Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Sudeep

ಇಬ್ರು ಕೂಡ ಜೂಜಿನ ಜಾಹೀರಾತಿನಿಂದಲೇ ಹಣ ಮಾಡಿದವರು ಎಂದು ಸುದೀಪ್ & ಪ್ರಕಾಶ್ ರಾಜ್ ಗೆ ಟಾಂಗ್ ಕೊಟ್ಟ ನಟ ಚೇತನ್ ಅಹಿಂಸ.

Posted on April 7, 2023 By Kannada Trend News No Comments on ಇಬ್ರು ಕೂಡ ಜೂಜಿನ ಜಾಹೀರಾತಿನಿಂದಲೇ ಹಣ ಮಾಡಿದವರು ಎಂದು ಸುದೀಪ್ & ಪ್ರಕಾಶ್ ರಾಜ್ ಗೆ ಟಾಂಗ್ ಕೊಟ್ಟ ನಟ ಚೇತನ್ ಅಹಿಂಸ.
ಇಬ್ರು ಕೂಡ ಜೂಜಿನ ಜಾಹೀರಾತಿನಿಂದಲೇ ಹಣ ಮಾಡಿದವರು ಎಂದು ಸುದೀಪ್ & ಪ್ರಕಾಶ್ ರಾಜ್ ಗೆ ಟಾಂಗ್ ಕೊಟ್ಟ ನಟ ಚೇತನ್ ಅಹಿಂಸ.

  ಸ್ಯಾಂಡಲ್ ವುಡ್ ನಟ ಚೇತನ್ ಅಹಿಂಸಾ ಆ ದಿನಗಳು, ಬಿರುಗಾಳಿ, ಮೈನಾ ಮುಂತಾದ ಸೂಪರ್ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ಕೊಟ್ಟವರು. NRI ಆಗಿ ಭಾರತದಲ್ಲಿ ನೆಲೆಸಿರುವ ಇವರು ಆಗಾಗ ಭಾರತದ ರಾಜಕೀಯ, ಕರ್ನಾಟಕದ ರಾಜಕೀಯ, ಇಲ್ಲಿನ ಆಗುಹೋಗುಗಳು ಮತ್ತು ಸಿನಿಮಾ, ಹಿಂದುತ್ವ ವಿಚಾರವಾಗಿ ಮಾತನಾಡಿ ವಿವಾದ ಆಗುತ್ತಿರುತ್ತಾರೆ. ಇತ್ತೀಚಿಗಂತೂ ಇವರು ಸಿನಿಮಾ ವಿಚಾರವಾಗಿ ಸುದ್ದಿ ಆಗುವುದಕ್ಕಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿ ಆಗುತ್ತಿದ್ದರೆ ಎಂದು ಹೇಳಬಹುದು ಚೇತನ್ ಅಹಿಂಸಾ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿರುವ ಇವರು ಸೋಶಿಯಲ್ ಮೀಡಿಯಾದಲ್ಲಿ…

Read More “ಇಬ್ರು ಕೂಡ ಜೂಜಿನ ಜಾಹೀರಾತಿನಿಂದಲೇ ಹಣ ಮಾಡಿದವರು ಎಂದು ಸುದೀಪ್ & ಪ್ರಕಾಶ್ ರಾಜ್ ಗೆ ಟಾಂಗ್ ಕೊಟ್ಟ ನಟ ಚೇತನ್ ಅಹಿಂಸ.” »

Viral News

ರಸ್ತೆ ಅ.ಪ.ಘಾ.ತಕ್ಕೀಡಾದ ಯುವಕನ ಪ್ರಾಣ ಉಳಿಸಲು ಪರದಾಡಿದ ಕಿಚ್ಚ ಸುದೀಪ್. ವಿಡಿಯೋ ವೈರಲ್

Posted on April 7, 2023 By Kannada Trend News No Comments on ರಸ್ತೆ ಅ.ಪ.ಘಾ.ತಕ್ಕೀಡಾದ ಯುವಕನ ಪ್ರಾಣ ಉಳಿಸಲು ಪರದಾಡಿದ ಕಿಚ್ಚ ಸುದೀಪ್. ವಿಡಿಯೋ ವೈರಲ್
ರಸ್ತೆ ಅ.ಪ.ಘಾ.ತಕ್ಕೀಡಾದ ಯುವಕನ ಪ್ರಾಣ ಉಳಿಸಲು ಪರದಾಡಿದ ಕಿಚ್ಚ ಸುದೀಪ್. ವಿಡಿಯೋ ವೈರಲ್

  ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚ ಸುದೀಪ್ ಅವರ ವಿಡಿಯೋ ಒಂದು ಹರಿದಾಡುತ್ತಿದೆ. ಆ ವಿಡಿಯೋದಲ್ಲಿ ಕಿಚ್ಚ ಸುದೀಪ್ ಅವರು ವ್ಯಕ್ತಿಯೊಬ್ಬನ ಪ್ರಾ.ಣ ರಕ್ಷಿಸಲು ಪರದಾಡುತ್ತಿರುವುದು ಕಾಣುತ್ತದೆ. ಈ ವಿಡಿಯೋದಲ್ಲಿ ಸುದೀಪ್ ಅವರ ಜೊತೆ ಸುದೀಪ್ ಅವರ ಬಾಡಿಗಾರ್ಡ್ ಸುತ್ತಲು ಜನ ಆವರಿಸಿರುವುದನ್ನು ಕೂಡ ಕಾಣಬಹುದು. ಎಲ್ಲರೂ ನಿಂತುಕೊಂಡು ನೋಡುತ್ತಿದ್ದರು ಕೂಡ ಸಹಾಯಕ್ಕೆ ಯಾರೂ ಬರುವುದಿಲ್ಲ ಆದರೆ ಕಿಚ್ಚ ಸುದೀಪ್ ಅವರು ಮಾತ್ರ ಆ ವ್ಯಕ್ತಿಯನ್ನು ಸುಧಾರಿಸುವ, ಸಮಾಧಾನಪಡಿಸುವ ಕೆಲಸ ಮಾಡುತ್ತಿರುತ್ತಾರೆ. ಆ ವ್ಯಕ್ತಿ ನೀರು ಕೇಳುವಾಗ ಹತ್ತಿರದಲ್ಲಿದ್ದವರಿಗೆ…

Read More “ರಸ್ತೆ ಅ.ಪ.ಘಾ.ತಕ್ಕೀಡಾದ ಯುವಕನ ಪ್ರಾಣ ಉಳಿಸಲು ಪರದಾಡಿದ ಕಿಚ್ಚ ಸುದೀಪ್. ವಿಡಿಯೋ ವೈರಲ್” »

Viral News

ನೆನ್ನೆಯಷ್ಟೇ ಸುದೀಪ್ BJP ಪಕ್ಷ ಸೇರ್ಪಡೆಯಾದರು ಈ ವೇಳೆ ದರ್ಶನ್ ಕೂಡ BJP ಸೇರಿದ್ರೆ ಅವರ ಜೊತೆ ನೀವು ಕ್ಯಾಂಪೆನ್ ಹೋಗ್ತೀರಾ ಅಂತ ಪ್ರಶ್ನೆ ಕೇಳಿದಕ್ಕೆ ಕಿಚ್ಚ ಕೊಟ್ಟ ಉತ್ತರವೇನು ಗೊತ್ತಾ.

Posted on April 6, 2023 By Kannada Trend News No Comments on ನೆನ್ನೆಯಷ್ಟೇ ಸುದೀಪ್ BJP ಪಕ್ಷ ಸೇರ್ಪಡೆಯಾದರು ಈ ವೇಳೆ ದರ್ಶನ್ ಕೂಡ BJP ಸೇರಿದ್ರೆ ಅವರ ಜೊತೆ ನೀವು ಕ್ಯಾಂಪೆನ್ ಹೋಗ್ತೀರಾ ಅಂತ ಪ್ರಶ್ನೆ ಕೇಳಿದಕ್ಕೆ ಕಿಚ್ಚ ಕೊಟ್ಟ ಉತ್ತರವೇನು ಗೊತ್ತಾ.
ನೆನ್ನೆಯಷ್ಟೇ ಸುದೀಪ್ BJP ಪಕ್ಷ ಸೇರ್ಪಡೆಯಾದರು ಈ ವೇಳೆ ದರ್ಶನ್ ಕೂಡ BJP ಸೇರಿದ್ರೆ ಅವರ ಜೊತೆ ನೀವು ಕ್ಯಾಂಪೆನ್ ಹೋಗ್ತೀರಾ ಅಂತ ಪ್ರಶ್ನೆ ಕೇಳಿದಕ್ಕೆ ಕಿಚ್ಚ ಕೊಟ್ಟ ಉತ್ತರವೇನು ಗೊತ್ತಾ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಚಟುವಟಿಕೆಗಳು ಬಾರಿ ಜೋರಾಗಿ ನಡೆಯುತ್ತಿದೆ. ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿ ಬಿಡುಗಡೆ ಆದ ಹಿನ್ನೆಲೆ ಸರ್ವ ಪಕ್ಷಗಳು ಕೂಡ ಟಿಕೆಟ್ ಹಂಚಿಕೆ, ನಾಮಪತ್ರ ಸಲ್ಲಿಕೆ ಮತ್ತು ಪ್ರಚಾರ ಕಾರ್ಯದ ಬಗ್ಗೆ ಭಾರಿ ರಣತಂತ್ರ ಹೂಡುತ್ತಿವೆ. ಎಲ್ಲರ ಕಣ್ಣು ಈಗ ಸಿನಿಮಾರಂಗದವರ ಮೇಲಿದ್ದು ಸ್ಟಾರ್ ನಟರುಗಳು ಈ ಬಾರಿ ಯಾರಿಗೆ ಬೆಂಬಲ ನೀಡಲಿದ್ದಾರೆ ಎಂದು ಎದುರು ನೋಡುತ್ತಿದ್ದಾರೆ. ಈ ವರ್ಷದ ಆರಂಭದಿಂದಲೂ ಸುದೀಪ್ ಅವರ ರಾಜಕೀಯ ಪ್ರವೇಶದ ಬಗ್ಗೆ ಸಾಕಷ್ಟು ಊಹಾಪೋಹಗಳು ಇತ್ತು. ಕಾಂಗ್ರೆಸ್ ಪಕ್ಷವು…

Read More “ನೆನ್ನೆಯಷ್ಟೇ ಸುದೀಪ್ BJP ಪಕ್ಷ ಸೇರ್ಪಡೆಯಾದರು ಈ ವೇಳೆ ದರ್ಶನ್ ಕೂಡ BJP ಸೇರಿದ್ರೆ ಅವರ ಜೊತೆ ನೀವು ಕ್ಯಾಂಪೆನ್ ಹೋಗ್ತೀರಾ ಅಂತ ಪ್ರಶ್ನೆ ಕೇಳಿದಕ್ಕೆ ಕಿಚ್ಚ ಕೊಟ್ಟ ಉತ್ತರವೇನು ಗೊತ್ತಾ.” »

Viral News

ಬಿಜೆಪಿ ಪಕ್ಷ ಸೇರಿದ ಬೆನ್ನಲ್ಲೇ ಸುದೀಪ್ ಅವರ ಖಾಸಗಿ ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ. ಚಿಂತೆಗೆ ಈಡಾದ ಕಿಚ್ಚ.

Posted on April 5, 2023 By Kannada Trend News No Comments on ಬಿಜೆಪಿ ಪಕ್ಷ ಸೇರಿದ ಬೆನ್ನಲ್ಲೇ ಸುದೀಪ್ ಅವರ ಖಾಸಗಿ ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ. ಚಿಂತೆಗೆ ಈಡಾದ ಕಿಚ್ಚ.
ಬಿಜೆಪಿ ಪಕ್ಷ ಸೇರಿದ ಬೆನ್ನಲ್ಲೇ ಸುದೀಪ್ ಅವರ ಖಾಸಗಿ ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ. ಚಿಂತೆಗೆ ಈಡಾದ ಕಿಚ್ಚ.

  ಸ್ಯಾಂಡಲ್ ವುಡ್ ಬಾದ್ ಷಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಅಗರ್ಭ ಶ್ರೀಮಂತನಾಗಿ ಹುಟ್ಟಿದ್ದರೂ ಇಂದು ಅವರು ಪಡೆದಿರುವ ಈ ಹೆಸರು ಹೂವಿನ ಹಾದಿಯಲ್ಲಿ ಅವರಿಗೆ ಸಿಕ್ಕಿದ್ದಲ್ಲ. ಸಿನಿಮಾ ಹೀರೋ ಆಗಬೇಕು ಎನ್ನುವ ಕನಸು ಕಂಡಿದ್ದ ಸುದೀಪ್ ಅವರು ಅದಕ್ಕಾಗಿ ಸಾಕಷ್ಟು ಕಷ್ಟ ಅವಮಾನ ಎಲ್ಲವನ್ನು ಸಹಿಸಿಕೊಂಡು ಇಂದು ಸ್ವಂತ ಪರಿಶ್ರಮದಿಂದ ಈ ಮಟ್ಟ ತಲುಪಿದ್ದಾರೆ. ಈಗ ಸುದೀಪ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯ ನಾಯಕ ಮಾತ್ರ ಅಲ್ಲದೆ ಇಡೀ ಭಾರತದ ಎಲ್ಲಾ ಚಿತ್ರರಂಗದಲ್ಲೂ…

Read More “ಬಿಜೆಪಿ ಪಕ್ಷ ಸೇರಿದ ಬೆನ್ನಲ್ಲೇ ಸುದೀಪ್ ಅವರ ಖಾಸಗಿ ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ. ಚಿಂತೆಗೆ ಈಡಾದ ಕಿಚ್ಚ.” »

Viral News

ಸಿಂಹಾದ್ರಿಯ ಸಿಂಹ ಪಾರ್ಟ್-2 ಸಿನಿಮಾ ಮಾಡಲು ಸುದೀಪ್ ಒಪ್ಪಿಕೊಂಡಿದ್ರೂ ಕೂಡ ಸಿನಿಮಾ ಯಾಕಿನ್ನು ಬಂದಿಲ್ಲ ಗೊತ್ತಾ.?

Posted on March 21, 2023 By Kannada Trend News No Comments on ಸಿಂಹಾದ್ರಿಯ ಸಿಂಹ ಪಾರ್ಟ್-2 ಸಿನಿಮಾ ಮಾಡಲು ಸುದೀಪ್ ಒಪ್ಪಿಕೊಂಡಿದ್ರೂ ಕೂಡ ಸಿನಿಮಾ ಯಾಕಿನ್ನು ಬಂದಿಲ್ಲ ಗೊತ್ತಾ.?
ಸಿಂಹಾದ್ರಿಯ ಸಿಂಹ ಪಾರ್ಟ್-2 ಸಿನಿಮಾ ಮಾಡಲು ಸುದೀಪ್ ಒಪ್ಪಿಕೊಂಡಿದ್ರೂ ಕೂಡ ಸಿನಿಮಾ ಯಾಕಿನ್ನು ಬಂದಿಲ್ಲ ಗೊತ್ತಾ.?

ಸಿಂಹಾದ್ರಿಯ ಸಿಂಹ ಕನ್ನಡಿಗರಿಂದ ಸಾಹಸಸಿಂಹ ಎಂದು ಕರೆಸಿಕೊಂಡ ಡಾ. ವಿಷ್ಣುವರ್ಧನ್ ಅವರ ವೃತ್ತಿ ಜೀವನದ ಅತ್ಯುತ್ತಮ ಚಿತ್ರ. ವಿಷ್ಣುವರ್ಧನ್ ಅವರು ನಟಿಸಿದ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳು. ಕೊನೆ ಕೊನೆಗೆ ಅವರು ಮಾಡಿದಂತಹ ರಾಜ ಗಾಂಭೀರ್ಯದ ಪಾತ್ರಗಳು ಇನ್ನೂ ಹೆಚ್ಚಿನ ಮಟ್ಟದಲ್ಲಿ ಜನರಿಗೆ ಇಷ್ಟ ಆಗಿತ್ತು. ಕೋಟಿಗೊಬ್ಬ, ಜಮೀನ್ದಾರು, ರಾಜನರಸಿಂಹ, ಸಿಂಹಾದ್ರಿಯ ಸಿಂಹ, ಆಪ್ತಮಿತ್ರ, ಆಪ್ತರಕ್ಷಕ ಈ ಸಿನಿಮಾಗಳಲ್ಲಿ ವಿಷ್ಣುವರ್ಧನ್ ಅವರ ಮುಖದಲ್ಲಿ ಹೆಸರಿಗೆ ತಕ್ಕ ಹಾಗೆ ಮಹಾರಾಜನ ಲುಕ್ ಎದ್ದು ಕಾಣುತ್ತಿತ್ತು. ಅದರಲ್ಲೂ…

Read More “ಸಿಂಹಾದ್ರಿಯ ಸಿಂಹ ಪಾರ್ಟ್-2 ಸಿನಿಮಾ ಮಾಡಲು ಸುದೀಪ್ ಒಪ್ಪಿಕೊಂಡಿದ್ರೂ ಕೂಡ ಸಿನಿಮಾ ಯಾಕಿನ್ನು ಬಂದಿಲ್ಲ ಗೊತ್ತಾ.?” »

Cinema Updates

ಅಲ್ಲು ಅರ್ಜುನ್ ಗೆ ಸಿನಿಮಾ ಮಾಡ್ತಿನಿ ಅಂತ ಹೋದಾಗ ಅವಮಾನ ಮಾಡಿದ್ರು ಎಂದು ಕಬ್ಜ ಸಿನಿಮಾ ಸಿನಿಮಾ ಸಕ್ಸಸ್ ಮೀಟಿಂಗ್ ನಲ್ಲಿ ನೋವು ಹಂಚಿಕೊಂಡ ನಿರ್ದೇಶಕ ಚಂದ್ರು

Posted on March 20, 2023 By Kannada Trend News No Comments on ಅಲ್ಲು ಅರ್ಜುನ್ ಗೆ ಸಿನಿಮಾ ಮಾಡ್ತಿನಿ ಅಂತ ಹೋದಾಗ ಅವಮಾನ ಮಾಡಿದ್ರು ಎಂದು ಕಬ್ಜ ಸಿನಿಮಾ ಸಿನಿಮಾ ಸಕ್ಸಸ್ ಮೀಟಿಂಗ್ ನಲ್ಲಿ ನೋವು ಹಂಚಿಕೊಂಡ ನಿರ್ದೇಶಕ ಚಂದ್ರು
ಅಲ್ಲು ಅರ್ಜುನ್ ಗೆ ಸಿನಿಮಾ ಮಾಡ್ತಿನಿ ಅಂತ ಹೋದಾಗ ಅವಮಾನ ಮಾಡಿದ್ರು ಎಂದು ಕಬ್ಜ ಸಿನಿಮಾ ಸಿನಿಮಾ ಸಕ್ಸಸ್ ಮೀಟಿಂಗ್ ನಲ್ಲಿ ನೋವು ಹಂಚಿಕೊಂಡ ನಿರ್ದೇಶಕ ಚಂದ್ರು

  ಆರ್ ಚಂದ್ರು ಅವರು ಅಲ್ಲು ಅರ್ಜುನ್ ಅವರಿಗೆ ಕಥೆ ಹೇಳುತ್ತೇನೆ ಎಂದು ಹೋದಾಗ ಯಾವ ರೀತಿ ಅವಮಾನ ಮಾಡಿದ್ರು ಗೊತ್ತಾ. ಕನ್ನಡದಲ್ಲಿ ತಾಜ್ ಮಹಲ್ ಮತ್ತು ಚಾರ್ ಮಿನಾರ್ ಇಂತಹ ಪ್ರೇಮ ಕಥೆಗಳನ್ನು ಬರೆದು ನಿರ್ದೇಶಿಸಿ ಹಿಟ್ ಆದ ನಿರ್ದೇಶಕ ಆರ್ ಚಂದ್ರು ಅವರು ಸಿನಿಮಾ ಮಾಡುತ್ತಾರೆ ಎಂದರೆ ಕನ್ನಡಿಗರು ಈಗಲೂ ಸಹ ಅವರ ಕಥೆಗಳ ಮೇಲೆ ಅಷ್ಟೇ ಕುತೂಹಲ ಉಳಿಸಿಕೊಂಡಿರುತ್ತಾರೆ. ಈ ರೀತಿ ಕಾಲಕ್ಕೆ ತಕ್ಕ ಹಾಗೆ ತನ್ನ ಕಥೆಗಳಲ್ಲಿ ಇಂಪ್ರೂವ್ಮೆಂಟ್ ಮಾಡಿಕೊಂಡು ಕನ್ನಡಿಗರಿಗೆ…

Read More “ಅಲ್ಲು ಅರ್ಜುನ್ ಗೆ ಸಿನಿಮಾ ಮಾಡ್ತಿನಿ ಅಂತ ಹೋದಾಗ ಅವಮಾನ ಮಾಡಿದ್ರು ಎಂದು ಕಬ್ಜ ಸಿನಿಮಾ ಸಿನಿಮಾ ಸಕ್ಸಸ್ ಮೀಟಿಂಗ್ ನಲ್ಲಿ ನೋವು ಹಂಚಿಕೊಂಡ ನಿರ್ದೇಶಕ ಚಂದ್ರು” »

Cinema Updates

ಸುದೀಪ್ ಅಭಿನಯದ “ಹುಚ್ಚ” ಸಿನಿಮಾ ನೋಡಿ ಅಂದು ವಿಷ್ಣುದಾದಾ ಸುದೀಪ್ ಅವರನ್ನು ಮನೆಗೆ ಕರೆದು ಏನೆಂದು ಹೇಳಿದ್ರು ಗೊತ್ತಾ.?

Posted on March 17, 2023 By Kannada Trend News No Comments on ಸುದೀಪ್ ಅಭಿನಯದ “ಹುಚ್ಚ” ಸಿನಿಮಾ ನೋಡಿ ಅಂದು ವಿಷ್ಣುದಾದಾ ಸುದೀಪ್ ಅವರನ್ನು ಮನೆಗೆ ಕರೆದು ಏನೆಂದು ಹೇಳಿದ್ರು ಗೊತ್ತಾ.?
ಸುದೀಪ್ ಅಭಿನಯದ “ಹುಚ್ಚ” ಸಿನಿಮಾ ನೋಡಿ ಅಂದು ವಿಷ್ಣುದಾದಾ ಸುದೀಪ್ ಅವರನ್ನು ಮನೆಗೆ ಕರೆದು ಏನೆಂದು ಹೇಳಿದ್ರು ಗೊತ್ತಾ.?

    ಸಕ್ಸಸ್ ಎನ್ನುವುದ ಸರಿಯಾದ ಡೆಫ್ನೇನೇಷನ್ ಅನ್ನು ಈ ರೀತಿ ಹೇಳಬಹುದು ಎನಿಸುತ್ತದೆ. ಎಲ್ಲಿ ನಮಗೆ ಬೆಲೆ ಇರುವುದಿಲ್ಲವೋ ಅಲ್ಲಿ ಬಲವಾಗಿ ಬೆಳೆದು ಹೆಮ್ಮರವಾಗುವುದು ಎಂದು. ಈಗ ಅದಕ್ಕೆ ಅನ್ವರ್ಥವಾಗಿ ಸುದೀಪ್ ಎಂದು ಹೇಳಬಹುದು. ಯಾಕೆಂದರೆ ಸುದೀಪ್ ಅವರು ಬಾಲ್ಯದಿಂದಲೂ, ತಾನೊಬ್ಬ ಸಿನಿಮಾ ಹೀರೋ ಆಗಬೇಕು ಎಂದು ಕನಸು ಕಟ್ಟಿಕೊಂಡು ಅದಕ್ಕಾಗಿ ಮುಂಬೈ ಗೆ ಹೋಗಿ ತರಬೇತಿ ಪಡೆದುಕೊಂಡು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟವರು. ಆದರೆ ಆರಂಭದ ದಿನಗಳಲ್ಲಿ ಇವರನ್ನು ಆರಡಿ ಹೈಟು, ಐರನ್ ಲೆಗ್, ಎಮ್ಮೆ…

Read More “ಸುದೀಪ್ ಅಭಿನಯದ “ಹುಚ್ಚ” ಸಿನಿಮಾ ನೋಡಿ ಅಂದು ವಿಷ್ಣುದಾದಾ ಸುದೀಪ್ ಅವರನ್ನು ಮನೆಗೆ ಕರೆದು ಏನೆಂದು ಹೇಳಿದ್ರು ಗೊತ್ತಾ.?” »

Entertainment

ಕಬ್ಜಾ ಸಿನಿಮಾಗೆ ಖರ್ಚು ಮಾಡಿರುವ ಬಜೆಟ್ ಎಷ್ಟು ಕೋಟಿ ಗೊತ್ತಾ.? ಇದರ ನಿಖರ ಅಂಕಿ ಅಂಶ ತಿಳಿದರೆ ಶಾ-ಕ್ ಆಗೋದು ಗ್ಯಾರಂಟಿ. ಭಾರತೀಯ ಇತಿಹಾಸದಲ್ಲೇ ಇದು ಮೊದಲು ಇಂಥ ಸಾಧನೆ.

Posted on February 24, 2023 By Kannada Trend News No Comments on ಕಬ್ಜಾ ಸಿನಿಮಾಗೆ ಖರ್ಚು ಮಾಡಿರುವ ಬಜೆಟ್ ಎಷ್ಟು ಕೋಟಿ ಗೊತ್ತಾ.? ಇದರ ನಿಖರ ಅಂಕಿ ಅಂಶ ತಿಳಿದರೆ ಶಾ-ಕ್ ಆಗೋದು ಗ್ಯಾರಂಟಿ. ಭಾರತೀಯ ಇತಿಹಾಸದಲ್ಲೇ ಇದು ಮೊದಲು ಇಂಥ ಸಾಧನೆ.
ಕಬ್ಜಾ ಸಿನಿಮಾಗೆ ಖರ್ಚು ಮಾಡಿರುವ ಬಜೆಟ್ ಎಷ್ಟು ಕೋಟಿ ಗೊತ್ತಾ.? ಇದರ ನಿಖರ ಅಂಕಿ ಅಂಶ ತಿಳಿದರೆ ಶಾ-ಕ್ ಆಗೋದು ಗ್ಯಾರಂಟಿ. ಭಾರತೀಯ ಇತಿಹಾಸದಲ್ಲೇ ಇದು ಮೊದಲು ಇಂಥ ಸಾಧನೆ.

  ಬಾಕ್ಸ್ ಆಫೀಸ್ ಕಬ್ಜಾ ಮಾಡಲು ಮತ್ತೊಂದು ಸ್ಯಾಂಡಲ್ ವುಡ್ ನ ಪ್ಯಾನ್ ಇಂಡಿಯಾ ಸಿನಿಮಾ ತಯಾರಾಗಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಕನ್ನಡದ ಬಹು ನಿರೀಕ್ಷಿತ ಚಿತ್ರ ಇದ ಕಬ್ಜಾ ಮಾರ್ಚ್ 17 ರಂದು ಬಿಡುಗಡೆ ಅಗಲಿದೆ. ಚಿತ್ರದ ನಿರ್ದೇಶಕರಾಗಿರುವ ಆರ್. ಚಂದ್ರು ಅವರು ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರಿಗಾಗಿ ಈ ಸಿನಿಮಾ ಅರ್ಪಣೆ ಮಾಡುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಉಪೇಂದ್ರ ಮತ್ತು ಕಿಚ್ಚ ಸುದೀಪ್ ಇಬ್ಬರು ಕನ್ನಡದ ಸೂಪರ್ ಸ್ಟಾರ್ ಗಳ…

Read More “ಕಬ್ಜಾ ಸಿನಿಮಾಗೆ ಖರ್ಚು ಮಾಡಿರುವ ಬಜೆಟ್ ಎಷ್ಟು ಕೋಟಿ ಗೊತ್ತಾ.? ಇದರ ನಿಖರ ಅಂಕಿ ಅಂಶ ತಿಳಿದರೆ ಶಾ-ಕ್ ಆಗೋದು ಗ್ಯಾರಂಟಿ. ಭಾರತೀಯ ಇತಿಹಾಸದಲ್ಲೇ ಇದು ಮೊದಲು ಇಂಥ ಸಾಧನೆ.” »

Cinema Updates

ಹೀರೋಗಳ ಮಾತೆಲ್ಲ ಬರಿ ಬೂಟಾಟಿಕೆ ಎಂದು ನೇರವಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಹೀರೋಗಳ ಮೇಲೆ ಕೋಪಗೊಂಡ ಹಿರಿಯ ನಟ ಶ್ರೀನಿವಾಸ್ ಮೂರ್ತಿ.

Posted on February 22, 2023 By Kannada Trend News No Comments on ಹೀರೋಗಳ ಮಾತೆಲ್ಲ ಬರಿ ಬೂಟಾಟಿಕೆ ಎಂದು ನೇರವಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಹೀರೋಗಳ ಮೇಲೆ ಕೋಪಗೊಂಡ ಹಿರಿಯ ನಟ ಶ್ರೀನಿವಾಸ್ ಮೂರ್ತಿ.
ಹೀರೋಗಳ ಮಾತೆಲ್ಲ ಬರಿ ಬೂಟಾಟಿಕೆ ಎಂದು ನೇರವಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಹೀರೋಗಳ ಮೇಲೆ ಕೋಪಗೊಂಡ ಹಿರಿಯ ನಟ ಶ್ರೀನಿವಾಸ್ ಮೂರ್ತಿ.

  ಶ್ರೀನಿವಾಸ್ ಮೂರ್ತಿ (Shreenivas Murthy) ಅವರು ಈಗಷ್ಟೇ ರಿಲೀಸ್ ಆದ ಸೌತ್ ಇಂಡಿಯನ್ ಹೀರೋ (Sounth Indian hero kannada movie) ಎನ್ನುವ ಸಿನಿಮಾವನ್ನು ಚಿತ್ರತಂಡದ ಜೊತೆ ಅವರ ಅಪೇಕ್ಷೆ ಮೇರೆಗೆ ನೋಡಿ ಸಿನಿಮಾ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಹೇಳುವುದರ ಜೊತೆಗೆ ಆ ಸಿನಿಮಾದ ನೀಡಿರುವ ಸಂದೇಶದ ಸಾರ ಮತ್ತು ಅದನ್ನು ಪ್ರಸ್ತುತಪಡಿಸಿರುವ ಕಲಾವಿದರ ಟ್ಯಾಲೆಂಟ್ ಮತ್ತು ಇದರಿಂದ ಜನರಿಗೆ ಏನು ಅರ್ಥ ಆಗಬೇಕು. ಅವರಿಗಿಂತ ಮುಖ್ಯವಾಗಿ ಕನ್ನಡದ ಸ್ಟಾರ್ ಹೀರೋಗಳಿಗೆ…

Read More “ಹೀರೋಗಳ ಮಾತೆಲ್ಲ ಬರಿ ಬೂಟಾಟಿಕೆ ಎಂದು ನೇರವಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಹೀರೋಗಳ ಮೇಲೆ ಕೋಪಗೊಂಡ ಹಿರಿಯ ನಟ ಶ್ರೀನಿವಾಸ್ ಮೂರ್ತಿ.” »

Viral News

ಎರಡು ಪಕ್ಷದವರು ಮನೆಗೆ ಬಂದಿದ್ದು & ರಾಜಕೀಯ ಮಾತುಕತೆ ಆಗಿದ್ದು ನಿಜ ಸತ್ಯ ಒಪ್ಪಿಕೊಂಡ ಕಿಚ್ಚ. ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಗೊತ್ತ.?

Posted on February 16, 2023 By Kannada Trend News No Comments on ಎರಡು ಪಕ್ಷದವರು ಮನೆಗೆ ಬಂದಿದ್ದು & ರಾಜಕೀಯ ಮಾತುಕತೆ ಆಗಿದ್ದು ನಿಜ ಸತ್ಯ ಒಪ್ಪಿಕೊಂಡ ಕಿಚ್ಚ. ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಗೊತ್ತ.?
ಎರಡು ಪಕ್ಷದವರು ಮನೆಗೆ ಬಂದಿದ್ದು & ರಾಜಕೀಯ ಮಾತುಕತೆ ಆಗಿದ್ದು ನಿಜ ಸತ್ಯ ಒಪ್ಪಿಕೊಂಡ ಕಿಚ್ಚ. ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಗೊತ್ತ.?

  ಕೆಲ ದಿನಗಳಿಂದ ಕರ್ನಾಟಕದಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರ ರಾಜಕೀಯ ಎಂಟ್ರಿ (Politics entry) ಕುರಿತ ಚರ್ಚೆ ಜೋರಾಗಿ ನಡೆಯುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಈ ಕುರಿತು ಹಲವು ಸುದ್ದಿಗಳು ಹಬ್ಬಿದ್ದು, ಎಲ್ಲಾ ಕಡೆ ರಮ್ಯಾ (Ramya) ಅವರ ಕಡೆಯಿಂದ ಕಾಂಗ್ರೆಸ್ ಪಾಳಯಕ್ಕೆ (Congress Party offer) ಸುದೀಪ್ ಅವರನ್ನು ಎಳೆದುಕೊಳ್ಳಲು ಗಾಳ ಹಾಕಿಸಲಾಗುತ್ತಿದೆ ಎನ್ನುವ ಸುದ್ದಿ ಹಬ್ಬಿದೆ. ಇದರ ಸತ್ಯಾಂಶದ ಬಗ್ಗೆ ಹಲವರಲ್ಲಿ ಅನುಮಾನ ಇತ್ತು ನಂತರದಲ್ಲಿ ಡಿಕೆ ಶಿವಕುಮಾರ್ (D.K Shivakumar) ಅವರು…

Read More “ಎರಡು ಪಕ್ಷದವರು ಮನೆಗೆ ಬಂದಿದ್ದು & ರಾಜಕೀಯ ಮಾತುಕತೆ ಆಗಿದ್ದು ನಿಜ ಸತ್ಯ ಒಪ್ಪಿಕೊಂಡ ಕಿಚ್ಚ. ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಗೊತ್ತ.?” »

Viral News

Posts pagination

1 2 … 4 Next

Copyright © 2025 Kannada Trend News.


Developed By Top Digital Marketing & Website Development company in Mysore