ತಲೆ ಸುತ್ತು, ವಾಂತಿ, ಬೆಳಿಗ್ಗೆ ಬೆಡ್ ಮೇಲಿಂದ ಏಳೋಕೆ ಆಗಲ್ಲ ನನಗೀಗಾ 2 ತಿಂಗಳು ಎಂಬ ವಿಚಾರ ಹೇಳಿಕೊಂಡ ನಿವೇದಿತಾ ಗೌಡ. ಇಷ್ಟು ದಿನ ಮುಚ್ಚಿಟ್ಟ ಸತ್ಯ ವೇದಿಕೆ ಮೇಲೆ ಬಹಿರಂಗ.

ನಿವೇದಿತ ಗೌಡ ಕಿರುತೆರೆಯಲ್ಲಿ ಸದಾ ಬಿಸಿ ಆಗಿರುವ ನಟಿ. ಬಿಗ್ ಬಾಸ್(Bignoss) ಮುಗಿದ ನಂತರ ಹಲವಾರು ಸ್ಮಾಲ್ ಸ್ಕೀನ್ ನ ರಿಯಾಲಿಟಿ ಶೋ ಗಳಲ್ಲಿ ಕಾಣಿಸಿಕೊಂಡಿದ್ದ ಇವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ರಾಜ ರಾಣಿ(RajaRani) ಕಾರ್ಯಕ್ರಮದಲ್ಲೂ ಕೂಡ ಪತಿ ಚಂದನ್ ಶೆಟ್ಟಿ(Chandam shetty) ಅವರ ಜೊತೆ ಪಾಲ್ಗೊಂಡಿದ್ದರು. ಇದು ಮುಗಿದ ತಕ್ಷಣವೇ ಗಿಚ್ಚ ಗಿಲಿ ಗಿಲಿ(Gichcha giligili) ಎನ್ನುವ ಕಾಮಿಡಿ ಶೋ ಪ್ರಸಾರವಾಯಿತು. ಅದರಲ್ಲೂ ಕೂಡ ಕಂಟೆಸ್ಟೆಂಟ್ ಆಗಿ ಬಾಗಿಯಾಗಿದ್ದ ಇವರು ತಮ್ಮ ಮಾತುಗಳಿಂದ ಡೈಲಾಗ್ … Read more

ನಟ ಸಾಗರ್ & ಸಿರಿ ಮದುವೆಯ ಮೆಹಂದಿ ಶಾಸ್ತ್ರದ ಡ್ಯಾನ್ಸ್ ವಿಡಿಯೋ ನೋಡಿ.

ಮೆಹಂದಿ ಶಾಸ್ತ್ರದಲ್ಲಿ ಭರ್ಜರಿ ಡ್ಯಾನ್ಸ್ ಮಾಡಿದ ನಟ ಕಾರ್ತಿಕ್ & ಸಿರಿ, ಮದುವೆಗೆ ಇನ್ನೆರಡೆ ದಿನ ಬಾಕಿ. ಕಳೆದ ವರ್ಷ ಅನೇಕ ಸೆಲೆಬ್ರಿಟಿಗಳು ಮದುವೆ ಆಗಿದ್ದಾರೆ ಕೆಲವರು ಎಂಗೇಜ್ಮೆಂಟ್ ಮಾಡಿಕೊಂಡು ಈ ವರ್ಷ ಮದುವೆ ಆಗುವ ತರಾತುರಿಯಲಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಯ ಹಲವಾರು ತಾರೆಗಳು ಮತ್ತು ಕನ್ನಡ ಕಿರುತೆರೆಯ ಹಲವು ಕಲಾವಿದರು ಈ ಲಿಸ್ಟ್ ಅಲ್ಲಿ ಇದ್ದಾರೆ. ಈ ವರ್ಷದ ಮೊದಲ ಸೀರಿಯಲ್ ಕಲಾವಿದರ ಮದುವೆ ಆಗಿ ಮೊನ್ನೆ ಅಷ್ಟೇ ಪಾರು ಧಾರವಾಹಿ ಆದಿ ಪಾತ್ರದ ಖ್ಯಾತಿಯ … Read more

ನಾನೇನು ಓಡೋಗಿ ಮದ್ವೆ ಆಗಲ್ಲ, ಎಲ್ರಿಗೂ ಹೇಳ್ಬಿಟ್ಟೆ ಮದ್ವೆ ಆಗೋದು ಎಂದು ಮಾಧ್ಯಮದವರ ಮೇಲೆ ಗರಂ ಆದ ನಟಿ ಪ್ರೇಮಾ.

ನಟಿ ಪ್ರೇಮ ಅವರ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತವೆ. ಇವುಗಳಲ್ಲಿ ನಿಜವಾದ ಮಾಹಿತಿ ಗಿಂತ ಸುಳ್ಳು ಸುದ್ದಿಗಳೇ ಹೆಚ್ಚು, ಈ ಬಗ್ಗೆ ವಿಷಯಗಳು ಪ್ರೇಮ ಅವರ ವರೆಗೂ ತಲುಪಿದ್ದು ಇತ್ತೀಚೆಗೆ ಅದಕ್ಕೆ ಖಡಕ್ಕಾಗಿ ಉತ್ತರ ಕೊಟ್ಟಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಅವರು ಗಿರಿಜನ ಯೋಜನೆ ಅಡಿ ಬಡ ವಿದ್ಯಾರ್ಥಿಗಳಿಗೆ ಟ್ಯಾಬ್ ಹಂಚುವ ಕಾರ್ಯಕ್ರಮವನ್ನು ಆಯೋಜಿಸಿದರು ಅದಕ್ಕೆ ಮುಖ್ಯ ಅತಿಥಿಯಾಗಿ ಪ್ರೇಮ ಅವರನ್ನು ಆಹ್ವಾನಿಸಿದ್ದರು. ಪ್ರೇಮ ಅವರು ಈ ರೀತಿ ಜನಸೇವೆಯ ಸಂದರ್ಭದಲ್ಲಿ ತಪ್ಪಿಸಿಕೊಳ್ಳುವುದೇ ಇಲ್ಲ, ವೈಯಕ್ತಿಕವಾಗಿ … Read more

ಮೊದಲ ಬಾರಿಗೆ ತಮ್ಮ ಕ್ರಶ್ ಯಾರು ಎಂಬ ವಿವರವನ್ನು ರಿವೀಲ್ ಮಾಡಿದ ನಟಿ ನಿಶಾ

  ನಿಶಾ ರವಿಕೃಷ್ಣನ್ ಎನ್ನುವ ಹೆಸರು ಹೇಳಿದರೆ ಸಾಕಷ್ಟು ಜನರಿಗೆ ಇವರು ಯಾರು ಎಂದು ತಿಳಿಯದೆ ಹೋಗಬಹುದು ಆದರೆ ಗಟ್ಟಿಮೇಳ ಧಾರಾವಾಹಿಯ ಅಮೂಲ್ಯ(Amulya) ಎಂದರೆ ಪಕ್ಕ ಇವರು ನೆನಪಾಗುತ್ತಾರೆ. ಅಷ್ಟರ ಮಟ್ಟಿಗೆ ಅಮೂಲ್ಯ ಎನ್ನುವ ಪಾತ್ರಕ್ಕೆ ನ್ಯಾಯ ದಕ್ಷಿಸಿಕೊಟ್ಟು ಆ ಪಾತ್ರದ ಮೂಲಕವೇ ಫೇಮಸ್ ಆಗಿರುವ ಇವರ ನಿಜವಾದ ಹೆಸರು ನಿಶಾ ರವಿಕೃಷ್ಣನ್. ಇವರು ಗಟ್ಟಿಮೇಳ ಧಾರಾವಾಹಿ ಶುರು ಆದ ದಿನದಿಂದಲೂ ಕೂಡ ನಾಯಕನಟಿಯಾಗಿ ಆ ಧಾರವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ನಾಯಕನಟ ಆಗಿರುವ ವೇದಾಂತ್(Vedhanth) ಪಾತ್ರಕ್ಕೆ … Read more

ಅವನನ್ನು ನಂಬಿ ನನ್ನ ಸರ್ವಸ್ವವನ್ನು ಆತನಿಗೆ ಕೊಟ್ಟೆ, ಆದ್ರೆ ಈಗ ಅವನೇ ನನ್ನ ಜೀವನ ನರಕ ಮಾಡಿದ ಎಂದು ಕಣ್ಣಿರಿಟ್ಟ ರಕ್ಕಮ್ಮ ಅಲಿಯಾಸ್ ನಟಿ ಜಾಕ್ವೆಲಿನ್.

  ನೇಮ್ ಮಾಡುವುದು ಸುಲಭ ಆದರೆ ಅದನ್ನು ಹಾಗೆ ಕಾಪಾಡಿಕೊಳ್ಳುವುದು ಬಹಳ ಕಷ್ಟ. ಅದೇ ರೀತಿ ಆಗಿದೆ ಹಲವು ಸೆಲೆಬ್ರಿಟಿಗಳ ಪರಿಸ್ಥಿತಿ. ನಟ ಅಥವಾ ನಟಿಯರು ಫೇಮಸ್ ಆದ ಮೇಲೆ ವಿವಾದಗಳು ಆಗಿಬಿಟ್ಟರೆ ಅವರ ಕೆರಿಯರ್ ಹಾಳಾದಂತೆ ಲೆಕ್ಕ. ಈಗ ಅದೇ ಭಯದಲ್ಲಿ ಇದ್ದಾರೆ ಕಿಚ್ಚನ ಜೊತೆ ವಿಕ್ರಾಂತ್ ರೋಣ ಸಿನಿಮಾದಲ್ಲಿ ಎಕ್ಕಸಕ್ಕ ಎಂದು ಕುಳಿತಿದ್ದ ರಕ್ಕಮ್ಮನ ಪರಿಸ್ಥಿತಿ. ಈಕೆಯ ನಿಜವಾದ ಹೆಸರು ಜಾಕ್ವೆಲಿನ್ ಫೆರ್ನಾಂಡಿಸ್. ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ … Read more

ಕ್ರಾಂತಿ ಸಿನಿಮಾ ಬುಕ್ಕಿಂಗ್ ಸ್ಟಾರ್ಟ್ ಆದ 1 ಗಂಟೆಗೆ ಎಷ್ಟು ಟಿಕೆಟ್ ಸೋಲ್ಡ್ ಔಟ್ ಆಗಿದೆ ಗೊತ್ತ.? ಎಲ್ಲಾ ದಾಖಲೆ ಪುಡಿ ಪುಡಿ…!

ಕಾಂತಿ ಚಿತ್ರ ಬಿಡುಗಡೆಗೆ ಕೌಂಟ್ ಡೌನ್ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಸೋಲ್ಡ್ ಔಟ್ ಎಲ್ಲಾ ದಾಖಲೆ ಪುಡಿ ಪುಡಿ. ಬುಕ್ಕಿಂಗ್ ಸ್ಟಾರ್ಟ್ ಆದ 3 ಗಂಟೆಗೆ ಎಷ್ಟು ಸಾವಿರ ಟಿಕೆಟ್ ಮಾರಾಟವಾಗಿ ಗೊತ್ತ.? ಕ್ರಾಂತಿ ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಬೇಕಿತ್ತು, ಆದರೆ ಪ್ರೊಡಕ್ಷನ್ ಕೆಲಸಗಳು ಮತ್ತು ಇತರ ಕಾರಣದಿಂದ ಜನವರಿ 26ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಈ ದಿನ ಚಿತ್ರ ಬಿಡುಗಡೆ ಆಗುತ್ತದೆ ಎಂದು ಹೇಳಿದ ದಿನದಿಂದಲೂ ಕೂಡ ದರ್ಶನ್ … Read more

ನಾನು ಡ್ರಿಂಕ್ಸ್ ಮಾಡ್ತಿನಿ ಇಲ್ಲ ಅಂತಿಲ್ಲ, ಆದ್ರೆ ಬೇರೆ ಅವ್ರ ರೀತಿ ಕುಡಿದ ಗಲಾಟೆ ಮಾಡ್ಕೋಳೋ ಮಟ್ಟಕ್ಕೆ ಹೋಗಲ್ಲ ಎಂದ ಕಿಚ್ಚ, ಪರೋಕ್ಷವಾಗಿ ದಚ್ಚುಗೆ ಟಂಗ್.?

ಡ್ರಿಂಕ್ ಮಾಡುವುದು(Drinks) ಹಾಗೂ ನಾನ್ ವೆಜ್(Non veg) ತಿನ್ನುವುದರ ಬಗ್ಗೆ ತಾವು ಹೇಗೆ ಎನ್ನುವುದನ್ನು ಹೇಳಿಕೊಂಡ ಸುದೀಪ್(Sudeep) ಪರೋಕ್ಷವಾಗಿ ಆ ನಟನಿಗೆ ಟಾಂಗ್ ಕೊಟ್ರಾ ಕಿಚ್ಚ(Kichcha). ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kichcha Sudeep) ಅವರು ಬಹುಮುಖ ಪ್ರತಿಭೆ ಕನ್ನಡದ ಸೂಪರ್ ಸ್ಟಾರ್ಗಳಲ್ಲಿ ಒಬ್ಬರಾಗಿರುವ ಇವರು ಕನ್ನಡ ಮಾತ್ರವಲ್ಲದೇ ತಮಿಳು ತೆಲುಗು ಮತ್ತು ಹಿಂದಿ ಭಾಷೆಯಲ್ಲೂ ಕೂಡ ಹೆಸರು ಮಾಡಿದ್ದಾರೆ. ಇತ್ತೀಚೆಗೆ ಕಿಚ್ಚ ಸುದೀಪ್ ಅವರು ಜೀ ಕನ್ನಡ ನ್ಯೂಸ್( Zee Kannada News)ಅಲ್ಲಿ ಕಾರ್ಯಕ್ರಮ ಒಂದಕ್ಕೆ ಹೋಗಿದ್ದಾರೆ. … Read more

ಪವಿತ್ರಾ ನರೇಶ್ ಗೆ 4ನೇ ಹೆಂಡ್ತಿ ಆಗುತ್ತಿರುವುದರ ಬಗ್ಗೆ ಪವಿತ್ರ ಲೋಕೇಶ್ ತಮ್ಮ ಆದಿ ಲೋಕೇಶ್ ಅನ್ನು ಕೇಳಿದ್ದಕ್ಕೆ ಆದಿ ಕೊಟ್ಟ ಉತ್ತರವೇನು ಗೊತ್ತ.? ನಿಜಕ್ಕೂ ನಿಂತಲೇ ನಲುಗು ಹೋಗ್ತಿರಾ.

  ಅಕ್ಕ ಪವಿತ್ರ ಲೋಕೇಶ್ 3ನೇ ಮದ್ವೆ ಆಗುತ್ತಿರುವ ವಿಚಾರ ಕೇಳಿದಕ್ಕೆ ತಮ್ಮ ಆದಿ ಲೋಕೇಶ್ ಕೊಟ್ಟ ಉತ್ತರವೇನು ಗೊತ್ತ.? ನಿಜಕ್ಕೂ ನಿಂತಲ್ಲೇ ನಲುಗು ಹೋಗ್ತಿರಾ. ಕನ್ನಡದ ಪ್ರತಿಭಾನ್ವಿತ ನಟ ಮೈಸೂರು ಲೋಕೇಶ್ ರವರ ಇಬ್ಬರು ಮಕ್ಕಳಾದ ಆದಿ ಲೋಕೇಶ್ ಹಾಗೂ ಪವಿತ್ರ ಲೋಕೇಶ್ ಇಬ್ಬರು ಸಹ ಆಕ್ಟಿಂಗನ್ನು ಕೆರಿಯರ್ ಆಗಿ ಆಯ್ಕೆ ಮಾಡಿಕೊಂಡರು. ಅದರಲ್ಲಿ ಪವಿತ್ರ ಲೋಕೇಶ್ ಅವರು ನಾಯಕಿ ಆಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದು ಅಷ್ಟೇ ಪ್ರತಿಭಾನ್ವಿತೆಯೂ ಆಗಿದ್ದರು. ನಾಯಕಿ ಆಗಲೆಂದೇ ಬಂದ ಇವರಿಗೆ … Read more

ಮದ್ವೆ ಆಗೋಕೆ ಇಷ್ಟ, ತುಂಬಾ ಆಸೆ ಕನಸುಗಳಿವೆ, ಆದ್ರೆ ಸರಿಯಾದ ಹುಡ್ಗ ಸಿಗ್ತಿಲ್ಲ ಎನ್ನುತ್ತಿರುವ 47 ವರ್ಷದ ನಟಿ ಭಾವನ.

ಬಹುಮುಖ ಪ್ರತಿಭೆ ಭಾವನ ಅವರು ಕನ್ನಡ ಸಿನಿಮಾ ರಸಿಕರಿಗೆ ಚಿರಪರಿಚಿತರು. ಚಂದ್ರಮುಖಿ ಪ್ರಾಣಸಖಿ ಎನ್ನುವ ಸಿನಿಮಾ ಮೂಲಕ ಹೆಚ್ಚು ಹೆಸರು ಪಡೆದ ಭಾವನ ಅವರು ಕಳೆದ ಎರಡು ದಶಕಗಳಿಂದ ಕನ್ನಡ ಚಲನಚಿತ್ರ ರಂಗದಲ್ಲಿ ಸಕ್ರಿಯ ರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಧಾರಾವಾಹಿಗಳಲ್ಲೂ ಕೂಡ ನಟಿಸುತ್ತಿದ್ದಾರೆ ಮತ್ತು ಇವರೊಬ್ಬ ಅದ್ಭುತ ಭರತನಾಟ್ಯ ಕಲಾವಿದೆ ಕೂಡ. ಜೊತೆಗೆ ರಾಜಕೀಯದಲ್ಲಿ ಕೂಡ ಪ್ರಭಾವ ಬೀರುತ್ತಿರುವ ವ್ಯಕ್ತಿ. ಹೀಗೆ ಇಷ್ಟೆಲ್ಲ ಬಿಜಿ ಇರುವ ಅವರಿಗೆ ಯಾವಾಗಲೂ ಮದುವೆ ಕುರಿತು ವಿಚಾರಗಳು ಎದುರಾಗುತ್ತದೆ. ಈ ಬಗ್ಗೆ … Read more

ನಟ ಲಕ್ಷಣ್ ಅಂತಿಮ ದರ್ಶನಕ್ಕೆ ಯಾವೊಬ್ಬ ನಟನು ಕೂಡ ಹೋಗಿಲ್ಲ. ಇದೆಂತ ತಾರತಮ್ಯ.! ಚಿತ್ರರಂಗದಲ್ಲಿಯೂ ಭೇದಭಾವ.?

  ಹೃ.ದ.ಯ.ಘಾ.ತದಿಂದ ನಿ.ಧ.ನ.ರಾದ ಹಿರಿಯ ನಟ ಲಕ್ಷ್ಮಣ್ ಅಂತಿಮ ದರ್ಶನಕ್ಕಾಗಿ ಬರುತ್ತಿಲ್ಲ ಯಾವುದೇ ಸ್ಟಾರ್ಸ್, ಚಿತ್ರರಂಗದಲ್ಲೂ ಇದೆಯಾ ತಾರತಮ್ಯ. ನಾವೆಲ್ಲರೂ ಅಂದುಕೊಂಡಿದ್ದೇವೆ ಕಲಾವಿದರೆಲ್ಲ ಒಂದೇ ಎಂದು ಬಣ್ಣ ಹಚ್ಚಿ ನಟಿಸುವಾಗ ಮಾತ್ರ ವೇಷಕ್ಕೆ ತಕ್ಕ ಹಾಗೆ ಪಾತ್ರವಾಗಿರುತ್ತಾರೆ ಹೊರತು ಅದನ್ನು ಹೊರತುಪಡಿಸಿ ಅವರೆಲ್ಲಾ ವೃತ್ತಿಯಲ್ಲಿ ಒಂದೇ ಎಂದು. ಒಬ್ಬನಿಗೆ ರಾಜನ ಪಾತ್ರ ಸಿಗುತ್ತದೆ, ಮತ್ತೊಬ್ಬನಿಗೆ ಹೀರೋ, ಒಬ್ಬನದು ಖಳ ನಾಯಕನಾದರೆ ಇನ್ನೊಬ್ಬ ಪೊಲೀಸ್ ಇವೆಲ್ಲ ಸಿನಿಮಾಗೆ ಪಾತ್ರಗಳು ಅಷ್ಟೇ ಇವೆಲ್ಲಾ ಇದ್ದಾಗ ಮಾತ್ರ ಒಂದು ಸಿನಿಮಾ ಗೆಲ್ಲುತ್ತದೆ. … Read more