Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Author: Kannada Trend News

Best place to read latest news

ಈ 9 ವಸ್ತುಗಳು ಮನೆಯಲ್ಲಿದ್ದರೆ ಅಷ್ಟ ದರಿದ್ರಗಳು ಅನುಭವಿಸಬೇಕು ಎಚ್ಚರಿಕೆ.!

Posted on June 8, 2024 By Kannada Trend News No Comments on ಈ 9 ವಸ್ತುಗಳು ಮನೆಯಲ್ಲಿದ್ದರೆ ಅಷ್ಟ ದರಿದ್ರಗಳು ಅನುಭವಿಸಬೇಕು ಎಚ್ಚರಿಕೆ.!
ಈ 9 ವಸ್ತುಗಳು ಮನೆಯಲ್ಲಿದ್ದರೆ ಅಷ್ಟ ದರಿದ್ರಗಳು ಅನುಭವಿಸಬೇಕು ಎಚ್ಚರಿಕೆ.!

  ಮನೆಯಲ್ಲಿ ನಾವು ಯಾವುದೇ ಕಾರಣಕ್ಕೂ ಕೂಡ ಕೆಲವು ವಸ್ತುಗಳನ್ನು ಇಟ್ಟುಕೊಳ್ಳಲೇ ಬಾರದು. ಆ ವಸ್ತುಗಳನ್ನು ನಾವು ನಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಅಷ್ಟ ದರಿದ್ರಗಳನ್ನು ನಾವು ಅನುಭವಿಸಬೇಕಾಗುತ್ತದೆ. ಆದ್ದರಿಂದ ಈಗ ನಾವು ಹೇಳುವ ಈ ವಸ್ತುಗಳನ್ನು ನೀವು ನಿಮ್ಮ ಮನೆಯಲ್ಲಿ ಇದ್ದರೆ ತಕ್ಷಣವೇ ಅದನ್ನು ಆಚೆ ಕಡೆ ಬಿಸಾಡಿ. ಹಾಗೇನಾದರು ನೀವು ಆ ವಸ್ತುಗಳನ್ನು ಆಚೆ ಬಿಸಾಡದೇ ಇದ್ದರೆ ನೀವು ಮನೆಯಲ್ಲಿ ಯಾವುದೇ ರೀತಿಯ ಕೆಲಸ ಕಾರ್ಯ ಮಾಡಿದರು ಕೂಡ ಅದರಲ್ಲಿ ಜಯ ಸಿಗದೇ ಇರುವಂತದ್ದು. ಮನೆಯಲ್ಲಿ…

Read More “ಈ 9 ವಸ್ತುಗಳು ಮನೆಯಲ್ಲಿದ್ದರೆ ಅಷ್ಟ ದರಿದ್ರಗಳು ಅನುಭವಿಸಬೇಕು ಎಚ್ಚರಿಕೆ.!” »

Useful Information

ಅರ್ಜೆಂಟಾಗಿ ಹಣ ಬೇಕು ಅಂದಾಗ ಈ 4 ಪರಿಹಾರ ಮಾಡಿ ಚಮತ್ಕಾರ ನೋಡ್ತೀರಾ.!

Posted on June 8, 2024 By Kannada Trend News No Comments on ಅರ್ಜೆಂಟಾಗಿ ಹಣ ಬೇಕು ಅಂದಾಗ ಈ 4 ಪರಿಹಾರ ಮಾಡಿ ಚಮತ್ಕಾರ ನೋಡ್ತೀರಾ.!
ಅರ್ಜೆಂಟಾಗಿ ಹಣ ಬೇಕು ಅಂದಾಗ ಈ 4 ಪರಿಹಾರ ಮಾಡಿ ಚಮತ್ಕಾರ ನೋಡ್ತೀರಾ.!

  ಈಗಿನ ಕಾಲದಲ್ಲಿ ಎಲ್ಲರಿಗೂ ಇರುವ ಪ್ರಧಾನವಾಗಿರುವಂತಹ ಸಮಸ್ಯೆ ಯಾವುದು ಎಂದರೆ ಎಷ್ಟೇ ದುಡಿದರು ದುಡಿದಂತಹ ದುಡ್ಡು ನಮ್ಮ ಕೈಯಲ್ಲಿ ನಿಲ್ಲುವುದಿಲ್ಲ ಎನ್ನುವುದು. ಅದೇ ರೀತಿಯಾಗಿ ಎಷ್ಟೇ ಹಣ ಕಾಸು ಸಂಪಾದನೆ ಮಾಡಿ ಕೈಯಲ್ಲಿ ಹಣ ಇದ್ದರೂ ಕೂಡ ಕಷ್ಟ ಎಂದಾಗ ಎಲ್ಲಾ ಹಣ ಖರ್ಚಾಗುವ ಪರಿಸ್ಥಿತಿಗಳು ಉಂಟಾಗುವುದು. ಇನ್ನು ಕೆಲವೊಮ್ಮೆ ನಮ್ಮ ಬಳಿ ಎಷ್ಟೇ ಹಣ ಇದ್ದರೂ ಕೂಡ ಅದು ಖರ್ಚಾಗಿ ಬೇರೆಯವರ ಮುಂದೆ ಹಣ ಕೇಳುವಂತಹ ಪರಿಸ್ಥಿತಿಗಳು ಕೂಡ ಉಂಟಾಗುತ್ತದೆ. ಇನ್ನು ಕೆಲವೊಂದು ಸಂದರ್ಭದಲ್ಲಿ…

Read More “ಅರ್ಜೆಂಟಾಗಿ ಹಣ ಬೇಕು ಅಂದಾಗ ಈ 4 ಪರಿಹಾರ ಮಾಡಿ ಚಮತ್ಕಾರ ನೋಡ್ತೀರಾ.!” »

Useful Information

ಶನಿ ಜಯಂತಿ ಈ ಎಣ್ಣೆಯಿಂದ ದೀಪ ಬೆಳಗಿದರೆ ವರ್ಷದೊಳಗೆ ಕೋಟಿ ಕೋಟಿ ಸಂಪದಿಸುವಿರಿ.!

Posted on June 7, 2024June 14, 2024 By Kannada Trend News No Comments on ಶನಿ ಜಯಂತಿ ಈ ಎಣ್ಣೆಯಿಂದ ದೀಪ ಬೆಳಗಿದರೆ ವರ್ಷದೊಳಗೆ ಕೋಟಿ ಕೋಟಿ ಸಂಪದಿಸುವಿರಿ.!
ಶನಿ ಜಯಂತಿ ಈ ಎಣ್ಣೆಯಿಂದ ದೀಪ ಬೆಳಗಿದರೆ ವರ್ಷದೊಳಗೆ ಕೋಟಿ ಕೋಟಿ ಸಂಪದಿಸುವಿರಿ.!

  ಇದೇ ಜೂನ್ 6ನೇ ತಾರೀಕು ಶನಿ ಜಯಂತಿ ಇರುವಂತದ್ದು. ಇದನ್ನು ಶನಿ ಭಗವಾನರ ಜನ್ಮದಿನ ಎಂದು ಸಹ ಹೇಳುತ್ತಾರೆ. ಹಾಗಾಗಿ ಈ ದಿನ ಕೇವಲ ಎರಡೇ ಎರಡು ಕೆಲಸ ಮಾಡಿದರೆ ಸಾಕು ನಿಮ್ಮ ಜೀವನದಲ್ಲಿ ಯಾವುದೇ ಕಾರಣಕ್ಕೂ ಕೂಡ ಹಣಕಾಸಿನ ಸಮಸ್ಯೆ ಕಂಡು ಬರುವು ದಿಲ್ಲ. ಹಾಗಾದರೆ ಶನಿ ಜಯಂತಿಯ ದಿನದಂದು ಯಾವ ಒಂದು ಕೆಲಸವನ್ನು ನಾವು ಮಾಡಬೇಕಾಗುತ್ತದೆ. ಅದನ್ನು ಮಾಡುವುದಕ್ಕೆ ಯಾವುದೆಲ್ಲಾ ವಸ್ತುಗಳು ಬೇಕಾಗುತ್ತದೆ ಹಾಗೂ ಅದನ್ನು ಯಾವ ಸಮಯ ಹೇಗೆ ಯಾವ ವಿಧಾನ…

Read More “ಶನಿ ಜಯಂತಿ ಈ ಎಣ್ಣೆಯಿಂದ ದೀಪ ಬೆಳಗಿದರೆ ವರ್ಷದೊಳಗೆ ಕೋಟಿ ಕೋಟಿ ಸಂಪದಿಸುವಿರಿ.!” »

Useful Information

ಯಾರು ಬಡ್ಡಿ ಕಟ್ಟುತ್ತಿದ್ದೀರ ಅವರು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!

Posted on June 5, 2024 By Kannada Trend News No Comments on ಯಾರು ಬಡ್ಡಿ ಕಟ್ಟುತ್ತಿದ್ದೀರ ಅವರು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!
ಯಾರು ಬಡ್ಡಿ ಕಟ್ಟುತ್ತಿದ್ದೀರ ಅವರು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!

  ಪ್ರತಿಯೊಬ್ಬರು ಕೂಡ ಮನೆಯನ್ನು ನಿರ್ಮಾಣ ಮಾಡುವಂತಹ ಸಂದರ್ಭದಲ್ಲಿ ವಾಸ್ತು ಶಾಸ್ತ್ರಕ್ಕೆ ಸಂಬಂಧಿಸಿದ ಕೆಲವೊಂದಶ್ಟು ವಿಚಾರ ಗಳನ್ನು ತಿಳಿದುಕೊಂಡು ಅದರ ನಿಯಮಕ್ಕೆ ತಕ್ಕಂತೆ ಮನೆಯನ್ನು ನಿರ್ಮಾಣ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ವಾಸ್ತು ಶಾಸ್ತ್ರದಲ್ಲಿ ನಮ್ಮ ಇಡೀ ಜೀವನಪರ್ಯಂತ ನಾವು ನೆಮ್ಮದಿಯ ಜೀವನವನ್ನು ನಡೆಸುವುದಕ್ಕೆ ಯಾವ ಕೆಲವು ವಿಧಾನಗಳನ್ನು ಅನು ಸರಿಸುವುದರ ಮೂಲಕ ಮನೆಯನ್ನು ನಿರ್ಮಾಣ ಮಾಡಿಕೊಳ್ಳಬೇಕು. ಹಾಗೇನಾದರು ನಮ್ಮ ಇಷ್ಟ ಬಂದಂತೆ ಮನೆಯನ್ನು ನಿರ್ಮಾಣ ಮಾಡಿ ದರೆ ಅದು ನಮಗೆ ಹೇಗೆ ಅನಾನುಕೂಲವನ್ನು ಉಂಟು ಮಾಡುತ್ತದೆ…

Read More “ಯಾರು ಬಡ್ಡಿ ಕಟ್ಟುತ್ತಿದ್ದೀರ ಅವರು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!” »

Useful Information

ಹಿಟ್ಟಿನಲ್ಲಿ ಈ ವಸ್ತು ಸೇರಿಸಿ ಅಡುಗೆ ಮಾಡಿ ಶ್ರೀಮಂತರಾಗ್ತೀರ ನಂಬಿಕೆ ಇಡಿ.!

Posted on June 4, 2024 By Kannada Trend News No Comments on ಹಿಟ್ಟಿನಲ್ಲಿ ಈ ವಸ್ತು ಸೇರಿಸಿ ಅಡುಗೆ ಮಾಡಿ ಶ್ರೀಮಂತರಾಗ್ತೀರ ನಂಬಿಕೆ ಇಡಿ.!
ಹಿಟ್ಟಿನಲ್ಲಿ ಈ ವಸ್ತು ಸೇರಿಸಿ ಅಡುಗೆ ಮಾಡಿ ಶ್ರೀಮಂತರಾಗ್ತೀರ ನಂಬಿಕೆ ಇಡಿ.!

  ಜೀವನ ಅಂದಮೇಲೆ ಕಷ್ಟ ಸುಖ ಇದ್ದದ್ದೇ. ಹಗಲು ಬಂದಮೇಲೆ ರಾತ್ರಿ ಬರುವ ಹಾಗೆಯೇ ಕಷ್ಟ ಬಂದ ಮೇಲೆ ಸುಖ ಬಂದೇ ಬರುತ್ತದೆ. ಕಷ್ಟ ಬಂತು ಎಂದ ತಕ್ಷಣ ತಲೆ ಮೇಲೆ ಕೈ ಹೊತ್ತು ಕೂರುವವರೇ ಹೆಚ್ಚು. ಮುಂದೆ ನಿಂತಿರುವ ಕಷ್ಟಗಳಿಗೆ ನಿಮ್ಮ ಅಡುಗೆ ಮನೆಯಲ್ಲಿ ಮದ್ದು ಇದೆ ಅಂತ ಸುಮಾರು ಜನಕ್ಕೆ ಗೊತ್ತೇ ಇಲ್ಲ. ಹೌದು ಪ್ರತಿದಿನ ನಾವು ರೊಟ್ಟಿ ಚಪಾತಿಗೆ ಉಪಯೋಗ ಮಾಡುವ ಹಿಟ್ಟಿನಿಂದ ಜೀವನಕ್ಕೆ ಬಂದಿರುವ ಕಷ್ಟಗಳನ್ನು ಒಡೆದು ಓಡಿಸಬಹುದು. ಅಷ್ಟೇ ಅಲ್ಲದೆ…

Read More “ಹಿಟ್ಟಿನಲ್ಲಿ ಈ ವಸ್ತು ಸೇರಿಸಿ ಅಡುಗೆ ಮಾಡಿ ಶ್ರೀಮಂತರಾಗ್ತೀರ ನಂಬಿಕೆ ಇಡಿ.!” »

Useful Information

ನಿಮ್ಮ ಗಂಡ ಶ್ರೀಮಂತನಾಗಲು ಕಾಲುಂಗುರ ಈ ರೀತಿ ಧರಿಸಿ.!

Posted on June 4, 2024 By Kannada Trend News No Comments on ನಿಮ್ಮ ಗಂಡ ಶ್ರೀಮಂತನಾಗಲು ಕಾಲುಂಗುರ ಈ ರೀತಿ ಧರಿಸಿ.!
ನಿಮ್ಮ ಗಂಡ ಶ್ರೀಮಂತನಾಗಲು ಕಾಲುಂಗುರ ಈ ರೀತಿ ಧರಿಸಿ.!

  ಹಬ್ಬ ಹರಿ ದಿನಗಳಲ್ಲಿ ಸಿಂಗಾರ ಮಾಡಿಕೊಂಡಿರುವಂತಹ ಸುಮಂಗಲಿಯರನ್ನು ನೋಡಿದ್ದೀರಾ. ಆ ಅಂದ ಚಂದವನ್ನು ಪದಗಳಲ್ಲಿ ಹೇಳುವುದಕ್ಕೆ ಅಸಾಧ್ಯ. ಅಚ್ಚುಕಟ್ಟಾಗಿ ಉಟ್ಟಿರುವ ಸೀರೆ, ಹಣೆಗೆ ಸಿಂಧೂರ, ಕಣ್ಣಿಗೆ ಕಾಡಿಗೆ, ಕೈ ತುಂಬಾ ಬಳೆ, ಕಾಲಿಗೆ ಬೆಳ್ಳಿ ಕಾಲು ಗೆಜ್ಜೆ, ಕಾಲುಂಗುರ ಇಷ್ಟು ಸಿಂಗಾರವನ್ನು ಮಾಡಿಕೊಂಡು ಮನೆಯ ತುಂಬ ಓಡಾಡುತ್ತಿದ್ದರೆ ಹಬ್ಬ ಇನ್ನಷ್ಟು ಕಳೆಗಟ್ಟಿ ಬಿಡುತ್ತದೆ. ಅದರಲ್ಲೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ಕಾಲುಂಗುರಕ್ಕೆ ವಿಶೇಷವಾದ ಸ್ಥಾನವನ್ನು ಕೊಡಲಾಗಿದೆ. ಕಾಲು ಬೆರಳಿನ ಉಂಗುರವನ್ನು ಯಾರು ಬೇಕೋ ಅವರು ಧರಿಸುವ ಹಾಗಿಲ್ಲ….

Read More “ನಿಮ್ಮ ಗಂಡ ಶ್ರೀಮಂತನಾಗಲು ಕಾಲುಂಗುರ ಈ ರೀತಿ ಧರಿಸಿ.!” »

Useful Information

ಮನೆ ಮತ್ತು ಕಾರ್ ನಿಂದ ಇಲಿಗಳನ್ನು ದೂರವಿಡುವ ಸುಲಭ ವಿಧಾನ.!

Posted on June 4, 2024 By Kannada Trend News No Comments on ಮನೆ ಮತ್ತು ಕಾರ್ ನಿಂದ ಇಲಿಗಳನ್ನು ದೂರವಿಡುವ ಸುಲಭ ವಿಧಾನ.!
ಮನೆ ಮತ್ತು ಕಾರ್ ನಿಂದ ಇಲಿಗಳನ್ನು ದೂರವಿಡುವ ಸುಲಭ ವಿಧಾನ.!

  ಮನೆ ಎಂದ ಮೇಲೆ ಅಲ್ಲಿ ಇಲಿಗಳು ಇರುವುದು ಸರ್ವೇಸಾಮಾನ್ಯ. ಅದರಲ್ಲೂ ಹಂಚಿನ ಮನೆ ಇರುವಂತಹ ಸ್ಥಳಗಳಲ್ಲಿ ಇಲಿಗಳು ಸರ್ವೇ ಸಾಮಾನ್ಯವಾಗಿ ಇರುತ್ತದೆ. ಇವುಗಳನ್ನು ದೂರ ಮಾಡುವುದಕ್ಕೆ ಕೆಲ ವೊಂದಷ್ಟು ಜನ ಮಾರುಕಟ್ಟೆಗಳಲ್ಲಿ ಸಿಗುವಂತಹ ಕೆಲವೊಂದಷ್ಟು ಔಷಧಿಗಳನ್ನು ಉಪಯೋಗಿಸಿ ಅದನ್ನು ಇಲಿಗಳಿಗೆ ಇಷ್ಟವಾಗಿರುವಂತಹ ಆಹಾರಗಳಿಗೆ ಹಾಕಿ ಇಟ್ಟು ಅವುಗಳನ್ನು ಇಲ್ಲಿ ಓಡಾಡುವ ಸ್ಥಳದಲ್ಲಿ ಹಾಕಿ ಅವುಗಳು ತಿಂದ ತಕ್ಷಣ ಹಾಗೂ ಸ್ವಲ್ಪ ಸಮಯದಲ್ಲಿಯೇ ಸಾಯುತ್ತದೆ. ಇಂತಹ ಕೆಲವೊಂದಷ್ಟು ಔಷಧಿಗಳನ್ನು ಅವರು ಉಪಯೋಗಿಸು ತ್ತಿರುತ್ತಾರೆ. ಆದರೆ ಇವುಗಳನ್ನು ಬೇರೆ…

Read More “ಮನೆ ಮತ್ತು ಕಾರ್ ನಿಂದ ಇಲಿಗಳನ್ನು ದೂರವಿಡುವ ಸುಲಭ ವಿಧಾನ.!” »

Useful Information

ಪ್ಯಾನ್ ಕಾರ್ಡ್ ಇದ್ದವರ ಗಮನಕ್ಕೆ, ಕೇಂದ್ರ ಸರ್ಕಾರದಿಂದ ಪಾನ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್.!

Posted on June 4, 2024 By Kannada Trend News No Comments on ಪ್ಯಾನ್ ಕಾರ್ಡ್ ಇದ್ದವರ ಗಮನಕ್ಕೆ, ಕೇಂದ್ರ ಸರ್ಕಾರದಿಂದ ಪಾನ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್.!
ಪ್ಯಾನ್ ಕಾರ್ಡ್ ಇದ್ದವರ ಗಮನಕ್ಕೆ, ಕೇಂದ್ರ ಸರ್ಕಾರದಿಂದ ಪಾನ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್.!

  ಪ್ಯಾನ್ ಕಾರ್ಡ್ (PAN Card) ಸದ್ಯದ ಮಟ್ಟಿಗೆ ಆಧಾರ್ ಕಾರ್ಡ್ ನಂತೆ ಒಂದು ಅತ್ಯಗತ್ಯ ದಾಖಲೆಯಾಗಿದೆ. ಯಾಕೆಂದರೆ ಸಾಮಾನ್ಯ ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ನಮ್ಮ ಎಲ್ಲಾ ಆರ್ಥಿಕ ಚಟುವಟಿಕೆಗಳು ಕೂಡ ಪ್ಯಾನ್ ಕಾರ್ಡ್ ಆಧಾರಿತವಾಗಿವೆ ಹೀಗಾಗಿ. ಆದಾಯ ತೆರಿಗೆ ಇಲಾಖೆಯು (Income Tax Department) ನೀಡುವ ಈ 10 ಆಲ್ಫಾ ನ್ಯೂಮರಿಕ್ ಅಂಕೆಗಳ ದಾಖಲೆಯಾಗಿದೆ. ಪ್ರತಿ ವ್ಯಕ್ತಿಗೂ ಕೂಡ ಯೂನಿಕ್ ಆದ ಪ್ಯಾನ್ ಸಂಖ್ಯೆಯನ್ನು ನೀಡಲಾಗಿರುತ್ತದೆ ಮತ್ತು ಇದು ಶಾಶ್ವತ ಸಂಖ್ಯೆಯಾಗಿದ್ದು, ಒಬ್ಬರಿಗೆ ಒಂದು…

Read More “ಪ್ಯಾನ್ ಕಾರ್ಡ್ ಇದ್ದವರ ಗಮನಕ್ಕೆ, ಕೇಂದ್ರ ಸರ್ಕಾರದಿಂದ ಪಾನ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್.!” »

Useful Information

ಇಂದಿನಿಂದ 2096 ರ ವರೆಗೂ ಈ 6 ರಾಶಿಯವರಿಗೆ ವಿಪರೀತ ರಾಜಯೋಗ, ಮುಟ್ಟಿದ್ದೆಲ್ಲ ಚಿನ್ನ, ಯಾವ ರಾಶಿಗಳು ನೋಡಿ.!

Posted on June 4, 2024 By Kannada Trend News No Comments on ಇಂದಿನಿಂದ 2096 ರ ವರೆಗೂ ಈ 6 ರಾಶಿಯವರಿಗೆ ವಿಪರೀತ ರಾಜಯೋಗ, ಮುಟ್ಟಿದ್ದೆಲ್ಲ ಚಿನ್ನ, ಯಾವ ರಾಶಿಗಳು ನೋಡಿ.!
ಇಂದಿನಿಂದ 2096 ರ ವರೆಗೂ ಈ 6 ರಾಶಿಯವರಿಗೆ ವಿಪರೀತ ರಾಜಯೋಗ, ಮುಟ್ಟಿದ್ದೆಲ್ಲ ಚಿನ್ನ, ಯಾವ ರಾಶಿಗಳು ನೋಡಿ.!

  ಪ್ರತಿನಿತ್ಯ ಕೂಡ ಗ್ರಹಗತಿಗಳ ಚಲಾವಣೆಯಲ್ಲಿ ಬದಲಾವಣೆ ಆಗುತ್ತಿರುತ್ತದೆ ಮತ್ತು ಕೆಲವು ವಿಶೇಷ ಸಂದರ್ಭಗಳಲ್ಲಿ ಇದು ಹೆಚ್ಚಿನ ಫಲಿತಾಂಶವನ್ನು ಉಂಟು ಮಾಡಿ ಇದರ ಪರಿಣಾಮ ರಾಶಿ ಚಕ್ರದ 12 ರಾಶಿಗಳೆಲ್ಲದರ ಮೇಲೆ ಅನುಕೂಲಕರವಾಗಿ ಅಥವಾ ಅನಾನುಕೂಲಕಾರವಾಗಿ ಫಲಿತಾಂಶ ಕೊಡುತ್ತಿರುತ್ತದೆ. ಅಂತಹ ಒಂದು ವಿಶೇಷ ಸಂದರ್ಭವೂ ನೂರಾರು ವರ್ಷಗಳ ನಂತರ ಜೂನ್ ತಿಂಗಳ ಮೊದಲ ವಾರದಲ್ಲಿ ಸಂಭವಿಸುತ್ತಿದ್ದು ಈಗ ಉಂಟಾಗಿರುವ ಶುಭ ಸೂಚನೆಯೂ ದ್ವಾದಶ ರಾಶಿಗಳಲ್ಲಿ ಆರು ರಾಶಿಯವರಿಗೆ ಇದೇ ಜೂನ್ ತಿಂಗಳ ಮೊದಲ ವಾರದಲ್ಲಿ ಆರಂಭವಾಗಿ 2096ರ…

Read More “ಇಂದಿನಿಂದ 2096 ರ ವರೆಗೂ ಈ 6 ರಾಶಿಯವರಿಗೆ ವಿಪರೀತ ರಾಜಯೋಗ, ಮುಟ್ಟಿದ್ದೆಲ್ಲ ಚಿನ್ನ, ಯಾವ ರಾಶಿಗಳು ನೋಡಿ.!” »

Astrology

ಪಹಣಿಗೆ ಆಧಾರ್ ಲಿಂಕ್ ಮಾಡಿಸಿರುವ ಎಲ್ಲಾ ರೈತರಿಗೂ ಗುಡ್ ನ್ಯೂಸ್, ಪಹಣಿಗೆ ಆಧಾರ್ ಲಿಂಕ್ ಮಾಡಿಸಿರುವ ರೈತರು ತಪ್ಪದೇ ಈ ಮಾಹಿತಿ ಓದಿ!

Posted on June 3, 2024 By Kannada Trend News No Comments on ಪಹಣಿಗೆ ಆಧಾರ್ ಲಿಂಕ್ ಮಾಡಿಸಿರುವ ಎಲ್ಲಾ ರೈತರಿಗೂ ಗುಡ್ ನ್ಯೂಸ್, ಪಹಣಿಗೆ ಆಧಾರ್ ಲಿಂಕ್ ಮಾಡಿಸಿರುವ ರೈತರು ತಪ್ಪದೇ ಈ ಮಾಹಿತಿ ಓದಿ!
ಪಹಣಿಗೆ ಆಧಾರ್ ಲಿಂಕ್ ಮಾಡಿಸಿರುವ ಎಲ್ಲಾ ರೈತರಿಗೂ ಗುಡ್ ನ್ಯೂಸ್, ಪಹಣಿಗೆ ಆಧಾರ್ ಲಿಂಕ್ ಮಾಡಿಸಿರುವ ರೈತರು ತಪ್ಪದೇ ಈ ಮಾಹಿತಿ ಓದಿ!

  ಈಗ ಆಧಾರ್ ಕಾರ್ಡ್ ಒಂದು ಪ್ರಮುಖ ದಾಖಲೆ ಆಗಿದೆ. ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ UIDAI ದೇಶದ ನಾಗರಿಕ ಆಧಾರ್ ಕಾರ್ಡ್ ವಿತರಿಸುವ ಜವಾಬ್ದಾರಿ ಹೊತ್ತುಕೊಂಡಿದೆ. ಪ್ರತಿಯೊಬ್ಬ ವ್ಯಕ್ತಿಗೂ ಯೂನಿಕ್ ಆದ 12 ಅಂಕಿಗಳುಳ್ಳ ಆಧಾರ್ ಸಂಖ್ಯೆಯನ್ನು ನೀಡುತ್ತಿದೆ. ಇದೀಗ ಆಧಾರ್ ಅವಶ್ಯಕತೆ ಎಷ್ಟಿದೆ ಎಂದರೆ ಮಕ್ಕಳಿಗೆ ಶಾಲೆಗೆ ದಾಖಲೆ ಮಾಡುವುದರಿಂದ ಹಿಡಿದು ವ್ಯಕ್ತಿಯೊಬ್ಬನ ಮರಣ ಪ್ರಮಾಣ ಪತ್ರ ಕೊಡುವವರೆಗೂ ಶಿಕ್ಷಣ, ಉದ್ಯೋಗ, ಬ್ಯಾಂಕಿಂಗ್ ಸೇರಿದಂತೆ ಪ್ರತಿಯೊಂದು ಹಂತದಲ್ಲೂ ಆಧಾರ್ ಕಾರ್ಡ್ ಅನಿವಾರ್ಯ. ಜೊತೆಗೆ ಈಗಂತೂ…

Read More “ಪಹಣಿಗೆ ಆಧಾರ್ ಲಿಂಕ್ ಮಾಡಿಸಿರುವ ಎಲ್ಲಾ ರೈತರಿಗೂ ಗುಡ್ ನ್ಯೂಸ್, ಪಹಣಿಗೆ ಆಧಾರ್ ಲಿಂಕ್ ಮಾಡಿಸಿರುವ ರೈತರು ತಪ್ಪದೇ ಈ ಮಾಹಿತಿ ಓದಿ!” »

Useful Information

Posts pagination

Previous 1 2 3 4 … 367 Next

Copyright © 2025 Kannada Trend News.


Developed By Top Digital Marketing & Website Development company in Mysore