Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Entertainment

ಹಣ ಇದ್ರೆ ನ್ಯಾಷನಲ್ ಅಲ್ಲ ಇಂಟರ್ ನ್ಯಾಷನಲ್ ಕ್ರಶ್ ಕೂಡ ಆಗಬಹುದು, ರಶ್ಮಿಕಾ ಗೆ ಟಾಂಗ್ ಕೊಟ್ಟ ಸಂಯುಕ್ತ ಹೆಗ್ಡೆ.

Posted on July 4, 2022August 29, 2022 By Kannada Trend News No Comments on ಹಣ ಇದ್ರೆ ನ್ಯಾಷನಲ್ ಅಲ್ಲ ಇಂಟರ್ ನ್ಯಾಷನಲ್ ಕ್ರಶ್ ಕೂಡ ಆಗಬಹುದು, ರಶ್ಮಿಕಾ ಗೆ ಟಾಂಗ್ ಕೊಟ್ಟ ಸಂಯುಕ್ತ ಹೆಗ್ಡೆ.
ಹಣ ಇದ್ರೆ ನ್ಯಾಷನಲ್ ಅಲ್ಲ ಇಂಟರ್ ನ್ಯಾಷನಲ್ ಕ್ರಶ್ ಕೂಡ ಆಗಬಹುದು, ರಶ್ಮಿಕಾ ಗೆ ಟಾಂಗ್ ಕೊಟ್ಟ ಸಂಯುಕ್ತ ಹೆಗ್ಡೆ.

ಕಿರಿಕ್ ಪಾರ್ಟಿಯ ಚಲನಚಿತ್ರದಿಂದ ನಟಿ ಸಂಯುಕ್ತಾ ಹೆಗ್ಡೆ ನಮ್ಮ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದರು ಸಿನೆಮಾ ರಂಗದಲ್ಲಿ ಕೆಲವೊಂದು ನಟ-ನಟಿಯರು ತಾವು ಅಭಿನಯಿಸಿದ ಸಿನೆಮಾಗಳು ಬೆರಳೆಣಿಕೆಯಷ್ಟಿದ್ದರೂ ಅವರು ತಮ್ಮ ಮಾತುಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಯಾವಾಗಲೂ ಒಂದೆಲ್ಲಾ ಒಂದು ರೀತಿಯಲ್ಲಿ ಸುದ್ದಿಲ್ಲಿರುತ್ತಾರೆ ಎಷ್ಟೋ ಸಲ ತಮ್ಮ ಮೇಲೆ ವಿವಾದವನ್ನು ಎಳೆದುಕೊಂಡಿದ್ದಾರೆ ಅಲ್ಲದೇ ಅವರು ತಮ್ಮ ನೇರ ಮಾತುಗಳಿಂದ ಹೆಚ್ಚು ಫೇಮಸ್​ ಆದವರು. ಇನ್ನ ಇವರನ್ನು ಕರೆದುಕೊಂಡು ಬಂದಿದ್ದು ರಕ್ಷಿತ್ ಶೆಟ್ಟಿಯವರು ಕಿರಿಕ್ ಪಾರ್ಟಿಯಲ್ಲಿ ತಮ್ಮ ಅದ್ಬುತ ಅಭಿನಯದ ಮೂಲಕ ಜನರ…

Read More “ಹಣ ಇದ್ರೆ ನ್ಯಾಷನಲ್ ಅಲ್ಲ ಇಂಟರ್ ನ್ಯಾಷನಲ್ ಕ್ರಶ್ ಕೂಡ ಆಗಬಹುದು, ರಶ್ಮಿಕಾ ಗೆ ಟಾಂಗ್ ಕೊಟ್ಟ ಸಂಯುಕ್ತ ಹೆಗ್ಡೆ.” »

Entertainment

ಲೈವ್ ಬಂದು ಮಗುವಿಗೆ ಹಾಲುಣಿಸಿದ ಸಂಜನಾ ಗರ್ಲಾನಿ, ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತಾ.?

Posted on July 4, 2022 By Kannada Trend News No Comments on ಲೈವ್ ಬಂದು ಮಗುವಿಗೆ ಹಾಲುಣಿಸಿದ ಸಂಜನಾ ಗರ್ಲಾನಿ, ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತಾ.?
ಲೈವ್ ಬಂದು ಮಗುವಿಗೆ ಹಾಲುಣಿಸಿದ ಸಂಜನಾ ಗರ್ಲಾನಿ, ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತಾ.?

ನಟಿ ಸಂಜನಾ ಗರ್ಲಾನಿ ಅವರು ಗಂಡ ಹೆಂಡತಿ ಎನ್ನುವ ಸಿನಿಮಾದ ಮೂಲಕ ಕನ್ನಡದಲ್ಲಿ ನಾಯಕ ನಟಿಯಾಗಿ ಗುರುತಿಸಿಕೊಂಡರು. ಮೂಲತಃ ಬೆಂಗಳೂರಿನವರೇ ಆದ ಇಲ್ಲೆ ಹುಟ್ಟಿ ಬೆಳೆದು ವಿದ್ಯಾಭ್ಯಾಸ ಮುಗಿಸಿದ ಸಂಜನಾ ಗರ್ಲಾನಿ ಅವರು ಮೊದಲು ಮಾಡಲ್ ಆಗಿ ಕಾಣಿಸಿಕೊಂಡು ನಂತರ ಸಿನಿಮಾಗಳಲ್ಲಿ ನಾಯಕಿ ಆಗುವ ಅದೃಷ್ಟ ಪಡೆದುಕೊಂಡರು. ಸಂಜನಾ ಅವರು ಸಿನಿಮಾ ಪಾತ್ರಗಳಿಗಿಂತ ಹೆಚ್ಚಾಗಿ ವಿವಾದ ಮಾಡಿಕೊಂಡೆ ಫೇಮಸ್ ಆಗಿದ್ದಾರೆ ಎನ್ನಬಹುದು. ಗಂಡ ಹೆಂಡತಿ ಸಿನಿಮಾ ನಂತರ ಈ ಸಂಜೆ ಸಿನಿಮಾದಲ್ಲೂ ಕೂಡ ನಾಯಕಿಯಾಗಿ ಕಾಣಿಸಿಕೊಂಡರು ಇವರು….

Read More “ಲೈವ್ ಬಂದು ಮಗುವಿಗೆ ಹಾಲುಣಿಸಿದ ಸಂಜನಾ ಗರ್ಲಾನಿ, ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತಾ.?” »

Entertainment

ಮತ್ತೆ ಹಾ-ಟ್ ಫೋಟೋಶೂಟ್ ಮಾಡಿಸಿಕೊಂಡ ತುಪ್ಪದ ಹುಡುಗಿ ರಾಗಿಣಿ ದಿಗ್ವೇದಿ, ಇವರ ಅವತಾರ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತ.?

Posted on July 3, 2022July 3, 2022 By Kannada Trend News No Comments on ಮತ್ತೆ ಹಾ-ಟ್ ಫೋಟೋಶೂಟ್ ಮಾಡಿಸಿಕೊಂಡ ತುಪ್ಪದ ಹುಡುಗಿ ರಾಗಿಣಿ ದಿಗ್ವೇದಿ, ಇವರ ಅವತಾರ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತ.?
ಮತ್ತೆ ಹಾ-ಟ್ ಫೋಟೋಶೂಟ್ ಮಾಡಿಸಿಕೊಂಡ ತುಪ್ಪದ ಹುಡುಗಿ ರಾಗಿಣಿ ದಿಗ್ವೇದಿ, ಇವರ ಅವತಾರ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತ.?

ವೀರಮದಕರಿ ಎನ್ನುವ ಸಿನಿಮಾದ ಮೂಲಕ ಕನ್ನಡದ ಸಿನಿಮಾ ಪ್ರಪಂಚವನ್ನು ಪ್ರವೇಶಿಸಿದ ನಟಿ ರಾಗಿಣಿ ದಿಗ್ವೇದಿ ಅವರು ಮೂಲತಃ ಉತ್ತರ ಭಾರತದವರೇ ಆದರೂ ನಮ್ಮ ಕರ್ನಾಟಕದಲ್ಲಿ ಬಂದು ನೆಲೆಸಿ ಇಲ್ಲಿನ ಭಾಷೆ ಕಲಿತು, ಇಲ್ಲೇ ನೆಲೆಯನ್ನು ಕಂಡುಕೊಂಡಿದ್ದಾರೆ. ಕಳೆದ ಒಂದು ದಶಕಕ್ಕಿಂತ ಹೆಚ್ಚಿನ ಕಾಲದಿಂದ ಕರ್ನಾಟಕದಲ್ಲಿ ನೆಲೆ ನಿಂತಿರುವ ಈ ನಟಿ ಕನ್ನಡದ ಆಚಾರ ವಿಚಾರವನ್ನು ಮಾತ್ರ ಕಲಿತಿಲ್ಲ ಎನ್ನುವುದು ಕನ್ನಡಿಗರ ಕೋಪಕ್ಕೆ ಗುರಿಯಾಗಿದೆ. ನಟಿಯಾಗಿ ಸ್ಯಾಂಡಲ್ ವುಡ್ ನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಮಿಂಚುತ್ತಿದ್ದ ನಟಿ…

Read More “ಮತ್ತೆ ಹಾ-ಟ್ ಫೋಟೋಶೂಟ್ ಮಾಡಿಸಿಕೊಂಡ ತುಪ್ಪದ ಹುಡುಗಿ ರಾಗಿಣಿ ದಿಗ್ವೇದಿ, ಇವರ ಅವತಾರ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತ.?” »

Entertainment

ಮಗಳನ್ನು ಬಿಗ್ ಬಾಸ್ ಗೆ ಕಳಿಸುವ ಯೋಚನೆ ಮಾಡಿರುವ ಮಾಸ್ಟರ್ ಆನಂದ್, ಈ ಬಾರಿಯ 9ನೇ ಸೀಸನ್ ಕಂಟೆಸ್ಟೆಂಟ್ ಆಗುತ್ತಾರೆ ವಂಶಿಕಾ.

Posted on July 3, 2022 By Kannada Trend News No Comments on ಮಗಳನ್ನು ಬಿಗ್ ಬಾಸ್ ಗೆ ಕಳಿಸುವ ಯೋಚನೆ ಮಾಡಿರುವ ಮಾಸ್ಟರ್ ಆನಂದ್, ಈ ಬಾರಿಯ 9ನೇ ಸೀಸನ್ ಕಂಟೆಸ್ಟೆಂಟ್ ಆಗುತ್ತಾರೆ ವಂಶಿಕಾ.
ಮಗಳನ್ನು ಬಿಗ್ ಬಾಸ್ ಗೆ ಕಳಿಸುವ ಯೋಚನೆ ಮಾಡಿರುವ ಮಾಸ್ಟರ್ ಆನಂದ್, ಈ ಬಾರಿಯ 9ನೇ ಸೀಸನ್ ಕಂಟೆಸ್ಟೆಂಟ್ ಆಗುತ್ತಾರೆ ವಂಶಿಕಾ.

ವಂಶಿಕಾ ಹೆಸರು ಈಗ ಕರ್ನಾಟಕದಾದ್ಯಂತ ಫುಲ್ ಫೇಮಸ್. ಐದು ವರ್ಷ ವಯಸ್ಸಿನ ಈ ಚಿಕ್ಕ ವಂಶಿಕಾ ಸದ್ಯಕ್ಕೆ ಕನ್ನಡ ಕಿರುತೆಯನ್ನು ಆಳುತ್ತಿದ್ದಾಳೆ ಎಂದರೆ ಸುಳ್ಳಾಗಲಾರದು. ಕನ್ನಡ ಕಿರುತೆರೆಯಲ್ಲಿ ಕಲರ್ಸ್ ಕನ್ನಡ ವಾಹಿನಿಗೆ ಪ್ರಸಾರವಾಗಿದ್ದ ನಮ್ಮ ಸೂಪರ್ ಸ್ಟಾರ್ ಎನ್ನುವ ರಿಯಾಲಿಟಿ ಶೋನಲ್ಲಿ ವನ್ಷಿಕಾ ಮತ್ತು ಆಕೆಯ ತಾಯಿ ತೇಜಸ್ವಿನಿ ಕಂಟೆಸ್ಟೆಂಟ್ಗಳಾಗಿ ಭಾಗವಹಿಸಿದ್ದರು. ಅಮ್ಮ ಮಗಳು ಕಾರ್ಯಕ್ರಮದಲ್ಲಿ ವಿನ್ನರ್ ಕೂಡ ಆದರು. ಈ ರಿಯಾಲಿಟಿ ಶೋ ಪ್ರತಿದಿನವೂ ಕೂಡ ಒಂದಲ್ಲೊಂದು ವಿಶೇಷತೆಯಿಂದ ಜನಮನ್ನಣೆ ಪಡೆದು ಅದ್ಭುತವಾದ ಟಿ ಆರ್…

Read More “ಮಗಳನ್ನು ಬಿಗ್ ಬಾಸ್ ಗೆ ಕಳಿಸುವ ಯೋಚನೆ ಮಾಡಿರುವ ಮಾಸ್ಟರ್ ಆನಂದ್, ಈ ಬಾರಿಯ 9ನೇ ಸೀಸನ್ ಕಂಟೆಸ್ಟೆಂಟ್ ಆಗುತ್ತಾರೆ ವಂಶಿಕಾ.” »

Entertainment

ನಟ ದುನಿಯಾ ವಿಜಯ್ ಹಾಗೂ ಕೀರ್ತಿ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತ.? ನಿಜಕ್ಕೂ ಶಾಕ್ ಆಗುತ್ತಿರ

Posted on June 19, 2022September 18, 2022 By Kannada Trend News No Comments on ನಟ ದುನಿಯಾ ವಿಜಯ್ ಹಾಗೂ ಕೀರ್ತಿ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತ.? ನಿಜಕ್ಕೂ ಶಾಕ್ ಆಗುತ್ತಿರ
ನಟ ದುನಿಯಾ ವಿಜಯ್ ಹಾಗೂ ಕೀರ್ತಿ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತ.? ನಿಜಕ್ಕೂ ಶಾಕ್ ಆಗುತ್ತಿರ

ನಟ ದುನಿಯಾ ವಿಜಯ್ ಅವರು 2006ನೇ ಇಸ್ವಿಯಲ್ಲಿ ದುನಿಯಾ ಎನ್ನುವ ಕನ್ನಡದ ಮಾಸ್ ಸಿನಿಮಾದ ಮೂಲಕ ನಾಯಕನಾಗಿ ಮೊದಲ ಬಾರಿಗೆ ಕಾಣಿಸಿಕೊಂಡರು. ಇದಕ್ಕೂ ಮುಂಚೆ ರಂಗ ಎಸೆಸೆಲ್ಸಿ ಹಾಗೂ ಜೋಗಿ, ಖುಷಿ ಮುಂತಾದ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ತೆರೆಮೇಲೆ ಕಾಣಿಸಿಕೊಂಡಿದ್ದ ದುನಿಯಾ ವಿಜಯ್ ಅವರನ್ನು ಜನರು ಗುರುತಿಸುವಂತೆ ಮಾಡಿದ್ದು ಅವರ ಮೊದಲ ಸಿನಿಮಾ ದುನಿಯಾ. ಈ ಸಿನಿಮಾದ ಸಕ್ಸಸ್ ನಂತರ ಅವರ ಹೆಸರು ದುನಿಯಾ ವಿಜಯ್ ಎಂದು ಬದಲಾಯಿತು ಎಂದು ಹೇಳಬಹುದು ಅಷ್ಟರಮಟ್ಟಿಗೆ ಈ ಸಿನಿಮಾ…

Read More “ನಟ ದುನಿಯಾ ವಿಜಯ್ ಹಾಗೂ ಕೀರ್ತಿ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತ.? ನಿಜಕ್ಕೂ ಶಾಕ್ ಆಗುತ್ತಿರ” »

Cinema Updates, Entertainment

ಊಟ ಇಲ್ಲದೆ ಬೇಕಾದ್ರು ಬದುಕುತ್ತಿನಿ ಸೆ-ಕ್ಸ್ ಇಲ್ಲದೆ ಬದುಕಲು ಸಧ್ಯಾವಿಲ್ಲ ಎಂಬ ಶಾ-ಕಿಂಗ್ ಹೇಳಿಕೆ ಕೊಟ್ಟ ಸಮಂತಾ

Posted on June 19, 2022September 19, 2022 By Kannada Trend News No Comments on ಊಟ ಇಲ್ಲದೆ ಬೇಕಾದ್ರು ಬದುಕುತ್ತಿನಿ ಸೆ-ಕ್ಸ್ ಇಲ್ಲದೆ ಬದುಕಲು ಸಧ್ಯಾವಿಲ್ಲ ಎಂಬ ಶಾ-ಕಿಂಗ್ ಹೇಳಿಕೆ ಕೊಟ್ಟ ಸಮಂತಾ
ಊಟ ಇಲ್ಲದೆ ಬೇಕಾದ್ರು ಬದುಕುತ್ತಿನಿ ಸೆ-ಕ್ಸ್ ಇಲ್ಲದೆ ಬದುಕಲು ಸಧ್ಯಾವಿಲ್ಲ ಎಂಬ ಶಾ-ಕಿಂಗ್ ಹೇಳಿಕೆ ಕೊಟ್ಟ ಸಮಂತಾ

ನಟಿ ಸಮಂತ ರುತು ಪ್ರಭು ಅವರು ಸದ್ಯಕ್ಕೆ ತಮಿಳು ತೆಲುಗು ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲೂ ಕೂಡ ನಟಿಸುತ್ತಾ ಬಹಳ ಬಿಝಿ ಆಗಿರುವ ನಟಿ. ನಟಿ ಸಮಂತ ಋತು ಪ್ರಭು ಅವರು ಮೂಲತಃ ತಮಿಳುನಾಡಿನವರು. ತಮಿಳುನಾಡಿನಲ್ಲಿಯೇ ಬೆಳೆದರೂ ಸಹಾ ಇವರು ತಮಿಳು ತೆಲುಗು ಹಾಗೂ ಮಲಯಾಳಂ ಭಾಷೆಗಳು ಹಾಗೂ ಸಂಸ್ಕೃತಿಯ ಬಗ್ಗೆ ತಿಳಿದುಕೊಂಡಿದ್ದರು. 1987 ರಲ್ಲಿ ಜನಿಸಿರುವ ಈ ನಟಿಯ ವಯಸ್ಸು ಈಗ 35 ವರ್ಷಗಳಾಗಿದ್ದರೂ ಸಹ 20ರ ಆಸುಪಾಸು ಯುವತಿಯಂತೆ ಕಾಣುವ ಈಕೆ ಸಹಜ ಸುಂದರಿ…

Read More “ಊಟ ಇಲ್ಲದೆ ಬೇಕಾದ್ರು ಬದುಕುತ್ತಿನಿ ಸೆ-ಕ್ಸ್ ಇಲ್ಲದೆ ಬದುಕಲು ಸಧ್ಯಾವಿಲ್ಲ ಎಂಬ ಶಾ-ಕಿಂಗ್ ಹೇಳಿಕೆ ಕೊಟ್ಟ ಸಮಂತಾ” »

Cinema Updates, Entertainment

ಮಗಳ ವಯಸ್ಸಿನ ಹುಡುಗಿ ಜೊತೆಗೆ ಮೂರನೇ ಮದುವೆಯಾದ ಪ್ರಕಾಶ್ ರೈ, ಇವರಿಬ್ಬರ ವಯಸ್ಸಿನ ಅಂತರ ಎಷ್ಟು ಗೊತ್ತಾ.? ನಿಜಕ್ಕೂ ಶಾ’ಕ್ ಆಗುತ್ತೆ.

Posted on June 14, 2022September 18, 2022 By Kannada Trend News No Comments on ಮಗಳ ವಯಸ್ಸಿನ ಹುಡುಗಿ ಜೊತೆಗೆ ಮೂರನೇ ಮದುವೆಯಾದ ಪ್ರಕಾಶ್ ರೈ, ಇವರಿಬ್ಬರ ವಯಸ್ಸಿನ ಅಂತರ ಎಷ್ಟು ಗೊತ್ತಾ.? ನಿಜಕ್ಕೂ ಶಾ’ಕ್ ಆಗುತ್ತೆ.
ಮಗಳ ವಯಸ್ಸಿನ ಹುಡುಗಿ ಜೊತೆಗೆ ಮೂರನೇ ಮದುವೆಯಾದ ಪ್ರಕಾಶ್ ರೈ, ಇವರಿಬ್ಬರ ವಯಸ್ಸಿನ ಅಂತರ ಎಷ್ಟು ಗೊತ್ತಾ.? ನಿಜಕ್ಕೂ ಶಾ’ಕ್ ಆಗುತ್ತೆ.

ನಟ ಪ್ರಕಾಶ್ ರಾಜ್ ಅವರು ಕನ್ನಡ ತಮಿಳು ತೆಲುಗು ಹಿಂದಿ ಮಲಯಾಳಂ ಈ ಐದು ಭಾಷೆಯ ಸಿನಿಮಾಗಳಲ್ಲೂ ನಟಿಸಿ ಪಂಚಭಾಷ ಕಲಾವಿದ ಎನಿಸಿಕೊಂಡಿದ್ದಾರೆ. ಮೂಲತಃ ಕರ್ನಾಟಕದವರೇ ಆದ ಪ್ರಕಾಶ್ ರಾಜ್ ಮೊದಲು ಕನ್ನಡದ ಸಿನಿಮಾಗಳಲ್ಲಿ ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದರು. ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಇವರು ಶಂಕರ್ ನಾಗ್ ಅನಂತ್ ನಾಗ್ ಅಂಬರೀಶ್ ವಿಷ್ಣುವರ್ಧನ್ ಹಾಗೂ ರವಿಚಂದ್ರನ್ ದರ್ಶನ್ ಸುದೀಪ್ ಹಾಗೂ ಪುನೀತ್ ರಾಜಕುಮಾರ್ ಮುಂತಾದ ಹಲವು ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ಖಳನಾಯಕನಾಗಿ ಪೋಷಕ ಪಾತ್ರಧಾರಿಯಾಗಿ…

Read More “ಮಗಳ ವಯಸ್ಸಿನ ಹುಡುಗಿ ಜೊತೆಗೆ ಮೂರನೇ ಮದುವೆಯಾದ ಪ್ರಕಾಶ್ ರೈ, ಇವರಿಬ್ಬರ ವಯಸ್ಸಿನ ಅಂತರ ಎಷ್ಟು ಗೊತ್ತಾ.? ನಿಜಕ್ಕೂ ಶಾ’ಕ್ ಆಗುತ್ತೆ.” »

Cinema Updates, Entertainment

ಮದುವೆಯಾಗಿ 10 ವರ್ಷವಾದರೂ ಕೂಡ ರಾಮ್ ಚರಣ್ ಇನ್ನು ಯಾಕೆ ಮಕ್ಕಳು ಮಾಡಿಕೊಂಡಿಲ್ಲ ಗೊತ್ತಾ‌.?

Posted on June 10, 2022September 19, 2022 By Kannada Trend News No Comments on ಮದುವೆಯಾಗಿ 10 ವರ್ಷವಾದರೂ ಕೂಡ ರಾಮ್ ಚರಣ್ ಇನ್ನು ಯಾಕೆ ಮಕ್ಕಳು ಮಾಡಿಕೊಂಡಿಲ್ಲ ಗೊತ್ತಾ‌.?
ಮದುವೆಯಾಗಿ 10 ವರ್ಷವಾದರೂ ಕೂಡ ರಾಮ್ ಚರಣ್ ಇನ್ನು ಯಾಕೆ ಮಕ್ಕಳು ಮಾಡಿಕೊಂಡಿಲ್ಲ ಗೊತ್ತಾ‌.?

ರಾಮ್ ಚರಣ್ ತೆಲುಗು ಇಂಡಸ್ಟ್ರಿಯಲ್ಲಿ ಉದಯೋನ್ಮುಖ ನಟ ಅಷ್ಟೇ ಅಲ್ಲದೆ ದಕ್ಷಿಣ ಭಾರತದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವಂತಹ ನಟ ಹೇಳಿದರೂ ಕೂಡ ತಪ್ಪಾಗಲಾರದು. ಮೂಲತಹ ಸಿನಿಮಾ ಕುಟುಂಬದಿಂದಲೇ ಬೆಳೆದು ಬಂದಂತಹ ರಾಮ್ ಚರಣ್ ತೆಲುಗು ಇಂಡಸ್ಟ್ರಿಯಲ್ಲಿ ಬಹುಬೇಡಿಕೆಯ ನಟನಾಗಿ ಕಾಣಿಸಿಕೊಂಡಿದ್ದಾರೆ. ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ…

Read More “ಮದುವೆಯಾಗಿ 10 ವರ್ಷವಾದರೂ ಕೂಡ ರಾಮ್ ಚರಣ್ ಇನ್ನು ಯಾಕೆ ಮಕ್ಕಳು ಮಾಡಿಕೊಂಡಿಲ್ಲ ಗೊತ್ತಾ‌.?” »

Cinema Updates, Entertainment

ಮತ್ತೆ ಒಂದಾದ ಕಿಚ್ಚ & ದಚ್ಚು ಹಳೇ ವೈಮನಸ್ಯ ಮರೆತು ಜೊತೆಗೂಡಿದ ಗೆಳೆಯರು, ಒಂದೇ ಫ್ರೇಮ್ ನಲ್ಲಿ ದರ್ಶನ್ ಮತ್ತು ಸುದೀಪ್ ಇರುವ ಫೋಟೋ ವೈರಲ್

Posted on June 1, 2022September 27, 2022 By Kannada Trend News No Comments on ಮತ್ತೆ ಒಂದಾದ ಕಿಚ್ಚ & ದಚ್ಚು ಹಳೇ ವೈಮನಸ್ಯ ಮರೆತು ಜೊತೆಗೂಡಿದ ಗೆಳೆಯರು, ಒಂದೇ ಫ್ರೇಮ್ ನಲ್ಲಿ ದರ್ಶನ್ ಮತ್ತು ಸುದೀಪ್ ಇರುವ ಫೋಟೋ ವೈರಲ್
ಮತ್ತೆ ಒಂದಾದ ಕಿಚ್ಚ & ದಚ್ಚು ಹಳೇ ವೈಮನಸ್ಯ ಮರೆತು ಜೊತೆಗೂಡಿದ ಗೆಳೆಯರು, ಒಂದೇ ಫ್ರೇಮ್ ನಲ್ಲಿ ದರ್ಶನ್ ಮತ್ತು ಸುದೀಪ್ ಇರುವ ಫೋಟೋ ವೈರಲ್

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಅನ್ನೋದು ದೊಡ್ಡ ಹೆಸರುಗಳು. ಇವರ ಬಗ್ಗೆ ಏನೇ ಸುದ್ದಿ ಬಂದರೂ ಕೂಡ ಕುತೂಹಲ ಇದ್ದೇ ಇರುತ್ತದೆ. ನಟ ದರ್ಶನ್ ಮತ್ತು ಸುದೀಪ್ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅವರ ಸ್ನೇಹದ ಬಗ್ಗೆಯೂ ಎಲ್ಲರಿಗೂ ಗೊತ್ತಿದೆ. ಇವರಿಬ್ಬರನ್ನು ಒಂದೇ ಫ್ರೇಮಿನಲ್ಲಿ ನೋಡಲು ಇಬ್ಬರ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ. ಆಗಾಗ ಈ ವಿಚಾರದಲ್ಲಿ ಅಭಿಮಾನಿಗಳು ಅಭಿಯಾನ ನಡೆಸುತ್ತಿರುತ್ತಾರೆ. ಅವರೆಲ್ಲರ ಇಚ್ಛೆಯಂತೆ ಈಗ ದರ್ಶನ್ ಮತ್ತು ಸುದೀಪ್ ಅವರು…

Read More “ಮತ್ತೆ ಒಂದಾದ ಕಿಚ್ಚ & ದಚ್ಚು ಹಳೇ ವೈಮನಸ್ಯ ಮರೆತು ಜೊತೆಗೂಡಿದ ಗೆಳೆಯರು, ಒಂದೇ ಫ್ರೇಮ್ ನಲ್ಲಿ ದರ್ಶನ್ ಮತ್ತು ಸುದೀಪ್ ಇರುವ ಫೋಟೋ ವೈರಲ್” »

Entertainment

ಅಪ್ಪು ಅವರ ಅರಸು ಸಿನಿಮಾದಲ್ಲಿ ದರ್ಶನ್ ಅತಿಥಿ ಪಾತ್ರ ಮಾಡುವುದಕ್ಕೆ ದರ್ಶನ್ ತೆಗೆದುಕೊಂಡ ದುಬಾರಿ ಸಂಭಾವನೆ ಎಷ್ಟು ಗೊತ್ತಾ‌.?

Posted on May 11, 2022September 20, 2022 By Kannada Trend News No Comments on ಅಪ್ಪು ಅವರ ಅರಸು ಸಿನಿಮಾದಲ್ಲಿ ದರ್ಶನ್ ಅತಿಥಿ ಪಾತ್ರ ಮಾಡುವುದಕ್ಕೆ ದರ್ಶನ್ ತೆಗೆದುಕೊಂಡ ದುಬಾರಿ ಸಂಭಾವನೆ ಎಷ್ಟು ಗೊತ್ತಾ‌.?
ಅಪ್ಪು ಅವರ ಅರಸು ಸಿನಿಮಾದಲ್ಲಿ ದರ್ಶನ್ ಅತಿಥಿ ಪಾತ್ರ ಮಾಡುವುದಕ್ಕೆ ದರ್ಶನ್ ತೆಗೆದುಕೊಂಡ ದುಬಾರಿ ಸಂಭಾವನೆ ಎಷ್ಟು ಗೊತ್ತಾ‌.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಅರಸು ಚಿತ್ರ ಬಾಕ್ಸಾಫೀಸ್ ನಲ್ಲಿ ಸೂಪರ್ ಡೂಪರ್ ಹಿಟ್ ಆದಂತಹ ಸಿನಿಮಾ ಅಂತನೇ ಹೇಳಬಹುದು. ಅಂದಿನ ಕಾಲಕ್ಕೆ ಈ ಸಿನಿಮಾದ ಪ್ರತಿಯೊಬ್ಬರೂ ಕೂಡ ತಮ್ಮ ಕುಟುಂಬದ ಜೊತೆಗೆ ಹೋಗಿ ವೀಕ್ಷಣೆ ಮಾಡಿಕೊಂಡು ಬಂದಿದ್ದರು. ಹಾಗೂ ಪ್ರೀತಿ ಅಂದರೆ ಏನು ಅಂದರೆ ಹಾಗೂ ಹಣದ ಮೌಲ್ಯವನ್ನು ಹಾಗೂ ಮಾನವೀಯ ಗುಣ ಲಕ್ಷಣಗಳನ್ನು ತುಂಬಾ ವಿಸ್ತರವಾಗಿ ಈ ಒಂದು ಸಿನಿಮಾದಲ್ಲಿ ತೋರಿಸಿಕೊಟ್ಟಿದ್ದಾರೆ. ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ…

Read More “ಅಪ್ಪು ಅವರ ಅರಸು ಸಿನಿಮಾದಲ್ಲಿ ದರ್ಶನ್ ಅತಿಥಿ ಪಾತ್ರ ಮಾಡುವುದಕ್ಕೆ ದರ್ಶನ್ ತೆಗೆದುಕೊಂಡ ದುಬಾರಿ ಸಂಭಾವನೆ ಎಷ್ಟು ಗೊತ್ತಾ‌.?” »

Cinema Updates, Entertainment

Posts pagination

Previous 1 … 100 101

Copyright © 2025 Kannada Trend News.


Developed By Top Digital Marketing & Website Development company in Mysore