲಿ ತಮ್ಮ ದಿನಚರಿ ಬಗ್ಗೆ ಹೇಳಿಕೊಂಡ ದರ್ಶನ್ ಸದ್ಯದಲ್ಲಿ ಇದು ಕೂಡ ವಿವಾದ ಆಗುವ ಸಾಧ್ಯತೆ ಇದೆ. ಅಷ್ಟಕ್ಕೂ ಡಿ ಬಾಸ್ ಹೇಳಿದ್ದೇನು ಗೊತ್ತ.?” »

Entertainment

ಮುನಿಸು ಮರೆತು ಮತ್ತೆ ಒಂದಾದ ದೋಸ್ತಿಗಳು, ಕ್ರಾಂತಿ ಸಿನಿಮಾ ಸಂದರ್ಶನದಲ್ಲಿ ದರ್ಶನ್ ಬಾಯಲ್ಲಿ ಸುದೀಪ್ ಹೆಸರು ಕೇಳಿ ಬೆರಗಾದ ಅಭಿಮಾನಿಗಳು.

Posted on December 12, 2022December 12, 2022 By Kannada Trend News No Comments on ಮುನಿಸು ಮರೆತು ಮತ್ತೆ ಒಂದಾದ ದೋಸ್ತಿಗಳು, ಕ್ರಾಂತಿ ಸಿನಿಮಾ ಸಂದರ್ಶನದಲ್ಲಿ ದರ್ಶನ್ ಬಾಯಲ್ಲಿ ಸುದೀಪ್ ಹೆಸರು ಕೇಳಿ ಬೆರಗಾದ ಅಭಿಮಾನಿಗಳು.
ಮುನಿಸು ಮರೆತು ಮತ್ತೆ ಒಂದಾದ ದೋಸ್ತಿಗಳು, ಕ್ರಾಂತಿ ಸಿನಿಮಾ ಸಂದರ್ಶನದಲ್ಲಿ ದರ್ಶನ್ ಬಾಯಲ್ಲಿ ಸುದೀಪ್ ಹೆಸರು ಕೇಳಿ ಬೆರಗಾದ ಅಭಿಮಾನಿಗಳು.

ಕುಚ್ಚಿಕು ಗೆಳೆಯರು ಒಂದಾಗುತ್ತಿದ್ದಾರೆ ಕಿಚ್ಚನ ಮಾತುಗಳಲ್ಲಿ ದರ್ಶನ್ ಹೆಸರು ದರ್ಶನ್ ಬಾಯಿಲ್ಲಿ ಸುದೀಪ್ ಜೊತೆ ಸಿನಿಮಾ ಬಗ್ಗೆ ಮಾತು ಮುನಿಸು ಮರೆತು ಒಂದಾಗಿದ್ದಾರಾ ದೋಸ್ತಿಗಳು. ಚಂದನವನದ ಸ್ನೇಹಿತರ ಬಗ್ಗೆ ಉದಾಹರಣೆ ಕೊಡುವುದಾದರೆ ಅಂಬರೀಶ್ ಹಾಗೂ ವಿಷ್ಣುವರ್ಧನ್ ಸ್ನೇಹವನ್ನು ಎಲ್ಲರೂ ಮೊದಲಿಗೆ ಹೇಳುತ್ತಾರೆ. ವಿಷ್ಣುವರ್ಧನ್ ಅವರು ಶಾಂತ ಸ್ವಭಾವದ ನಾಚಿಕೆ ವ್ಯಕ್ತಿತ್ವದ ಸಂತನ ರೀತಿಯ ಬದುಕು ಬದುಕಿದವರು. ಇತ್ತ ರೆಬಲ್ ಸ್ಟಾರ್ ಮಾತಿನಲ್ಲಿ ರಫ್ ಮತ್ತು ಮುಖ ಮೂತಿ ನೋಡದೆ ಯಾರಿಗೆ ಆದರೂ ಅವರ ಎದುರಿಗೆ ಇದನ್ನು ಹೇಳಿಬಿಡುವ…

Read More “ಮುನಿಸು ಮರೆತು ಮತ್ತೆ ಒಂದಾದ ದೋಸ್ತಿಗಳು, ಕ್ರಾಂತಿ ಸಿನಿಮಾ ಸಂದರ್ಶನದಲ್ಲಿ ದರ್ಶನ್ ಬಾಯಲ್ಲಿ ಸುದೀಪ್ ಹೆಸರು ಕೇಳಿ ಬೆರಗಾದ ಅಭಿಮಾನಿಗಳು.” »

Entertainment

ಅದೃಷ್ಟ ದೇವತೆ ಮನೆಗೆ ಬಂದಾಗ ಬಟ್ಟೆ ಬಿಚ್ಚಿ ಬೆಡ್ರೂಮ್ ನಲ್ಲಿ ಕೂರಿಸಬೇಕು – ವಿವಾದಕ್ಕೀಡಾಯ್ತು ಸಂದರ್ಶನದಲ್ಲಿ ದರ್ಶನ್ ಹೇಳಿದ ಮಾತು, ಡಿ ಬಾಸ್ ಮಾತು ಕೇಳಿ ಅಭಿಮಾನಿಗಳು ಬೇಸರ

Posted on December 10, 2022December 10, 2022 By Kannada Trend News No Comments on ಅದೃಷ್ಟ ದೇವತೆ ಮನೆಗೆ ಬಂದಾಗ ಬಟ್ಟೆ ಬಿಚ್ಚಿ ಬೆಡ್ರೂಮ್ ನಲ್ಲಿ ಕೂರಿಸಬೇಕು – ವಿವಾದಕ್ಕೀಡಾಯ್ತು ಸಂದರ್ಶನದಲ್ಲಿ ದರ್ಶನ್ ಹೇಳಿದ ಮಾತು, ಡಿ ಬಾಸ್ ಮಾತು ಕೇಳಿ ಅಭಿಮಾನಿಗಳು ಬೇಸರ
ಅದೃಷ್ಟ ದೇವತೆ ಮನೆಗೆ ಬಂದಾಗ ಬಟ್ಟೆ ಬಿಚ್ಚಿ ಬೆಡ್ರೂಮ್ ನಲ್ಲಿ ಕೂರಿಸಬೇಕು – ವಿವಾದಕ್ಕೀಡಾಯ್ತು ಸಂದರ್ಶನದಲ್ಲಿ ದರ್ಶನ್ ಹೇಳಿದ ಮಾತು, ಡಿ ಬಾಸ್ ಮಾತು ಕೇಳಿ ಅಭಿಮಾನಿಗಳು ಬೇಸರ

ದರ್ಶನ್ ವಿವಾದಾತ್ಮಕ ಹೇಳಿಕೆ ನಟ ದರ್ಶನ್ ಅವರು ಇತ್ತೀಚಿಗಷ್ಟೇ ನಡೆದ ಸಂದರ್ಶನ ಒಂದರಲ್ಲಿ ಹೇಳಿದ ಮಾತು ಇದೀಗ ಸಿಕ್ಕಾಪಟ್ಟೆ ವೈರಲಾಗಿದೆ ಈ ಮಾತುಗಳನ್ನು ಕೇಳಿ ಸ್ವತಹ ದರ್ಶನ್ ಅಭಿಮಾನಿಗಳೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ ಅಷ್ಟಕ್ಕೂ ಡಿ ಬಾಸ್ ಹೇಳಿದ್ದು ಏನು ಎಂಬುದನ್ನು ನೋಡುವುದಾದರೆ. “ಅದೃಷ್ಟ ದೇವತೆ ಯಾವಾಗಲೋ ಒಮ್ಮೆ ಬಂದು ಬಾಗಿಲು ಬಡಿಯುತ್ತಾಳೆ, ಅವಳು ಬಾಗಿಲನ್ನು ಬಡಿಯುತ್ತಿದ್ದ ವೇಳೆ ಮನೆ ಒಳಗೆ ಕರೆದುಕೊಂಡು ಹೋಗಿ ಬಟ್ಟೆ ಬಿಚ್ಚಿ ಬೆಡ್ರೂಮ್ ನಲ್ಲಿ ಆಕೆಯನ್ನು ಕೂರಿಸಿಕೊಳ್ಳಬೇಕು, ಬಟ್ಟೆ ಕೊಟ್ಟರೆ ತಾನೇ ಅವಳು…

Read More “ಅದೃಷ್ಟ ದೇವತೆ ಮನೆಗೆ ಬಂದಾಗ ಬಟ್ಟೆ ಬಿಚ್ಚಿ ಬೆಡ್ರೂಮ್ ನಲ್ಲಿ ಕೂರಿಸಬೇಕು – ವಿವಾದಕ್ಕೀಡಾಯ್ತು ಸಂದರ್ಶನದಲ್ಲಿ ದರ್ಶನ್ ಹೇಳಿದ ಮಾತು, ಡಿ ಬಾಸ್ ಮಾತು ಕೇಳಿ ಅಭಿಮಾನಿಗಳು ಬೇಸರ” »

Entertainment

“ಹೌದು ನಾನು ಬಾವಿ ಕಪ್ಪೇನೆ” ನನ್ಗೆ ನನ್ನ ಮಾತೃ ಭಾಷೆ ಮೊದಲು ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತೀನಿ ಅಂತ ಬಿಲ್ಡಪ್ ಕೊಡಲ್ಲ ಎಂದು ಇದ್ದಕ್ಕಿದ್ದ ಹಾಗೆ ಸಂದರ್ಶನದಲ್ಲಿ ಗರಂ ಆದ ದರ್ಶನ್.

Posted on December 8, 2022December 8, 2022 By Kannada Trend News No Comments on “ಹೌದು ನಾನು ಬಾವಿ ಕಪ್ಪೇನೆ” ನನ್ಗೆ ನನ್ನ ಮಾತೃ ಭಾಷೆ ಮೊದಲು ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತೀನಿ ಅಂತ ಬಿಲ್ಡಪ್ ಕೊಡಲ್ಲ ಎಂದು ಇದ್ದಕ್ಕಿದ್ದ ಹಾಗೆ ಸಂದರ್ಶನದಲ್ಲಿ ಗರಂ ಆದ ದರ್ಶನ್.
“ಹೌದು ನಾನು ಬಾವಿ ಕಪ್ಪೇನೆ” ನನ್ಗೆ ನನ್ನ ಮಾತೃ ಭಾಷೆ ಮೊದಲು ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತೀನಿ ಅಂತ ಬಿಲ್ಡಪ್ ಕೊಡಲ್ಲ ಎಂದು ಇದ್ದಕ್ಕಿದ್ದ ಹಾಗೆ ಸಂದರ್ಶನದಲ್ಲಿ ಗರಂ ಆದ ದರ್ಶನ್.

ಕ್ರಾಂತಿ ಸಿನಿಮಾ ಸಂದರ್ಶನದ ಸಮಯ ನಟ ದರ್ಶನವರು ಕಳೆದ ಒಂದು ತಿಂಗಳಿನಿಂದ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯವನ್ನು ಮಾಡುತ್ತಿದ್ದಾರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಅವರನ್ನು ಮಾಧ್ಯಮದಿಂದ ಬ್ಯಾನ್ ಮಾಡಲಾಗಿದೆ. ಬ್ಯಾನ್ ಮಾಡಿದ ಪರಿಣಾಮ ಕ್ರಾಂತಿ ಸಿನಿಮಾಗೆ ಸರಿಯಾದ ರೀತಿಯ ಪ್ರಮೋಷನ್ ದೊರೆಯುತ್ತಿಲ್ಲ ಹಾಗಾಗಿ ಸ್ವತಃ ದರ್ಶನ್ ಅವರೇ ಇದೀಗ ಪ್ರತಿನಿತ್ಯವೂ ಕೂಡ ಒಂದೊಂದು ಯುಟ್ಯೂಬ್ ಚಾನೆಲ್ ಗಳಿಗೆ ಸಂದರ್ಶನ ನೀಡುವುದರ ಮೂಲಕ ಕ್ರಾಂತಿ ಸಿನಿಮಾದ ಪ್ರಮೋಷನ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಕ್ರಾಂತಿ ಸಿನಿಮಾದಲ್ಲಿ ಇರುವಂತಹ ಕೆಲವೊಂದು ವಿಚಾರವನ್ನು…

Read More ““ಹೌದು ನಾನು ಬಾವಿ ಕಪ್ಪೇನೆ” ನನ್ಗೆ ನನ್ನ ಮಾತೃ ಭಾಷೆ ಮೊದಲು ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತೀನಿ ಅಂತ ಬಿಲ್ಡಪ್ ಕೊಡಲ್ಲ ಎಂದು ಇದ್ದಕ್ಕಿದ್ದ ಹಾಗೆ ಸಂದರ್ಶನದಲ್ಲಿ ಗರಂ ಆದ ದರ್ಶನ್.” »

Entertainment

ರಾಜ್ ಕುಮಾರ್ ಅವರನ್ನು ಬಿಟ್ಟರೆ ಅತಿ ಹೆಚ್ಚು ಫ್ಯಾನ್ಸ್ ಯಾವ ನಟನಿಗೆ ಇದೆ ಎಂದು ಮಾಧ್ಯಮದವರು ಪ್ರಶ್ನೆ ಕೇಳಿದಾಗ ಡಿ ಬಸ್ ಕೊಟ್ಟ ಖಡಕ್ ಉತ್ತರ ಏನು ಗೊತ್ತ.? ಎಲ್ಲರೂ ಶಾ-ಕ್

Posted on December 7, 2022 By Kannada Trend News No Comments on ರಾಜ್ ಕುಮಾರ್ ಅವರನ್ನು ಬಿಟ್ಟರೆ ಅತಿ ಹೆಚ್ಚು ಫ್ಯಾನ್ಸ್ ಯಾವ ನಟನಿಗೆ ಇದೆ ಎಂದು ಮಾಧ್ಯಮದವರು ಪ್ರಶ್ನೆ ಕೇಳಿದಾಗ ಡಿ ಬಸ್ ಕೊಟ್ಟ ಖಡಕ್ ಉತ್ತರ ಏನು ಗೊತ್ತ.? ಎಲ್ಲರೂ ಶಾ-ಕ್
ರಾಜ್ ಕುಮಾರ್ ಅವರನ್ನು ಬಿಟ್ಟರೆ ಅತಿ ಹೆಚ್ಚು ಫ್ಯಾನ್ಸ್ ಯಾವ ನಟನಿಗೆ ಇದೆ ಎಂದು ಮಾಧ್ಯಮದವರು ಪ್ರಶ್ನೆ ಕೇಳಿದಾಗ ಡಿ ಬಸ್ ಕೊಟ್ಟ ಖಡಕ್ ಉತ್ತರ ಏನು ಗೊತ್ತ.? ಎಲ್ಲರೂ ಶಾ-ಕ್

ಕಾಂತ್ರಿ ಸಿನಿಮಾ ಸಂದರ್ಶನ ಸದ್ಯಕ್ಕೆ ಎಲ್ಲಾ ಕಡೆ ದರ್ಶನ್ ಅವರ ಕ್ರಾಂತಿ ಸಿನಿಮಾದ ಪ್ರಚಾರ ಕಾರ್ಯ ನಡೆಯುತ್ತಿದೆ. ಮಾಧ್ಯಮಗಳು ದರ್ಶನವರ ಕುರಿತಾಗ ಯಾವುದೇ ವರದಿ ಪ್ರಸಾರ ಮಾಡುವುದಿಲ್ಲ ಎಂದು ಬ್ಯಾನ್ ಮಾಡಿದ್ದರೂ ಕೂಡ ದರ್ಶನ್ ಅಭಿಮಾನಿಗಳಿಗಾಗಿ ಯುಟ್ಯೂಬ್ ಚಾನೆಲ್ ಗಳು ದರ್ಶನ್ ಅವರ ಸಂದರ್ಶನ ನಡೆಸುತ್ತಿವೆ. ಈ ಸಂದರ್ಶನಗಳಿಂದ ಯೂಟ್ಯೂಬ್ ಚಾನೆಲ್ ಗಳು ಅತಿ ಹೆಚ್ಚು ವೀಕ್ಷಣೆ ಪಡೆಯುತ್ತಿರುವುದಂತೂ ಸುಳ್ಳಲ್ಲ. ದರ್ಶನ್ ಅವರು ಸಹ ಎಲ್ಲ youtube ಚಾನೆಲ್ ಗಳಿಗೂ ಸಂದರ್ಶನ ಕೊಡುವುದಾಗಿ ಹೇಳಿ ಚಿತ್ರತಂಡ ಸಮೇತವಾಗಿ…

Read More “ರಾಜ್ ಕುಮಾರ್ ಅವರನ್ನು ಬಿಟ್ಟರೆ ಅತಿ ಹೆಚ್ಚು ಫ್ಯಾನ್ಸ್ ಯಾವ ನಟನಿಗೆ ಇದೆ ಎಂದು ಮಾಧ್ಯಮದವರು ಪ್ರಶ್ನೆ ಕೇಳಿದಾಗ ಡಿ ಬಸ್ ಕೊಟ್ಟ ಖಡಕ್ ಉತ್ತರ ಏನು ಗೊತ್ತ.? ಎಲ್ಲರೂ ಶಾ-ಕ್” »

Entertainment

ನನ್ ಹೆಂಡ್ತಿ ಓದಿರೋದು ಇಂಜಿನಿಯರಿಂಗ್ ಆದ್ರೂ ಮಗನಿಗೆ ಹೋಮ್ ವರ್ಕ್ ಮಾಡಿಸಲು ಗೂಗಲ್ ಸರ್ಚ್ ಮಾಡ್ತಾಳೆ ಎಂದು ಶಿಕ್ಷಣ ವ್ಯವಸ್ಥೆ ಬಗ್ಗೆ ಸಿಡಿದೆದ್ದ ಡಿ ಬಾಸ್.

Posted on November 30, 2022 By Kannada Trend News No Comments on ನನ್ ಹೆಂಡ್ತಿ ಓದಿರೋದು ಇಂಜಿನಿಯರಿಂಗ್ ಆದ್ರೂ ಮಗನಿಗೆ ಹೋಮ್ ವರ್ಕ್ ಮಾಡಿಸಲು ಗೂಗಲ್ ಸರ್ಚ್ ಮಾಡ್ತಾಳೆ ಎಂದು ಶಿಕ್ಷಣ ವ್ಯವಸ್ಥೆ ಬಗ್ಗೆ ಸಿಡಿದೆದ್ದ ಡಿ ಬಾಸ್.
ನನ್ ಹೆಂಡ್ತಿ ಓದಿರೋದು ಇಂಜಿನಿಯರಿಂಗ್ ಆದ್ರೂ ಮಗನಿಗೆ ಹೋಮ್ ವರ್ಕ್ ಮಾಡಿಸಲು ಗೂಗಲ್ ಸರ್ಚ್ ಮಾಡ್ತಾಳೆ ಎಂದು ಶಿಕ್ಷಣ ವ್ಯವಸ್ಥೆ ಬಗ್ಗೆ ಸಿಡಿದೆದ್ದ ಡಿ ಬಾಸ್.

ಮಗನ ಶಿಕ್ಷಣದ ಬಗ್ಗೆ ಮನಬಿಚ್ಚಿ ಮಾತನಾಡಿದ ಡಿ-ಬಾಸ್ ದರ್ಶನ್ ಅವರ ಕ್ರಾಂತಿ ಸಿನಿಮಾವು ಇಡೀ ಕರ್ನಾಟಕವೇ ಬಿಡುಗಡೆಗಾಗಿ ಕಾಯುತ್ತಿರುವ ಸಿನಿಮಾ ಆಗಿದ್ದು ಜನವರಿ 26ರಂದು ಗಣರಾಜ್ಯೋತ್ಸವ ದಿನದ ಪ್ರಯುಕ್ತ ಬಿಡುಗಡೆ ಆಗಲಿದೆ. ಇದರ ನಿಮಿತ್ತವಾಗಿ ಚಿತ್ರತಂಡ ಹಾಗೂ ನಾಯಕ ನಟನಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿ ಕೊಂಡಿದ್ದಾರೆ. ಮಾಧ್ಯಮಗಳು ದರ್ಶನ್ ಅವರ ಸಿನಿಮಾ ಪ್ರಚಾರ ಮಾಡದೆ ಇದ್ದರೂ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ದರ್ಶನ್ ಅವರ ಇಂಟರ್ವ್ಯೂ ಪಡೆಯಲು ಎಲ್ಲಾ ಯುಟ್ಯೂಬ್ ಚಾನೆಲ್ ಗಳು…

Read More “ನನ್ ಹೆಂಡ್ತಿ ಓದಿರೋದು ಇಂಜಿನಿಯರಿಂಗ್ ಆದ್ರೂ ಮಗನಿಗೆ ಹೋಮ್ ವರ್ಕ್ ಮಾಡಿಸಲು ಗೂಗಲ್ ಸರ್ಚ್ ಮಾಡ್ತಾಳೆ ಎಂದು ಶಿಕ್ಷಣ ವ್ಯವಸ್ಥೆ ಬಗ್ಗೆ ಸಿಡಿದೆದ್ದ ಡಿ ಬಾಸ್.” »

Entertainment

ಮೆಜೆಸ್ಟಿಕ್ ಸಿನಿಮಾಗೆ 1 ರೂಪಾಯಿ ಸಂಭಾವನೆ ಇಲ್ಲ, ಕರಿಯಾ ಸಿನಿಮಾಗೆ 5 ಸಾವಿರ ಸಂಭಾವನೆ, 1 ಲಕ್ಷ ಸಂಭಾವನೆ ಪಡೆಯೋಕೆ 9 ಸಿನಿಮಾದಲ್ಲಿ ನಟಿಸಿದ್ದಿನಿ ಎಂದು ಭಾವುಕರಾದ ದರ್ಶನ್.

Posted on November 30, 2022 By Kannada Trend News No Comments on ಮೆಜೆಸ್ಟಿಕ್ ಸಿನಿಮಾಗೆ 1 ರೂಪಾಯಿ ಸಂಭಾವನೆ ಇಲ್ಲ, ಕರಿಯಾ ಸಿನಿಮಾಗೆ 5 ಸಾವಿರ ಸಂಭಾವನೆ, 1 ಲಕ್ಷ ಸಂಭಾವನೆ ಪಡೆಯೋಕೆ 9 ಸಿನಿಮಾದಲ್ಲಿ ನಟಿಸಿದ್ದಿನಿ ಎಂದು ಭಾವುಕರಾದ ದರ್ಶನ್.
ಮೆಜೆಸ್ಟಿಕ್ ಸಿನಿಮಾಗೆ 1 ರೂಪಾಯಿ ಸಂಭಾವನೆ ಇಲ್ಲ, ಕರಿಯಾ ಸಿನಿಮಾಗೆ 5 ಸಾವಿರ ಸಂಭಾವನೆ, 1 ಲಕ್ಷ ಸಂಭಾವನೆ ಪಡೆಯೋಕೆ 9 ಸಿನಿಮಾದಲ್ಲಿ ನಟಿಸಿದ್ದಿನಿ ಎಂದು ಭಾವುಕರಾದ ದರ್ಶನ್.

ಮೆಜಸ್ಟಿಕ್, ಕರಿಯ, ಕಲಾಸಿಪಾಳ್ಯದಿಂದ ಕ್ರಾಂತಿವರೆಗೆ 25 ವರ್ಷದ ಸಿನಿ ಜರ್ನಿ ಚಾಲೆಂಜಿಂಗ್ ಸ್ಟಾರ್ ಎಂದೇ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರು ಮಾಡಿರುವ ದರ್ಶನ್ ಅವರು ಈಗಲೂ ಸಹ ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಯಜಮಾನ. ಬಾಕ್ಸ್ ಆಫೀಸ್ ಸುಲ್ತಾನ ಎನ್ನುವ ಟೈಟಲ್ ಪಡೆದಿದ್ದರೂ ಕೂಡ ಅಭಿಮಾನಿಗಳ ಪಾಲಿಗಂತು ಪ್ರೀತಿಯ ದಚ್ಚು ದರ್ಶನ್ ಅವರು 55 ಸಿನಿಮಾಗಳನ್ನು ಮಾಡಿ ತಮ್ಮ ಸಿನಿ ಜರ್ನಿಯ 25ನೇ ವಸಂತದಲ್ಲಿದ್ದಾರೆ. ಈ ಸಮಯಕ್ಕೆ ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಜನವರಿ…

Read More “ಮೆಜೆಸ್ಟಿಕ್ ಸಿನಿಮಾಗೆ 1 ರೂಪಾಯಿ ಸಂಭಾವನೆ ಇಲ್ಲ, ಕರಿಯಾ ಸಿನಿಮಾಗೆ 5 ಸಾವಿರ ಸಂಭಾವನೆ, 1 ಲಕ್ಷ ಸಂಭಾವನೆ ಪಡೆಯೋಕೆ 9 ಸಿನಿಮಾದಲ್ಲಿ ನಟಿಸಿದ್ದಿನಿ ಎಂದು ಭಾವುಕರಾದ ದರ್ಶನ್.” »

Entertainment

ಈ 6 ಅಡಿ ಕಟೌಟ್ ನಾ ಮುಗಿಸಲು 5 ಅಡಿ ಕಟೌಟ್ ಗಳು ಏನೆಲ್ಲಾ ಒಳಸಂಚು ಮಾಡ್ತಿದ್ದಾರೆ ಗೊತ್ತ.? ಮೊದಲ ಬಾರಿಗೆ ಮಿಡಿಯಾ ಮುಂದೆ ಎಲ್ಲಾ ರಹಸ್ಯ ಬಯಲು ಮಾಡಿದ ಡಿ ಬಾಸ್

Posted on November 29, 2022November 29, 2022 By Kannada Trend News No Comments on ಈ 6 ಅಡಿ ಕಟೌಟ್ ನಾ ಮುಗಿಸಲು 5 ಅಡಿ ಕಟೌಟ್ ಗಳು ಏನೆಲ್ಲಾ ಒಳಸಂಚು ಮಾಡ್ತಿದ್ದಾರೆ ಗೊತ್ತ.? ಮೊದಲ ಬಾರಿಗೆ ಮಿಡಿಯಾ ಮುಂದೆ ಎಲ್ಲಾ ರಹಸ್ಯ ಬಯಲು ಮಾಡಿದ ಡಿ ಬಾಸ್
ಈ 6 ಅಡಿ ಕಟೌಟ್ ನಾ ಮುಗಿಸಲು 5 ಅಡಿ ಕಟೌಟ್ ಗಳು ಏನೆಲ್ಲಾ ಒಳಸಂಚು ಮಾಡ್ತಿದ್ದಾರೆ ಗೊತ್ತ.? ಮೊದಲ ಬಾರಿಗೆ ಮಿಡಿಯಾ ಮುಂದೆ ಎಲ್ಲಾ ರಹಸ್ಯ ಬಯಲು ಮಾಡಿದ ಡಿ ಬಾಸ್

  ಕ್ರಾಂತಿ ಸಿನಿಮಾ ಸಂದರ್ಶನ ಸದ್ಯಕ್ಕೆ ಇಂಡಸ್ಟ್ರಿಯಲ್ಲಿ ಈಗ ಕ್ರಾಂತಿ ಸಿನಿಮಾದ ವಿಷಯ ಹೆಚ್ಚು ಚರ್ಚೆ ಆಗುತ್ತಿದೆ. ದರ್ಶನ್ ಅವರ ನಿರೀಕ್ಷಿತ ಚಿತ್ರ ಕ್ರಾಂತಿ ಸಿನಿಮಾವು ಜನವರಿ ತಿಂಗಳಲ್ಲಿ ಬಿಡುಗಡೆಗೆ ರೆಡಿ ಆಗಿದ್ದು, ಈಗಾಗಲೇ ಚಿತ್ರತಂಡದಿಂದ ಪ್ರಚಾರ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಈ ಸಲುವಾಗಿ ನಾಯಕನಟ ದರ್ಶನ್ ಸೇರಿದಂತೆ ಎಲ್ಲರೂ ಸಹ ಕ್ರಾಂತಿ ಸಿನಿಮಾದ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಸ್ವತಃ ದರ್ಶನ್ ಅವರೇ ಯುಟ್ಯೂಬ್ ಚಾನೆಲ್ ಗಳಿಗೆ ಇಂಟರ್ವ್ಯೂ ಕೊಡುವ ಮೂಲಕ ಕ್ರಾಂತಿ ಚಿತ್ರದ ಬಗ್ಗೆ ತಿಳಿಸಿಕೊಡುತ್ತಿದ್ದಾರೆ….

Read More “ಈ 6 ಅಡಿ ಕಟೌಟ್ ನಾ ಮುಗಿಸಲು 5 ಅಡಿ ಕಟೌಟ್ ಗಳು ಏನೆಲ್ಲಾ ಒಳಸಂಚು ಮಾಡ್ತಿದ್ದಾರೆ ಗೊತ್ತ.? ಮೊದಲ ಬಾರಿಗೆ ಮಿಡಿಯಾ ಮುಂದೆ ಎಲ್ಲಾ ರಹಸ್ಯ ಬಯಲು ಮಾಡಿದ ಡಿ ಬಾಸ್” »

Entertainment

ಚಿತ್ರರಂಗದಿಂದ ನಿವೃತ್ತಿ ಪಡೆಯುತ್ತಿರುವ ದರ್ಶನ್ ಕಾರಣವೇನು ಗೊತ್ತ.?

Posted on November 27, 2022 By Kannada Trend News No Comments on ಚಿತ್ರರಂಗದಿಂದ ನಿವೃತ್ತಿ ಪಡೆಯುತ್ತಿರುವ ದರ್ಶನ್ ಕಾರಣವೇನು ಗೊತ್ತ.?
ಚಿತ್ರರಂಗದಿಂದ ನಿವೃತ್ತಿ ಪಡೆಯುತ್ತಿರುವ ದರ್ಶನ್ ಕಾರಣವೇನು ಗೊತ್ತ.?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕದಲ್ಲಿ ಉಳಿದ ಎಲ್ಲಾ ಸ್ಟಾರ್ ಗಳಿಗಿಂತಲೂ ಹೆಚ್ಚಿಗೆ ಅಭಿಮಾನಿಗಳನ್ನು ಹೊಂದಿದ್ದಾರೆ. ದಚ್ಚು ಬಗ್ಗೆ ವಿವಾದಗಳು ಎಷ್ಟೇ ಇದ್ದರೂ ಕೂಡ ಅಭಿಮಾನಿಗಳು ಮಾತ್ರ ಕಿಂಚಿತ್ತು ಅವರ ಮೇಲಿರುವ ಪ್ರೀತಿಯನ್ನು ಕಡಿಮೆ ಮಾಡಿಕೊಂಡಿಲ್ಲ. ದರ್ಶನ್ ಅವರು ಸಹ ಅಭಿಮಾನಿಗಳನ್ನು ಹೆಚ್ಚು ನಂಬಿದ್ದು, ಅವರನ್ನೇ ಸೆಲೆಬ್ರಿಟಿಗಳು ಎಂದು ಕರೆಯುತ್ತಾರೆ. ಸಿನಿಮಾ ವಿಚಾರವಾಗಿ ಹೇಳುವುದಾದರೆ ದರ್ಶನ್ ಅವರ ಯಾವ ಸಿನಿಮಾ ಕೂಡ ಈ ವರ್ಷ ಬಿಡುಗಡೆ ಆಗಿಲ್ಲ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾದ ರಾಬರ್ಟ್ ಸಿನಿಮಾ ನಂತರ ದರ್ಶನ್…

Read More “ಚಿತ್ರರಂಗದಿಂದ ನಿವೃತ್ತಿ ಪಡೆಯುತ್ತಿರುವ ದರ್ಶನ್ ಕಾರಣವೇನು ಗೊತ್ತ.?” »

Entertainment

Posts pagination

Previous 1 … 4 5

Copyright © 2025 Kannada Trend News.


Developed By Top Digital Marketing & Website Development company in Mysore