Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಓಡುತ್ತಿರುವ 7 ಕುದುರೆಗಳ ಚಿತ್ರವನ್ನು ಯಾವ ದಿಕ್ಕಿಗೆ ಹಾಕಿದರೆ ಹಣದ ಮಳೆ ಆಗುತ್ತೆ.!

Posted on May 13, 2024 By Kannada Trend News No Comments on ಓಡುತ್ತಿರುವ 7 ಕುದುರೆಗಳ ಚಿತ್ರವನ್ನು ಯಾವ ದಿಕ್ಕಿಗೆ ಹಾಕಿದರೆ ಹಣದ ಮಳೆ ಆಗುತ್ತೆ.!
ಓಡುತ್ತಿರುವ 7 ಕುದುರೆಗಳ ಚಿತ್ರವನ್ನು ಯಾವ ದಿಕ್ಕಿಗೆ ಹಾಕಿದರೆ ಹಣದ ಮಳೆ ಆಗುತ್ತೆ.!

  ಸಾಮಾನ್ಯವಾಗಿ ನಾವೆಲ್ಲರೂ ಕೂಡ ಕೆಲವೊಂದಷ್ಟು ಸ್ಥಳಗಳಿಗೆ ಹೋದಂತಹ ಸಂದರ್ಭದಲ್ಲಿ ಅಂದರೆ ಕೆಲವೊಂದಷ್ಟು ಆಫೀಸ್ ಗಳಲ್ಲಿ ಮನೆಗಳಲ್ಲಿ ಕಚೇರಿಗಳಲ್ಲಿ ವ್ಯಾಪಾರ ವ್ಯವಹಾರ ಮಾಡುತ್ತಿರುವಂತಹ ಸ್ಥಳಗಳಲ್ಲಿ 7 ಬಿಳಿ ಬಣ್ಣದ ಕುದುರೆಗಳು ಓಡುತ್ತಿರುವಂತಹ ಚಿತ್ರಣಗಳನ್ನು ಇಟ್ಟುಕೊಂಡಿರುತ್ತಾರೆ ನಾವು ಇದನ್ನು ನೋಡಿರುತ್ತೇವೆ. ಆದರೆ ಇದನ್ನು ನೋಡುತ್ತಿದ್ದ ಹಾಗೆ ಕೆಲವೊಂದಷ್ಟು ಜನರ ಮನಸ್ಸಿನಲ್ಲಿ ಯಾವ ಒಂದು ಕಾರಣಕ್ಕಾಗಿ ಈ ಫೋಟೋವನ್ನು ಇಲ್ಲಿ ಹಾಕಿದ್ದಾರೆ ಇದರಿಂದ ಏನು ಪ್ರಯೋಜನ ಎನ್ನುವಂತಹ ಪ್ರಶ್ನೆ ಮೂಡುವುದು ಸಹಜ. ಹಾಗಾದರೆ ಈ ದಿನ ಯಾವ ಒಂದು ಸ್ಥಳದಲ್ಲಿ…

Read More “ಓಡುತ್ತಿರುವ 7 ಕುದುರೆಗಳ ಚಿತ್ರವನ್ನು ಯಾವ ದಿಕ್ಕಿಗೆ ಹಾಕಿದರೆ ಹಣದ ಮಳೆ ಆಗುತ್ತೆ.!” »

Useful Information

ರೇಷನ್ ಕಾರ್ಡ್ ಇದ್ದವರಿಗೂ ಇಲ್ಲದವರಿಗೂ ರಾಜ್ಯ ಸರ್ಕಾರದಿಂದ ಭರ್ಜರಿ ಗಿಫ್ಟ್.!

Posted on May 13, 2024 By Kannada Trend News No Comments on ರೇಷನ್ ಕಾರ್ಡ್ ಇದ್ದವರಿಗೂ ಇಲ್ಲದವರಿಗೂ ರಾಜ್ಯ ಸರ್ಕಾರದಿಂದ ಭರ್ಜರಿ ಗಿಫ್ಟ್.!
ರೇಷನ್ ಕಾರ್ಡ್ ಇದ್ದವರಿಗೂ ಇಲ್ಲದವರಿಗೂ ರಾಜ್ಯ ಸರ್ಕಾರದಿಂದ ಭರ್ಜರಿ ಗಿಫ್ಟ್.!

  ರೇಷನ್ ಕಾರ್ಡ್ ಇಲ್ಲದವರಿಗೆ ಹಾಗೂ ರೇಷನ್ ಕಾರ್ಡ್ ಮಾಡಿಸಿ ಕೊಳ್ಳುವುದಕ್ಕೆ ಪ್ರಯತ್ನಿಸುವವರಿಗೆಲ್ಲರಿಗೆ, ರೇಷನ್ ಕಾರ್ಡ್ ನಿಂದ ನಿಮ್ಮ ಹೆಸರನ್ನು ತೆಗೆಸುವವರಿದ್ದರೆ ಹಾಗೂ ರೇಷನ್ ಕಾರ್ಡ್ ಗೆ ಹೊಸದಾಗಿ ಹೆಸರನ್ನು ಸೇರಿಸಲು ಪ್ರಯತ್ನಿಸುತ್ತಿರುವವರಿಗೆ ರಾಜ್ಯ ಸರ್ಕಾರ ಪ್ರತಿಯೊಬ್ಬರಿಗೂ ಕೂಡ ಭರ್ಜರಿ ಬಂಪರ್ ಗಿಫ್ಟ್ ನೀಡಿದ್ದಾರೆ. ಮತ್ತು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಬಹಳ ದಿನದಿಂದ ಕಾಯುತ್ತಾ ಕುಳಿತಿರುವವರಿಗೆ ಹೊಸ ರೇಷನ್ ಕಾರ್ಡ್ ಗಳನ್ನು ಸಹ ನೀಡಲಾಗುತ್ತದೆ. ಹಾಗಾದರೆ ಇಷ್ಟೆಲ್ಲ ಸೌಲಭ್ಯಗಳನ್ನು ನಾವು ಪಡೆದು ಕೊಳ್ಳಬೇಕು…

Read More “ರೇಷನ್ ಕಾರ್ಡ್ ಇದ್ದವರಿಗೂ ಇಲ್ಲದವರಿಗೂ ರಾಜ್ಯ ಸರ್ಕಾರದಿಂದ ಭರ್ಜರಿ ಗಿಫ್ಟ್.!” »

Useful Information

ಮನೆಯಲ್ಲಿ ಬಾಗಿಲುಗಳು ನೀಚ ಸ್ಥಾನದಲ್ಲಿ ಇದ್ದರೆ ಸಾಲದ ಸುಳಿಗೆ ಸಿಲುಕುತ್ತೀರಾ.!

Posted on May 12, 2024 By Kannada Trend News No Comments on ಮನೆಯಲ್ಲಿ ಬಾಗಿಲುಗಳು ನೀಚ ಸ್ಥಾನದಲ್ಲಿ ಇದ್ದರೆ ಸಾಲದ ಸುಳಿಗೆ ಸಿಲುಕುತ್ತೀರಾ.!
ಮನೆಯಲ್ಲಿ ಬಾಗಿಲುಗಳು ನೀಚ ಸ್ಥಾನದಲ್ಲಿ ಇದ್ದರೆ ಸಾಲದ ಸುಳಿಗೆ ಸಿಲುಕುತ್ತೀರಾ.!

  ಪ್ರತಿಯೊಂದು ಮನೆಯನ್ನು ನಾವು ನಿರ್ಮಾಣ ಮಾಡುವಂತಹ ಸಂದರ್ಭದಲ್ಲಿ ನಮಗೆ ಇಷ್ಟ ಬಂದ ಹಾಗೆ ನಮಗೆ ಇಷ್ಟ ಇರುವಂತಹ ಜಾಗದಲ್ಲಿ ಬೆಡ್ರೂಮ್ ಅಡುಗೆಮನೆ ದೇವರ ಮನೆ ಇವುಗಳನ್ನು ನಿರ್ಮಾಣ ಮಾಡಿಸಿಕೊಳ್ಳಬಾರದು. ಬದಲಿಗೆ ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದಷ್ಟು ನಿಯಮಗಳು ಇರುತ್ತದೆ. ಅದನ್ನು ನಾವು ಅನುಸರಿಸು ವುದರ ಮೂಲಕ ನಮ್ಮ ಮನೆಯಲ್ಲಿ ಪ್ರತಿಯೊಂದು ಬಾಗಿಲುಗಳನ್ನು ಸಹ ನಿಯಮ ಬದ್ಧವಾಗಿ ವಾಸ್ತು ಶಾಸ್ತ್ರದ ಪ್ರಕಾರವಾಗಿ ನಿರ್ಮಾಣ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ನಾವು ನಮ್ಮ ಜೀವನಪ ರ್ಯಂತ ವಾಸಿಸುವಂತಹ ಮನೆಯು ಶಾಸ್ತ್ರ…

Read More “ಮನೆಯಲ್ಲಿ ಬಾಗಿಲುಗಳು ನೀಚ ಸ್ಥಾನದಲ್ಲಿ ಇದ್ದರೆ ಸಾಲದ ಸುಳಿಗೆ ಸಿಲುಕುತ್ತೀರಾ.!” »

Useful Information

ದೇವರ ಮನೆ ಕ್ಲೀನಿಂಗ್, ಕಳಸ, ದೀಪ, ವಿಗ್ರಹ ಸ್ವಚ್ಚತೆ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ವಿಚಾರ.!

Posted on May 12, 2024 By Kannada Trend News No Comments on ದೇವರ ಮನೆ ಕ್ಲೀನಿಂಗ್, ಕಳಸ, ದೀಪ, ವಿಗ್ರಹ ಸ್ವಚ್ಚತೆ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ವಿಚಾರ.!
ದೇವರ ಮನೆ ಕ್ಲೀನಿಂಗ್, ಕಳಸ, ದೀಪ, ವಿಗ್ರಹ ಸ್ವಚ್ಚತೆ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ವಿಚಾರ.!

  ದೇವರ ಮನೆಯಲ್ಲಿ ನಾವು ದೇವರ ಪೂಜೆ ಮಾಡುವಂತಹ ಸಂದರ್ಭ ದಲ್ಲಿ ಕೆಲವೊಂದಷ್ಟು ವಿಚಾರಗಳನ್ನು ಕೆಲವೊಂದಷ್ಟು ನಿಯಮಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಅದು ಏನೆಂದರೆ ದೇವರ ಮನೆಯನ್ನು ಯಾವ ದಿನ ಸ್ವಚ್ಛ ಮಾಡಬೇಕು ಹಾಗೂ ದೇವರ ಮನೆಯಲ್ಲಿ ಇಟ್ಟಿರುವಂತಹ ಕಳಶದಲ್ಲಿರುವಂತಹ ಕಾಯಿಯನ್ನು ಯಾವ ದಿನ ಬದಲಾಯಿಸಬೇಕು. ಹಾಗೆಯೇ ಮನೆಯ ಮುಂದಿನ ಹೊಸ್ತಿಲನ್ನು ಸ್ನಾನ ಮಾಡಿಯೇ ಸ್ವಚ್ಛ ಮಾಡಬೇಕಾ, ದೇವರ ಮನೆಯ ಪಾತ್ರೆಗಳನ್ನು ಯಾವ ದಿನ ತೊಳೆಯಬೇಕು, ಗೆಜ್ಜೆ ವಸ್ತ್ರವನ್ನು ಎಷ್ಟು ಎಳೆ ಹಾಕಬೇಕು, ಹೀಗೆ ಎಲ್ಲಾ ರೀತಿಯ…

Read More “ದೇವರ ಮನೆ ಕ್ಲೀನಿಂಗ್, ಕಳಸ, ದೀಪ, ವಿಗ್ರಹ ಸ್ವಚ್ಚತೆ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ವಿಚಾರ.!” »

Useful Information

ದೇವರ ಮನೆ ಹೀಗಿದ್ದರೆ ನೀವು ಕೋಟ್ಯಾಧಿಪತಿಗಳಾಗುತ್ತೀರಿ……..||

Posted on May 12, 2024 By Kannada Trend News No Comments on ದೇವರ ಮನೆ ಹೀಗಿದ್ದರೆ ನೀವು ಕೋಟ್ಯಾಧಿಪತಿಗಳಾಗುತ್ತೀರಿ……..||
ದೇವರ ಮನೆ  ಹೀಗಿದ್ದರೆ ನೀವು ಕೋಟ್ಯಾಧಿಪತಿಗಳಾಗುತ್ತೀರಿ……..||

  ಪ್ರತಿಯೊಬ್ಬ ಹಿಂದು ಗಳ ಮನೆಯಲ್ಲಿಯೂ ಕೂಡ ಪುಟ್ಟದಾಗಿರು ವಂತಹ ದೇವರ ಮನೆ ಇರುವುದು ಸರ್ವೇಸಾಮಾನ್ಯ. ಆದರೆ ಕೆಲವೊಂದಷ್ಟು ಜನರ ಮನೆಯಲ್ಲಿ ನಾವು ಯಾವುದೇ ರೀತಿಯ ದೇವರ ಮನೆಯನ್ನು ನೋಡುವುದಕ್ಕೆ ಸಾಧ್ಯವಾಗುವುದಿಲ್ಲ ಅದರಲ್ಲೂ ಪಟ್ಟಣ ಪ್ರದೇಶಗಳಲ್ಲಿ ಬೇರೆಯವರಿಗೆ ಬಾಡಿಗೆಗೆ ಕೊಡುವ ಉದ್ದೇಶದಿಂದ ಅವರು ಜಾಗ ಕಡಿಮೆ ಇದೆ ಎನ್ನುವ ಉದ್ದೇಶದಿಂದ ದೇವರ ಕೋಣೆಯನ್ನು ಮಾಡಿಸಿರುವುದಿಲ್ಲ. ಬದಲಿಗೆ ಅಡುಗೆ ಮನೆಯಲ್ಲಿಯೇ ಚಿಕ್ಕದಾಗಿರುವಂತಹ ಒಂದು ಶೆಲ್ಫ್ ಹಾಕಿಸಿ ಅದನ್ನು ದೇವರ ಮನೆಗೆ ಎಂದು ಮಾಡಿಸಿರುತ್ತಾರೆ. ಆದರೆ ಈ ದಿನ ಮೇಲೆ…

Read More “ದೇವರ ಮನೆ ಹೀಗಿದ್ದರೆ ನೀವು ಕೋಟ್ಯಾಧಿಪತಿಗಳಾಗುತ್ತೀರಿ……..||” »

Useful Information

ಹಳೆ ಕುಕ್ಕರ್ ಅನ್ನೇ ಹೊಸದಾಗಿಸಿ ಚೂರು ನೀರು ಹೊರಗಡೆ ಬರಲ್ಲ….||

Posted on May 12, 2024 By Kannada Trend News No Comments on ಹಳೆ ಕುಕ್ಕರ್ ಅನ್ನೇ ಹೊಸದಾಗಿಸಿ ಚೂರು ನೀರು ಹೊರಗಡೆ ಬರಲ್ಲ….||
ಹಳೆ ಕುಕ್ಕರ್ ಅನ್ನೇ ಹೊಸದಾಗಿಸಿ ಚೂರು ನೀರು ಹೊರಗಡೆ ಬರಲ್ಲ….||

  ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಕುಕ್ಕರ್ ಇದ್ದೇ ಇರುತ್ತದೆ. ಅಡುಗೆಮನೆಯಲ್ಲಿ ಕುಕ್ಕರ್ ಇಲ್ಲದೆ ಯಾವುದೇ ಅಡುಗೆ ಕೆಲಸ ನಡೆಯುವುದಿಲ್ಲ ಎಂದು ಹೇಳಬಹುದು. ಅಷ್ಟೊಂದು ಕೆಲಸವನ್ನು ಈ ಒಂದು ಕುಕ್ಕರ್ ನಮಗೆ ಮಾಡಿಕೊಡುತ್ತದೆ. ಹಾಗಾದರೆ ಈ ದಿನ ನಮ್ಮ ಮನೆಯಲ್ಲಿ ಇರುವಂತಹ ಕುಕ್ಕರ್ ಅನ್ನು ನಾವು ಹೇಗೆಲ್ಲ ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕು ಹಾಗೂ ನಾವು ಅದನ್ನು ಯಾವ ಕೆಲವು ವಿಧಾನಗಳನ್ನು ಅನುಸರಿಸಿ ಅದನ್ನು ಉಪಯೋಗಿಸುವುದರಿಂದ ಅದು ಹೆಚ್ಚು ದಿನಗಳವರೆಗೆ ಬಾಳಿಕೆಗೆ ಬರುತ್ತದೆ. ಹಾಗೂ ಯಾವ ಸಮಸ್ಯೆ ಇದ್ದರೆ ಕುಕ್ಕರನ್ನು…

Read More “ಹಳೆ ಕುಕ್ಕರ್ ಅನ್ನೇ ಹೊಸದಾಗಿಸಿ ಚೂರು ನೀರು ಹೊರಗಡೆ ಬರಲ್ಲ….||” »

Useful Information

ಪುರುಷರೇ ಈ 6 ಗುಟ್ಟುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ..||

Posted on May 12, 2024 By Kannada Trend News No Comments on ಪುರುಷರೇ ಈ 6 ಗುಟ್ಟುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ..||
ಪುರುಷರೇ ಈ 6 ಗುಟ್ಟುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ..||

ಜೀವನದಲ್ಲಿ ನಾವು ಕೆಲವು ವಿಷಯಗಳನ್ನು ನಮ್ಮ ಕುಟುಂಬ ಸದಸ್ಯರು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇವೆ ಜೊತೆಗೆ ಸಂತೋಷದ ಕ್ಷಣಗಳನ್ನು ಅವರೊಂದಿಗೆ ಶೇರ್ ಮಾಡಿಕೊಂಡು ಇನ್ನಷ್ಟು ಖುಷಿಪಡುತ್ತೇವೆ ಆದರೆ ಕೆಲವು ವಿಷಯಗಳಿವೆ ಅವುಗಳನ್ನು ಆಪ್ತರೊಂದಿಗೆ ಆಗಲಿ ಅಥವಾ ಇನ್ಯಾರೊಂದಿಗೂ ಹೇಳಿಕೊಳ್ಳುವುದು ಉತ್ತಮವಲ್ಲ. ಹಾಗಾದರೆ ಅವು ಯಾವ ವಿಚಾರಗಳು ಎಂಬುವುದನ್ನು ಈ ದಿನ ತಿಳಿಯೋಣ. * ಜೀವನದ ಮುಂದಿನ ಯೋಚನೆ ಏನು ಅಂತ ಯಾರೊಂದಿಗೂ ಹೇಳ ಬೇಡಿ ಯಾಕೆಂದರೆ ಕೆಲವು ಜನರು ನಿಮ್ಮ ಯೋಚನೆಗಳನ್ನು ಹಾಳು ಮಾಡುವುದಕ್ಕೆ ಅಂತಾನೆ ಕಾಯ್ತಾ ಇರುತ್ತಾರೆ. ಜೊತೆ…

Read More “ಪುರುಷರೇ ಈ 6 ಗುಟ್ಟುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ..||” »

Useful Information

Rs14490/-ರೂಪಾಯಿ ಬರ ಪರಿಹಾರ ಹಣ ಜಮಾ.!

Posted on May 11, 2024May 11, 2024 By Kannada Trend News No Comments on Rs14490/-ರೂಪಾಯಿ ಬರ ಪರಿಹಾರ ಹಣ ಜಮಾ.!
Rs14490/-ರೂಪಾಯಿ ಬರ ಪರಿಹಾರ ಹಣ ಜಮಾ.!

  ಈ ದಿನ ನಾವು ಹೇಳುತ್ತಿರುವಂತಹ ಮಾಹಿತಿಯು ರೈತರಿಗೆ ಒಂದು ಒಳ್ಳೆಯ ಸುದ್ದಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕೇಂದ್ರ ಸರ್ಕಾರದಿಂದ ರೈತರಿಗೆ ಒಂದೊಳ್ಳೆ ರೀತಿಯ ಗುಡ್ ನ್ಯೂಸ್ ಸಿಕ್ಕಿದೆ. ಹಾಗಾದರೆ ಆ ಒಂದು ಒಳ್ಳೆಯ ವಿಷಯ ಏನು ಎಂದು ನೋಡುವುದಾ ದರೆ. ಬರ ಪರಿಹಾರ ಅಥವಾ ಬೆಳೆ ನಷ್ಟ ಪರಿಹಾರದ ಹಣವನ್ನು ನೇರ ವಾಗಿ ರೈತ ಬಾಂಧವರ ಖಾತೆಗೆ ನೇರವಾಗಿ ವರ್ಗಾವಣೆ ಮಾಡುತ್ತಿದ್ದಾರೆ. ಅಂದರೆ ಎಲ್ಲಾ ರೈತ ಬಾಂಧವರ ಖಾತೆಗೆ ಮೇ 6ನೇ ತಾರೀಖಿನಿಂದ ಹಣವನ್ನು ಜಮಾ…

Read More “Rs14490/-ರೂಪಾಯಿ ಬರ ಪರಿಹಾರ ಹಣ ಜಮಾ.!” »

Useful Information

ನಾವು ಬಯಸಿದ್ದನ್ನೇ ಪಡೆಯಬೇಕಾದರೆ ಇಷ್ಟು ಮಾಡಿ.!

Posted on May 11, 2024 By Kannada Trend News No Comments on ನಾವು ಬಯಸಿದ್ದನ್ನೇ ಪಡೆಯಬೇಕಾದರೆ ಇಷ್ಟು ಮಾಡಿ.!
ನಾವು ಬಯಸಿದ್ದನ್ನೇ ಪಡೆಯಬೇಕಾದರೆ ಇಷ್ಟು ಮಾಡಿ.!

  ಪ್ರತಿಯೊಬ್ಬ ಮನುಷ್ಯನಿಗೂ ಕೂಡ ತಾನು ಇಷ್ಟಪಟ್ಟಿದ್ದನ್ನು ಅಂದರೆ ತಾನು ಬಯಸಿದ್ದನ್ನು ಪಡೆದುಕೊಳ್ಳಲೇಬೇಕು ಎನ್ನುವಂತಹ ಆಸೆ ಇರುತ್ತದೆ. ಆದರೆ ಬಯಸಿದ್ದನ್ನೆಲ್ಲಾ ಪಡೆದುಕೊಳ್ಳುವುದಕ್ಕೆ ಪ್ರತಿಯೊಬ್ಬ ರಿಗೂ ಕೂಡ ಸಾಧ್ಯವಾಗುವುದಿಲ್ಲ. ಅದು ಏಕೆ ಎಂದರೆ ಉದಾಹರಣೆಗೆ ನೋಡುವುದಾದರೆ ಯಾವುದೋ ಒಬ್ಬ ವ್ಯಕ್ತಿ ಒಂದು ಕೆಲಸದ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾನೆ, ತದನಂತರ ಆ ಒಂದು ಕೆಲಸ ದಲ್ಲಿ ಮತ್ತೊಂದು ಅಂದರೆ ಪ್ರಮೋಷನ್ ಪಡೆಯಬೇಕು ಎನ್ನುವಂತಹ ಆಸೆಯನ್ನು ಹೊಂದಿರುತ್ತಾನೆ. ಆದರೆ ಅವನ ಮನಸ್ಸು ನಾನು ಪ್ರಮೋ ಷನ್ ಪಡೆದುಕೊಳ್ಳುವುದಕ್ಕೆ ಇಷ್ಟ ಆದರೆ…

Read More “ನಾವು ಬಯಸಿದ್ದನ್ನೇ ಪಡೆಯಬೇಕಾದರೆ ಇಷ್ಟು ಮಾಡಿ.!” »

Useful Information

ಹೆಚ್ಚು ಹೆಚ್ಚು ಹಣ ಗಳಿಸುವುದು ಹೇಗೆ ಅಂತ ನೋಡಿ.!

Posted on May 11, 2024 By Kannada Trend News No Comments on ಹೆಚ್ಚು ಹೆಚ್ಚು ಹಣ ಗಳಿಸುವುದು ಹೇಗೆ ಅಂತ ನೋಡಿ.!
ಹೆಚ್ಚು ಹೆಚ್ಚು ಹಣ ಗಳಿಸುವುದು ಹೇಗೆ ಅಂತ ನೋಡಿ.!

  ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬರಿಗೂ ಕೂಡ ಹಣ ಎನ್ನುವಂತದ್ದು ಎಷ್ಟು ಪ್ರಾಮುಖ್ಯತೆ ಇರುತ್ತದೆಯೋ ಅದೇ ರೀತಿಯಾಗಿ ನಾವು ನಮ್ಮ ಜೀವನದಲ್ಲಿ ಅತಿ ಹೆಚ್ಚು ಹಣವನ್ನು ಸಂಪಾದ ನೆ ಮಾಡಬೇಕು ಎನ್ನುವಂತಹ ಆಸೆಯೂ ಕೂಡ ಇರುತ್ತದೆ. ಅದೇ ರೀತಿ ಯಾಗಿ ಕೆಲವೊಂದಷ್ಟು ಜನ ತಮ್ಮ ಜೀವನದಲ್ಲಿ ಎಷ್ಟೇ ಶ್ರಮಪಟ್ಟರು ಸಹ ಅತಿಹೆಚ್ಚಿನ ಹಣವನ್ನು ಸಂಪಾದನೆ ಮಾಡಲು ಸಾಧ್ಯವಾಗುವುದಿಲ್ಲ. ಅವರ ಕೆಲಸಕ್ಕೆ ತಕ್ಕಂತೆ ಅವರು ಮಾಡುವಂತಹ ಹಾಗೂ ಅವರ ಬುದ್ಧಿವಂತಿಗೆ ತಕ್ಕಂತೆ ಅವರು ಕೆಲಸ…

Read More “ಹೆಚ್ಚು ಹೆಚ್ಚು ಹಣ ಗಳಿಸುವುದು ಹೇಗೆ ಅಂತ ನೋಡಿ.!” »

Useful Information

Posts pagination

Previous 1 … 11 12 13 … 367 Next

Copyright © 2025 Kannada Trend News.


Developed By Top Digital Marketing & Website Development company in Mysore